logo
(Trust Registration No. 393)
AIMA MEDIA
logo

अमनदीप सिंह मनी
गुरदासपुर बटाला पंजाब
जग्गू भगवानपुरिया की मां हरजीत कौर रात 9 बजे अर्बन एस्टेट स्थित अपने घर के बाहर खड़ी थी। तभी अज्ञात लोगों ने उन पर अंधाधुंध फायरिंग कर दी। इस वारदात में वो गंभीर रूप से घायल हैं।
गुरदासपुर के बटाला शहर में गुरुवार रात उस वक्त सनसनी फैल गई जब कुख्यात गैंगस्टर जग्गू भगवानपुरिया की मां हरजीत कौर पर अज्ञात हमलावरों ने ताबड़तोड़ गोलियां बरसाईं। यह हमला रात करीब 9 बजे अर्बन एस्टेट स्थित उनके घर के बाहर हुआ, जब वह घर के बाहर खड़ी थीं। इस हमले में हरजीत कौर गंभीर रूप से घायल हो गईं, जबकि उनके साथ खड़े करणबीर सिंह नामक युवक की मौके पर ही मौत हो गई।
करणबीर सिंह, भीखोवाली गांव का निवासी था। हरजीत कौर को तुरंत बटाला के सिविल अस्पताल ले जाया गया, लेकिन गंभीर हालत को देखते हुए डॉक्टरों ने उन्हें अमृतसर रैफर कर दिया। पुलिस ने मौके पर पहुंचकर जांच शुरू कर दी है और शुरुआती अनुमान यह है कि यह हमला किसी विरोधी गैंग की साजिश हो सकती है।
जगदीप सिंह उर्फ जग्गू भगवानपुरिया, गुरदासपुर का रहने वाला है और पंजाब के सबसे कुख्यात गैंगस्टरों में से एक माना जाता है। उसके खिलाफ 128 से अधिक आपराधिक मामले दर्ज हैं, जिनमें हत्या, फिरौती, नशीली दवाओं की तस्करी, हथियारों की तस्करी और गैंगवार से जुड़े अपराध शामिल हैं।

जग्गू का नाम पंजाबी गायक सिद्धू मूसेवाला की हत्या में भी सामने आया है। वर्तमान में वह असम की सिलचर जेल में बंद है। उसे मार्च 2025 में बठिंडा की हाई-सिक्योरिटी जेल से भारी सुरक्षा के बीच एयरलिफ्ट कर सिलचर शिफ्ट किया गया था। सूत्रों के अनुसार, जेल में रहते हुए भी वह अपने नेटवर्क के जरिए नशा तस्करी, फिरौती वसूली और हिंसक घटनाओं को अंजाम देता रहा है। उसका नेटवर्क पाकिस्तान, कनाडा और अमेरिका तक फैला हुआ है।

0
0 views    0 comment
0 Shares

सावित्रीची लेक कवी अनुपमा जाधव

अमळनेर प्रतिनिधी -
साहित्य, शिक्षण आणि संस्कार यांची निस्सीम साधना करणाऱ्या अनुपमा जाधव या उपक्रमशील, संवेदनशील शिक्षिकेचा २७ जून रोजी वाढदिवस... मात्र तो एक केवळ तारखेपुरता साजरा होणारा दिवस नाही, तर तो त्यांच्या सृजनशीलतेचा, संस्कृतीप्रेमाचा, आणि सौंदर्यदृष्टीचा उत्सवच म्हणावा लागेल.
नावाप्रमाणेच अनुपम—अनुपमा जाधव या शिक्षिका, कवयित्री आणि लेखिका म्हणून ओळखल्या जातात. त्यांनी आपल्या लेखणीतून निसर्ग, नाती, संस्कार, विद्यार्थ्यांचे मनोगत आणि समाजाचे वास्तव यांना सुंदरपणे शब्दबद्ध केले आहे. त्यांच्या कवितांना आणि लेखनाला दुरदर्शनवर मुलाखतीच्या माध्यमातून मिळालेला सन्मान ही त्यांच्या प्रतिभेची पावतीच म्हणावी लागेल.
अनेक पुरस्कारांनी सन्मानित, तरी मनात नम्रतेचा ठेवा!
शिक्षिका म्हणून विद्यार्थ्यांशी त्यांचा सहवास म्हणजेच प्रेम, आपुलकी, जिव्हाळा आणि संवेदनशीलतेचा अनुभव असतो. त्यांनी विविध पदांवर काम करतांना आपल्या कार्यतत्परतेचा ठसा उमठवला असूनही कधीही अहंभावाची छाया त्यांच्या स्वभावात जाणवत नाही.
साहित्य सृजनात रमलेली ही शब्दवीरांगना…
कविता, कथा, ललित लेख या साहित्यप्रकारांमध्ये त्यांनी स्वतंत्र ओळख निर्माण केली आहे. त्यांच्या सृजनशीलतेतून उमटलेले शब्द म्हणजेच एक निर्मळ झऱ्याचा नाद, एक नवी पहाट… विद्यार्थ्यांपासून ते साहित्यरसिकांपर्यंत त्यांच्या लेखणीने असंख्य मनांना स्पर्श केला आहे.
मैत्री म्हणजे त्यांचं दुसरं नाव…
‘फुलवेडी मैत्रीण’ अशा विशेषणाने गौरवली गेलेली अनुपमाताई जाधव या केवळ शिक्षिका किंवा लेखिका नाहीत, तर त्या एक जिव्हाळ्याची बहीण, सतत दुसऱ्यांसाठी तत्पर राहणारी, माणुसकीच्या गाभाऱ्यातून मैत्रीची शब्दांपलिकडील नाती फुलवणारी व्यक्तिमत्त्व आहे.
शिक्षण, साहित्य आणि संवेदनशीलतेचा त्रिवेणी संगम म्हणजेच अनुपमाताई जाधव.
२७ जून या त्यांच्या वाढदिवसानिमित्त त्यांना ‘मराठी लाईव्ह न्यूज’ तर्फे मनःपूर्वक शुभेच्छा! त्यांच्या पुढील आयुष्याच्या वाटचालीसाठी अनेक प्रेमळ शुभेच्छांचा वर्षाव…
मंगल पावलांनी जीवनात प्रवेश करून
मनात आनंदाच्या असंख्य मधुलहरी
निर्माण करणारा हा वाढदिवस
जीवनात जेवढा हवाहवासा वाटतो
तेवढा कोणताही दिवस वाटत नाही
अशा या मनपसंद दिवशी
सुखांची स्वप्ने सफल होऊन अंतरंग
आनंदाने भरून जावे वाढदिवसाच्या खूप खूप शुभेच्छा!
---
✍️ – ईश्वर आर. महाजन
(पत्रकार, अमळनेर)
9860352960

1
68 views    0 comment
0 Shares

राजश्री शाहू महाराज लोककल्याणकारी राजे - अरविंद सोनटक्के

देवगांव देवळी हायस्कूलमध्ये राजर्षी शाहू महाराज जयंती निमित्ताने व्याख्यान

अमळनेर प्रतिनिधी – २६ जून रोजी राजर्षी शाहू महाराज यांच्या जयंतीनिमित्त महात्मा जोतीराव फुले हायस्कूलमध्ये भव्य कार्यक्रम आयोजित करण्यात आला. हे उपक्रम युवा युवक कल्याण प्रतिष्ठान, अमळनेर यांच्या अध्यक्ष प्रा. अशोक पवार यांच्या मार्गदर्शनाखाली चालत असून बहुजन समाजाच्या जयंती व पुण्यतिथी निमित्त प्रत्येक वर्षी विविध शाळांमध्ये वक्ते पाठवले जातात.
या वर्षी महात्मा जोतीराव फुले हायस्कूल देवगाव देवळी येथे कार्यक्रमाचे शुभारंभ राजर्षी शाहू महाराज यांच्या प्रतिमेचे पूजन करून करण्यात आले.
कार्यक्रमाला मार्गदर्शन सेवानिवृत्त शिक्षक वक्ते अरविंद सोनटक्के यांनी केले. त्यांनी उपस्थित विद्यार्थ्यांना राजर्षी शाहू महाराज यांच्या सामाजिक आणि शैक्षणिक कार्याचे सविस्तर विवेचन केले.
अरविंद सोनटक्के म्हणाले की राजर्षी शाहू महाराज समाज सुधारक, शिक्षणप्रेमी आणि शेतकऱ्यांच्या हिताचे खांब होते. त्यांनी वस्तीगृहांची स्थापना केली, महिलांना स्वावलंबी बनवले, तसेच मुलांना शालेय शिक्षण मिळावे म्हणून नियम आखले. मुलं शाळेत येत नसल्यास दंडाची तरतूद करणारा हा एकमेव राजा होता. शेतकऱ्यांसाठी बंधारे व धरणे बांधले, सत्यशोधक चळवळ सुरु ठेवली, आणि आरक्षणाचा पाया उभा केला. महात्मा फुले व डॉ. बाबासाहेब आंबेडकर यांच्या कार्याची पायाभरणी करणारे प्रमुख नेते म्हणजे राजर्षी शाहू महाराजच होते.
कोल्हापूरमध्ये अनेक शाळा, महाविद्यालये, आणि वसतिगृहे स्थापन केली. त्यांनी मुलींच्या शिक्षणासाठीही विशेष प्रयत्न केले आणि मुलींच्या शिक्षणाला प्रोत्साहन दिले. शाहू महाराजांनी मराठी भाषेच्या प्रसारासाठीही खूप कार्य केले. त्यांनी शिक्षणासाठी अनेक शिष्यवृत्त्या दिल्या आणि गरजू विद्यार्थ्यांना आर्थिक मदत केली.
विद्यार्थ्यांनीही या उपक्रमातून शाहू महाराजांच्या कार्याची माहिती घेत मनोगत व्यक्त केली. इयत्ता आठवीतील वेदीका पाटील, नववीतील श्रेया पाटील, अर्पिता बोरसे आणि कृष्णा पाटील यांनी त्यांच्या भावना व्यक्त केल्या.
कार्यक्रमाचे अध्यक्ष शाळेचे मुख्याध्यापक ए.जी. महाजन यांनी शाहू महाराजांच्या जीवनकार्यावर प्रकाश टाकला. कार्यक्रमाचे सूत्रसंचालन आय.आर. महाजन यांनी केले तर आभार प्रदर्शन एस.के. महाजन यांनी केले. यावेळी स्काऊट शिक्षक एच.ओ. माळी यांनी फलक लेखन केले.
तसेच कर्मचारी देवेश पाटील, संभाजीराव पाटील व गुरूदास पाटील यांनी कार्यक्रम यशस्वी करण्यासाठी सहकार्य केले.
या कार्यक्रमामुळे विद्यार्थ्यांमध्ये शाहू महाराज यांचा आदर वाढण्यास मदत झाली असून, समाजातील सामाजिक न्याय आणि शिक्षणातील महत्त्वाचे पैलू याबाबत जागरूकता निर्माण झाली आहे.

0
0 views    0 comment
0 Shares

5
37 views    0 comment
0 Shares

1
0 views    0 comment
0 Shares

छत्रपती राजर्षी शाहू महाराज: सामाजिक न्यायाचे शूरवीर आणि शिक्षण क्रांतीचे प्रणेते-सेवानिवृत्त केंद्रप्रमुख गोकुळ पाटील

कै. एस. एस. पाटील माध्यमिक विद्यालयात
राजश्री शाहू महाराज जयंती निमित्ताने अभिवादन..

अमळनेर प्रतिनिधी(ईश्वर महाजन)
धार मालपूर (ता. अमळनेर) कै. एस. एस. पाटील माध्यमिक विद्यालयात आज, 26 जून 2025 रोजी, प्रा. अशोक पवार यांच्या युवा कल्याण प्रतिष्ठान अमळनेर अंतर्गत राष्ट्रीय विचार प्रबोधन अभियानाच्या माध्यमातून छत्रपती राजर्षी शाहू महाराज यांच्या 151 व्या जयंतीचे भव्य आयोजन करण्यात आले. कार्यक्रमास विद्यालयाचे मुख्याध्यापक श्री उमाकांत साळुंखे हे अध्यक्षस्थानी होते तर प्रमुख पाहुणे आणि वक्ते म्हणून मा. केंद्र प्रमुख आबासाहेब गोकुळ आनंदा पाटील उपस्थित होते. सूत्रसंचालन आर. ए. पाटील सर यांनी केले.
कार्यक्रमाची सुरुवात प्रतिमापूजन आणि सत्कार समारंभाने झाली. त्यानंतर विद्यार्थ्यांनी छत्रपती शाहू महाराजांच्या योगदानावर वेगवेगळ्या भाषणांद्वारे प्रकाश टाकला. इयत्ता सातवीच्या हेमांगी शांताराम पाटील, भावना पाटील व इयत्ता आठवीच्या दिव्या रवींद्र पाटील व उन्नती केशव पाटील यांनी आपल्या भाषणातून शाहू महाराजांच्या जीवन सारथीची माहिती दिली.
प्रमुख पाहुणे श्री गोकुळ पाटील यांनी भाषणात शाहू महाराजांचा उल्लेख करत म्हटले, “हजारो राजे झाले, पण माणसांतला राजा आणि रयतेचा राजा म्हणजे छत्रपती शाहू महाराज. त्यांनी त्यांच्या राज्यात सामाजिक आरक्षणाची सुरुवात केली, अस्पृश्यतेचा नाश केला, शिक्षणाचा प्रसार केला आणि माणसाठी न्यायाचा मार्ग मोकळा केला.” त्यांनी शाहू महाराज यांचा सामाजिक, शैक्षणिक आणि आर्थिक क्षेत्रातील क्रांतिकारक कामांचा सविस्तर आढावा घेतला.
शाहू महाराजांनी 48 वर्षे जीवनात 24 वर्ष राज्य केले. त्यांनी आपल्या साम्राज्यात प्राथमिक शिक्षण मोफत व सक्तीचे केले, स्त्री शिक्षणाचा प्रसार केला आणि अस्पृश्यतेविरुद्ध कडक प्रयत्न केले. अस्पृश्यांना सरकारी नोकर्‍या, राखीव जागा आणि समान अधिकार दिले. शाळा, दवाखाने, सार्वजनिक सुविधा अशा ठिकाणी सुद्धा समानतेचा आदेश दिला. विधवाविवाहाला कायदेशीर मान्यता मिळवून दिली व देवदासी प्रथा समाप्त करण्यासाठी कायदे काढले.
राजर्षी शाहूंनी कोल्हापूरमध्ये विविध सामाजिक, आर्थिक आणि सांस्कृतिक उपक्रम राबवले - स्पिनिंग अँड विव्हिंग मिल, व्यापारपेठा, सहकारी संस्था, राधानगरी धरण उभारणी, शेतीसाठी संशोधन केंद्र यांची स्थापना केली. त्याचबरोबर कला, संगीत, कुस्ती यासारख्या क्षेत्रातील कलावंतांना राजाश्रय दिला.
डॉ. बाबासाहेब आंबेडकर यांच्यासोबत शाहू महाराजांचे सखोल संबंध होते. मूकनायक साप्ताहिकाला मदत करणे हा त्यांचा समाजासाठीचा आदर्श कार्य होता. राजर्षी शाहूंनी समतेवर आधारित राज्य निर्माण केले होते, ज्यामुळे जातीयवादी विरोधकांनी त्यांना मारण्याचा प्रयत्न केला, पण लोकांचे प्रेम आणि न्याय यामुळे ते सुरक्षित राहिले.
कार्यक्रम यशस्वी करण्यासाठी विद्यालयातील शिक्षक, कर्मचारी व विद्यार्थी यांनी परिश्रम घेतले. शाळेचे शिक्षक आर. ए. पाटील, डी. ए. पाटील, एस. ए. पाटील, क्षिरसागर सर, सुनंदा पाटील यांचे विशेष सहकार्य लाभले. आभार श्री एम. व्ही. पाटील सर यांनी मानले.
या जयंतीदिनी छत्रपती राजर्षी शाहू महाराजांच्या सामाजिक समतेसाठी असलेल्या अमूल्य योगदानाचा स्मरण करून त्यांच्या आदर्शांचा पाठपुरावा करण्याचा संकल्प अनेकांनी व्यक्त केला.


1
0 views    0 comment
0 Shares

शाहू महाराजांचे विचार, नव्या पिढीसाठी दीपस्तंभ- मौर्य क्रांती संघ महाराष्ट्राचे राज्य उपाध्यक्ष बन्सीलाल भागवत यांचे प्रतिपादन

शाहू महाराजांच्या कार्याचा गौरव, शिरूडमध्ये समतेचा संदेश

अमळनेर प्रतिनिधी(ईश्वर महाजन) - दादासाहेब व्ही झेड पाटील माध्यमिक विद्यालयात छत्रपती शाहू महाराज जयंती निमित्त आज एक सविस्तर व्याख्यानमाळा आयोजित करण्यात आली. या कार्यक्रमाचे आयोजन राज्य उपाध्यक्ष आण्णासाहेब बन्सीलाल भागवत यांच्या संयुक्त विद्यमाने मौर्य क्रांती संघ महाराष्ट्र आणि विद्यालय व्यवस्थापनाने केले होते.
छत्रपती शाहू महाराजांनी आपल्या कार्यकाळात जातीअंतासाठी अनेक साहस केले. त्यांनी कोल्हापूर संस्थानात ५०% आरक्षण लागू केले, जस्मध्ये समाजातील मागास वर्गांना शिक्षण आणि रोजगाराचे संधी मिळाले. अस्पृश्यतेचे निर्मूलन करण्यासाठी त्यांनी स्वतःहून कार्य केले. उदाहरणार्थ, गंगाराम कांबळे यांना हॉटेल काढून दिले आणि स्वतः त्या हॉटेलमध्ये सरदार व्यापाऱ्यांसह चहा आणि नाश्ता करत समानतेचा संदेश दिला.
कार्यक्रमात वर्णन करण्यात आले की, लठ्ठे अधिक्षकांनी वस्तीगृहात कर्मवीर भाऊराव पाटील यांना मज्जाव केला होता, तेव्हा छत्रपती शाहू महाराजांनी आपल्या घरी त्यांना आदरपूर्वक जेवण देऊन समाजातील विषमतांविरोधात धाडस दाखवले. डॉ. बाबासाहेब आंबेडकर यांच्या उच्च शिक्षणासाठी परदेशात गेलेल्या काळात, शाहू महाराजांनी रमाईंबाईंना बहीण समजून त्यांच्या राजवाड्यात सन्मानाने वागविले. त्यांनी विमुक्त जातींना घरे बांधून दिली आणि उद्योगांचे प्रोत्साहन केले.
शिवाय, शेतकऱ्यांसाठी स्वखर्चाने राधानगरी धरण बांधले, बहुजन समाजासाठी शाळा वस्तीगृह उभारले आणि पैलवानांसाठीचाही पुरेशा प्रमाणात खुराकाचा बंदोबस्त केला. यामुळे सामाजिक न्याय सुधारणा आणि बहुजन समाजाच्या उन्नतीत मोठा वाटा शाहू महाराजांनी उचलला.
कार्यक्रमाचे अध्यक्ष अनिल सूर्यवंशी मुख्याध्यापक यांनी छत्रपती शाहू महाराजांच्या जीवनचरित्राचा सखोल आढावा घेऊन उपस्थितांना प्रेरणादायी मार्गदर्शन केले. सूत्रसंचालन गुलाब बोरसे यांनी केले तर आभार योगिता देशमुख यांनी मानले. यावेळी व्ही डी सूर्यवंशी, पी जे निकम, मंगलसिंग जाधव, सविता बोरसे, राधिका पाटील, वैशाली भोई, धीरज पाटील, अरुण पाटील, भास्कर गायकवाड आणि राहुल लांडगे यांनी परीश्रम घेतले.
या कार्यक्रमाला मोठ्या संख्येने विद्यार्थी-विद्यार्थिनी उपस्थित होते. सामाजिक न्याय, समानता आणि समृद्धीचा संदेश देणाऱ्या छत्रपती शाहू महाराजांच्या जीवनावर आधारित हा कार्यक्रम यशस्वी ठरला.
शाहू महाराजांच्या आदर्शांनी प्रेरित होऊन, सामाजिक एकतेसाठी आणि सर्वसमावेशक विकासासाठी प्रयत्नरत राहण्याचा संदेश या व्याख्यानातून देण्यात आला.

0
0 views    0 comment
0 Shares

15
93 views    0 comment
0 Shares

0
0 views    0 comment
0 Shares

इस्लामी नव वर्ष 1447 हिजरी (इस्लामी संवत 1447 AH है) विशेष जानकारी:
इस्लामी नववर्ष (Hijri New Year) की शुरुआत मुहर्रम महीने की पहली तारीख से होती है। यह हिजरी पंचांग का पहला महीना होता है। इस्लामी कैलेंडर की गणना चंद्रमा पर आधारित होती है, और इसकी शुरुआत पैग़ंबर हज़रत मोहम्मद सल्लल्लाहु अलैहि वसल्लम के मक्का से मदीना हिजरत (प्रवास) करने के वर्ष से हुई थी। इसलिए इसे "हिजरी सन" कहा जाता है।
🌙 इस्लामी नव वर्ष 1447 हिजरी विशेष (2025 में)
तारीख (संभावित): 6 या 7 जुलाई 2025 (चांद दिखाई देने पर निर्भर)
महत्व: यह दिन आत्मनिरीक्षण, शांति, संयम और नए संकल्पों का अवसर होता है।
शुभकामनाएं: लोग एक-दूसरे को "इस्लामी नववर्ष मुबारक" कहते हैं।
📜 हिजरी संवत का इतिहास
हिजरी संवत की शुरुआत 622 ईस्वी से मानी जाती है, जब पैग़ंबर मोहम्मद साहब ने मक्का से मदीना की ओर हिजरत की थी।
पहले महीने मुहर्रम को इस्लाम में पवित्र महीनों में गिना जाता है।
🔯 मुहर्रम का धार्मिक महत्व
मुहर्रम इस्लाम के चार पवित्र महीनों में से एक है जिसमें युद्ध व झगड़े वर्जित माने जाते हैं।
10 मुहर्रम (आशूरा) का दिन विशेष रूप से शिया और सुन्नी समुदायों दोनों के लिए महत्वपूर्ण होता है:
शिया मुसलमान हज़रत इमाम हुसैन (र.अ.) की शहादत की याद में मातम करते हैं।
सुन्नी मुसलमान इस दिन रोज़ा रखते हैं, जो एक पुण्य कार्य माना जाता है।
🌟 इस्लामी नव वर्ष पर संकल्प
आत्मसुधार का समय: नई शुरुआत के रूप में लोग अपने जीवन को इस्लामी सिद्धांतों के अनुसार ढालने का संकल्प लेते हैं।
शांति और सद्भाव का संदेश: यह दिन समुदायों में मेल-मिलाप, दया और सेवा भावना के लिए प्रेरणा देता है।
🎉 इस्लामी नववर्ष 1447 की शुभकामनाएं

> "इस्लामी नव वर्ष 1447 हिजरी की आप सभी को हार्दिक शुभकामनाएं। अल्लाह तआला इस नए साल को आपके लिए रहमत, बरकत और अमन का साल बनाए। आमीन।

राष्ट्रीय स्वाभिमान संगठन ट्रस्ट कोटा राजस्थान कार्यालय 57 अशोका कॉलोनी रोझड़ी कोटा राजस्थान
मोबाइल नंबर 800 32 21 376

0
0 views    0 comment
0 Shares

इस्लामी नव वर्ष 1447 हिजरी (इस्लामी संवत 1447 AH है) विशेष जानकारी:
इस्लामी नववर्ष (Hijri New Year) की शुरुआत मुहर्रम महीने की पहली तारीख से होती है। यह हिजरी पंचांग का पहला महीना होता है। इस्लामी कैलेंडर की गणना चंद्रमा पर आधारित होती है, और इसकी शुरुआत पैग़ंबर हज़रत मोहम्मद सल्लल्लाहु अलैहि वसल्लम के मक्का से मदीना हिजरत (प्रवास) करने के वर्ष से हुई थी। इसलिए इसे "हिजरी सन" कहा जाता है।
🌙 इस्लामी नव वर्ष 1447 हिजरी विशेष (2025 में)
तारीख (संभावित): 6 या 7 जुलाई 2025 (चांद दिखाई देने पर निर्भर)
महत्व: यह दिन आत्मनिरीक्षण, शांति, संयम और नए संकल्पों का अवसर होता है।
शुभकामनाएं: लोग एक-दूसरे को "इस्लामी नववर्ष मुबारक" कहते हैं।
📜 हिजरी संवत का इतिहास
हिजरी संवत की शुरुआत 622 ईस्वी से मानी जाती है, जब पैग़ंबर मोहम्मद साहब ने मक्का से मदीना की ओर हिजरत की थी।
पहले महीने मुहर्रम को इस्लाम में पवित्र महीनों में गिना जाता है।
🔯 मुहर्रम का धार्मिक महत्व
मुहर्रम इस्लाम के चार पवित्र महीनों में से एक है जिसमें युद्ध व झगड़े वर्जित माने जाते हैं।
10 मुहर्रम (आशूरा) का दिन विशेष रूप से शिया और सुन्नी समुदायों दोनों के लिए महत्वपूर्ण होता है:
शिया मुसलमान हज़रत इमाम हुसैन (र.अ.) की शहादत की याद में मातम करते हैं।
सुन्नी मुसलमान इस दिन रोज़ा रखते हैं, जो एक पुण्य कार्य माना जाता है।
🌟 इस्लामी नव वर्ष पर संकल्प
आत्मसुधार का समय: नई शुरुआत के रूप में लोग अपने जीवन को इस्लामी सिद्धांतों के अनुसार ढालने का संकल्प लेते हैं।
शांति और सद्भाव का संदेश: यह दिन समुदायों में मेल-मिलाप, दया और सेवा भावना के लिए प्रेरणा देता है।
🎉 इस्लामी नववर्ष 1447 की शुभकामनाएं

> "इस्लामी नव वर्ष 1447 हिजरी की आप सभी को हार्दिक शुभकामनाएं। अल्लाह तआला इस नए साल को आपके लिए रहमत, बरकत और अमन का साल बनाए। आमीन।

राष्ट्रीय स्वाभिमान संगठन ट्रस्ट कोटा राजस्थान कार्यालय 57 अशोका कॉलोनी रोझड़ी कोटा राजस्थान
मोबाइल नंबर 800 32 21 376

0
0 views    0 comment
0 Shares

14
127 views    0 comment
0 Shares

*బీసీ సంక్షేమ సంఘం చిత్తూరు నియోజకవర్గ అధ్యక్షుడిగా సెల్వరాజ్* చిత్తూరు, , బడుగు బలహీన వర్గాల అభ్యున్నతికి ఆంధ్రప్రదేశ్ బీసీ సంక్షేమ సంఘం రాజీలేని పోరాటం చేస్తుందని బీసీ సంక్షేమ సంఘం అధ్యక్షుడు కేసన శంకర రావు తెలిపారు. చిత్తూరు లో గురువారం ఏర్పాటు చేసిన సమావేశంలో ఆయన మాట్లాడారు. బీసీ సంక్షేమ సంఘాన్ని పటిష్టపరిచి బీసీల ఉద్యమాలను ప్రజల్లోకి తీసుకెళ్లాల రాష్ట్ర వ్యాప్తంగా పర్యటన చేస్తున్నట్లు తెలిపారు. ఇందులో భాగంగా ఏపీ బీసీ సంక్షేమ సంఘం రాయలసీమ న్యాయవాదుల సంఘం నూతన అధ్యక్షులుగా చిత్తూరు నగరానికి హరిప్రసాద్ ను నియమించినట్లు తెలిపారు. ఏపీ బీసీ సంక్షేమ సంఘం రాష్ట్ర కార్యదర్శిగా చిత్తూరు నగరానికి చెందిన మేదర చంద్రను, చిత్తూరు నియోజకవర్గ అధ్యక్షుడిగా సెల్వకుమార్ ను నియమించినట్లు పేర్కొన్నారు. ఈ సందర్భంగా నూతనంగా నియమితులైన వారికి నియామక పత్రాలు అందజేశారు. దేశవ్యాప్తంగా జన గణనతో పాటు కులగణన ను చేపట్టేలా కేంద్రం తీసుకున్న నిర్ణయాన్ని స్వాగతిస్తున్నట్లు తెలిపారు. అలాగే రాజకీయాల్లోనూ బిసి మహిళలకు కేటాయించే రిజర్వేషన్లను కేంద్రం స్పష్టంగా పేర్కొనాలని కోరారు. కులగనణ చేయడం ద్వారా అర్హులైన బీసీ లందరికీ సంక్షేమ పథకాలు అందుతాయని ఆయన అభివర్ణించారు. ఈ సమావేశంలో ఏపీ బీసీ సంక్షేమ సంఘం రాష్ట్ర నాయకులు ఙ్ఞాన జగదీష్, ఇతర ముఖ్య నాయకులు పాల్గొన్నారు.

0
0 views    0 comment
0 Shares

🌸 जगन्नाथ रथ यात्रा विशेष
तिथि: 7 जुलाई 2025 (आषाढ़ शुक्ल द्वितीया)
🔱 पर्व का महत्व:
जगन्नाथ रथ यात्रा उड़ीसा के पुरी नगर में भगवान श्रीजगन्नाथ, भाई बलभद्र और बहन सुभद्रा जी के भव्य रथों में नगर भ्रमण का पर्व है। यह सनातन धर्म का अत्यंत पावन एवं ऐतिहासिक उत्सव है।
🔷 मुख्य तथ्य:
स्थान: श्रीमंदिर, पुरी (ओडिशा)
देवता: श्रीजगन्नाथ (भगवान विष्णु/कृष्ण), बलभद्र, सुभद्रा
रथ:
नन्दी घोष – भगवान जगन्नाथ का रथ (16 पहिए)
तालध्वज – बलभद्र जी का रथ (14 पहिए)
दर्पदलन – सुभद्रा जी का रथ (12 पहिए)
🕉️ धार्मिक मान्यता:
मान्यता है कि इस दिन भगवान जगन्नाथ अपने ननिहाल (गुंडिचा मंदिर) जाते हैं। भक्तगण रथ को खींचने का सौभाग्य प्राप्त कर पुण्य अर्जित करते हैं।
🌺 विशेष बातें:
रथ खींचना अत्यंत पुण्यदायक माना गया है।
यह यात्रा लगभग 3 किमी तक चलती है।
9 दिनों तक भगवान गुंडिचा मंदिर में विश्राम करते हैं।
यात्रा के बाद 'बहुदा यात्रा' से भगवान पुनः श्रीमंदिर लौटते हैं।
🌟 रथ यात्रा का आध्यात्मिक संदेश:
यह यात्रा जीवन यात्रा का प्रतीक है – आत्मा का परमात्मा से मिलन। रथ शरीर है, रथ खींचने वाले हमारी इच्छाएँ और इन्द्रियाँ हैं। भगवान का पथ आध्यात्मिकता का पथ है।
📿 भक्ति भाव से करें यह जप:
🔸 “जय जगन्नाथ! सबका कल्याण करो नाथ!”
🔸 “हरे कृष्ण हरे कृष्ण, कृष्ण कृष्ण हरे हरे ।
हरे राम हरे राम, राम राम हरे हरे ।”
🙏 संदेश:
जगन्नाथ रथ यात्रा हमें सिखाती है कि भगवान सभी के हैं – जाति, वर्ग, धर्म, भाषा से परे। यह प्रेम, समर्पण और सेवा का उत्सव है।
राष्ट्रीय स्वाभिमान संगठन (ट्रस्ट )कोटा राजस्थान
कार्यालय:- 57 अशोका कॉलोनी , रोझड़ी कोटा राजस्थान
मोबाइल नंबर :- 800 32 21 376

1
0 views    0 comment
0 Shares

0
1 views    0 comment
0 Shares

उत्तर प्रदेश के बरेली में तैनात महिला इंस्पेक्टर नरगिस खान का विवादों से पुराना नाता रहा है। इस बार करोड़ों की संपत्ति का मालिक होने का खुलासा होने पर भ्रष्टाचार निवारण संगठन मेरठ शाखा के इंस्पेक्टर दुर्गेश कुमार ने मेरठ के मेडिकल थाने में एफआईआर कराई है। पुलिस की मानें तो अभी तक की जांच में महिला इंस्पेक्टर नरगिस खान और उनके कारोबारी पति सुरेश कुमार यादव उर्फ शेखर के पास करोड़ों की संपत्ति, वित्तीय लेन-देन का खुलासा हुआ है, इसलिए संबंधित दस्तावेज, बैंक खातों और चल-अचल संपत्तियों की विस्तृत जांच के लिए केस अब एंटी करप्शन यूनिट या सतर्कता विभाग को सौंपा जा सकता है। साथ ही नरगिस खान के खिलाफ कभी भी निलंबन की कार्रवाई हो सकती हैं। विभागीय जांच भी बैठाने की तैयारी है।

दरअसल, महिला इंस्पेक्टर नरगिस खान के खिलाफ मेरठ मेडिकल थाने में आय से अधिक संपत्ति रखने के आरोप में भ्रष्टाचार निवारण अधिनियम के तहत 3 जून को मुकदमा दर्ज किया गया, लेकिन सार्वजनिक एक दिन बाद हुआ। नरगिस खान मेरठ महानगर की पॉश कालोनी शास्त्रीनगर A-ब्लॉक में रहती हैं। फिलहाल उनकी तैनाती बरेली में विशेष अनुसंधान विभाग सहकारिता प्रकोष्ठ में है।
#badaunharpalnews #budaunharpal #badaunharpal #UttarPradeshNews #BudaunNews #UPNews #budaun #badaun #media #news #bareilly @badaunharpalnews

1
0 views    0 comment
0 Shares

15
151 views    0 comment
0 Shares

यह घटना समझ से परे है ,जैसे-जैसे दिन बीता जा रहा है मामला और उलझते जा रहा है। आखिर प्रियंका उर्फ विद्यावती कहां चली गई , कहां जा सकती है यह सवाल प्रियंका के मायके वालों को रात दिन सोने पर मजबूर कर दिया है सबका नींद हराम कर दिया है कि आखिर गई तो कहां गई। वह अकेले होती तो बात कुछ समझ में आता कि घर में किसी तरह का झगड़ा हुआ हो तो गुस्से में चली गई परंतु यह समझ में नहीं आता कि उसके साथ उसके चार मासूम बच्चे भी हैं सबसे सोचने वाली तो बात है कि उसकी बड़ी बेटी तकरीबन 14 साल की है आखिर वह भी कैसे साथ जा सकती है इसका मतलब कि घर में कोई ना कोई ऐसा गंभीर मामला है जो मां अपने चारों बच्चों के साथ लापता है। उत्तर प्रदेश के फतेहपुर जिला अंतर्गत जहानाबाद थाना अध्यक्ष पता नहीं कि तरकीब से इस मामले को तहकीकात कर रहे हैं की गोकुलपुर निवासी रूपचंद कुशवाहा को बार-बार बोल रहे हैं कि तुम अपने ससुराल वालों के घर जाकर और अन्य रिश्तेदारों के पास जाकर पता करो कि वहां है या नहीं फिर हम लोग कुछ करते हैं जबकि यह घटना 14 जून 2025 की है और थाना अध्यक्ष जहानाबाद को 19 जून 2025 को यह मामला संज्ञान में आया है। इस खबर के माध्यम से सभी क्षेत्र के क्षेत्र प्रतिनिधि मीडिया कर्मी एवं प्रशासनिक पदाधिकारी व समाजसेवी तथा आमजन जो भी इस खबर को पढ़ रहे हैं वह अपने-अपने हिसाब से अधिक से अधिक खबर को फैलाएं ताकि उन चार मासूम बच्चों के साथ गायब हुई प्रियंका उर्फ विद्यावती जल्द से जल्द वापस अपना घर पहुंचे एवं घर परिवार व परिजनों को खुशी दें इस पुनीत कार्य के लिए आप सभी महान शुभचिंतक व हौसला अफजाई उत्साहवर्धन के पात्र होंगे।

0
37 views    0 comment
0 Shares

0
0 views    0 comment
0 Shares

0
0 views    0 comment
0 Shares

चूरू/सादुलपुर, 27 जून 2025।
महिला एवं बाल विकास विभाग के कार्यालय सादुलपुर में गुरुवार को आंगनबाड़ी कार्यकर्ताओं ने परियोजना अधिकारी (सीडीपीओ) सीमा गहलोत के खिलाफ जमकर प्रदर्शन किया। कार्यकर्ताओं ने आरोप लगाया कि बिना लिखित आदेश के जबरन सर्वे कार्य कराया जा रहा है, जिसे वे स्वीकार नहीं करेंगी।

जिला महिला कार्यकर्ता संघ की मंत्री सविता धोलिया ने कहा कि विभाग को पहले सर्वे का लिखित आदेश देना चाहिए। साथ ही उन्होंने मोबाइल रिचार्ज जैसी बुनियादी सुविधाएं उपलब्ध कराने की भी मांग रखी।

विवाद तब और बढ़ गया जब सीडीपीओ ने पुलिस बुला ली। इस पर नाराज महिला कार्यकर्ताओं ने एसडीएम कार्यालय तक मार्च किया और मुख्यमंत्री के नाम ज्ञापन सौंपा।

महिला पर्यवेक्षक पिंकी ने बताया कि कार्यकर्ताओं को केवल मोबाइल वितरण और प्रशिक्षण के लिए बुलाया गया था, सर्वे का कोई निर्देश नहीं था।

प्रदर्शन कर रहीं कार्यकर्ताओं ने साफ शब्दों में कहा कि वे महिला एवं बाल विकास विभाग के अतिरिक्त कोई कार्य नहीं करेंगी। यदि जबरदस्ती की गई, तो उग्र आंदोलन किया जाएगा।

रिपोर्टर:[कुलदीप सिंह जांगिड़, रामसराताल]

4
1516 views    0 comment
0 Shares

डिंडोरी -- लगभग पांच से छः वर्ष पूर्व जब शहर मे सीवरेज ट्रीटमेंट प्लांट का कार्य प्रारम्भ होने को था तब नगर वासियों को लगा की संभवतः अब गंदगी से अटी पड़ी नालियों और बदबू से राहत का एहसास होगा। लेकिन हुआ कुछ ऐसा,जिसकी शहर वासियों ने कभी कल्पना भी नहीं की थी। करोडो का खर्च और लम्बी समयावधि गुजरने उपरान्त अब सारे शहर की सड़के बदहाल है, चहुँ ओर टूटफुट के नजारे। इसके अलावा जहाँ देखों आये दिन सीवरेज प्लांट के चेम्बरों से शहर भर की गंदगी ने आमजनों का जीना मुहाल कर दिया है। बात यही ख़त्म नहीं होती, बल्की हद तो तब हो जाती है जब नगर की अधिकांश नालिया चोक हो जाती है, और फिर यही गंदगी शहर की सड़कों पर बहकर सीवरेज ट्रीटमेंट प्लांट के निर्माण मे की गई मनमानी और भ्रष्टाचार को बयां करती है।

कौन है जिम्मेदार..? -- बड़ा सवाल यह है की यह सब विगत चार - पांच वर्षों से निरंतर चल रहा है, तब प्रशासनिक अमला या फिर क्षेत्र के जनप्रतिनिधियों ने आवाज बुलंद क्यों नहीं की..? आखिर ऐसी क्या वजह है की जरा - जरा से मसले पर चीखने - चिल्लाने वाले पार्टी कार्यकर्ता, पदाधिकारी और प्रशासनिक महकमा तमाशबीन बन शहर की बर्बादी देखता रहा।

शहर की आवाज बने सम्यक -- जब इस बेहद गंभीर मसले पर जिला प्रशासन और जनप्रतिनिधि तमाशा देख रहे थे , तब शहर के युवा अधिवक्त सम्यक जैन ने मोर्चा संभाला और नगर की आवाज बन शहर की पीड़ा से स्वयं माध्यम बन कलेक्टर डिंडोरी सहित मुख्य सचिव भोपाल , प्रमुख अभियंता मध्य प्रदेश शहरी विकास निगम भोपाल को सीवर लाइन की समस्या से अवगत कराते हुये समाधान किये जाने लेख किया है, जिसमे उन्होंने जे एम रमानी कम्पनी पर जल निकासी प्रणाली के लिये आवश्यक मानकों या विशिष्टताओं को पूरा नहीं करना बताया है। सम्यक के मुताबिक उन्होंने पेशेवर प्लम्बर के साथ निरिक्षण किया और यह निर्धारित किया की स्थापित पाइप लाइन निम्न गुणवत्ता की है और सीवर जल निकासी के लिये उपयुक्त नहीं है या स्थानीय भवन कोड़ के अनुरूप नहीं है।

शिकायत पत्र मे यह भी है -- पत्र मे यह भी स्पष्ट किया गया है की जल निकासी की लगातार समस्याओं के बाद सामने आये इस मुद्दे ने कम्पनी के उद्योग मानकों और स्थानीय बिल्डिंग कोड के पालन को लेकर चिंताएं पैदा कर दी है। परिणाम स्वरुप लगातार रुकावटें, रिसाव या अनुचित जल निकासी भी होती है।कार्य मे अनुपयुक्त पाइप का उपयोग अनुबंध और पेशेवर मानकों का उलंघन है।

उठे बगावत के सुर -- विगत दिवस इमली कुटी घाट के सामने जिसने भी सीवर लाइन मे बरती गई लापरवाही का नजारा देखा, वह कम्पनी के प्रति अपनी नाराजगी सोशल मीडिया पर उतारता नजर आया। स्थिती देख यदि यह कहा जाये की मामले मे जनप्रतिनिधि अपनी किरकिरी होते देख कहीं बगावती तेवर ना अपना लें. इसलिए बेहतर होगा की समय रहते समस्या का स्थाई समाधान निकाला जाये ताकि नगरवासी राहत की सांस ले सकें।


0
0 views    0 comment
0 Shares

18
206 views    0 comment
0 Shares

ಬೆಳಗಾವಿ ಜಿಲ್ಲೆ ಅಥಣಿ ತಾಲೂಕ ಗಚ್ಚಿನ ಮಠದ ಆವರಣದಲ್ಲಿ ಮಹಾತಪಸ್ವಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಜಯಂತಿಯನ್ನು ಅದ್ದೂರಿಯಿಂದ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.


ಸಾಯಂಕಾಲ 6:00 ಗಂಟೆಗೆ ಧರ್ಮಸಭೆಯನ್ನು ನಡೆಸಲಾಯಿತು. ಇದರ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳು ವಹಿಸಿದ್ದರು. ಪೂಜ್ಯಶ್ರೀ ಶಿವಕುಮಾರ್ ಮಹಾಸ್ವಾಮಿಗಳು, ಪೂಜ್ಯಶ್ರೀ ಮಹಾಲಿಂಗಯ್ಯ ಮಹಾಸ್ವಾಮಿಗಳು, ವೈದ್ಯರಾದ ರಾಮ ಕುಲಕರ್ಣಿ, ಮುಖಂಡರಾದ ಶ್ರೀ ಗಿರೀಶ್ ಬುಟಾಳಿ, ಶಿವಕುಮಾರ್ ಉಮ್ರಾಣಿ, ಮುಖಂಡರಾದ ಶಿವಾನಂದ ದಿವಾನಮಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಥಣಿಯ ಮಹಾತಪಸ್ವಿ ಶ್ರೀ ಮುರುಗೇಂದ್ರ ಶಿವಯೋಗಿಗಳ 190 ನೇ ಜಯಂತೋತ್ಸವ


ಶ್ರೀ ಸಂಜು ಪಾರ್ಥನಳ್ಳಿ ಮತ್ತು ಸುಷ್ಮಾ ನಂದಗಾವ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಬಹಳಷ್ಟು ಜನ ಭಕ್ತಾದಿಗಳು ಭಕ್ತಾದಿಗಳು ಅಥಣಿ ತಾಲೂಕಿನ ಗ್ರಾಮಸ್ಥರು ಗ್ರಾಮದ ಮುಖಂಡರು ಗಣ್ಯಮಾನ್ಯರು ಮುರುಗೇಂದ್ರ ಶಿವಯೋಗಿಗಳ ಜಯಂತೋತ್ಸವದಲ್ಲಿ ಪಾಲ್ಗೊಂಡು ಶಿವಯೋಗಿಗಳ ಕೃಪೆಗೆ ಪಾತ್ರರಾದರು, ಈ ಕಾರ್ಯಕ್ರಮದಲ್ಲಿ ಅನ್ನದಾಸೋಹವೂ ಕೂಡ ನೆರವೇರಿತು.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕ ಗಚ್ಚಿನ ಮಠದ ಆವರಣದಲ್ಲಿ ಮಹಾತಪಸ್ವಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಜಯಂತಿಯನ್ನು ಅದ್ದೂರಿಯಿಂದ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.


ಸಾಯಂಕಾಲ 6:00 ಗಂಟೆಗೆ ಧರ್ಮಸಭೆಯನ್ನು ನಡೆಸಲಾಯಿತು. ಇದರ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳು ವಹಿಸಿದ್ದರು. ಪೂಜ್ಯಶ್ರೀ ಶಿವಕುಮಾರ್ ಮಹಾಸ್ವಾಮಿಗಳು, ಪೂಜ್ಯಶ್ರೀ ಮಹಾಲಿಂಗಯ್ಯ ಮಹಾಸ್ವಾಮಿಗಳು, ವೈದ್ಯರಾದ ರಾಮ ಕುಲಕರ್ಣಿ, ಮುಖಂಡರಾದ ಶ್ರೀ ಗಿರೀಶ್ ಬುಟಾಳಿ, ಶಿವಕುಮಾರ್ ಉಮ್ರಾಣಿ, ಮುಖಂಡರಾದ ಶಿವಾನಂದ ದಿವಾನಮಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಥಣಿಯ ಮಹಾತಪಸ್ವಿ ಶ್ರೀ ಮುರುಗೇಂದ್ರ ಶಿವಯೋಗಿಗಳ 190 ನೇ ಜಯಂತೋತ್ಸವ


ಶ್ರೀ ಸಂಜು ಪಾರ್ಥನಳ್ಳಿ ಮತ್ತು ಸುಷ್ಮಾ ನಂದಗಾವ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಬಹಳಷ್ಟು ಜನ ಭಕ್ತಾದಿಗಳು ಭಕ್ತಾದಿಗಳು ಅಥಣಿ ತಾಲೂಕಿನ ಗ್ರಾಮಸ್ಥರು ಗ್ರಾಮದ ಮುಖಂಡರು ಗಣ್ಯಮಾನ್ಯರು ಮುರುಗೇಂದ್ರ ಶಿವಯೋಗಿಗಳ ಜಯಂತೋತ್ಸವದಲ್ಲಿ ಪಾಲ್ಗೊಂಡು ಶಿವಯೋಗಿಗಳ ಕೃಪೆಗೆ ಪಾತ್ರರಾದರು, ಈ ಕಾರ್ಯಕ್ರಮದಲ್ಲಿ ಅನ್ನದಾಸೋಹವೂ ಕೂಡ ನೆರವೇರಿತು.

ಅಥಣಿ ಶಿವಯೋಗಿಗಳು ಎಂದೇ ಜನರಿಂದ ಕರೆಸಿಕೊಂಡ ಮುರುಘೕಂದ್ರ ಶಿವಯೋಗಿಗಳು ಅಪೂರ್ವಸಾಧಕರಲ್ಲಿ ಒಬ್ಬರು. ಇವರು ಉತ್ತರ ಕರ್ನಾಟಕದ ಕೃಷ್ಣಾನದಿ ತೀರಕ್ಕೆ ಸೇರಿದವರು. ಇತ್ತ ಉತ್ತರ ಕರ್ನಾಟಕದ ಕೊನೆಯ ಅಂಚು; ಅತ್ತ ಮಹಾರಾಷ್ಟ್ರದ ಆರಂಭದ ಅಂಚಿಗೆ ಸೇರಿದ ಅಥಣಿಯನ್ನು ಯೋಗಿ ಮುರುಘೕಂದ್ರರು ಲೋಕಪ್ರಸಿದ್ಧಿಗೊಳಿಸಿದರು. ಇವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲುಗುಂದದ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ, ಸಂತ ಶಿಶುನಾಳ ಶರೀಫ, ಮೃತ್ಯುಂಜಯ ಸ್ವಾಮಿಗಳು, ಬಂಥನಾಳ ಸಂಗನಬಸವ ಸ್ವಾಮಿಗಳು, ಬೀಳೂರು ಅಪ್ಪಗಳು, ಮುಂತಾದ ‘ಸಿದ್ಧಸಾಧಕ’ರ ಸಮಕಾಲೀನರು. ಇವರ ವಾಕ್​ಸಿದ್ಧಿ ಮತ್ತು ಮನೋಸಿದ್ಧಿಗಳನ್ನು ಸಮಕಾಲೀನ ಜನರು ಅಪಾರವಾಗಿ ಗೌರವಿಸುತ್ತಿದ್ದರು. ಶಿವಯೋಗಿಗಳು ಅಥಣಿಯಿಂದ ಹೊರಟು ಉತ್ತರಕರ್ನಾಟಕವನ್ನೆಲ್ಲಾ ಆವರಿಸಿಕೊಂಡು ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಸಂಚರಿಸಿ ತಮ್ಮ ಶಿವಯೋಗಾನುಸಂಧಾನದಿಂದ ನೂರಾರು ಶಿಷ್ಯರನ್ನೂ ಸಹಸ್ರಾರು ಭಕ್ತರನ್ನೂ ತಮ್ಮತ್ತ ಸೂಜಿಗಲ್ಲಿನಂತೆ ಸೆಳೆದುಕೊಂಡ ಮಹಾಮಹಿಮರು. ಇವರು ಚಿತ್ರದುರ್ಗದ ಮುರುಘಾ ಪರಂಪರೆಗೆ ಸೇರಿದವರೆಂಬುದು ಒಂದು ವಿಶೇಷ.

ಜನನ-ವಿದ್ಯಾಭ್ಯಾಸ

ಕೃಷ್ಣಾನದಿ ತೀರದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಇಂಗಳಗಾವಿ ಗ್ರಾಮ. ಅಲ್ಲಿ ಭಕ್ತಿಸಂಸ್ಕಾರದಿಂದ ಪುನೀತರಾದ ಶರಣ ದಂಪತಿ ರಾಚಯ್ಯ ಮತ್ತು ನೀಲಾಂಬೆ ಇದ್ದರು. ಇಂಗಳಗಾವಿಯ ಜನರಿಗೆ ಈ ದಂಪತಿ ಆದರ್ಶರಾಗಿದ್ದರು. ಇಂಥ ಶಿವಭಕ್ತ ದಂಪತಿಗೆ ಶಾಲಿವಾಹನ ಶಕೆ 1758ನೆಯ ದುಮುಖೀ ಸಂವತ್ಸರ ವೈಶಾಖಮಾಸದ 11ರ ಮುಂಜಾನೆ 5 ಗಂಟೆಗೆ ಕ್ರಿ.ಶ.1836ರಂದು ಶಿಶುವೊಂದರ ಜನನ ಆಯಿತು. ಈ ಮಗುವಿಗೆ ಗುರುಲಿಂಗಯ್ಯ ಎಂಬ ಹೆಸರನ್ನು ಇಟ್ಟರು. ಅಥಣಿಯಲ್ಲಿ ಗಚ್ಚಿನಮಠವಿತ್ತು. ಅಲ್ಲಿ ಮರುಳಶಂಕರ ಶಿವಯೋಗಿಗಳು ಮಠಾಧೀಶರಾಗಿದ್ದರು. ತಂದೆ-ತಾಯಿಗಳಿಬ್ಬರು ಆ ಮಗುವನ್ನು ಶಿವಯೋಗಿಗಳ ಉಡಿಯಲ್ಲಿ ಹಾಕಿಬಿಟ್ಟರು. ನಂತರ ಗುರುಲಿಂಗಯ್ಯನ ವಿದ್ಯಾಭ್ಯಾಸವನ್ನು ಶಿವಯೋಗಿಗಳೇ ವ್ಯವಸ್ಥೆ ಮಾಡಿದರು. ಗುರುಲಿಂಗಯ್ಯನ ಗುರುಗಳು ತೆಲಸಂಗದ ಬಸವಲಿಂಗದೇವರು. ಇವರ ಜತೆ ಬಸವಲಿಂಗ ಸ್ವಾಮಿಗಳು ಪ್ರಾಥಮಿಕ ಅಕ್ಷರಾಭ್ಯಾಸವನ್ನು ಗುರುಲಿಂಗಯ್ಯನವರಿಗೆ ಮಾಡಿಸಿದರು.ಗುರುಲಿಂಗಯ್ಯನವರು ಬದುಕಿದ್ದ ಕಾಲದಲ್ಲೆ ಪ್ರತಿಯೊಬ್ಬರು ಕಡ್ಡಾಯವಾಗಿ ಸಂಸ್ಕೃತವನ್ನು ಕಲಿಯಬೇಕಿತ್ತು. ಅಮರ-ಶಬ್ದ ಮತ್ತು ಶಿವಸ್ತೋತ್ರಗಳನ್ನು ಬಸವಲಿಂಗ ಸ್ವಾಮಿಗಳಿಂದ ಕಲಿತರು. ಇದರ ಜತೆಗೆ ವ್ಯಾಕರಣ ಮತ್ತು ವೀರಶೈವ ಆಗಮಗಳ ಅಧ್ಯಯನವೂ ಸಾಗಿತು. 1844ರಿಂದ 1852 ರವರೆಗೆ ಮಮದಾಪುರದ ಮಹಾಸ್ವಾಮಿಗಳಿಂದ ವಿಶೇಷವಾಗಿ ಸಂಸ್ಕೃತಾಧ್ಯಯನ ಮತ್ತು ಶಾಸ್ತ್ರಾಧ್ಯಯನ ನಡೆಯಿತು. ಅಥಣಿಯ ಗುರುಶಾಂತಯೋಗಿಗಳಿಂದ ಷಟ್​ಸ್ಥಲ ಬ್ರಹ್ಮೋಪದೇಶವೂ ಇವರಿಗೆ ಆಯಿತು. ಈಗ ಗುರುಲಿಂಗದೇವರು ಗುರುಲಿಂಗಾರ್ಯನೆಂಬ ಅಭಿದಾನಕ್ಕೂ ನಂತರ ಮುರುಘೕಶ ಅಥವಾ ಮುರುಘೕಂದ್ರ ನಾಮದಿಂದ ಲೋಕಪ್ರಖ್ಯಾತಿಯನ್ನು ಪಡೆದರು. ಅಥಣಿ ಶಿವಯೋಗಿಗಳು ಗುರುಶಾಂತ ಶಿವಯೋಗಿಗಳಿಂದ 1852ರಲ್ಲಿ ಷಟ್​ಸ್ಥಲೋಪದೇಶ ಪಡೆದ ಮೇಲೆ ಪ್ರತಿನಿತ್ಯ ಇಷ್ಟಲಿಂಗಪೂಜೆ ಮತ್ತು ಶಿವಯೋಗ ಸಾಧನೆ ಮಾಡಲು ತೊಡಗಿದರು ಇದು ಸ್ವನಿಯಂತ್ರಣ ಮತ್ತು ಏಕಾಗ್ರತೆಯ ಸಾಧನೆಗೆ ಪೂರಕವಾಯಿತು. ಪರಮಾರ್ಥ ಪ್ರಪಂಚದಲ್ಲಿ ಧ್ಯಾನಸಾಧನೆ ಮಹತ್ತ್ವಪೂರ್ಣವಾದುದೇ ಸರಿ. ಅಥಣಿ ಶಿವಯೋಗಿಗಳು ಅಂತರಂಗ ಸಾಧನೆಯಲ್ಲಿ ತೊಡಗಿದರು. ಇದು ಬಹಿರಂಗದ ಸಾಧನೆಗೆ ಪೂರಕವಾಯಿತು. ಮುರುಘೕಂದ್ರ ಶಿವಯೋಗಿಗಳು ಷಟ್​ಸ್ಥಲ ಬ್ರಹ್ಮೋಪದೇಶ ಪಡೆದ ಮೇಲೆ 20 ವರ್ಷ ಕಾಲ ಏಕಾಂತಸಾಧನೆಯಲ್ಲೇ ತೊಡಗಿದ್ದರು. ಇದು ಅವರ ವ್ಯಕ್ತಿತ್ವವನ್ನು ಬೆಳೆಸಲು ಕಾರಣವಾಯಿತು.
ವ್ಯಕ್ತಿಕಲ್ಯಾಣವು ಲೋಕಕಲ್ಯಾಣದಲ್ಲಿ ಪರಮಸಾಧನವಾಗುತ್ತದೆಂಬ ನಂಬುಗೆ ಶಿವಯೋಗಿಗಳದಾಗಿತ್ತು. ವ್ಯಕ್ತಿಕಲ್ಯಾಣ ಆಗಬೇಕಾದರೆ ಲೋಕಾನುಭವವೂ ಅಗತ್ಯ. ಶಿವಯೋಗಿಗಳ ಮನಸ್ಸಿನಲ್ಲಿ ಈ ವಿಚಾರ ದೃಢವಾದ ತಕ್ಷಣವೇ 1856ರಿಂದ 1868ರವರೆಗೆ ಲೋಕಸಂಚಾರವನ್ನು ಕೈಗೊಂಡರು. ಹೊರಡುವಾಗ ಗುರುಗಳ ಅನುಮತಿಯನ್ನು ಪಡೆದರು. ಆ ದಿನಗಳಲ್ಲಿ ಪ್ರಚಲಿತದಲ್ಲಿದ್ದ ನಾಣ್ನುಡಿಯಂತೆ ‘ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಸಣ್ಣಸಣ್ಣ ಹಳ್ಳಿಗಳ ಭಕ್ತರ ಮನೆಯಲ್ಲಿ ಒಂದೊಂದು ದಿನ ತಂಗುತ್ತಿದ್ದರು. ಪಟ್ಟಣಗಳಲ್ಲಿ ಮಾತ್ರ ಐದುರಾತ್ರಿ ಇರುತ್ತಿದ್ದರು. ಇವರು ಹೋದೆಡೆಯೆಲ್ಲಾ ಜನ ಬಂದುಬಂದು ನೆರೆಯುತ್ತಿದ್ದುದು ವಿಶೇಷವಾಗಿತ್ತು.

ಶಿವಯೋಗಿಗಳು ಅಥಣಿಯಿಂದ ಹೊರಟು ಸೊಲ್ಲಾಪುರ, ಕಲ್ಯಾಣ, ಗೋಕರ್ಣ, ಬನವಾಸಿ, ಹರಿಹರ, ಹಂಪಿ, ಶ್ರೀಶೈಲ, ಕಂಚಿ, ಕಾಳಹಸ್ತಿ, ರಾಮೇಶ್ವರ, ಕಲಬುರಗಿ, ಸಂಗಮ, ಐಹೊಳೆ-ಪಟ್ಟದಕಲ್ಲು, ಸಿದ್ಧಗಂಗೆ, ಶಿವಗಂಗೆ, ಚಿತ್ರದುರ್ಗ, ಶಂಭುಲಿಂಗನಬೆಟ್ಟ ಮುಂತಾದ ದಕ್ಷಿಣಭಾರತದ ಎಲ್ಲಾ ಶಿವಕ್ಷೇತ್ರಗಳನ್ನು ಸಂದರ್ಶಿಸಿದರು. ಒಂದು ಕಡೆ ಶಿವಭಕ್ತರಿಂದ ಭಿಕ್ಷೆ ಮತ್ತೊಂದು ಕಡೆ ಶಿವಕ್ಷೇತ್ರಗಳ ದರ್ಶನ. ಇಂತಹ ಸಂಚಾರದ ನಡುವೆ, ಹಿಪ್ಪರಗಿ ಎಂಬ ಗ್ರಾಮದಲ್ಲಿ ನಡೆದ ಒಂದು ಘಟನೆ ಮಾತ್ರ ವಿಲಕ್ಷಣವಾದುದು. ಆ ಗ್ರಾಮದ ಶಿವಭಕ್ತನೊಬ್ಬ ಶಿವಯೋಗಿಗಳಿಗೆ ಹಿಡಿಜೋಳವನ್ನು ನೀಡಿದ. ಆ ಜೋಳವನ್ನೇ ಲಿಂಗಪ್ರಸಾದವೆಂದು ತಿಳಿದು ಬಂಡೆಯ ಮೇಲೆ ಜೋಳವನ್ನು ಅರೆದು-ಹಿಟ್ಟುಮಾಡಿ ಶಿವಯೋಗಿಗಳು ಸ್ವೀಕರಿಸಿದರು. ಅವರು ಲೋಕಸಂಚಾರದಲ್ಲಿದ್ದಾಗ ‘ಗುಹೇಶ್ವರಗಡ್ಡೆ’ಯಲ್ಲಿ ಆರುವರ್ಷ ‘ಶಿವಯೋಗಾನುಸಂಧಾನ’ದಲ್ಲಿದ್ದರು. ಆ ಗಡ್ಡೆಯಲ್ಲಿ ಹಾವು, ಚೇಳುಗಳು ಎಲ್ಲೆಂದರಲ್ಲಿ ಹರಿದಾಡುತ್ತಿದ್ದವು. ಭಕ್ತಜನರು ಇದನ್ನು ಶಿವಯೋಗಿಗಳ ಗಮನಕ್ಕೆ ತಂದಾಗ ಅವುಗಳ ಪಾಡಿಗೆ ಅವು ಇರುತ್ತವೆ; ನಮ್ಮ ಪಾಡಿಗೆ ನಾವು ಇರುತ್ತೇವೆ ಎಂದು ಉತ್ತರಕೊಟ್ಟರು.

ಶಿವಯೋಗಿಗಳು ಆರುವರ್ಷ ಗುಹೇಶ್ವರಗಡ್ಡೆಯಲ್ಲಿದ್ದು ಅಲ್ಲಿಂದ ಪರಮ ಶಿವಯೋಗಿಗಳಾದ ಅಂಕಲಗಿಯ ಅಡವಿಸ್ವಾಮಿಗಳ ದರ್ಶನ ಪಡೆಯಲು ಹೊರಟರು. ಅವರು ಹೋಗುತ್ತಿದ್ದ ಸ್ಥಳ ಘೊರಾರಣ್ಯವಾಗಿತ್ತು. ಆಗ ಅವರಿಗೆ ಹುಲಿಯೊಂದು ಎದುರಾಯಿತು. ಪರಮಸಾಧಕ ಶಿವಯೋಗಿಗಳು ಸಾತ್ವಿಕರು. ಅವರ ಮುಂದೆ ಹುಲಿ ಬಂದಾಗ, ಶಿವಯೋಗಿಗಳು ಪ್ರಸನ್ನರಾದರು. ಆ ಕಾಡಿನ ಹುಲಿಯೂ ಇವರನ್ನು ನೋಡಿ ಸರಿದುಹೋಯಿತಂತೆ. ಶಿವಯೋಗಿಗಳು ಈ ಸಂದರ್ಭವನ್ನು ಆಗಾಗ್ಗೆ ಸ್ಮರಿಸಿಕೊಂಡು ‘ಸಾತ್ತಿ್ವಕತೆಯ ಮುಂದೆ ತಾಮಸದ ಪ್ರಭಾವ ನಡೆಯುವುದಿಲ್ಲ’ ಎಂದು ಹೇಳುತ್ತಿದ್ದರಂತೆ. ನಂತರ ಅಡವಿಸ್ವಾಮಿಗಳನ್ನು ಕಂಡು ಅಲ್ಲಿ ಕೆಲಕಾಲವಿದ್ದರು. ಆಗ ‘ಶಿವಯೋಗ’ವನ್ನು ಕುರಿತು ಭಕ್ತಜನರೊಡನೆ ಸಂಭಾಷಿಸಿದರು. ಅಥಣಿ ಶಿವಯೋಗಿಗಳು ಮಾತಾಡುತ್ತಿರುವಾಗ ಭಕ್ತಜನರಿಗೆ ಅವರು ಹೇಳುವ ವಿಷಯ ಪ್ರತ್ಯಕ್ಷ ನಡೆದು ಹೋಗುತ್ತಿರುವ ಅನುಭವ ಉಂಟಾಗುತ್ತಿತ್ತು.ಶಿವಯೋಗಿಗಳು ಲೋಕಸಂಚಾರ ಹೊರಟ ಸಂದರ್ಭದಲ್ಲಿ ತಮ್ಮ ಗುರುಗಳಾದ ಮರುಳಶಂಕರ ದೇವರು ಮತ್ತು ಗುರುಶಾಂತ ಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿಯಿತು. ಅಥಣಿಗೆ ಮರಳಿ ಬಂದರು. ಆಗ ಚೆನ್ನಬಸವ ಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಶಿವಯೋಗಿಗಳು ಬಂದಾಗ, ಚೆನ್ನಬಸವ ಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಳ್ಳಲು ಆಗ್ರಹಿಸಿದರು. ಆದರೆ, ಶಿವಯೋಗಿಗಳು ‘ಮಠಮಾನ್ಯಗಳ ಅಧಿಕಾರ ತಮಗೆ ಬೇಡವೆಂದೂ ಗುರುಗಳ ಪಾದಸೇವೆಯೆ ತಮಗೆ ಸಾಕು’ ಎಂದೂ ವಿನಮ್ರರಾಗಿ ನುಡಿದರು. ನಂತರ ಶಿವಯೋಗಿಗಳು ಸಂಚಾರ ಹೋಗದೆ ಗಚ್ಚಿನಮಠದಲ್ಲಿಯೇ ಉಳಿದು 1882ರಿಂದ ಶಿವಯೋಗಾನಂದದಲ್ಲಿ ನೆಲೆನಿಂತರು. ಶಿವಯೋಗಿಗಳು ಪ್ರತಿನಿತ್ಯ 4 ಗಂಟೆಗೆ ಎದ್ದು ಶಿವನಾಮ ಸ್ಮರಣೆ ಮಾಡುತ್ತ ನಿತ್ಯಕ್ರಿಯೆಗಳನ್ನು ಪೂರೈಸುತ್ತಿದ್ದರು. ನಂತರ ಶಿವಯೋಗ ಮಂಟಪ ಹಾಗೂ ಸುತ್ತಲಿನ ಜಾಗವನ್ನು ಗುಡಿಸುತ್ತಿದ್ದರು. ಊರ ಹೊರಗಡೆ ಇದ್ದ ಬಾವಿಗೆ ಹೋಗಿ, ನೀರನ್ನು ಸೇದಿಕೊಂಡು ಸ್ನಾನಮುಗಿಸಿ, ಬಟ್ಟೆಗಳನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ಪಕ್ಕದಲ್ಲಿದ್ದ ಹೂತೋಟಕ್ಕೆ ಹೋಗಿ ಹೂ-ಪತ್ರೆಗಳನ್ನು ಬಿಡಿಸಿಕೊಂಡು ಬಂದು ಲಿಂಗಪೂಜೆಯ ಸಾಮಗ್ರಿಗಳನ್ನು ತಾವೇ ತೊಳೆದುಕೊಂಡು ಲಿಂಗಪೂಜೆ ಮಾಡಿಕೊಳ್ಳುತ್ತಿದ್ದರು. ನಂತರ ಪ್ರಸಾದ ಸೇವನೆ ಆಗುತ್ತಿತ್ತು. ಮಧ್ಯಾಹ್ನ ಮರಳಿ ಪೂಜೆ ಮುಗಿಸಿ ಒಂದು ಗಂಟೆ ಯಾರಾದರೊಬ್ಬರು ಶಿವಯೋಗಿಗಳಿಂದ ವಚನ ಪಾರಾಯಣ ನಡೆಯುತ್ತಿತ್ತು. ಆ ವೇಳೆಯಲ್ಲಿ ಮೌನಾಚರಣೆ ಮಾಡುತ್ತಿದ್ದರು.ಅಥಣಿ ಶಿವಯೋಗಿಗಳಿಗೊ ವಚನಗಳೆಂದರೆ ಬಲುಪ್ರೀತಿ. 1890ರಲ್ಲಿ ‘ಶಿವಾನುಭವಪತ್ರಿಕೆ’ ಪ್ರಾರಂಭಿಸಲು ಫ.ಗು.ಹಳಕಟ್ಟಿಯವರಿಗೆ ಪ್ರೇರಣೆ ನೀಡಿದುದಲ್ಲದೆ, ಅದಾದ ಆರುವರ್ಷಕ್ಕೆ ವಚನಸಾಹಿತ್ಯ ಪ್ರಕಟಣೆಗೂ ಸ್ಪೂರ್ತಿಯಾದರು. ನಂತರ 1898ರಲ್ಲಿ ವೀರಶೈವ ವಿದ್ವಾಂಸರ ಸಭೆಯು ಅಥಣಿಯಲ್ಲಿ ನಡೆಯಿತು. ಇದು ಮುಂದೆ ವೀರಶೈವಸಾಹಿತ್ಯ ಪ್ರಕಟಣೆಗೆ, ಸಂಪಾದನೆಗೆ ಪರೋಕ್ಷವಾಗಿ ಕಾರಣವಾಯಿತು. ಆಕಾಲದಲ್ಲಿದ್ದ ಗಣ್ಯವಿದ್ವಾಂಸರೆಲ್ಲರು ಸೇರಿದ್ದೊಂದು ವಿಶೇಷ. ಇದಾದ ಎರಡು ವರ್ಷಕ್ಕೆ ‘ವೀರಶೈವ ವಿರಕ್ತ ಪರಿಷತ್ತು’ ಶಿವಯೋಗಿಗಳ ಮಾರ್ಗದರ್ಶನದಲ್ಲಿಯೇ ಅಸ್ತಿತ್ವಕ್ಕೆ ಬಂದಿತು. 1901ರಲ್ಲಿ ಅಥಣಿಯಲ್ಲಿ ಪ್ರಥಮ ವೀರಶೈವ ಸಾಹಿತ್ಯಸಮ್ಮೇಳನ ಜರುಗಿತು. ಶಿವಯೋಗಿಗಳೇ ಇದರ ಯಶಸ್ಸಿನ ರೂವಾರಿ. 1918ರಲ್ಲಿ ಹರ್ಡೆಕರ್ ಮಂಜಪ್ಪನವರಿಗೆ ದೀಕ್ಷಾಸಂಸ್ಕಾರವನ್ನು ನೀಡಿದರು. ಮಂಜಪ್ಪನವರು ಅತ್ತ ಬಸವಣ್ಣ; ಇತ್ತ ಗಾಂಧೀಜಿ ಇಬ್ಬರನ್ನೂ ಜತೆಗೂಡಿಸಿಕೊಂಡು ಸತ್ಯಾಗ್ರಹ, ಅಹಿಂಸೆ, ಗ್ರಾಮೋದ್ಯೋಗ, ಖಾದಿಪ್ರಚಾರ, ರಾಷ್ಟ್ರೀಯ ಆಂದೋಲನದಲ್ಲಿ ತೊಡಗಿಕೊಂಡರು. 1918ರಲ್ಲಿ ‘ಬಸವ ಜಯಂತಿ’ ನಡೆಸಲು ಪ್ರೇರಣೆ ನೀಡಿದವರೇ ಅಥಣಿ ಶಿವಯೋಗಿಗಳು. ನಂತರ ಕರ್ನಾಟಕದಾದ್ಯಂತ ಇದು ಪ್ರಚಾರಕ್ಕೂ ಆಚರಣೆಗೂ ಬಂದಿತು.
ಅಥಣಿ ಶಿವಯೋಗಿಗಳ ಕೃಪಾಕಟಾಕ್ಷಕ್ಕೆ ಬಂದವರು ಅನೇಕರು. ಅವರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರೂ ಒಬ್ಬರು; ಮತ್ತೊಬ್ಬರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಡಿ.ಜತ್ತಿ. ಆಗ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿತ್ತು. ಅಥಣಿ ಶಿವಯೋಗಿಗಳ ಹೆಸರು ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. 1917ರಲ್ಲಿ ತಿಲಕರು ಪುಣೆಯಿಂದ ಅಥಣಿಗೆ ದಯಮಾಡಿಸಿದರು. ಇದು ಚಾರಿತ್ರಿಕವಾಗಿ ನಡೆದ ಸಂಗತಿ. ಅವರು ಶಿವಯೋಗಿಗಳನ್ನು ಕಂಡು,‘ದೇಶಕ್ಕೆ ಸ್ವಾತಂತ್ರ್ಯ ಬರುವುದೆ?’ ಎಂದು ಕೇಳಿದ್ದರು. ಶಿವಯೋಗಿಗಳು ಸ್ವಲ್ಪಹೊತ್ತು ಸುಮ್ಮನಿದ್ದು ‘ಬಂದೇ ಬರ್ತದಪಾ’ ಎಂದು ದೃಢಸ್ವರದಲ್ಲಿ ಹೇಳಿ ‘ಸ್ವಾತಂತ್ರ್ಯ ಬಂದಾಗ ನೀವಿರುವುದಿಲ್ಲಪಾ’ ಎಂದರಂತೆ. ಆಗ ತಿಲಕರು ‘ದೇಶಕ್ಕೆ ಸ್ವಾತಂತ್ರ್ಯ ಬರುವುದು ಮುಖ್ಯವೇ ಹೊರತು, ನಾನು ಬದುಕಿರುವುದು ಮುಖ್ಯವಲ್ಲ’ ಎಂದು ಪ್ರತ್ಯುತ್ತರಿಸಿದರು. ಮುಂದೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಯಿತು. ಶಿವಯೋಗಿಗಳು ನುಡಿದ ಭವಿಷ್ಯ ನಿಜವಾಯಿತು.

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಾನಪ್ಪ ಜತ್ತಿ ಎಂಬ ಬಡ ಕಿರಾಣಿ ವ್ಯಾಪಾರಿ ಇದ್ದ. ಆತ ಮಠಕ್ಕೆ ಬಂದಾಗಲೆಲ್ಲಾ ಏನಾದರೊಂದು ‘ಸಾಹಿತ್ಯ’ ಹಿಡಿದುಕೊಂಡು ಬಂದವನೇ ಹೊರತು ಎಂದೂ ರಿಕ್ತಹಸ್ತದಲ್ಲಿ ಬಂದವನಲ್ಲ. ಒಮ್ಮೆ ಶಿವಯೋಗಿಗಳು ‘ನಿನ್ನ ಮಗ ಏನು ಮಾಡುತ್ತಿದ್ದಾನೆ’ ಎಂದು ಕೇಳಿದರು. ಅದಕ್ಕೆ ದಾನಪ್ಪ ‘ಅವನಿನ್ನೂ ಚಿಕ್ಕವನು, ಉಂಡಾಡಿಯಾಗಿ ತಿರುಗಾಡಿಕೊಂಡಿದ್ದಾನೆ’ ಎಂದು ಹೇಳಿದಾಗ ‘ಇಲ್ಲಾ ಅವ ರಾಜ್ಯ ಆಳ್ತಾನಪಾ’ ಎಂದು ಶಿವಯೋಗಿಗಳು ಮರುಮಾತು ಹೇಳಿ ಹಣ್ಣುಕೊಟ್ಟು ಕಳಿಸಿದರು. ದಾನಪ್ಪ ಊರಿಗೆ ಬಂದು ಆ ಹಣ್ಣನ್ನು ಮಗನಿಗೆ ಕೊಟ್ಟು ಶಿವಯೋಗಿಗಳ ಆಶೀರ್ವಾದ ನಿನಗಿದೆಯೆಂದು ತಿಳಿಸಿದನು. ಮುಂದೆ ಕೊಡುಗೈ ದಾನಿಗಳಿಂದ ಜತ್ತಿ ಅವರು ಪ್ರೌಢ ವಿದ್ಯಾಭ್ಯಾಸ ಮಾಡಿ, ಜಮಖಂಡಿ ಸಂಸ್ಥಾನದ ಮುಖ್ಯಮಂತ್ರಿಗಳಾದರು. ನಂತರ ದೇಶ ಸ್ವಾತಂತ್ರ್ಯ ಪಡೆದ ಮೇಲೆ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದರುಅಥಣಿ ಶಿವಯೋಗಿಗಳು ಹಲವು ಸಿದ್ಧಿಗಳನ್ನು ಪಡೆದಿದ್ದರೆಂಬುದಕ್ಕೆ ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳು ಸಾಕ್ಷ್ಯ ನುಡಿಯುತ್ತವೆ. ಆದರೆ, ಅವರು ಅದನ್ನು ಎಂದೂ ಪ್ರದರ್ಶನಕ್ಕೆ ಬಳಸಿಕೊಂಡವರಲ್ಲ; ಲೋಕಕಲ್ಯಾಣಕ್ಕೆ ಮಾತ್ರ ಅದನ್ನು ಬಳಸಿದರು. ಅವರು ವಾಕ್​ಸಿದ್ಧಿ, ದೃಷ್ಟಿಸಿದ್ಧಿ ಮತ್ತು ಹಸ್ತಸಿದ್ಧಿ ಪಡೆದ ಶಿವಯೋಗಿಗಳೆನಿಸಿದ್ದರು. ಇದು ಹಲವರಿಗೆ ತಿಳಿದಿತ್ತು. ಅವರು 1856ರಿಂದ 1868ರವರೆಗೂ ದೇಶಸಂಚಾರಕ್ಕೆ ಹೊರಟಾಗ ಮತ್ತು 1877ರಿಂದ 1882ರವರೆಗೆ ತೀರ್ಥಕ್ಷೇತ್ರಗಳ ಯಾತ್ರೆಗೆ ಹೊರಟಾಗ ಇಂಥ ಕೆಲವು ಸಿದ್ಧಿಗಳನ್ನು ಶಿವಯೋಗಿಗಳು ಅನಿವಾರ್ಯವಾದ ಪ್ರಸಂಗದಲ್ಲಿ ಮಾತ್ರ ಬಳಸಿದರು.

ಅಥಣಿ ಶಿವಯೋಗಿಗಳು ಮೂಲತಃ ಚಿತ್ರದುರ್ಗದ ಮುರುಘಾಪರಂಪರೆಗೆ ಸೇರಿದವರೆಂಬುದು ಸರಿಯಷ್ಟೆ. ಚಿತ್ರದುರ್ಗದ ಚೆನ್ನವೀರದೇವರು ಕಾಶಿಯಲ್ಲಿ ‘ಜಯದೇವ’ ಪ್ರಶಸ್ತಿ ಪಡೆದು ಶಿವಯೋಗಿಗಳ ದರ್ಶನಕ್ಕೆ ಬಂದರು. ಆಗ ಅಥಣಿ ಶಿವಯೋಗಿಗಳು ಸವದತ್ತಿಯಲ್ಲಿ ಬಸವಪುರಾಣದ ಮುಕ್ತಾಯ ಸಮಾರಂಭದಲ್ಲಿದ್ದರು. ಚೆನ್ನವೀರದೇವರು ಶಿವಯೋಗಿಗಳಿದ್ದ ಜಾಗಕ್ಕೆ ಬಂದಾಗ ‘ನಮಗೆಲ್ಲರಿಗೂ ಜಗದ್ಗುರುಗಳಾಗುವವರು ಬರುತ್ತಿದ್ದಾರೆ. ಅವರಿಗೆ ಕೂಡಲು ಜಾಗಕೊಡ್ರಿ’ ಎಂದು ಹೇಳಿ ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡರು. ಮುಂದೆ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ಅವರು ಪೀಠಾಧ್ಯಕ್ಷರಾದರು.
ಶಿವಯೋಗಿಗಳಿಗೆ ಬಸವಣ್ಣನವರ ವಚನಗಳೆಂದರೆ ಬಲು ಪ್ರೀತಿ. ಅವರು ‘ಅಪ್ಪನ ವಚನಗಳು’ ಎಂದೇ ಬಸವಣ್ಣನವರ ವಚನಗಳನ್ನು ಸಂಬೋಧಿಸುತ್ತಿದ್ದರು. ಪ್ರತಿದಿನ ಮಧ್ಯಾಹ್ನ ಅಪ್ಪನ ವಚನಗಳ ಪಠಣ ನಡೆಯುತ್ತಲೇ ಇರುತ್ತಿತ್ತು. ಆಗ ಶಿವಯೋಗಿಗಳು ಮೌನದಿಂದ ವಚನಗಳನ್ನು ಧ್ಯಾನಿಸುತ್ತಿದ್ದರು. ಅವರು ಸಂದರ್ಭ ಬಂದಾಗಲೆಲ್ಲಾ ವಚನಗಳನ್ನು ಸಾಂರ್ದಭಿಕವಾಗಿ ಉದಾಹರಿಸುತ್ತಿದ್ದರು. ಶಿವಯೋಗಿಗಳಿಗೆ ಚೆನ್ನಬಸವ ಪುರಾಣ, ಪ್ರಭುದೇವರ ಪುರಾಣ ಮತ್ತು ಬಸವಪುರಾಣಗಳು ಅಚ್ಚುಮೆಚ್ಚಿನ ಪುರಾಣಕಾವ್ಯಗಳಾಗಿದ್ದವು. ಅದರಲ್ಲೂ ಬಸವಪುರಾಣವನ್ನು ಕುರಿತು ಅನೇಕ ಕಡೆ ಪ್ರವಚನಗಳನ್ನು ಮಾಡುತ್ತಿದ್ದರು. 1903ರಲ್ಲಿ ಅಥಣಿಯಲ್ಲಿ ಬಸವಪುರಾಣವನ್ನು ಪ್ರಾರಂಭಿಸಿದರು. ಶಿವಯೋಗಿಗಳು ಹೇಳುವ ಬಸವಪುರಾಣವನ್ನು ಕೇಳಲು ದೂರದೂರದ ಹಳ್ಳಿಗಳಿಂದ ಜನರು ಬರುತ್ತಿದ್ದರು. ನಿಪ್ಪಾಣಿ ಪರದೇಶಿ ಮಠದಲ್ಲಿ, ಸದಲಗಾದ ವಿರಕ್ತಮಠದಲ್ಲಿ, ತೇರದಾಳದಲ್ಲಿ ನಡೆದ ಬಸವಪುರಾಣ ಕೇಳಲು ಜನರು ಜಾತ್ರೆಯಂತೆ ಬಂದು ಸೇರುತ್ತಿದ್ದರು. ಸಾಮಾನ್ಯವಾದ ಸಾಮತಿಗಳನ್ನು ತೆಗೆದುಕೊಂಡು ಹಿತಬೋಧನೆಯನ್ನು ಮನಮುಟ್ಟುವಂತೆ ಹೇಳುತ್ತಿದ್ದರು. ಜನರು ಭಾವಾವೇಶಕ್ಕೊಳಗಾಗಿ ಅದೇ ಗುಂಗಿನಲ್ಲಿ ಇರುತ್ತಿದ್ದರು. ಇವರ ಪುರಾಣ ಕೇಳಲು ಅನೇಕ ಮಠಗಳಿಂದ ವಿರಕ್ತರೂ, ಸಾಮಾನ್ಯ ಜನರೂ, ಶ್ರೀಮಂತರೂ ಬಂದು ಸೇರುತ್ತಿದ್ದುದು ವಿಶೇಷವಾಗಿತ್ತು. ಶಿವಯೋಗಿಗಳಿಗೆ ಪುರಾಣ ಹೇಳುವ ಕಲೆ ಚೆನ್ನಾಗಿ ಸಿದ್ಧಿಸಿತ್ತು.
ಅಥಣಿ ಶಿವಯೋಗಿಗಳು ವೃದ್ಧಾಪ್ಯದ ಕಡೆ ಸಾಗುತ್ತಿದ್ದರು. ಆದರೆ, ಅವರು ಪ್ರತಿನಿತ್ಯ ತ್ರಿಕಾಲದಲ್ಲೂ ಶಿವಪೂಜೆಯನ್ನು ಮಾಡದೆ ಇರುತ್ತಿರಲಿಲ್ಲ. ಒಮ್ಮೆ ಒಬ್ಬರು ‘ತಮ್ಮ ಲಿಂಗೈಕ್ಯ’ವು ಸೋಮವಾರ (ಶಿವನ ವಾರವೆಂಬ ಪ್ರತೀತಿ) ಆಗಬಹುದೆ?’ ಎಂದರಂತೆ. ಆಗ ‘ಇಲ್ಲಾ ಶನಿವಾರ ಆಗ್ತದಪಾ’ ಎಂದು ಮರುನುಡಿದರಂತೆ. ಅದರಂತೆ ಶಿವಯೋಗಿಗಳು ಶಾಲಿವಾಹನ ಶಕೆ 1843ನೆಯ ದುಮುಖಿ ನಾಮಸಂವತ್ಸರದ ಚೈತ್ರಮಾಸ ಕೃಷ್ಣಪಕ್ಷ ಪ್ರತಿಪದೆ ಶನಿವಾರ 11 ಗಂಟೆಗೆ ಲಿಂಗಾರ್ಚನೆಗೆ ಕುಳಿತರು. ಇಷ್ಟಲಿಂಗದಲ್ಲಿ ದೃಷ್ಟಿಯಿಟ್ಟು ಪತ್ರೆ-ಹೂವನ್ನು ಏರಿಸಿ, ಅಲ್ಲಿಯೇ ಲಿಂಗೈಕ್ಯರಾದರು. ಇಂಗ್ಲಿಷ್ ಕಾಲಮಾನದಂತೆ 23.04.1921ರಂದು ಅವರು ಶಿವಸಾಯುಜ್ಯವನ್ನು ಪಡೆದರು.

ಅಥಣಿ ಶಿವಯೋಗಿಗಳು ಅಂತರ್​ಜ್ಞಾನದೃಷ್ಟಿ ಹೊಂದಿದ್ದರು. ಅವರ ಬಳಿ ಬಂದವರಿಗೆ ‘ಬಿತ್ತಿದ್ದನ್ನು ಬೆಳೆದುಕೊ’ ಎಂದು ಸಾಂಕೇತಿಕವಾಗಿಯೂ ಒಡಪಿನ ಮಾತಿನಂತೆಯೂ ನುಡಿಯುತ್ತಿದ್ದರು. ಶಿವಯೋಗಿಗಳ ಮಾತಿನಲ್ಲಿ ದಯಾರ್ದ್ರತೆ ಸದಾ ಇರುತ್ತಿತ್ತು. ‘ನಡತೆಯೇ ಏಕನಿಷ್ಠೆ’ ಎಂದು ಜನರಿಗೆ ಬೋಧಿಸಿದರು. ಪ್ರತಿಯೊಬ್ಬರು ಪವಿತ್ರಸ್ಥಳದಲ್ಲಿ ಪೂಜ್ಯಬುದ್ಧಿಯನ್ನು ಇಟ್ಟುಕೊಳ್ಳಬೇಕೆಂದು ತಿಳಿಹೇಳುತ್ತಿದ್ದರು. ನಾವು ಸೇವೆ ಮಾಡುವಾಗ ‘ಅರಿವು’ ಮರೆಯಾಗದಂತೆ ಇರಬೇಕೆಂದು ಹೇಳಿದ ಶಿವಯೋಗಿಗಳು ಸದಾ ಹಸನ್ಮುಖರಾಗಿಯೇ ಇರುತ್ತಿದ್ದರು. ಅವರ ಬಳಿ ಬಂದ ಭಕ್ತರಿಗೆ ತಮ್ಮ ಸಹಜವಾದ ಕಾರುಣ್ಯಪೂರಿತ ದೃಷ್ಟಿಯನ್ನು ಹರಿಸುತ್ತಿದ್ದರು. ತಮ್ಮ ಬಳಿ ಇರುತ್ತಿದ್ದ ಹಣ್ಣನ್ನು ನೀಡಿ ಆಶೀರ್ವದಿಸುತ್ತಿದ್ದರು. ಪ್ರತಿಬಾರಿಯೂ ‘ಓಂ ನಮಃ ಶಿವಾಯ’ ಎಂದು ಹೇಳಿಯೇ ಮುಂದುವರಿಯುತ್ತಿದ್ದರು. ಅವರು ಹೂ-ಪತ್ರೆಗಳನ್ನು ಬಿಡಿಸಿಕೊಳ್ಳುವಾಗಲೂ ‘ಶಿವಜಪ’ವನ್ನು ಬಿಟ್ಟವರಲ್ಲ. ಹೀಗೆ 85 ವರ್ಷವರೆಗೆ ಬದುಕಿದ ಶಿವಚೇತನವು ಬಯಲಲ್ಲಿ ಬಯಲಾಯಿತು. ಅವರ ಸಮಾಧಿಯನ್ನು ಗಚ್ಚಿನಮಠದ ಶಿವಯೋಗ ಮಂಟಪದಲ್ಲಿ ನೆರವೇರಿಸಲಾಯಿತು. ಈಗಲೂ ನಾನಾ ಭಾಗಗಳಿಂದ ಅಥಣಿಗೆ ಬಂದವರು ಗಚ್ಚಿನಮಠಕ್ಕೆ ಬಂದು, ತುಸುಹೊತ್ತು ಶಿವಧ್ಯಾನ ಮಾಡಿ ಹೋಗುವುದು ಪದ್ಧತಿ. ಉತ್ತರ ಕರ್ನಾಟಕದ ಜನತೆಗೆ ಅಥಣಿ ಶಿವಯೋಗಿಗಳು ಸರ್ವಮಾನ್ಯರು, ಸಂಪೂಜ್ಯರು.

0
0 views    0 comment
0 Shares

ಬೆಳಗಾವಿ ಜಿಲ್ಲೆ ಅಥಣಿ ತಾಲೂಕ ಗಚ್ಚಿನ ಮಠದ ಆವರಣದಲ್ಲಿ ಮಹಾತಪಸ್ವಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಜಯಂತಿಯನ್ನು ಅದ್ದೂರಿಯಿಂದ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.


ಸಾಯಂಕಾಲ 6:00 ಗಂಟೆಗೆ ಧರ್ಮಸಭೆಯನ್ನು ನಡೆಸಲಾಯಿತು. ಇದರ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳು ವಹಿಸಿದ್ದರು. ಪೂಜ್ಯಶ್ರೀ ಶಿವಕುಮಾರ್ ಮಹಾಸ್ವಾಮಿಗಳು, ಪೂಜ್ಯಶ್ರೀ ಮಹಾಲಿಂಗಯ್ಯ ಮಹಾಸ್ವಾಮಿಗಳು, ವೈದ್ಯರಾದ ರಾಮ ಕುಲಕರ್ಣಿ, ಮುಖಂಡರಾದ ಶ್ರೀ ಗಿರೀಶ್ ಬುಟಾಳಿ, ಶಿವಕುಮಾರ್ ಉಮ್ರಾಣಿ, ಮುಖಂಡರಾದ ಶಿವಾನಂದ ದಿವಾನಮಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಥಣಿಯ ಮಹಾತಪಸ್ವಿ ಶ್ರೀ ಮುರುಗೇಂದ್ರ ಶಿವಯೋಗಿಗಳ 190 ನೇ ಜಯಂತೋತ್ಸವ


ಶ್ರೀ ಸಂಜು ಪಾರ್ಥನಳ್ಳಿ ಮತ್ತು ಸುಷ್ಮಾ ನಂದಗಾವ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಬಹಳಷ್ಟು ಜನ ಭಕ್ತಾದಿಗಳು ಭಕ್ತಾದಿಗಳು ಅಥಣಿ ತಾಲೂಕಿನ ಗ್ರಾಮಸ್ಥರು ಗ್ರಾಮದ ಮುಖಂಡರು ಗಣ್ಯಮಾನ್ಯರು ಮುರುಗೇಂದ್ರ ಶಿವಯೋಗಿಗಳ ಜಯಂತೋತ್ಸವದಲ್ಲಿ ಪಾಲ್ಗೊಂಡು ಶಿವಯೋಗಿಗಳ ಕೃಪೆಗೆ ಪಾತ್ರರಾದರು, ಈ ಕಾರ್ಯಕ್ರಮದಲ್ಲಿ ಅನ್ನದಾಸೋಹವೂ ಕೂಡ ನೆರವೇರಿತು.

ಅಥಣಿ ಶಿವಯೋಗಿಗಳು ಎಂದೇ ಜನರಿಂದ ಕರೆಸಿಕೊಂಡ ಮುರುಘೕಂದ್ರ ಶಿವಯೋಗಿಗಳು ಅಪೂರ್ವಸಾಧಕರಲ್ಲಿ ಒಬ್ಬರು. ಇವರು ಉತ್ತರ ಕರ್ನಾಟಕದ ಕೃಷ್ಣಾನದಿ ತೀರಕ್ಕೆ ಸೇರಿದವರು. ಇತ್ತ ಉತ್ತರ ಕರ್ನಾಟಕದ ಕೊನೆಯ ಅಂಚು; ಅತ್ತ ಮಹಾರಾಷ್ಟ್ರದ ಆರಂಭದ ಅಂಚಿಗೆ ಸೇರಿದ ಅಥಣಿಯನ್ನು ಯೋಗಿ ಮುರುಘೕಂದ್ರರು ಲೋಕಪ್ರಸಿದ್ಧಿಗೊಳಿಸಿದರು. ಇವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲುಗುಂದದ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ, ಸಂತ ಶಿಶುನಾಳ ಶರೀಫ, ಮೃತ್ಯುಂಜಯ ಸ್ವಾಮಿಗಳು, ಬಂಥನಾಳ ಸಂಗನಬಸವ ಸ್ವಾಮಿಗಳು, ಬೀಳೂರು ಅಪ್ಪಗಳು, ಮುಂತಾದ ‘ಸಿದ್ಧಸಾಧಕ’ರ ಸಮಕಾಲೀನರು. ಇವರ ವಾಕ್​ಸಿದ್ಧಿ ಮತ್ತು ಮನೋಸಿದ್ಧಿಗಳನ್ನು ಸಮಕಾಲೀನ ಜನರು ಅಪಾರವಾಗಿ ಗೌರವಿಸುತ್ತಿದ್ದರು. ಶಿವಯೋಗಿಗಳು ಅಥಣಿಯಿಂದ ಹೊರಟು ಉತ್ತರಕರ್ನಾಟಕವನ್ನೆಲ್ಲಾ ಆವರಿಸಿಕೊಂಡು ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಸಂಚರಿಸಿ ತಮ್ಮ ಶಿವಯೋಗಾನುಸಂಧಾನದಿಂದ ನೂರಾರು ಶಿಷ್ಯರನ್ನೂ ಸಹಸ್ರಾರು ಭಕ್ತರನ್ನೂ ತಮ್ಮತ್ತ ಸೂಜಿಗಲ್ಲಿನಂತೆ ಸೆಳೆದುಕೊಂಡ ಮಹಾಮಹಿಮರು. ಇವರು ಚಿತ್ರದುರ್ಗದ ಮುರುಘಾ ಪರಂಪರೆಗೆ ಸೇರಿದವರೆಂಬುದು ಒಂದು ವಿಶೇಷ.

ಜನನ-ವಿದ್ಯಾಭ್ಯಾಸ

ಕೃಷ್ಣಾನದಿ ತೀರದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಇಂಗಳಗಾವಿ ಗ್ರಾಮ. ಅಲ್ಲಿ ಭಕ್ತಿಸಂಸ್ಕಾರದಿಂದ ಪುನೀತರಾದ ಶರಣ ದಂಪತಿ ರಾಚಯ್ಯ ಮತ್ತು ನೀಲಾಂಬೆ ಇದ್ದರು. ಇಂಗಳಗಾವಿಯ ಜನರಿಗೆ ಈ ದಂಪತಿ ಆದರ್ಶರಾಗಿದ್ದರು. ಇಂಥ ಶಿವಭಕ್ತ ದಂಪತಿಗೆ ಶಾಲಿವಾಹನ ಶಕೆ 1758ನೆಯ ದುಮುಖೀ ಸಂವತ್ಸರ ವೈಶಾಖಮಾಸದ 11ರ ಮುಂಜಾನೆ 5 ಗಂಟೆಗೆ ಕ್ರಿ.ಶ.1836ರಂದು ಶಿಶುವೊಂದರ ಜನನ ಆಯಿತು. ಈ ಮಗುವಿಗೆ ಗುರುಲಿಂಗಯ್ಯ ಎಂಬ ಹೆಸರನ್ನು ಇಟ್ಟರು. ಅಥಣಿಯಲ್ಲಿ ಗಚ್ಚಿನಮಠವಿತ್ತು. ಅಲ್ಲಿ ಮರುಳಶಂಕರ ಶಿವಯೋಗಿಗಳು ಮಠಾಧೀಶರಾಗಿದ್ದರು. ತಂದೆ-ತಾಯಿಗಳಿಬ್ಬರು ಆ ಮಗುವನ್ನು ಶಿವಯೋಗಿಗಳ ಉಡಿಯಲ್ಲಿ ಹಾಕಿಬಿಟ್ಟರು. ನಂತರ ಗುರುಲಿಂಗಯ್ಯನ ವಿದ್ಯಾಭ್ಯಾಸವನ್ನು ಶಿವಯೋಗಿಗಳೇ ವ್ಯವಸ್ಥೆ ಮಾಡಿದರು. ಗುರುಲಿಂಗಯ್ಯನ ಗುರುಗಳು ತೆಲಸಂಗದ ಬಸವಲಿಂಗದೇವರು. ಇವರ ಜತೆ ಬಸವಲಿಂಗ ಸ್ವಾಮಿಗಳು ಪ್ರಾಥಮಿಕ ಅಕ್ಷರಾಭ್ಯಾಸವನ್ನು ಗುರುಲಿಂಗಯ್ಯನವರಿಗೆ ಮಾಡಿಸಿದರು.ಗುರುಲಿಂಗಯ್ಯನವರು ಬದುಕಿದ್ದ ಕಾಲದಲ್ಲೆ ಪ್ರತಿಯೊಬ್ಬರು ಕಡ್ಡಾಯವಾಗಿ ಸಂಸ್ಕೃತವನ್ನು ಕಲಿಯಬೇಕಿತ್ತು. ಅಮರ-ಶಬ್ದ ಮತ್ತು ಶಿವಸ್ತೋತ್ರಗಳನ್ನು ಬಸವಲಿಂಗ ಸ್ವಾಮಿಗಳಿಂದ ಕಲಿತರು. ಇದರ ಜತೆಗೆ ವ್ಯಾಕರಣ ಮತ್ತು ವೀರಶೈವ ಆಗಮಗಳ ಅಧ್ಯಯನವೂ ಸಾಗಿತು. 1844ರಿಂದ 1852 ರವರೆಗೆ ಮಮದಾಪುರದ ಮಹಾಸ್ವಾಮಿಗಳಿಂದ ವಿಶೇಷವಾಗಿ ಸಂಸ್ಕೃತಾಧ್ಯಯನ ಮತ್ತು ಶಾಸ್ತ್ರಾಧ್ಯಯನ ನಡೆಯಿತು. ಅಥಣಿಯ ಗುರುಶಾಂತಯೋಗಿಗಳಿಂದ ಷಟ್​ಸ್ಥಲ ಬ್ರಹ್ಮೋಪದೇಶವೂ ಇವರಿಗೆ ಆಯಿತು. ಈಗ ಗುರುಲಿಂಗದೇವರು ಗುರುಲಿಂಗಾರ್ಯನೆಂಬ ಅಭಿದಾನಕ್ಕೂ ನಂತರ ಮುರುಘೕಶ ಅಥವಾ ಮುರುಘೕಂದ್ರ ನಾಮದಿಂದ ಲೋಕಪ್ರಖ್ಯಾತಿಯನ್ನು ಪಡೆದರು. ಅಥಣಿ ಶಿವಯೋಗಿಗಳು ಗುರುಶಾಂತ ಶಿವಯೋಗಿಗಳಿಂದ 1852ರಲ್ಲಿ ಷಟ್​ಸ್ಥಲೋಪದೇಶ ಪಡೆದ ಮೇಲೆ ಪ್ರತಿನಿತ್ಯ ಇಷ್ಟಲಿಂಗಪೂಜೆ ಮತ್ತು ಶಿವಯೋಗ ಸಾಧನೆ ಮಾಡಲು ತೊಡಗಿದರು ಇದು ಸ್ವನಿಯಂತ್ರಣ ಮತ್ತು ಏಕಾಗ್ರತೆಯ ಸಾಧನೆಗೆ ಪೂರಕವಾಯಿತು. ಪರಮಾರ್ಥ ಪ್ರಪಂಚದಲ್ಲಿ ಧ್ಯಾನಸಾಧನೆ ಮಹತ್ತ್ವಪೂರ್ಣವಾದುದೇ ಸರಿ. ಅಥಣಿ ಶಿವಯೋಗಿಗಳು ಅಂತರಂಗ ಸಾಧನೆಯಲ್ಲಿ ತೊಡಗಿದರು. ಇದು ಬಹಿರಂಗದ ಸಾಧನೆಗೆ ಪೂರಕವಾಯಿತು. ಮುರುಘೕಂದ್ರ ಶಿವಯೋಗಿಗಳು ಷಟ್​ಸ್ಥಲ ಬ್ರಹ್ಮೋಪದೇಶ ಪಡೆದ ಮೇಲೆ 20 ವರ್ಷ ಕಾಲ ಏಕಾಂತಸಾಧನೆಯಲ್ಲೇ ತೊಡಗಿದ್ದರು. ಇದು ಅವರ ವ್ಯಕ್ತಿತ್ವವನ್ನು ಬೆಳೆಸಲು ಕಾರಣವಾಯಿತು.
ವ್ಯಕ್ತಿಕಲ್ಯಾಣವು ಲೋಕಕಲ್ಯಾಣದಲ್ಲಿ ಪರಮಸಾಧನವಾಗುತ್ತದೆಂಬ ನಂಬುಗೆ ಶಿವಯೋಗಿಗಳದಾಗಿತ್ತು. ವ್ಯಕ್ತಿಕಲ್ಯಾಣ ಆಗಬೇಕಾದರೆ ಲೋಕಾನುಭವವೂ ಅಗತ್ಯ. ಶಿವಯೋಗಿಗಳ ಮನಸ್ಸಿನಲ್ಲಿ ಈ ವಿಚಾರ ದೃಢವಾದ ತಕ್ಷಣವೇ 1856ರಿಂದ 1868ರವರೆಗೆ ಲೋಕಸಂಚಾರವನ್ನು ಕೈಗೊಂಡರು. ಹೊರಡುವಾಗ ಗುರುಗಳ ಅನುಮತಿಯನ್ನು ಪಡೆದರು. ಆ ದಿನಗಳಲ್ಲಿ ಪ್ರಚಲಿತದಲ್ಲಿದ್ದ ನಾಣ್ನುಡಿಯಂತೆ ‘ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಸಣ್ಣಸಣ್ಣ ಹಳ್ಳಿಗಳ ಭಕ್ತರ ಮನೆಯಲ್ಲಿ ಒಂದೊಂದು ದಿನ ತಂಗುತ್ತಿದ್ದರು. ಪಟ್ಟಣಗಳಲ್ಲಿ ಮಾತ್ರ ಐದುರಾತ್ರಿ ಇರುತ್ತಿದ್ದರು. ಇವರು ಹೋದೆಡೆಯೆಲ್ಲಾ ಜನ ಬಂದುಬಂದು ನೆರೆಯುತ್ತಿದ್ದುದು ವಿಶೇಷವಾಗಿತ್ತು.

ಶಿವಯೋಗಿಗಳು ಅಥಣಿಯಿಂದ ಹೊರಟು ಸೊಲ್ಲಾಪುರ, ಕಲ್ಯಾಣ, ಗೋಕರ್ಣ, ಬನವಾಸಿ, ಹರಿಹರ, ಹಂಪಿ, ಶ್ರೀಶೈಲ, ಕಂಚಿ, ಕಾಳಹಸ್ತಿ, ರಾಮೇಶ್ವರ, ಕಲಬುರಗಿ, ಸಂಗಮ, ಐಹೊಳೆ-ಪಟ್ಟದಕಲ್ಲು, ಸಿದ್ಧಗಂಗೆ, ಶಿವಗಂಗೆ, ಚಿತ್ರದುರ್ಗ, ಶಂಭುಲಿಂಗನಬೆಟ್ಟ ಮುಂತಾದ ದಕ್ಷಿಣಭಾರತದ ಎಲ್ಲಾ ಶಿವಕ್ಷೇತ್ರಗಳನ್ನು ಸಂದರ್ಶಿಸಿದರು. ಒಂದು ಕಡೆ ಶಿವಭಕ್ತರಿಂದ ಭಿಕ್ಷೆ ಮತ್ತೊಂದು ಕಡೆ ಶಿವಕ್ಷೇತ್ರಗಳ ದರ್ಶನ. ಇಂತಹ ಸಂಚಾರದ ನಡುವೆ, ಹಿಪ್ಪರಗಿ ಎಂಬ ಗ್ರಾಮದಲ್ಲಿ ನಡೆದ ಒಂದು ಘಟನೆ ಮಾತ್ರ ವಿಲಕ್ಷಣವಾದುದು. ಆ ಗ್ರಾಮದ ಶಿವಭಕ್ತನೊಬ್ಬ ಶಿವಯೋಗಿಗಳಿಗೆ ಹಿಡಿಜೋಳವನ್ನು ನೀಡಿದ. ಆ ಜೋಳವನ್ನೇ ಲಿಂಗಪ್ರಸಾದವೆಂದು ತಿಳಿದು ಬಂಡೆಯ ಮೇಲೆ ಜೋಳವನ್ನು ಅರೆದು-ಹಿಟ್ಟುಮಾಡಿ ಶಿವಯೋಗಿಗಳು ಸ್ವೀಕರಿಸಿದರು. ಅವರು ಲೋಕಸಂಚಾರದಲ್ಲಿದ್ದಾಗ ‘ಗುಹೇಶ್ವರಗಡ್ಡೆ’ಯಲ್ಲಿ ಆರುವರ್ಷ ‘ಶಿವಯೋಗಾನುಸಂಧಾನ’ದಲ್ಲಿದ್ದರು. ಆ ಗಡ್ಡೆಯಲ್ಲಿ ಹಾವು, ಚೇಳುಗಳು ಎಲ್ಲೆಂದರಲ್ಲಿ ಹರಿದಾಡುತ್ತಿದ್ದವು. ಭಕ್ತಜನರು ಇದನ್ನು ಶಿವಯೋಗಿಗಳ ಗಮನಕ್ಕೆ ತಂದಾಗ ಅವುಗಳ ಪಾಡಿಗೆ ಅವು ಇರುತ್ತವೆ; ನಮ್ಮ ಪಾಡಿಗೆ ನಾವು ಇರುತ್ತೇವೆ ಎಂದು ಉತ್ತರಕೊಟ್ಟರು.

ಶಿವಯೋಗಿಗಳು ಆರುವರ್ಷ ಗುಹೇಶ್ವರಗಡ್ಡೆಯಲ್ಲಿದ್ದು ಅಲ್ಲಿಂದ ಪರಮ ಶಿವಯೋಗಿಗಳಾದ ಅಂಕಲಗಿಯ ಅಡವಿಸ್ವಾಮಿಗಳ ದರ್ಶನ ಪಡೆಯಲು ಹೊರಟರು. ಅವರು ಹೋಗುತ್ತಿದ್ದ ಸ್ಥಳ ಘೊರಾರಣ್ಯವಾಗಿತ್ತು. ಆಗ ಅವರಿಗೆ ಹುಲಿಯೊಂದು ಎದುರಾಯಿತು. ಪರಮಸಾಧಕ ಶಿವಯೋಗಿಗಳು ಸಾತ್ವಿಕರು. ಅವರ ಮುಂದೆ ಹುಲಿ ಬಂದಾಗ, ಶಿವಯೋಗಿಗಳು ಪ್ರಸನ್ನರಾದರು. ಆ ಕಾಡಿನ ಹುಲಿಯೂ ಇವರನ್ನು ನೋಡಿ ಸರಿದುಹೋಯಿತಂತೆ. ಶಿವಯೋಗಿಗಳು ಈ ಸಂದರ್ಭವನ್ನು ಆಗಾಗ್ಗೆ ಸ್ಮರಿಸಿಕೊಂಡು ‘ಸಾತ್ತಿ್ವಕತೆಯ ಮುಂದೆ ತಾಮಸದ ಪ್ರಭಾವ ನಡೆಯುವುದಿಲ್ಲ’ ಎಂದು ಹೇಳುತ್ತಿದ್ದರಂತೆ. ನಂತರ ಅಡವಿಸ್ವಾಮಿಗಳನ್ನು ಕಂಡು ಅಲ್ಲಿ ಕೆಲಕಾಲವಿದ್ದರು. ಆಗ ‘ಶಿವಯೋಗ’ವನ್ನು ಕುರಿತು ಭಕ್ತಜನರೊಡನೆ ಸಂಭಾಷಿಸಿದರು. ಅಥಣಿ ಶಿವಯೋಗಿಗಳು ಮಾತಾಡುತ್ತಿರುವಾಗ ಭಕ್ತಜನರಿಗೆ ಅವರು ಹೇಳುವ ವಿಷಯ ಪ್ರತ್ಯಕ್ಷ ನಡೆದು ಹೋಗುತ್ತಿರುವ ಅನುಭವ ಉಂಟಾಗುತ್ತಿತ್ತು.ಶಿವಯೋಗಿಗಳು ಲೋಕಸಂಚಾರ ಹೊರಟ ಸಂದರ್ಭದಲ್ಲಿ ತಮ್ಮ ಗುರುಗಳಾದ ಮರುಳಶಂಕರ ದೇವರು ಮತ್ತು ಗುರುಶಾಂತ ಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿಯಿತು. ಅಥಣಿಗೆ ಮರಳಿ ಬಂದರು. ಆಗ ಚೆನ್ನಬಸವ ಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಶಿವಯೋಗಿಗಳು ಬಂದಾಗ, ಚೆನ್ನಬಸವ ಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಳ್ಳಲು ಆಗ್ರಹಿಸಿದರು. ಆದರೆ, ಶಿವಯೋಗಿಗಳು ‘ಮಠಮಾನ್ಯಗಳ ಅಧಿಕಾರ ತಮಗೆ ಬೇಡವೆಂದೂ ಗುರುಗಳ ಪಾದಸೇವೆಯೆ ತಮಗೆ ಸಾಕು’ ಎಂದೂ ವಿನಮ್ರರಾಗಿ ನುಡಿದರು. ನಂತರ ಶಿವಯೋಗಿಗಳು ಸಂಚಾರ ಹೋಗದೆ ಗಚ್ಚಿನಮಠದಲ್ಲಿಯೇ ಉಳಿದು 1882ರಿಂದ ಶಿವಯೋಗಾನಂದದಲ್ಲಿ ನೆಲೆನಿಂತರು. ಶಿವಯೋಗಿಗಳು ಪ್ರತಿನಿತ್ಯ 4 ಗಂಟೆಗೆ ಎದ್ದು ಶಿವನಾಮ ಸ್ಮರಣೆ ಮಾಡುತ್ತ ನಿತ್ಯಕ್ರಿಯೆಗಳನ್ನು ಪೂರೈಸುತ್ತಿದ್ದರು. ನಂತರ ಶಿವಯೋಗ ಮಂಟಪ ಹಾಗೂ ಸುತ್ತಲಿನ ಜಾಗವನ್ನು ಗುಡಿಸುತ್ತಿದ್ದರು. ಊರ ಹೊರಗಡೆ ಇದ್ದ ಬಾವಿಗೆ ಹೋಗಿ, ನೀರನ್ನು ಸೇದಿಕೊಂಡು ಸ್ನಾನಮುಗಿಸಿ, ಬಟ್ಟೆಗಳನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ಪಕ್ಕದಲ್ಲಿದ್ದ ಹೂತೋಟಕ್ಕೆ ಹೋಗಿ ಹೂ-ಪತ್ರೆಗಳನ್ನು ಬಿಡಿಸಿಕೊಂಡು ಬಂದು ಲಿಂಗಪೂಜೆಯ ಸಾಮಗ್ರಿಗಳನ್ನು ತಾವೇ ತೊಳೆದುಕೊಂಡು ಲಿಂಗಪೂಜೆ ಮಾಡಿಕೊಳ್ಳುತ್ತಿದ್ದರು. ನಂತರ ಪ್ರಸಾದ ಸೇವನೆ ಆಗುತ್ತಿತ್ತು. ಮಧ್ಯಾಹ್ನ ಮರಳಿ ಪೂಜೆ ಮುಗಿಸಿ ಒಂದು ಗಂಟೆ ಯಾರಾದರೊಬ್ಬರು ಶಿವಯೋಗಿಗಳಿಂದ ವಚನ ಪಾರಾಯಣ ನಡೆಯುತ್ತಿತ್ತು. ಆ ವೇಳೆಯಲ್ಲಿ ಮೌನಾಚರಣೆ ಮಾಡುತ್ತಿದ್ದರು.ಅಥಣಿ ಶಿವಯೋಗಿಗಳಿಗೊ ವಚನಗಳೆಂದರೆ ಬಲುಪ್ರೀತಿ. 1890ರಲ್ಲಿ ‘ಶಿವಾನುಭವಪತ್ರಿಕೆ’ ಪ್ರಾರಂಭಿಸಲು ಫ.ಗು.ಹಳಕಟ್ಟಿಯವರಿಗೆ ಪ್ರೇರಣೆ ನೀಡಿದುದಲ್ಲದೆ, ಅದಾದ ಆರುವರ್ಷಕ್ಕೆ ವಚನಸಾಹಿತ್ಯ ಪ್ರಕಟಣೆಗೂ ಸ್ಪೂರ್ತಿಯಾದರು. ನಂತರ 1898ರಲ್ಲಿ ವೀರಶೈವ ವಿದ್ವಾಂಸರ ಸಭೆಯು ಅಥಣಿಯಲ್ಲಿ ನಡೆಯಿತು. ಇದು ಮುಂದೆ ವೀರಶೈವಸಾಹಿತ್ಯ ಪ್ರಕಟಣೆಗೆ, ಸಂಪಾದನೆಗೆ ಪರೋಕ್ಷವಾಗಿ ಕಾರಣವಾಯಿತು. ಆಕಾಲದಲ್ಲಿದ್ದ ಗಣ್ಯವಿದ್ವಾಂಸರೆಲ್ಲರು ಸೇರಿದ್ದೊಂದು ವಿಶೇಷ. ಇದಾದ ಎರಡು ವರ್ಷಕ್ಕೆ ‘ವೀರಶೈವ ವಿರಕ್ತ ಪರಿಷತ್ತು’ ಶಿವಯೋಗಿಗಳ ಮಾರ್ಗದರ್ಶನದಲ್ಲಿಯೇ ಅಸ್ತಿತ್ವಕ್ಕೆ ಬಂದಿತು. 1901ರಲ್ಲಿ ಅಥಣಿಯಲ್ಲಿ ಪ್ರಥಮ ವೀರಶೈವ ಸಾಹಿತ್ಯಸಮ್ಮೇಳನ ಜರುಗಿತು. ಶಿವಯೋಗಿಗಳೇ ಇದರ ಯಶಸ್ಸಿನ ರೂವಾರಿ. 1918ರಲ್ಲಿ ಹರ್ಡೆಕರ್ ಮಂಜಪ್ಪನವರಿಗೆ ದೀಕ್ಷಾಸಂಸ್ಕಾರವನ್ನು ನೀಡಿದರು. ಮಂಜಪ್ಪನವರು ಅತ್ತ ಬಸವಣ್ಣ; ಇತ್ತ ಗಾಂಧೀಜಿ ಇಬ್ಬರನ್ನೂ ಜತೆಗೂಡಿಸಿಕೊಂಡು ಸತ್ಯಾಗ್ರಹ, ಅಹಿಂಸೆ, ಗ್ರಾಮೋದ್ಯೋಗ, ಖಾದಿಪ್ರಚಾರ, ರಾಷ್ಟ್ರೀಯ ಆಂದೋಲನದಲ್ಲಿ ತೊಡಗಿಕೊಂಡರು. 1918ರಲ್ಲಿ ‘ಬಸವ ಜಯಂತಿ’ ನಡೆಸಲು ಪ್ರೇರಣೆ ನೀಡಿದವರೇ ಅಥಣಿ ಶಿವಯೋಗಿಗಳು. ನಂತರ ಕರ್ನಾಟಕದಾದ್ಯಂತ ಇದು ಪ್ರಚಾರಕ್ಕೂ ಆಚರಣೆಗೂ ಬಂದಿತು.
ಅಥಣಿ ಶಿವಯೋಗಿಗಳ ಕೃಪಾಕಟಾಕ್ಷಕ್ಕೆ ಬಂದವರು ಅನೇಕರು. ಅವರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರೂ ಒಬ್ಬರು; ಮತ್ತೊಬ್ಬರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಡಿ.ಜತ್ತಿ. ಆಗ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿತ್ತು. ಅಥಣಿ ಶಿವಯೋಗಿಗಳ ಹೆಸರು ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. 1917ರಲ್ಲಿ ತಿಲಕರು ಪುಣೆಯಿಂದ ಅಥಣಿಗೆ ದಯಮಾಡಿಸಿದರು. ಇದು ಚಾರಿತ್ರಿಕವಾಗಿ ನಡೆದ ಸಂಗತಿ. ಅವರು ಶಿವಯೋಗಿಗಳನ್ನು ಕಂಡು,‘ದೇಶಕ್ಕೆ ಸ್ವಾತಂತ್ರ್ಯ ಬರುವುದೆ?’ ಎಂದು ಕೇಳಿದ್ದರು. ಶಿವಯೋಗಿಗಳು ಸ್ವಲ್ಪಹೊತ್ತು ಸುಮ್ಮನಿದ್ದು ‘ಬಂದೇ ಬರ್ತದಪಾ’ ಎಂದು ದೃಢಸ್ವರದಲ್ಲಿ ಹೇಳಿ ‘ಸ್ವಾತಂತ್ರ್ಯ ಬಂದಾಗ ನೀವಿರುವುದಿಲ್ಲಪಾ’ ಎಂದರಂತೆ. ಆಗ ತಿಲಕರು ‘ದೇಶಕ್ಕೆ ಸ್ವಾತಂತ್ರ್ಯ ಬರುವುದು ಮುಖ್ಯವೇ ಹೊರತು, ನಾನು ಬದುಕಿರುವುದು ಮುಖ್ಯವಲ್ಲ’ ಎಂದು ಪ್ರತ್ಯುತ್ತರಿಸಿದರು. ಮುಂದೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಯಿತು. ಶಿವಯೋಗಿಗಳು ನುಡಿದ ಭವಿಷ್ಯ ನಿಜವಾಯಿತು.

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಾನಪ್ಪ ಜತ್ತಿ ಎಂಬ ಬಡ ಕಿರಾಣಿ ವ್ಯಾಪಾರಿ ಇದ್ದ. ಆತ ಮಠಕ್ಕೆ ಬಂದಾಗಲೆಲ್ಲಾ ಏನಾದರೊಂದು ‘ಸಾಹಿತ್ಯ’ ಹಿಡಿದುಕೊಂಡು ಬಂದವನೇ ಹೊರತು ಎಂದೂ ರಿಕ್ತಹಸ್ತದಲ್ಲಿ ಬಂದವನಲ್ಲ. ಒಮ್ಮೆ ಶಿವಯೋಗಿಗಳು ‘ನಿನ್ನ ಮಗ ಏನು ಮಾಡುತ್ತಿದ್ದಾನೆ’ ಎಂದು ಕೇಳಿದರು. ಅದಕ್ಕೆ ದಾನಪ್ಪ ‘ಅವನಿನ್ನೂ ಚಿಕ್ಕವನು, ಉಂಡಾಡಿಯಾಗಿ ತಿರುಗಾಡಿಕೊಂಡಿದ್ದಾನೆ’ ಎಂದು ಹೇಳಿದಾಗ ‘ಇಲ್ಲಾ ಅವ ರಾಜ್ಯ ಆಳ್ತಾನಪಾ’ ಎಂದು ಶಿವಯೋಗಿಗಳು ಮರುಮಾತು ಹೇಳಿ ಹಣ್ಣುಕೊಟ್ಟು ಕಳಿಸಿದರು. ದಾನಪ್ಪ ಊರಿಗೆ ಬಂದು ಆ ಹಣ್ಣನ್ನು ಮಗನಿಗೆ ಕೊಟ್ಟು ಶಿವಯೋಗಿಗಳ ಆಶೀರ್ವಾದ ನಿನಗಿದೆಯೆಂದು ತಿಳಿಸಿದನು. ಮುಂದೆ ಕೊಡುಗೈ ದಾನಿಗಳಿಂದ ಜತ್ತಿ ಅವರು ಪ್ರೌಢ ವಿದ್ಯಾಭ್ಯಾಸ ಮಾಡಿ, ಜಮಖಂಡಿ ಸಂಸ್ಥಾನದ ಮುಖ್ಯಮಂತ್ರಿಗಳಾದರು. ನಂತರ ದೇಶ ಸ್ವಾತಂತ್ರ್ಯ ಪಡೆದ ಮೇಲೆ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದರುಅಥಣಿ ಶಿವಯೋಗಿಗಳು ಹಲವು ಸಿದ್ಧಿಗಳನ್ನು ಪಡೆದಿದ್ದರೆಂಬುದಕ್ಕೆ ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳು ಸಾಕ್ಷ್ಯ ನುಡಿಯುತ್ತವೆ. ಆದರೆ, ಅವರು ಅದನ್ನು ಎಂದೂ ಪ್ರದರ್ಶನಕ್ಕೆ ಬಳಸಿಕೊಂಡವರಲ್ಲ; ಲೋಕಕಲ್ಯಾಣಕ್ಕೆ ಮಾತ್ರ ಅದನ್ನು ಬಳಸಿದರು. ಅವರು ವಾಕ್​ಸಿದ್ಧಿ, ದೃಷ್ಟಿಸಿದ್ಧಿ ಮತ್ತು ಹಸ್ತಸಿದ್ಧಿ ಪಡೆದ ಶಿವಯೋಗಿಗಳೆನಿಸಿದ್ದರು. ಇದು ಹಲವರಿಗೆ ತಿಳಿದಿತ್ತು. ಅವರು 1856ರಿಂದ 1868ರವರೆಗೂ ದೇಶಸಂಚಾರಕ್ಕೆ ಹೊರಟಾಗ ಮತ್ತು 1877ರಿಂದ 1882ರವರೆಗೆ ತೀರ್ಥಕ್ಷೇತ್ರಗಳ ಯಾತ್ರೆಗೆ ಹೊರಟಾಗ ಇಂಥ ಕೆಲವು ಸಿದ್ಧಿಗಳನ್ನು ಶಿವಯೋಗಿಗಳು ಅನಿವಾರ್ಯವಾದ ಪ್ರಸಂಗದಲ್ಲಿ ಮಾತ್ರ ಬಳಸಿದರು.

ಅಥಣಿ ಶಿವಯೋಗಿಗಳು ಮೂಲತಃ ಚಿತ್ರದುರ್ಗದ ಮುರುಘಾಪರಂಪರೆಗೆ ಸೇರಿದವರೆಂಬುದು ಸರಿಯಷ್ಟೆ. ಚಿತ್ರದುರ್ಗದ ಚೆನ್ನವೀರದೇವರು ಕಾಶಿಯಲ್ಲಿ ‘ಜಯದೇವ’ ಪ್ರಶಸ್ತಿ ಪಡೆದು ಶಿವಯೋಗಿಗಳ ದರ್ಶನಕ್ಕೆ ಬಂದರು. ಆಗ ಅಥಣಿ ಶಿವಯೋಗಿಗಳು ಸವದತ್ತಿಯಲ್ಲಿ ಬಸವಪುರಾಣದ ಮುಕ್ತಾಯ ಸಮಾರಂಭದಲ್ಲಿದ್ದರು. ಚೆನ್ನವೀರದೇವರು ಶಿವಯೋಗಿಗಳಿದ್ದ ಜಾಗಕ್ಕೆ ಬಂದಾಗ ‘ನಮಗೆಲ್ಲರಿಗೂ ಜಗದ್ಗುರುಗಳಾಗುವವರು ಬರುತ್ತಿದ್ದಾರೆ. ಅವರಿಗೆ ಕೂಡಲು ಜಾಗಕೊಡ್ರಿ’ ಎಂದು ಹೇಳಿ ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡರು. ಮುಂದೆ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ಅವರು ಪೀಠಾಧ್ಯಕ್ಷರಾದರು.
ಶಿವಯೋಗಿಗಳಿಗೆ ಬಸವಣ್ಣನವರ ವಚನಗಳೆಂದರೆ ಬಲು ಪ್ರೀತಿ. ಅವರು ‘ಅಪ್ಪನ ವಚನಗಳು’ ಎಂದೇ ಬಸವಣ್ಣನವರ ವಚನಗಳನ್ನು ಸಂಬೋಧಿಸುತ್ತಿದ್ದರು. ಪ್ರತಿದಿನ ಮಧ್ಯಾಹ್ನ ಅಪ್ಪನ ವಚನಗಳ ಪಠಣ ನಡೆಯುತ್ತಲೇ ಇರುತ್ತಿತ್ತು. ಆಗ ಶಿವಯೋಗಿಗಳು ಮೌನದಿಂದ ವಚನಗಳನ್ನು ಧ್ಯಾನಿಸುತ್ತಿದ್ದರು. ಅವರು ಸಂದರ್ಭ ಬಂದಾಗಲೆಲ್ಲಾ ವಚನಗಳನ್ನು ಸಾಂರ್ದಭಿಕವಾಗಿ ಉದಾಹರಿಸುತ್ತಿದ್ದರು. ಶಿವಯೋಗಿಗಳಿಗೆ ಚೆನ್ನಬಸವ ಪುರಾಣ, ಪ್ರಭುದೇವರ ಪುರಾಣ ಮತ್ತು ಬಸವಪುರಾಣಗಳು ಅಚ್ಚುಮೆಚ್ಚಿನ ಪುರಾಣಕಾವ್ಯಗಳಾಗಿದ್ದವು. ಅದರಲ್ಲೂ ಬಸವಪುರಾಣವನ್ನು ಕುರಿತು ಅನೇಕ ಕಡೆ ಪ್ರವಚನಗಳನ್ನು ಮಾಡುತ್ತಿದ್ದರು. 1903ರಲ್ಲಿ ಅಥಣಿಯಲ್ಲಿ ಬಸವಪುರಾಣವನ್ನು ಪ್ರಾರಂಭಿಸಿದರು. ಶಿವಯೋಗಿಗಳು ಹೇಳುವ ಬಸವಪುರಾಣವನ್ನು ಕೇಳಲು ದೂರದೂರದ ಹಳ್ಳಿಗಳಿಂದ ಜನರು ಬರುತ್ತಿದ್ದರು. ನಿಪ್ಪಾಣಿ ಪರದೇಶಿ ಮಠದಲ್ಲಿ, ಸದಲಗಾದ ವಿರಕ್ತಮಠದಲ್ಲಿ, ತೇರದಾಳದಲ್ಲಿ ನಡೆದ ಬಸವಪುರಾಣ ಕೇಳಲು ಜನರು ಜಾತ್ರೆಯಂತೆ ಬಂದು ಸೇರುತ್ತಿದ್ದರು. ಸಾಮಾನ್ಯವಾದ ಸಾಮತಿಗಳನ್ನು ತೆಗೆದುಕೊಂಡು ಹಿತಬೋಧನೆಯನ್ನು ಮನಮುಟ್ಟುವಂತೆ ಹೇಳುತ್ತಿದ್ದರು. ಜನರು ಭಾವಾವೇಶಕ್ಕೊಳಗಾಗಿ ಅದೇ ಗುಂಗಿನಲ್ಲಿ ಇರುತ್ತಿದ್ದರು. ಇವರ ಪುರಾಣ ಕೇಳಲು ಅನೇಕ ಮಠಗಳಿಂದ ವಿರಕ್ತರೂ, ಸಾಮಾನ್ಯ ಜನರೂ, ಶ್ರೀಮಂತರೂ ಬಂದು ಸೇರುತ್ತಿದ್ದುದು ವಿಶೇಷವಾಗಿತ್ತು. ಶಿವಯೋಗಿಗಳಿಗೆ ಪುರಾಣ ಹೇಳುವ ಕಲೆ ಚೆನ್ನಾಗಿ ಸಿದ್ಧಿಸಿತ್ತು.
ಅಥಣಿ ಶಿವಯೋಗಿಗಳು ವೃದ್ಧಾಪ್ಯದ ಕಡೆ ಸಾಗುತ್ತಿದ್ದರು. ಆದರೆ, ಅವರು ಪ್ರತಿನಿತ್ಯ ತ್ರಿಕಾಲದಲ್ಲೂ ಶಿವಪೂಜೆಯನ್ನು ಮಾಡದೆ ಇರುತ್ತಿರಲಿಲ್ಲ. ಒಮ್ಮೆ ಒಬ್ಬರು ‘ತಮ್ಮ ಲಿಂಗೈಕ್ಯ’ವು ಸೋಮವಾರ (ಶಿವನ ವಾರವೆಂಬ ಪ್ರತೀತಿ) ಆಗಬಹುದೆ?’ ಎಂದರಂತೆ. ಆಗ ‘ಇಲ್ಲಾ ಶನಿವಾರ ಆಗ್ತದಪಾ’ ಎಂದು ಮರುನುಡಿದರಂತೆ. ಅದರಂತೆ ಶಿವಯೋಗಿಗಳು ಶಾಲಿವಾಹನ ಶಕೆ 1843ನೆಯ ದುಮುಖಿ ನಾಮಸಂವತ್ಸರದ ಚೈತ್ರಮಾಸ ಕೃಷ್ಣಪಕ್ಷ ಪ್ರತಿಪದೆ ಶನಿವಾರ 11 ಗಂಟೆಗೆ ಲಿಂಗಾರ್ಚನೆಗೆ ಕುಳಿತರು. ಇಷ್ಟಲಿಂಗದಲ್ಲಿ ದೃಷ್ಟಿಯಿಟ್ಟು ಪತ್ರೆ-ಹೂವನ್ನು ಏರಿಸಿ, ಅಲ್ಲಿಯೇ ಲಿಂಗೈಕ್ಯರಾದರು. ಇಂಗ್ಲಿಷ್ ಕಾಲಮಾನದಂತೆ 23.04.1921ರಂದು ಅವರು ಶಿವಸಾಯುಜ್ಯವನ್ನು ಪಡೆದರು.

ಅಥಣಿ ಶಿವಯೋಗಿಗಳು ಅಂತರ್​ಜ್ಞಾನದೃಷ್ಟಿ ಹೊಂದಿದ್ದರು. ಅವರ ಬಳಿ ಬಂದವರಿಗೆ ‘ಬಿತ್ತಿದ್ದನ್ನು ಬೆಳೆದುಕೊ’ ಎಂದು ಸಾಂಕೇತಿಕವಾಗಿಯೂ ಒಡಪಿನ ಮಾತಿನಂತೆಯೂ ನುಡಿಯುತ್ತಿದ್ದರು. ಶಿವಯೋಗಿಗಳ ಮಾತಿನಲ್ಲಿ ದಯಾರ್ದ್ರತೆ ಸದಾ ಇರುತ್ತಿತ್ತು. ‘ನಡತೆಯೇ ಏಕನಿಷ್ಠೆ’ ಎಂದು ಜನರಿಗೆ ಬೋಧಿಸಿದರು. ಪ್ರತಿಯೊಬ್ಬರು ಪವಿತ್ರಸ್ಥಳದಲ್ಲಿ ಪೂಜ್ಯಬುದ್ಧಿಯನ್ನು ಇಟ್ಟುಕೊಳ್ಳಬೇಕೆಂದು ತಿಳಿಹೇಳುತ್ತಿದ್ದರು. ನಾವು ಸೇವೆ ಮಾಡುವಾಗ ‘ಅರಿವು’ ಮರೆಯಾಗದಂತೆ ಇರಬೇಕೆಂದು ಹೇಳಿದ ಶಿವಯೋಗಿಗಳು ಸದಾ ಹಸನ್ಮುಖರಾಗಿಯೇ ಇರುತ್ತಿದ್ದರು. ಅವರ ಬಳಿ ಬಂದ ಭಕ್ತರಿಗೆ ತಮ್ಮ ಸಹಜವಾದ ಕಾರುಣ್ಯಪೂರಿತ ದೃಷ್ಟಿಯನ್ನು ಹರಿಸುತ್ತಿದ್ದರು. ತಮ್ಮ ಬಳಿ ಇರುತ್ತಿದ್ದ ಹಣ್ಣನ್ನು ನೀಡಿ ಆಶೀರ್ವದಿಸುತ್ತಿದ್ದರು. ಪ್ರತಿಬಾರಿಯೂ ‘ಓಂ ನಮಃ ಶಿವಾಯ’ ಎಂದು ಹೇಳಿಯೇ ಮುಂದುವರಿಯುತ್ತಿದ್ದರು. ಅವರು ಹೂ-ಪತ್ರೆಗಳನ್ನು ಬಿಡಿಸಿಕೊಳ್ಳುವಾಗಲೂ ‘ಶಿವಜಪ’ವನ್ನು ಬಿಟ್ಟವರಲ್ಲ. ಹೀಗೆ 85 ವರ್ಷವರೆಗೆ ಬದುಕಿದ ಶಿವಚೇತನವು ಬಯಲಲ್ಲಿ ಬಯಲಾಯಿತು. ಅವರ ಸಮಾಧಿಯನ್ನು ಗಚ್ಚಿನಮಠದ ಶಿವಯೋಗ ಮಂಟಪದಲ್ಲಿ ನೆರವೇರಿಸಲಾಯಿತು. ಈಗಲೂ ನಾನಾ ಭಾಗಗಳಿಂದ ಅಥಣಿಗೆ ಬಂದವರು ಗಚ್ಚಿನಮಠಕ್ಕೆ ಬಂದು, ತುಸುಹೊತ್ತು ಶಿವಧ್ಯಾನ ಮಾಡಿ ಹೋಗುವುದು ಪದ್ಧತಿ. ಉತ್ತರ ಕರ್ನಾಟಕದ ಜನತೆಗೆ ಅಥಣಿ ಶಿವಯೋಗಿಗಳು ಸರ್ವಮಾನ್ಯರು, ಸಂಪೂಜ್ಯರು.

0
0 views    0 comment
0 Shares

0
0 views    0 comment
0 Shares

26/06/25🔸मोटर सायकिल चोरी के प्रकरण में एक फरार आरोपी को सरिया पुलिस द्वारा किया गया गिरफ्तार🔸प्रकरण में गिरफ्तार आरोपी का नाम पता दासरथी उर्फ गुड्डु यादव पिता रामलाल यादव उम्र 28 वर्ष साकिन पंचधार, थाना सरिया जिला सारंगढ़-बिलाईगढ़ (छ०ग०)🔸मामले का संक्षिप्त विवरण :- जिला सारंगढ़-बिलाईगढ़ के पुलिस अधीक्षक सारंगढ़-विलाईगढ़ श्री आंजनेय वार्ष्णेय के द्वारा जिले के सभी थाना / चौकी प्रभारियों को थाना क्षेत्र में चोरी, अवैध जुआ, सट्टा, शराब में संलिप्त व्यक्तियों के उपर कड़ी से कड़ी कार्यवाही करने निर्देशित किया गया है। इसी कड़ी में श्रीमान पुलिस अधीक्षक के निर्देशन में तथा अति० पुलिस अधीक्षक सारंगढ़-बिलाईगढ़ श्रीमती निमिषा पाण्डेय एवं उप पुलिस अधीक्षक सारंगढ़ श्री अविनाश मिश्रा के कुशल मार्गदर्शन में मुखबीर की सुचना पर मोटर सायकिल मोरी के प्रकरण में आरोपी को गिरफ्तार करने में सफलता हासिल हुई है।🔸प्रकरण में प्रकरण के प्रार्थी आरधनाथ भोई निवासी तोरा थाना सरिया, जिला सारंगढ़-बिलाईगढ़ (छ०ग०) के द्वारा थाना सरिया आकर लिखित रिपोर्ट दर्ज कराया गया है कि घटना दिनांक दिनांक 13.04.2025 को सुबह करीबन 08:00 बजे उसके स्वामित्व के बजाज प्लेटिना मोटर सायकिल कमांक- सी०जी० 13 यु०जी० 4778 को घटनास्थल ग्राम पंचधार से आरोपियान- 1. दासरथी उर्फ गुड्डु यादव निवासी पंचधार थाना सरिया 2. मिनकेतन बाग निवासी रूचिदा (ओडिसा) के चोरी कर ले गये हैं। प्रार्थी के उपरोक्त रिपोर्ट पर थाना सरिया में आरोपीयों के विरुद्ध अप०क०- 57/2025 धारा- 303 (2), 3(5) बी०एन०एस० का अपराध पंजीबद्ध कर मामला विवेचना में लिया गया। प्रकरण में विवेचना दौरान मुखबीर की सुचना पर संदेही/आरोपी के मेमोरेण्डम कथन के आधार पर पुर्व में आरोपी मिनकेतन बाग निवासी रूचिदा (ओडिसा) को गिरफ्तार कर न्यायिक रिमाण्ड पर भेजा गया था जो मुख्य आरोपी दासरथी उर्फ गुड्डु यादव पिता रामलाल यादव उम्र 28 वर्ष साकिन पंचधार, थाना सरिया जिला सारंगढ़-बिलाईगढ़ (छ०ग०) का फरार था जिसे मुखबीर की सुचना पर दिनांक 25.06.2025 को विधिवत् गिरफ्तार कर उसे आज दिनांक 26.06.2025 को न्यायिक रिमाण्ड पर भेजा गया है।🔸उपरोक्त कार्यवाही में थाना सरिया के प्रभारी थाना इंचार्ज स०उ०नि० मोतीलाल डनसेना के नेतृत्व में प्र०आर०- 30 रामकृष्ण साहु, आर० 320 लक्ष्मी नारायण पटेल एवं अन्य स्टॉफ का सराहनीय योगदान रहा।

11
329 views    0 comment
0 Shares

0
0 views    0 comment
0 Shares

0
0 views    0 comment
0 Shares

*चौकी कनकबीरा*▪️ *कनकबीरा पुलिस व यातायात सेल द्वारा चलाया गया जागरूकता अभियान।*▪️ *स्कूल के बच्चों को नशे के दुष्प्रभाव से कराया गया अवगत* ▪️ *यातायात नियमों की दी गई जानकारी*▪️ *साइबर फ्रॉड की जानकारी देकर साइबर अपराधों से बचने साइबर सुरक्षा संबंधी दिए गए निर्देश*श्रीमान पुलिस अधीक्षक महोदय सारंगढ़ आंजनेय वार्ष्णेय के द्वारा नशा मुक्ति, यातायात जागरूकता, साइबर जागरूकता के सम्बन्ध में चलाए जा रहे अभियान के तहत आज दिनांक 26/06/2025 को पुलिस चौकी कनकवीरा एवं यातायात सेल सारंगढ़ टीम के द्वारा अतिरिक्त पुलिस अधीक्षक निमिषा पांडे एवं अनुविभागीय अधिकारी सारंगढ़ स्नेहिल साहू के मार्गदर्शन मे शासकीय उच्चतर माध्यमिक विद्यालय कनकबीरा में स्कूल के छात्र छात्राओं एवं शिक्षकों को नशापान नहीं करने के सम्बन्ध में समझाइश देते हुए नशे से होने वाले दुष्प्रभाव के बारे में बताया गया तथा अपने परिजनों को नशा से दूर रहने बताया गया एवं भारत सरकार द्वारा नशा मुक्ति के संबंध में शपथ लेकर ऑनलाइन प्रमाण पत्र प्राप्त करने हेतु निर्देश किया गया।इसी दौरान स्कूल के छात्र छात्राओं सारंगढ़ यातायात सेल के कर्मचारियों द्वारा यातायात के नियमों के संबंध में बारीकी से जानकारी देकर यातायात के नियमों का पालन करने समझाइए दिया गया तथा सभी बच्चों को वर्तमान में 18 वर्ष नहीं होने से किसी भी बच्चे को मोटरसाइकिल में स्कूल नहीं आने हिदायत किया गया।वर्तमान परिपेक्ष में साइबर अपराध की अधिकता को देखते हुए ऑनलाइन धोखाधड़ी से बचने जैसे एटीएम कार्ड फ्रॉड, क्रेडिट कार्ड फ्रॉड, पेंशन निकलवाने के नाम पर फ्रॉड, अननोन नंबर से आए लिंक को टच न करने, ओटीपी शेयर नहीं करने, अनावश्यक एप्लीकेशन को इंस्टॉल नहीं करने के संबंध में जानकारी दी गई एवं फेसबुक, व्हाट्सएप इंस्टाग्राम हैक होने की स्थिति में तत्काल संबंधित थाना/ चौकी में संपर्क कर निदान कराने समझाइए दी गई! जिसमें कनकबीरा हायर सेकेंडरी स्कूल के प्राचार्य बंजारे सर, शिक्षक /शिक्षिकाएं छात्र-छात्राएं एवं चौकी कनकबीरा प्रभारी टीकाराम खटकर, यातायात सेल के प्रधान आरक्षक मुकेश साहू, श्याम प्रधान, अक्षय रात्रे कुंज निराला उपस्थित रहे।

0
1 views    0 comment
0 Shares

20
1306 views    0 comment
0 Shares

0
0 views    0 comment
0 Shares

10
431 views    0 comment
0 Shares

0
0 views    0 comment
0 Shares

0
0 views    0 comment
0 Shares

0
0 views    0 comment
0 Shares

*दिनांक 26.6.2025**▪️ चौकी कनकबीरा पुलिस द्वारा अवैध शराब बिक्री कर्ताओं पर लगातार कार्यवाही**▪️ पुलिस चौकी कनकवीरा के ग्राम कटेल में छापामार कार्यवाही कर 01 शराब विक्रेता को किया गया गिरफ्तार*▪️ *आरोपी से कुल 25 लीटर महुआ शराब को किया गया जप्त* पुलिस अधीक्षक श्री आंजनेय वार्ष्णेय के निर्देशन पर तथा अतिरिक्त पुलिस अधीक्षक निमिषा पांडे,अनुभागीय अधिकारी पुलिस सारंगढ़ स्नेहिल साहू के मार्गदर्शन में तथा चौकी प्रभारी कनकबीरा टीकाराम खटकर के कुशल नेतृत्व में चौकी कनकवीरा पुलिस द्वारा अवैध शराब विक्रेता पर कार्रवाई किया गया! दिनांक 26.06.25 को मुखबिर से सूचना मिला कि ग्राम कटेल के भागीरथी बरिहा नाम का व्यक्ति ग्राम कटेल के कोसाबाडी जंगल में अवैध शराब भारी मात्रा में निर्माण कर बिक्री कर रहा है की सूचना पर रेड कार्यवाही कर रंगे हाथ पकड़ा गया। *आरोपी भागीरथी बरिहा पिता कवल सिंह बरिहा उम्र 60 वर्ष ग्राम कटेल चौकी कनकबीरा थाना सारंगढ़ जिला सारंगढ़ बिलाईगढ़* के कब्जे से कुल 25 लीटर कच्ची महुआ शराब कीमती 5000 रू को जप्त कर आरोपी के विरुद्ध धारा 34(2)आबकारी एक्ट के तहत कार्यवाही कर विधिवत गिरफ्तार कर न्यायालय पेश किया गया ,जिसे मा,न्यायालय द्वारा न्यायिक रिमांड पर जेल भेजा गयाप्रकरण की सम्पूर्ण कार्यवाही में सउनि टीकाराम खटकर प्र.आर. भीमसेन सिदार, आर. कुंज निराला, जीतराम यादव समस्त चौकी स्टाफ का विशेष योगदान रहा

4
70 views    0 comment
0 Shares

नयी दिल्ली: (भाषा) राष्ट्रीय स्वयंसेवक संघ (आरएसएस) ने संविधान की प्रस्तावना में 'समाजवादी' और 'धर्मनिरपेक्ष' शब्दों की समीक्षा करने का आह्वान करते हुए बृहस्पतिवार को कहा कि इन्हें आपातकाल के दौरान शामिल किया गया था और ये कभी भी बीआर आंबेडकर द्वारा तैयार संविधान का हिस्सा नहीं थे।

आपातकाल पर आयोजित एक कार्यक्रम को संबोधित करते हुए आरएसएस महासचिव दत्तात्रेय होसबाले ने कहा, ‘‘बाबा साहेब आंबेडकर ने जो संविधान बनाया, उसकी प्रस्तावना में ये शब्द कभी नहीं थे। आपातकाल के दौरान जब मौलिक अधिकार निलंबित कर दिए गए, संसद काम नहीं कर रही थी, न्यायपालिका पंगु हो गई थी, तब ये शब्द जोड़े गए।"

0
0 views    0 comment
0 Shares

20
241 views    0 comment
0 Shares

0
0 views    0 comment
0 Shares

*थाना सिटी कोतवाली सारंगढ़* ▪️ *सारंगढ़ पुलिस की अवैध शराब पर लगतार कार्यवाही जारी* ▪️ *40 लीटर महुआ शराब के साथ एक आरोपी गिरफ्तार* पुलिस अधीक्षक श्री आंजनेय वार्ष्णेय, अति0 पुलिस अधीक्षक श्रीमती निमीषा पाण्डेय एवं एसडीओपी श्रीमती स्नेहिल साहू के द्वारा अवैध शराब बिक्री पर रोकथाम हेतु लगातार निर्देशित किये जाने पर थाना प्रभारी कोतवाली निरीक्षक कामिल हक के कुशल मार्गदर्शन में थाना सिटी कोतवाली सारंगढ़ के अवैध शराब बिक्री करने वाले व्यक्ति के विरुद्ध कार्यवाही किया गया ।अप0क्रं0 298/2025 धारा- 34(2)59(क) आबकारी एक्ट में दिनांक- 26.06.2025 को मुखबिर सूचना पर हमराह स्टाफ एवं गवाहान के घटना स्थल जेवरा तालाब के पास घेराबंदी कर व्यक्ति तुलाराम मिरी पिता फुलचंद मिरी उम्र 55 वर्ष सा0 जेवरा थाना सारंगढ़ के कब्जे से एक नीला कलर का 35 लीटर क्षमता वाली प्लास्टिक डिब्बा अंदर भरी हुई 35 लीटर कच्ची महुआ शराब एवं एक पीला कलर का 05 लीटर क्षमता वाली प्लास्टीक जरीकेन के अंदर भरी 05 लीटर जुमला- 40 लीटर कच्ची महुआ शराब कीमती- 8000 रू0 को मुताबिक जप्ति पत्रक के जप्त किया गया बाद आरोपी को विधिवत गिरफ्तार कर न्यायिक रिमाण्ड पर जेल भेजा गया। उपरोक्त कार्यवाही में निरीक्षक थाना प्रभारी कामिल हक, प्र0आर0-16 सोनसाय यादव, आरक्षक- ओमचंद साहू, सुरेन्द्र पटेल, भुनेश्वर चंद्र,महिला आर. शंकुतला जायसवाल एवं समस्त स्टाफ की प्रमुख भूमिका रही।

6
356 views    0 comment
0 Shares

थाना डोंगरीपाली दिनांक – 26/06/2025** थाना डोंगरीपाली पुलिस द्वारा अवैध शराब पर कार्यवाही** ** ग्राम केरमेली में आरोपियों से कुल 20 लीटर अवैध कच्ची महुआ शराब एवं शराब बनाने का बर्तन जप्त,भेजा गया जेल **गिरफ्तार आरोपी – 01. सुबोध निषाद पिता लादू निषाद उम्र 40 साल साकिन केरमेली थाना डोंगरीपाली 02. वासुदेव दीप पिता त्रिलोचन दीप उम्र 40 साल साकिन खम्हरिया थाना डोंगरीपाली जिला सारंगढ बिलाईगढ (छ.ग.) श्रीमान पुलिस अधीक्षक महोदय श्री आंजनेय वार्ष्णेय के द्वारा अवैध शराब,जुआ,सट्टा, गांजा जैसे थाना क्षेत्रों में होने वाली अवैधानिक कार्यो में संलिप्त व्यक्तियों के विरूद्ध सख्त कानूनी कार्यवाही करने की निर्देश पर अतिरिक्त पुलिस अधीक्षक महोदया निमिषा पांडे एवं डीएसपी अविनाश मिश्रा महोदय के मार्गदर्शन में थाना प्रभारी सउनि भगवती प्रसाद कुर्रे के नेतृत्व में दिनांक 26.06.2025 को ग्राम केरमेली में रेड कार्यवाही कर आरोपी के सुबोध निषाद एवं वासुदेव दीप को ग्राम किरमिली के तालाब किनारे खेत में अवैध रूप से हाथ भट्टी से महुआ शराब बनाते पकड़े जिनके कब्जे से कुल लगभग 20 लीटर अवैध कच्ची महुआ शराब कीमती 4000 रूपये एवं शराब बनाने में प्रयुक्त बर्तन ,झिल्ली,टार्च को जप्त कर,आरोपियो के विरूद्ध अपराध धारा 34(2) आबकारी अधिनियम के कार्यवाही कर गिरफ्तार कर न्यायिक अभिरक्षा मे जेल भेजा गया है।संपूर्ण कार्यवाही में सहायक उप निरीक्षक भगवती प्रसाद कुर्रे ,छोटेलाल सिदार, प्र.आर. गजानंद पटेल,रामदयाल लकड़ा,आरक्षक सुदर्शन राणा , ओम प्रकाश सिंह एवं समस्त थाना स्टाफ का विशेष योगदान रहा।

18
587 views    0 comment
0 Shares

19
231 views    0 comment
0 Shares

0
0 views    0 comment
0 Shares

0
0 views    0 comment
0 Shares

*रंगोली, डॉक्यूमेंट्री, रैली, फोटो प्रदर्शनी द्वारा मनाया गया 1975 आपातकाल का संविधान हत्या दिवस*

*आपातकाल का 50 वर्ष पूर्ण*

सारंगढ़ बिलाईगढ़, 26 जून 2025/ लोकतंत्र की हत्या आपातकाल तथा संविधान की हत्या आपातकाल के दंश को सहन करने वाले को स्मरण करने तथा लोकतांत्रिक मूल्यों को पुनस्थापित करने के लिए संघर्ष करने वाले लोगों के सम्मान में
संविधान हत्या दिवस पर रैली का आयोजन किया गया। रैली कृषि उपज मंडी सारंगढ़ से मुख्य सड़क मार्ग होते हुए कलेक्ट्रेट पहुंची। इस अवसर पर संविधान की हत्या आपातकाल पर आधारित फोटो प्रदर्शनी लगाई गई थी, जिसका स्कूली बच्चों ने अवलोकन किया। इस अवसर पर अतिथि के रूप में अपर कलेक्टर प्रकाश सर्वे, नोडल अधिकारी अनिकेत साहू, एसडीओपी स्नेहिल साहू, सहायक नोडल अधिकारी नरेश चौहान, तोषी गुप्ता एवं स्कूली बच्चे उपस्थित थे।

अतिथियों के द्वारा स्कूली बच्चों को जानकारी दी गई कि 1975 में तत्कालीन प्रधानमंत्री इंदिरा गांधी ने 1975 से 1977 की समयावधि में आपातकाल लागू कर संविधान की हत्या की थी। 1971 के आम निर्वाचन में इंदिरा गांधी देश की प्रधानमंत्री बनी। तत्कालीन जननेता जयप्रकाश नारायण ने उच्च न्यायालय में इस निर्वाचन के खिलाफ मुकदमा दायर किया था। उच्च न्यायालय द्वारा यह निर्णय लिया गया कि तत्कालीन प्रधानमंत्री इंदिरा गांधी ने जय प्रकाश नारायण को निर्वाचन में हराने के लिए सरकारी तंत्र का दुरूपयोग किया था तथा उन्हें दोषी पाया गया। उन्हें 6 साल के लिए किसी भी निर्वाचित पद पर आसीन होने से वंचित कर दिया गया। उन्होंने कहा कि संविधान की धारा 352 अंतर्गत राष्ट्र में आपातकालीन परिस्थितियों में आपातकाल लगाया जा सकता है, लेकिन अपने पद का दुरूपयोग करते हुए व अपनी सत्ता बचाने के लिए उन्होंने देश में आपातकाल की घोषणा की थी। इस दौरान नागरिकों के विचार एवं अभिव्यक्ति की स्वतंत्रता तथा मौलिक अधिकारों का हनन किया गया। आपातकाल के दौरान लोगों में भय एवं असुरक्षा का माहौल रहा तथा देश के बड़े नेताओं एवं नागरिकों ने आपातकाल के खिलाफ संघर्ष किया। 1977 की आम निर्वाचन में देश की जनता ने वोट के माध्यम से आपातकाल का विरोध किया। आपातकाल के दौरान बड़ी संख्या में नागरिकों, पत्रकारों, नेताओं को मीसा में बंद किया गया था। उनके स्मरण में लोकतंत्र की हत्या आपातकाल दिवस मनाया गया। इस अवसर पर संविधान की हत्या आपातकाल को घटना क्रम को वीडियो के माध्यम से दिखाया गया तथा लोकतांत्रिक मूल्यों को कायम रखने एवं संविधान के संरक्षण के लिए आपातकाल के दुष्परिणाम को बताया गया। आपातकाल के 50 वर्ष पूर्ण होने पर आपातकाल से प्रभावित जन नेताओं, पत्रकारों एवं नागरिकों के सम्मान में उस कालखंड को याद करते हुए यह दिन मनाया गया।

3
19 views    0 comment
0 Shares

0
0 views    0 comment
0 Shares

44
293 views    0 comment
0 Shares

0
0 views    0 comment
0 Shares

0
0 views    0 comment
0 Shares

సోషల్ మీడియాలో *చిల్లర పోస్టులు,చిలిపి వ్యాఖ్యలు చేస్తూ పోస్టులు పెడుతున్న పినపాక మాజీ ఎమ్మెల్యే రేగా కాంతారావుపై అశ్వాపురం మండల కాంగ్రెస్ పార్టీ తీవ్రంగా మండిపడింది ఈ రోజు మల్లెలమడుగులో ఏర్పాటు చేసిన విలేకరుల సమావేశంలో మండల కాంగ్రెస్ పార్టీ అధ్యక్షుడు శ్రీ ఓరుగంటి బిక్ష్మయ్య మాట్లాడుతూ కాంగ్రెస్ పార్టీ పైనా,పార్టీ శాసనసభ్యుడిపైన,మా పార్టీ నాయకులపైన చవకబారు పోస్టులుపెడితే సహించేది లేదని హెచ్చరించారు. కాంగ్రెస్ కట్టిన బడిలో చదివి కాంగ్రెస్ హయాంలో ఉద్యోగం పొంది కాంగ్రెస్ ఏం చేసిందని అడగటం విడ్డూరంగా ఉందన్నారు.
చదువుకున్న యువకుడివి కదా అని టికెట్ ఇచ్చి ఎమ్మెల్యేగా గెలిపిస్తే ప్రజలకు పంగనామాలు పెట్టిన నీచచరిత్ర నీది కదా
కార్యకర్తల రెక్కల కష్టంతో కట్టుకున్న పార్టీ కార్యాలయాన్ని కబ్జా చేసిన ఘనత నీది కదా
అంటూ మా శాసనసభ్యుని ఇంటిముందు రోడ్డు గురించి మాట్లాడటానికి సిగ్గుండాలని ఎన్నికలకి ముందే రోడ్డు నిర్మిస్తుంటే ఎన్నికల కోడ్ అని చెప్పి పనులు ఆపించింది నువ్వు కదా అని ప్రశ్నించారు నువ్వు దమ్మున్న మొగోడివే కదా మరి పది సంవత్సరాల నీ హయాంలో మనుబోతులపాడు రోడ్డు
ఎందుకు వేయించలేకపోయావో తెలపాలన్నారు ఎన్నికల ముందు హడావుడిగా నువ్వు శిలాఫకాలు వేస్తే
నిధులు విడుదల చేయించి పనులు పూర్తిచేసిన ఘనత మా శాసనసభ్యుడిదన్నారు ప్రజాప్రభుత్వం ఏర్పడి ఏడాదిన్నర కాలంలోనే పినపాకలో వందలకోట్లతో అభివృద్ధి పనులకోసం ఖర్చుచేశారన్నారు. నీ చవకబారు పోస్టులు ప్రజలు గమనిస్తున్నారని చెపుతూ 18 నెలల క్రితమే మీ కారు పార్టీకి,మీ రాజకీయానికి ప్రజలు పిండం పెట్టారన్న విషయం గుర్తుపెట్టుకోవాలన్నారు ఈ కార్యక్రమంలో
మండల కాంగ్రెస్ సీనియర్ నాయకులు గాదె కేశవరెడ్డి, ఓరుగంటి రమేష్ బాబు, తుక్కాని మధుసూదన్ రెడ్డి, బేతం రామకృష్ణ, ఆవుల రవి, కారం శ్రీను, కొండాబత్తుల ఉపేందర్, కొప్పుల శ్రీనివాస్ రెడ్డి, బచ్చు వెంకటరమణ, పద్దం నరసింహారావు, బారాసు సంపత్, చంచల రాము, హర్షా నాయక్, కోలా శశికాంత్, కుంజా జాను తదితరులు పాల్గొన్నారు...!!

10
848 views    0 comment
0 Shares

0
0 views    0 comment
0 Shares

0
0 views    0 comment
0 Shares

0
0 views    0 comment
0 Shares

0
0 views    0 comment
0 Shares

30
372 views    0 comment
0 Shares

0
0 views    0 comment
0 Shares

0
0 views    0 comment
0 Shares

*जिला सारंगढ़ बिलाईगढ़**दिनांक-25.06.2025*▪️ *स्वास्थ्य विभाग द्वारा पुलिस अधिकारी कर्मचारियों को दी गई फर्स्ट ऐड की ट्रेनिंग ।*▪️ *दुर्घटना की प्रकृति के अनुसार प्राथमिक उपचार की दी गई जानकारी ।*आज दिनांक 25.06.2025 को पुलिस अधीक्षक महोदय जिला सारंगढ़ बिलाईगढ़ के आदेशानुसार अतिरिक्त पुलिस अधीक्षक एवं SDOP महोदय के मार्गदर्शन से स्वास्थ्य विभाग व रेडक्रॉस सोसायटी के तत्वावधान में पुलिस विभाग के अधिकारी कर्मचारियों को प्राथमिक उपचार(first aid )के संबंध में पुलिस अधीक्षक कार्यालय में प्रशिक्षण दिया गया।इस दौरान डॉक्टर साहब द्वारा अलग अलग प्रकार की दुर्घटना के उपरांत दिए जाने वाले प्राथमिक उपचार के बारे में बताया गया जैसे सर्पदंश, पानी में डूबना, विद्युत करंट लगने पर, जहर संबंधी प्रकरण इत्यादि। हार्ट अटैक आने पर मरीज को प्रारंभिक इलाज CPR देने की प्रक्रिया के बारे में बताया गया जिससे मौके पर ही प्रारंभिक उपचार प्राप्त हो सके।वर्तमान के बढ़ते रोड एक्सीडेंट के प्रकरणों को ध्यान में रखते हुए प्रशिक्षण में रोड एक्सीडेंट के दौरान मौके पर दिए जाने वाले प्राथमिक उपचार को विस्तार से बताया गया साथ ही अत्यधिक रक्तस्राव या फ्रैक्चर होने पर कैसे मरीज को स्थिर रखते हुए हॉस्पिटल लेकर जाना है इसकी विस्तृत जानकारी दी गई।

4
39 views    0 comment
0 Shares

0
0 views    0 comment
0 Shares

*कलेक्टर डॉ कन्नौजे ने विभिन्न विभागों का बिलाईगढ़ में किया समीक्षा*

*कलेक्टर ने विभागों के लापरवाह मैदानी अधिकारी कर्मचारी के विरुद्ध कार्यवाही करने के निर्देश दिए*

सारंगढ़ बिलाईगढ़, 26 जून 2025/ कलेक्टर डॉ संजय कन्नौजे ने जनपद पंचायत बिलाईगढ़ में सुबह से शाम तक निरंतर एक के बाद राजस्व, पंचायत, निर्माण एजेंसी, महिला एवं बाल विकास, स्कूल शिक्षा, आदिम जाति एवं अनुसूचित जाति विकास, कृषि, उद्यान, पशुधन, मत्स्य, रेशम विभागों का समीक्षा बैठक लिया गया। कलेक्टर डॉ कन्नौजे ने सभी विभागों के लापरवाह मैदानी अधिकारियों कर्मचारियों के विरुद्ध कार्यवाही करने के निर्देश दिए। कलेक्टर डॉ कन्नौजे ने पटवारियों को कहा कि राज्य शासन के सभी योजनाओं का लाभ दिलाने में पटवारी अपनी भूमिका का निर्वहन अच्छे से करें। कलेक्टर ने बटवारा, सीमांकन, अभिलेख दुरुस्ती आदि कार्य में संतोषजनक कार्य नहीं किए, ऐसे बिलाईगढ़ ब्लॉक के तीनों तहसीलो के 3-3 पटवारियों को कारण बताओ नोटिस जारी करने के निर्देश दिए। कलेक्टर ने जल जीवन मिशन पीएम आवास के प्रगति का समीक्षा करते हुए कहा कि समय सीमा में गुणवत्ता के साथ कार्य पूर्ण करें। कलेक्टर ने जल जीवन मिशन अंतर्गत जिस गांव में नल जल चालू है ऐसे गांव में ग्राम पंचायत की ओर से यूजर चार्ज लेने के निर्देश दिए। कलेक्टर ने पाइप लाइन नहीं बिछाने देने वाले सरपंच को धारा 40 के तहत नोटिस जारी करने के निर्देश दिए।

कलेक्टर ने स्वास्थ्य विभाग के अधिकारियों कर्मचारियों को कहा कि सभी प्रकार के सर्वे, इलाज, संस्थागत प्रसव, एनीमिया, आयुष्मान कार्ड बनाने जैसे सभी कार्यों में अच्छे से कार्य करने के निर्देश दिए। कलेक्टर ने निर्माण एजेंसियों को कहा कि कोई भी कार्य में लापरवाही नहीं करें। इसी प्रकार कृषि एवं उद्यान विभाग के अधिकारियों को किसानों को खाद उपलब्धता सहित पीएम किसान सम्मान निधि, किसान पंजीयन जैसे अन्य महत्वपूर्ण कार्यों को पूर्ण करने के निर्देश दिए। कलेक्टर ने महिला एवं बाल विकास विभाग के अधिकारियों कर्मचारियों को महतारी वंदन योजना के हितग्राही को समस्या को दूर करने, किशोरी, महिलाओं और बच्चों को रजिस्टर में दर्ज अनुसार पोषक तत्व प्रदान करने के निर्देश दिए। कलेक्टर ने कहा कि सभी स्कूलों का भवन, मध्यान्ह भोजन और पढ़ाई अच्छा होना चाहिए। कलेक्टर ने आदिम जाति एवं अनुसूचित जाति विकास अंतर्गत संचालित सभी आश्रम छात्रावास में बच्चों के 100 प्रतिशत दाखिला को पूर्ण करने के निर्देश दिए। इसी प्रकार सभी अधीक्षक अपने आश्रम छात्रावास में नियमित रूप से निवास करें और बच्चों का बेहतर ख्याल रखें। बैठक के दौरान सीईओ जिला पंचायत इंद्रजीत बर्मन, एसडीएम वर्षा बंसल, सीईओ प्रतीक प्रधान सहित अन्य अधिकारी उपस्थित थे।

17
662 views    0 comment
0 Shares

मध्यप्रदेश के मुख्यमंत्री डॉ मोहन यादव ने वीडियो कॉन्फ्रेंसिंग द्वारा कलेक्टर्स, एसपी व वरिष्ठ अधिकारियों को प्रदेश की कानून व्यवस्था, बाढ़ नियंत्रण और खाद-बीज वितरण को लेकर दिशा- निर्देश दिए।

वर्षाकाल में जलभराव, खाद-उर्वरक की आपूर्ति, त्योहारों विशेषकर श्रावण मास में ओंकारेश्वर, उज्जैन व मंदसौर में कांवड़ यात्रियों की सुविधा के समुचित प्रबंध, सड़क पर विचरण करने वाली गायों को गौशालाओं में पहुंचाने एवं जनकल्याणकारी योजनाओं के प्रभावी क्रियान्वयन को लेकर भी निर्देशित किया।

जिला प्रशासन के अधिकारियों को कहा है कि जिला स्तर के कर्मचारियों की पदोन्नति 31 जुलाई तक पूरी करें।‌ विद्यालयों में पाठ्यपुस्तकों की आपूर्ति समय पर सुनिश्चित करें, छात्रों को विशेष दुकान से सामग्री लेने के लिए बाध्य करने वालों पर कार्रवाई करें।

32
501 views    0 comment
0 Shares

1
0 views    0 comment
0 Shares

शहर के मुख्य मार्ग और हाईवे पर जानवरों का झुंड बना रहना तो आम बात थी लेकिन अब तो रहवासी कॉलोनीयां भी इस परेशानी से जूझ रही हैं।भोपाल की बहुत सी ऐसी कॉलोनीयां हो गई है जिनके मुख्य द्वार या अंदर की सड़कों पर आवारा पशुओं के खड़े रहने से रहवासियों को निकलने में काफी परेशानी का सामना करना पड़ता है। इन जानवरों की वजह से पैदल चलने वालों को पशुओं द्वारा आक्रमण करने का भय भी बना रहता है। बीती रात वैष्णों परिसर बागसेवनिया के मुख्य द्वार भी गायों के जमाव से सड़क पर निकलने वाले राहगीरों और वाहनचालकों को भी दिक्कत का सामना करना पड़ रहा था। प्रशासन द्वारा आज तक आवारा पशु जैसे गाय, सांड या आवारा कुत्तों को सड़क पर न आने के कोई असरदार कदम नही उठाएं गए है।प्रायः आवारा कुत्तों और सांड द्वारा पैदल चल रहे लोगों और वाहनचालकों पर हमला करने की घटना होना तो आम हो गया है लेकिन इस विषय को गंभीरता से न लेना किसी बड़ी दुर्घटना को आमंत्रित करना ही साबित होगा।। कृष्णकान्त श्रीवास्तवभोपाल संवाददाता

1
806 views    0 comment
0 Shares

తెలంగాణ స్టేట్** భద్రాద్రి కొత్తగూడెం జిల్లా** లక్ష్మీదేవి పల్లి మండలం **
(జూన్ 26) ఏఐఎంఏ మీడియా ప్రతినిధి

పిల్లలకు మాదక ద్రవ్యల గురించి ఆవగాహన కల్పించాలి

: సఖీ రమాదేవి

లక్ష్మిదేవిపల్లి : భద్రాద్రి కొత్తగూడెం జిల్లా లక్ష్మిదేవిపల్లి మండలం లోని శ్రీ రామ చంద్ర ప్రభుత్వ డిగ్రీ కళాశాల లో అంతర్జాతీయ మదకద్రవ్యల వ్యతిరేక దినోత్సవం ను పురస్కరించుకుని కళాశాల ప్రిన్సిపాల్ ఆధ్వర్యంలో ఏర్పాటు చేసిన ఆవగాహన కార్యక్రమంలో సఖీ ఉమెన్ ప్రొటెక్షన్ & వెల్ఫేర్ ఫౌండేషన్ భద్రాద్రి కొత్తగూడెం జిల్లా అధ్యక్షురాలు రమాదేవి ప్రసంగిస్తు డ్రగ్స్ గురించి పాఠశాలల్లో పిల్లలకు పూర్తి స్థాయిలో ఆవగాహన కల్పించాలని, ఈ మాదకద్రవ్యల బాధితులు ఈ మథ్య కాలంలో ఎక్కువగా మైనర్ పిల్లలే ఉంటున్నారని, ఆభం శుభం తెలియని పసి పిల్లలకు చాక్లెట్ల రూపంలో ఈ డ్రగ్స్ కు అలవాటు చేస్తూన్నరని ఆవేదన వ్యక్తం చేశారు. తల్లిదండ్రులు, పాఠశాల ఉపాధ్యాయులు భాథ్యత గా ప్రతి బిడ్డ పై ప్రత్యేక శ్రద్ధ చూపడం ద్వారా పిల్లలను ఈ మదకద్రవ్యల బారీ నుండి కాపాడుకునేందుకు ఆవకాశం ఉంటుందని తెలిపారు. సమాజంలో లో ఈ మాదకద్రవ్యల బాధితులను గుర్తిస్తే వెంటనే టోల్ ఫ్రీ నెంబర్ 1908 కు కాల్ చేసి సమాచారం అందించాలని కోరారు. మాదకద్రవ్యల బాధితులకు రిహబిలేషన్ సెంటర్లో పూర్తి స్థాయిలో చికిత్సలు అందించి వారిని తిరిగి సామాన్య స్థితిలో తెచ్చేందుకు కేంద్ర, రాష్ట్ర ప్రభుత్వలు ఎన్నో సదుపాయాలు కల్పించాయని తెలియ చేశారు. మాదకద్రవ్యల భాదిత కుటుంబలు భయపడాల్సిన అవసరం లేదని, భాదితులకు మనోధైర్యం ఇచ్చి రిహబిలేషన్ సెంటర్ లో చేర్చాలని, డ్రగ్స్ రహిత భారత దేశాన్ని నిర్మించేందుకు ప్రతి పౌరుడు భాథ్యత గా పని చేయలని పిలుపునిచ్చారు. ఈ కార్యక్రమంలో పారాలీగల్ వాలంటీర్ తులసి, కళాశాల ప్రిన్సిపాల్, అధ్యాపకులు, భోదనేతర సిబ్బంది, విధ్యార్ధిని విధ్యార్ధులు పాల్గొన్నారు.

24
1112 views    0 comment
0 Shares

0
0 views    0 comment
0 Shares

माननीय प्रधानमंत्री / माननीय गृहमंत्री जी,

विनम्र निवेदन है कि आज के समय में कुछ राजनेता देश की एकता को कमजोर करने वाले बयानों और नीतियों को बढ़ावा दे रहे हैं। यह अत्यंत दुर्भाग्यपूर्ण है कि भाषाई आधार पर जनमानस को विभाजित करने के प्रयास हो रहे हैं, जिससे सामाजिक समरसता पर प्रतिकूल प्रभाव पड़ सकता है।

हाल ही में तमिलनाडु सरकार द्वारा अपने बजट दस्तावेज़ों में ₹ (रुपये का प्रतीक) हटाकर किसी अन्य स्थानीय चिह्न का प्रयोग किया गया है, जो एक खतरनाक प्रवृत्ति की ओर संकेत करता है। यदि समय रहते इस पर नियंत्रण नहीं किया गया, तो आने वाले समय में कोई राज्य अपने को ‘स्वतंत्र राष्ट्र’ घोषित करने की दिशा में भी कदम उठा सकता है – जो भारत की एकता और अखंडता के लिए गंभीर खतरा होगा।

अतः हमारा भारत सरकार से विनम्र अनुरोध है कि:

1. भाषाई, सांस्कृतिक और क्षेत्रीय आधार पर देश को विभाजित करने वाले बयानों और कदमों पर सख्ती से रोक लगाई जाए।


2. राष्ट्रीय प्रतीकों और मानकों (जैसे कि ₹) के साथ छेड़छाड़ करने वाले प्रयासों की समीक्षा की जाए और आवश्यक कार्रवाई की जाए।


3. सभी राज्यों में राष्ट्रहित और एकता को सर्वोपरि रखने हेतु स्पष्ट दिशा-निर्देश जारी किए जाएं।



हमें पूर्ण विश्वास है कि भारत सरकार देश की एकता और अखंडता को हर हाल में बनाए रखने हेतु उचित कदम उठाएगी।

0
0 views    0 comment
0 Shares

मोहर्रम व आगामी त्यौहार को लेकर उप जिला अधिकारी कादीपुर की अध्यक्षता में पीस कमेटी की बैठक संपन्न और सौहार्द बनाए रखने की अपील

जनपद सुलतानपुर में आगामी मोहर्रम पर्व सहित अन्य त्योहार को शांतिपूर्ण एवं सौहार्दपूर्ण वातावरण में संपन्न कराने के उद्देश्य गुरुवार को थाना दोस्तपुर में उप जिला अधिकारी कादीपुर उत्तम तिवारी की अध्यक्षता में पीस कमेटी की महत्वपूर्ण बैठक आयोजित की गई बैठक में मुख्य क्षेत्राधिकारी विनय गौतम थाना अध्यक्ष दोस्तपुर अनिरुद्ध कुमार सिंह कानूनगो राम प्रकाश उपाध्याय लेखपाल राजेंद्र प्रसाद पुलिस उप निरीक्षक कांस्टेबल पुलिस पंकज कुमार योगेंद्र कुमार यादव अवधेश कुमार और अन्य संबंधित विभाग के अधिकारी तथा जनपद के धर्म गुरु ताजिया कमेटी के पदाधिकारी सभी उपस्थित रहे

बैठक के दौरान उप जिला अधिकारी कादीपुर उत्तम तिवारी ने कहा गंगा जमुनी तहजीब ही इसकी पहचान है उन्होंने सभी धर्म गुरुओं से अपील की कि आगामी मोहर्रम सहित समस्त पर्वों को परंपरागत तरीके से आपसी भाईचारे के साथ मनाया जाए उन्होंने यह भी स्पष्ट किया कि प्रशासन पुलिस द्वारा सभी त्योहारों पर पूरी सतर्कता और संवेदनशीलता के साथ शांति व्यवस्था सुनिश्चित की जाएगी

और उप जिला अधिकारी ने कहा कि यदि किसी स्थान पर कोई विवाद अफवाह है या समस्या उत्पन्न होती है तो तत्काल इसकी सूचना पुलिस और प्रशासन को दी जाए प्रशासन द्वारा त्वरित करवाई सुनिश्चित की जाएगी उन्होंने स्पष्ट चेतावनी दी की यदि किसी व्यक्ति द्वारा कानून व्यवस्था में बाधा उत्पन्न करने का प्रयास किया गया तो उसके विरुद्ध सख्त दंडात्मक कार्यवाही की जाएगी और उन्होंने कहा की शरारती तत्वों को किसी भी स्थिति में बक्सा नहीं जाएगा।

मोहर्रम की तैयारी को लेकर उप जिला अधिकारी ने निर्देशित किया की ताजिया जुलूस के मार्गों पर गधों की मरम्मत जल निकासी समुचित सफाई पेयजल की व्यवस्था चूना छिड़काव तथा मोबाइल टॉयलेट आज की व्यवस्था समयबद्ध रूप से सुनिश्चित की जाए विद्युत विभाग को निर्देशित किया गया की रोस्टर के अनुसार विद्युत आपूर्ति हो और उठाई गई समस्याओं को शीघ्र समाधान किया जाए।

उप जिला अधिकारी ने कहा कि किसी भी नई परंपरा की शुरुआत ना की जाए और इस पर कड़ी निगरानी रखी जाए उन्होंने संवेदनशील और अति संवेदनशील क्षेत्र में पर्याप्त पुलिस बल की ड्यूटी लगाई जाए।

2
336 views    0 comment
1 Shares

0
344 views    0 comment
0 Shares

3
1251 views    0 comment
0 Shares

मानसून अब देश के अधिकांश हिस्सों में पहुंच चुका है। इसकी वजह से देश के कई राज्यों में भारी से अत्यधिक भारी बारिश का सिलसिला शुरू हो गया है। मौसम विभाग ने अगले 7 दिनों में देश के कई हिस्सों में भारी से बहुत भारी बारिश की संभावना जताई है। इसके साथ ही केरल और दक्षिण आंतरिक कर्नाटक में अत्यधिक भारी वर्षा (>20 सेमी/24 घंटे) का रेड अलर्ट जारी किया है।मानसून ने पूरे यूपी को चपेट में लिया
मौसम विभाग के मुताबिक, दक्षिण-पश्चिम मानसून ने पूरे उत्तर प्रदेश को अपनी चपेट में ले लिया है। अगले कुछ दिनों तक प्रदेश में बारिश का सिलसिला जारी रहेगा। 27 जून को यूपी के कुछ स्थानों पर गरज-चमक के साथ बारिश की संभावना है। वहीं, 28 जून से 1 जुलाई तक अधिकतर जिलों में भारी से बहुत भारी बारिश हो सकती है। इस दौरान 20 से 30 किमी/घंटे की हवा भी चलने की संभावना है।
यूपी के इन जिलों में सबसे ज्यादा बारिश
पिछले 24 घंटों में यूपी के पूर्वी और पश्चिमी हिस्सों में कई स्थानों पर गरज-चमक के साथ हल्की से भारी बारिश दर्ज की गई है। सहारनपुर के देवबंद में सबसे अधिक 6 सेमी बारिश दर्ज की गई है, जबकि हमीरपुर के मौदहा में 5 सेमी और मुरादाबाद के ठाकुरद्वारा में 4 सेमी वर्षा दर्ज की गई। इसके अलावा झांसी, ललितपुर, बिजनौर, शामली, बांदा और अन्य जिलों में भी 2 से 3 सेमी तक बारिश दर्ज की गई है।
उत्तराखंड मे अति भारी बारिश की चेतावनी
मौसम विभाग ने उत्तराखंड, पंजाब, हरियाणा, हिमाचल प्रदेश, जम्मू-कश्मीर और राजस्थान के पूर्वी हिस्सों में 26 जून से 2 जुलाई तक भारी बारिश की चेतावनी जारी की है। मौसम विभाग के मुताबिक, 29 जून को उत्तराखंड में बहुत भारी वर्षा की संभावना है। इस दौरान गरज-चमक के साथ 30-40 किमी/घंटा की स्पीड से हवा चल सकती है।
मध्य प्रदेश, छत्तीसगढ़ और झारखंड का मौसम
मौसम विभाग ने मध्य प्रदेश, छत्तीसगढ़, झारखंड, विदर्भ और ओडिशा में भी 26 जून से 2 जुलाई तक भारी बारिश की चेतावनी जारी की है। पश्चिम मध्य प्रदेश, पूर्वी मध्य प्रदेश और झारखंड में 26, 29 जून तथा 1 जुलाई को बहुत भारी वर्षा की संभावना है।
केरल में मौसम विभाग का रेड अलर्ट
केरल, तटीय कर्नाटक, दक्षिण आंतरिक कर्नाटक, तमिलनाडु और आंध्र प्रदेश में 26 से 29 जून तक भारी से अत्यधिक भारी वर्षा की संभावना है। केरल में वायनाड, कोट्टायम, एर्नाकुलम और इडुक्की जिलों में आकस्मिक बाढ़ का खतरा बना हुआ है। विभाग ने स्थानीय प्रशासन को आवश्यक सतर्कता बरतने की सलाह दी है।
मछुआरों के लिए चेतावनी
अरब सागर और बंगाल की खाड़ी के तटीय इलाकों में मछुआरों को 26 जून से 1 जुलाई तक समुद्र में न जाने की सलाह दी गई है। विशेषकर कोंकण, केरल, लक्षद्वीप, ओडिशा और आंध्र तटों के आस-पास के क्षेत्रों में समुद्र में ऊँची लहरों की संभावना है।

0
0 views    0 comment
0 Shares

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನ ₹53 ಕೋಟಿ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಪ್ರಕರಣದಲ್ಲಿ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕನೇ (ಸೀನಿಯರ್ ಮ್ಯಾನೇಜರ್) ಪ್ರಮುಖ ಆರೋಪಿಯಾಗಿದ್ದು, ಆತನೂ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು ₹10.75 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ:
ಮೇ 23 ರಿಂದ 25ರ ನಡುವಿನ ಅವಧಿಯಲ್ಲಿ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ಗೆ ನುಗ್ಗಿದ್ದ ಕಳ್ಳರು, ಬ್ಯಾಂಕಿನ ಕಿಟಕಿ ಹಾಗೂ ಸೇಫ್ ಲಾಕರ್ ರೂಮ್‌ನ ಸರಳುಗಳನ್ನು ಕತ್ತರಿಸಿ ಒಳಪ್ರವೇಶಿಸಿದ್ದರು. ಬಳಿಕ ಲಾಕರ್‌ನಲ್ಲಿದ್ದ ಅಂದಾಜು ₹53.26 ಕೋಟಿ ಮೌಲ್ಯದ 58.97 ಕೆ.ಜಿ. ಚಿನ್ನಾಭರಣಗಳು ಹಾಗೂ ₹5.20 ಲಕ್ಷ ನಗದು ಹಣವನ್ನು ದೋಚಿದ್ದರು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಳ್ಳರು ಸಿಸಿಟಿವಿ ಕ್ಯಾಮೆರಾಗಳ ಎನ್‌ವಿಆರ್ (ದಾಖಲಾತಿ ಯಂತ್ರ) ಅನ್ನು ಕೂಡ ಹೊತ್ತೊಯ್ದಿದ್ದರು. ಈ ಸಂಬಂಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ ಕಾರ್ಯಾಚರಣೆ:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಲಕ್ಷ್ಮಣ ನಿಂಬರಗಿ ಅವರ ನೇತೃತ್ವದಲ್ಲಿ 8 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸಲು ಹಲವು ಪ್ರಯತ್ನಗಳನ್ನು ಮಾಡಿದ್ದರೂ, ಪೊಲೀಸರು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಕಾರ್ಯಾಚರಣೆಗಿಳಿದಿದ್ದರು.

ಬಂಧಿತ ಆರೋಪಿಗಳು:
ತೀವ್ರ ತನಿಖೆಯ ಬಳಿಕ, ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

ವಿಜಯಕುಮಾರ ಮಿರಿಯಾಲ (41): ಕೆನರಾ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ, ಹುಬ್ಬಳ್ಳಿ ನಿವಾಸಿ.

ಚಂದ್ರಶೇಖರ ನೆರೆಲ್ಲಾ (38): ಖಾಸಗಿ ಉದ್ಯೋಗಿ, ಹುಬ್ಬಳ್ಳಿ ನಿವಾಸಿ.

ಸುನೀಲ ಮೋಕಾ (40): ಚಾಲಕ, ಹುಬ್ಬಳ್ಳಿ ನಿವಾಸಿ.

ವಶಪಡಿಸಿಕೊಂಡ ವಸ್ತುಗಳು:
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ಹಾಗೂ ಅಂದಾಜು ₹10.75 ಕೋಟಿ ಮೌಲ್ಯದ 10.5 ಕೆ.ಜಿ. ಬಂಗಾರದ ಆಭರಣಗಳು ಮತ್ತು ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ತನಿಖೆ ಮುಂದುವರೆದಿದ್ದು, ಉಳಿದ ಆರೋಪಿಗಳ ಪತ್ತೆ ಹಾಗೂ ಕಳುವಾದ ಸಂಪೂರ್ಣ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಲಕ್ಷ್ಮಣ ನಿಂಬರಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.

0
0 views    0 comment
0 Shares

Raj Thackeray On Uddhav Thackeray: आमची माणसं उद्धव ठाकरेंसोबत बोलणार; राज ठाकरेंचं मोठं विधान, ठाकरे बंधू एकत्र येणार?Raj Thackeray On Uddhav Thackeray: आमची माणसं उद्धव ठाकरेंसोबत बोलणार; राज ठाकरेंचं मोठं विधान, ठाकरे बंधू एकत्र येणार?Raj Thackeray On Uddhav Thackeray: मुंबईत 6 जुलै रोजी विराट मोर्चा काढला जाणार आहे. या मोर्चात महाराष्ट्रातील सर्व पक्षांना येण्याचं आव्हान राज ठाकरेंनी कRaj Thackeray said we will talk to Uddhav Thackeray for marathi morcha of mumbai shivsena mns yuti maharashtra politics Raj Thackeray On Uddhav Thackeray: आमची माणसं उद्धव ठाकरेंसोबत बोलणार राज ठाकरेंचं मोठं विधान, ठाकरे बंधू एकत्र येणार?Uddhav Thackeray-Raj ThackerayRaj Thackeray On Uddhav Thackeray मुंबई: राज्यात इयत्ता पहिलीपासून तिसरी भाषा म्हणत अप्रत्यक्षपणे हिंदी भाषेची सक्तीच्या संदर्भात मनसेप्रमुख राज ठाकरे (Raj Thackeray) यांनी आक्रमक भूमिका घेतली आहे. याचपार्श्वभूमीवर 6 जुलै रोजी विराट मोर्चा काढला जाणार आहे. या मोर्चात महाराष्ट्रातील सर्व पक्षांना येण्याचं आव्हान राज ठाकरेंनी केलं आहे. तसेच उद्धव ठाकरेंसोबत देखील आमची माणसं बोलतील, अशी माहिती राज ठाकरे यांनी हिंदीविरोधी मोर्चात सर्वजण सहभागी होतील. महाराष्ट्रातील राजकीय पक्ष म्हटलं तर ते (उद्धव ठाकरेंची शिवसेना) पण आलेच. त्यांच्याशीही बोलणार, त्यांच्याही लोकांशी बोलणार. आमची माणसं त्यांच्या लोकांशी बोलणार. कुठल्याही वादा आणि भांडणापेक्षा महाराष्ट्र मोठा आहे, हे तुम्हाला 6 जुलैला कळेल, असं राज ठाकरेंनी सांगितले. मोठी बातमी : राज ठाकरेंची गर्जना, 6 जुलैला मुंबईत भव्य मोर्चा, हिंदीविरोधात आर-पारची लढाईआमची माणसं उद्धव ठाकरेंसोबत बोलणार; राज ठाकरेंचं मोठं विधान, ठाकरे बंधू एकत्र येणार?मांजर आडवी गेली की अशुभ? काय आहे या अंधश्रद्धेचं सत्य? प्रेमानंद महाराजांनी सांगितलं...गोपाळ परतल्यानं इंदू-अधूच्या संसारात मिठाचा खडा पडणार? दोघेही नात्यांची कसोटी पार करणार? PHOTOsहाऊसफुल्ल! विराट-रोहितसाठी मैदान 4 महिने आधीच भरलं, भारत-ऑस्ट्रेलिया वनडे सामन्यांची तिकिटं SOLD OUTजुलै महिन्याच्या सुरूवातीलाच बनतोय जबरदस्त राजयोग, 'या' 5 राशी ठरणार भाग्यशाली, नोकरी, करिअर, पैसा जोरात!राज ठाकरे नेमकं काय म्हणाले?6 जुलै रोजी विराट मोर्चा काढण्यात येणार आहे. या मोर्चात सर्व पक्षाने यावं. मोर्चात कोणत्याही पार्टीचा झेंडा नसेल. मोर्चाचं नेतृत्व मराठी माणसाकडे असेल. मुंबईतील गिरगाव चौपाटीवरुन हा मोर्चा निघणार आहे, अशी माहिती राज ठाकरेंनी दिली. मोर्चात सर्व साहित्यिक,तज्ज्ञांनी सहभागी व्हावे. मोर्चात विद्यार्थी आणि शिक्षकांनी यावं, असं आवाहन राज ठाकरेंनी केलं. सर्वांना सहभागी व्हावं म्हणून रविवारी मोर्चा काढण्यात येणार आहे. तसेच मोर्चाला कोण येणार नाही ते पाहणार, असं राज ठाकरे म्हणाले. हिंदीविरोधी मोर्चात सर्वजण सहभागी होतील. महाराष्ट्रातील राजकीय पक्ष म्हटलं तर ते (उद्धव ठाकरेंची शिवसेना) पण आलेच. त्यांच्याशीही बोलणार, त्यांच्याही लोकांशी बोलणार. आमची माणसं त्यांच्या लोकांशी बोलणार. कुठल्याही वादा आणि भांडणापेक्षा महाराष्ट्र मोठा आहे, हे तुम्हाला 6 जुलैला कळेल, असं राज ठाकरे म्हणाले.महाराष्ट्राचं मराठीपण घालवायचा हा कट- राज ठाकरेहिंदी असेल किंवा इतर कोणत्या ही भाषेची सक्ती राहणार नाही. मी सर्व पक्षांना आवाहन करत आहे की, येत्या 6 जुलैला आम्ही गिरगाववरून मोर्चा काढायचे ठरवलं आहे. या मोर्चात कोणताही झेंडा नसेल, हा मराठी माणसाचा मोर्चा असेल, आम्ही सर्वांना या मोर्चाचे आमंत्रण देत आहोत. त्यामुळे, 6 जुलै रोजी सकाळी 10 वाजता हा मोर्चा असेल, मी बाकीच्या पक्षासोबत बोलणार आहे, अशी घोषणाच राज ठाकरेंनी यावेळी केली. तसेच, महाराष्ट्राचं मराठीपण घालवायचा हा कट आहे, मी कट बोलतोय कारण हा कटच आहे, असेही राज ठाकरेंनी म्हटलं आहे. आमच्या वादापेक्षा महाराष्ट्र मोठा आहे, Dada Bhuse Meets Raj Thackeray: मला मान्य नाही...; हिंदी भाषा सक्तीवरुन दादा भुसे सरकारची भूमिका मांडायला गेले, राज ठाकरे काय काय म्हणाले

0
0 views    0 comment
1 Shares

महराजगंज जिले में मनरेगा भ्रष्टाचार चरम सीमा पर मिठौरा ब्लाक के अंतर्गत कई ग्राम पंचायत में पोखरी खुदाई कार्य कराया जा रहा है जमीनी पड़ताल में ग्राम सभा परसाचक गोबरही दो पोखरी खुदाई कार्य और एक चकबंदी पर मिटटी कार्य, मधुबनी में छोटी नहर से लेकर सुरेश पांडे के खेत तक चकबंद पर मिट्टी कार्य गांव में मनरेगा योजना में बड़ी धाधली सामने आई है। ग्रामीणों के मुताबिक पोखरी पूरी तरह से पानी से भरी है। ऐसे में वहां किसी तरह काम संभव नहीं है। इसके बावजूद मजदूरों को खड़ा करके फोटो खिंचवाई जा रही है। इसी आधार पर उपस्थिति दर्ज हो रहा है। मधुबनी में छोटी नहर से लेकर सुरेश पांडे के खेत तक चकबंद पर मिट्टी कार्य मनरेगा योजना से चलाया जा रहा है जब की इसकी हकीकत पड़ताल की गई तो सामने आया चकबंद पर मिट्टी कार्य हुआ ही नहीं सिर्फ घास छिलाई कर चकबंद को साफ सुथरा कर दिया गया और इसी पर लगातार रोजाना श्रमिकों को खड़ा करके फोटो खींचकर हाजिरी लगाई जा रही है मजदूरों के हाथों में ना तो कुदाल है और ना ही कोई काम करने का सामान। मिठौरा ब्लाक भ्रष्टाचार में सबसे आगे है कहीं पोखरी में पानी भरा हुआ है और कहीं सड़क पर मिट्टी ही नहीं दिख रही है इस तरह मनरेगा कार्य कागजों में खाना पूर्ति किया जा रहा है लेकिन जमीनी हकीकत कुछ और दिख रहा है ऐसे में रोजगार सेवक प्रधान भ्रष्टाचार करने में सम्मिलित है। सरकारी धन का दुरुपयोग करने में कोई कसर नहीं छोड़ा जा रहा है
संवाददाता अजय पटेल महाराजगंज

0
352 views    0 comment
0 Shares

1
0 views    0 comment
0 Shares

2
89 views    0 comment
0 Shares

🎉 प्रयागराज का अनोखा मामला – सुहागरात पर पति की 'कटिंग' वाली धमकी, दुल्हन ने दिया धांसू जवाब: "मैं भी रेडी हूं!" – अब परिवार में हंगामा और पुलिस भी कन्फ्यूज 😲

उत्तर प्रदेश के प्रयागराज से एक ऐसा मामला सामने आया है, जिसने सोशल मीडिया पर सबको चौंका दिया है۔ शादी की पहली ही रात, यानी सुहागरात पर पति-पत्नी के बीच हुई बातचीत ने माहौल को पूरी तरह पलट कर रख दिया।

🛏️ क्या हुआ था सुहागरात की रात?

शादी की सारी रस्में हो चुकी थीं। दूल्हा-दुल्हन अपने कमरे में पहुंचे थे।
बातों ही बातों में पति ने थोड़ा गुस्से में आकर एक अजीब बात कह दी:

"अगर तुमने मेरी बात नहीं मानी तो काट दूंगा!"

अब जहां कोई भी लड़की डर जाती, वहीं इस दुल्हन ने बिना हिचक जवाब दिया:

"मैं भी रेडी हूं!"

😳 पूरा परिवार हक्का-बक्का

दुल्हन के इस जवाब से पति भी चुप हो गया

बात घरवालों तक पहुंची तो माहौल बिगड़ गया

दोनों परिवारों में बहस शुरू हो गई

और आखिर में मामला पुलिस तक पहुंच गया

👮 पुलिस भी परेशान

अब पुलिस यह तय नहीं कर पा रही कि:

गलती किसकी है?

पति सिर्फ मजाक कर रहा था या गंभीर था?

दुल्हन का जवाब सही था या जरूरत से ज्यादा?

🧠 क्या सिखाता है यह मामला?

अब रिश्तों में एकतरफा बोलचाल नहीं चलती

आज की लड़कियां आत्मनिर्भर और जवाब देने वाली हैं

शादी सिर्फ रस्म नहीं, समझदारी और सम्मान का रिश्ता है

किसी भी रिश्ते में डर या धमकी की कोई जगह नहीं होनी चाहिए

✅ निष्कर्ष

यह घटना मजेदार लग सकती है, लेकिन यह समाज को यह सिखाती है कि अब समय बदल गया है।
अब हर रिश्ता बराबरी, सम्मान और समझदारी पर टिकता है۔

"अगर बात रिश्तों की है, तो इज्जत दो और इज्जत लो – वरना जवाब मिलेगा!"

#ViralNews
#FunnyCoupleStory
#SuhaagRaatTwist
#BrideVsGroom
#UnexpectedReply
#TrendingNow
#IndiaKaTadka
#ViralReelIndia
#ShaadiWalaDrama
#DailyDesiStory

0
0 views    0 comment
0 Shares

"खामेनेई को मारने का मौका नहीं मिला, अगर रेंज में होते तो खत्म कर देते..." इजरायली रक्षा मंत्री का बड़ा बयान

इजरायली रक्षा मंत्री इसराइल कैट्ज़ ने ईरान-इजरायल संघर्ष को लेकर एक बड़ा खुलासा किया है. कैट्ज़ ने कहा है कि इजरायल ने ईरान के सर्वोच्च नेता अयातुल्ला अली खामेनेई की हत्या की योजना बनाई थी, लेकिन उसे अंजाम देने का कोई सैन्य अवसर नहीं मिल सका. कैट्ज़ ने यह बात चैनल 13 को दिए एक इंटरव्यू के दौरान कही

उन्होंने कहा, "अगर वो हमारी रेंज में होते, तो हम उन्हें खत्म कर देते. हमारी मंशा स्पष्ट थी, लेकिन ऐसा कोई ऑपरेशनल मौका नहीं मिला." जब उनसे पूछा गया कि क्या इजरायल ने इस कार्रवाई के लिए अमेरिका से अनुमति मांगी थी, तो उन्होंने दो टूक कहा, “ऐसे मामलों के लिए हमें किसी की अनुमति की ज़रूरत नहीं होती है.”

पूरी ख़बर : https://intdy.in/9rc5d0

#Khamenei #IsraelIranConflict #ATCard

1
0 views    0 comment
0 Shares