|
|
|
ಕಲ್ಯಾಣ ಕರ್ನಾಟಕದ ಜನಪ್ರಿಯ ಕಥೆ ಕವನ ವಚನ ಸಾಹಿತ್ಯ ವಿಮರ್ಶಕ ಆನಂದ್
ಕಲ್ಯಾಣ ಕರ್ನಾಟಕದ ಜನಪ್ರಿಯ ಕಥೆ ಕವನ ವಚನ ಸಾಹಿತ್ಯ ವಿಮರ್ಶಕ ಆನಂದ್
ಸಿ ಎಸ್ ಆನಂದ್ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಹತ್ತರಕಿಹಾಳನವರು ಬೀದರ್ ನ ಹುಮ್ನಾಬಾದ್ ನ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕ ರಾಗಿ ಸೇವೆ ಸಲ್ಲಿಸುತ್ತಿದ್ದು, ಕಥೆ ಕವನ ವಚನ ಸಾಹಿತ್ಯ ವಿಮರ್ಶೆ ಒಟ್ಟು ಹದಿನೈದು ಕನ್ನಡ ಹಾಗೂ ಅನೇಕ ಇಂಗ್ಲಿಷ್ ಸಂಕಲನಗಳು ಹೊರತಂದಿದ್ದು ಕಲ್ಯಾಣ ಕರ್ನಾಟಕದ ಸಾರಸತ್ವ ಲೋಕಕ್ಕೆ ಹೆಸರುವಾಸಿಗಳು.
Read More
|
|
|