logo

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು.. ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.
ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.
‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.
ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.
ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ...! ಎನ್ನುತ್ತಾರೆ.

ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.

ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.
ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ,

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!? ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ ಎಂ ಎಸ್ ಸದಾ ಜನರ ಸೇವಾಸಂಸ್ಥೆ ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾ�
-----

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳ ಪಟ್ಟಿ.


ನನ್ನ ಹೋರಾಟ ರಾಜ್ಯದ ಪತ್ರಕರ್ತರ ಉಳಿವಿಗಾಗಿ..
ಇದು ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪತ್ರಕರ್ತರಿಗೂ ಅನ್ವಯವಾಗುವಂತೆ.

೧.ಪತ್ರಕರ್ತರು ಯಾವುದೇ ಸಂಘದಲ್ಲಿ ಇದ್ದರು ಅವರಿಗೆ ಸಮಾನ ಗೌರವ ಧನ ಸಿಗಬೇಕು

೨. )ಗ್ರಾಮೀಣ ವರದಿಗಾರರಿಂದ ಹಿಡಿದು ಜಿಲ್ಲಾ ವರದಿಗಾರ ವರೆಗೆ ಗೌರವಧನ ಸಿಗಬೇಕು

೩). ಪತ್ರಕರ್ತರಿಗೆ ರಾಜ್ಯದ ಯಾವುದೇ ಮೂಲೆಗಾದರೂ ಪ್ರಯಾಣಿಸಿದರೆ ರೈಲು ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇರಬೇಕು

೪ ).ಪತ್ರಕರ್ತರು ಪಂಚಾಯತಿ ವ್ಯಾಪ್ತಿಯಲ್ಲಿ ಅಥವಾ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲಿ ವಾಸಿಸಿದ್ದರು ಸರ್ಕಾರ ಅವರಿಗೆ ಉಚಿತ ವಸತಿಯನ್ನು ಕಲ್ಪಿಸಿಕೊಡಬೇಕು

೫ )ಪತ್ರಕರ್ತರ ಮಕ್ಕಳು ಯಾವುದೇ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಶೇಕಡ 50ರಷ್ಟು ರಿಯಾಯಿತಿ ಕೊಡಬೇಕು

೬.) ಪತ್ರಕರ್ತರಿಗೆ ಕಡಿಮೆ ಬಡ್ಡಿದರದಲ್ಲಿ ಎಲ್ಲಾ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯಗಳು ದೊರೆಯಬೇಕು

೭.) ಪತ್ರಕರ್ತರ ಆರೋಗ್ಯದಲ್ಲಿ ಏರುಪೇರಾದರೆ ಉಚಿತ ಚಿಕಿತ್ಸೆ ಇರಬೇಕು. ಇದು ಕುಟುಂಬದ ಎಲ್ಲಾ ಸದಸ್ಯರಿಗೂ ಅನ್ವಯವಾಗಬೇಕು.

೮. ಪತ್ರಕರ್ತರಿಗೆ ಬೆದರಿಕೆ ಕರೆಗಳು ಅಥವಾ ಅವರಿಗೆ ಅಗೌರವ ಸೂಚಿಸುವ ಯಾವುದೇ ವ್ಯಕ್ತಿಗಳಾದರೂ ಕೂಡಲೇ ಅವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅವರಿಗೆ ರಕ್ಷಣೆ ನೀಡಬೇಕು

೯.) ಪತ್ರಕರ್ತರು ಅಕಾಲಿಕ ಮರಣ ಹೊಂದಿದಲ್ಲಿ ಕೂಡಲೇ ಸರ್ಕಾರ ಅವರಿಗೆ ಪರಿಹಾರವನ್ನು ಘೋಷಿಸಬೇಕು.. ಭೇದಭಾವ ಮಾಡದೆ ಕೂಡಲೇ ಅವರ ಕುಟುಂಬಕ್ಕೆಪರಿಹಾರ ನೀಡಬೇಕು..

೧೦.) ಪ್ರತಿವರ್ಷ ಪ್ರತಿಯೊಬ್ಬ ಮಾಧ್ಯಮ ಪ್ರತಿನಿಧಿಗಳಿಗು ಸರ್ಕಾರ ಮಾಧ್ಯಮದ ಕಿಟ್ಟನ್ನು ವಿತರಿಸಬೇಕು.

೧೧) ಮಾಧ್ಯಮದವರಿಗೆ ಯಾವುದೇ ರೀತಿಯ ನಿರ್ಬಂಧವನ್ನು ಹೇಳಬಾರದು

೧೨) ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರತಿ ಬಜೆಟ್ ಮಂಡನೆಯಲ್ಲಿ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೂ ಅನುದಾನವನ್ನು ಘೋಷಣೆ ಮಾಡಬೇಕು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ
ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಹಾಗೂ ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ತಾಲೂಕ ಶಾಸಕರು ಎಲ್ಲ ಜನಪ್ರತಿನಿಧಿಗಳು ಹಾಗೂ ವಿರೋಧ ಪಕ್ಷದ ನಾಯಕರು ರಾಷ್ಟ್ರಪತಿಗಳ … ಮನವಿ
ವಾಟ್ಸಪ್ ಮೂಲಕ ಹಾಗೂ ಸಾಮಾಜಿಕ ಜಾಲತಾಣ ಮೂಲಕ ಇಮೇಲ್ ಐಡಿ ಮೂಲಕ ಮಾಧ್ಯಮ ಹಾಗೂ ಪತ್ರಿಕಾ ಮೂಲಕ
ಮಾನ್ಯರೇ.
ಪತ್ರಕರ್ತರಿಗೆ ಹಾಗೂ ಮಾಧ್ಯಮದವರಿಗೆ ಪತ್ರಿಕಾ ವರದಿಗಾರರು ರಾಜ್ಯಮಟ್ಟ ಹಾಗೂ ಎಲ್ಲಾ ತಾಲೂಕಿನ ಜಿಲ್ಲಾ ವರದಿಗಾರರಿಗೆ
:-

ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!



ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..



ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ

ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..

ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.

ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.

‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.

ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.

ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ…! ಎನ್ನುತ್ತಾರೆ.



ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.



ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.

ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ, ವರದಿ ನಾಳೇನೇ ಪ್ರಕಟ ಆಗಬೇಕು, ನಾ



ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೌಲಭ್ಯವನ್ನು ಒದಗಿಸಬೇಕು ನಿಷ್ಠಾವಂತ ಪತ್ರಕರ್ತರಿಗೆ ಸಿಗಲಿಲ್ಲ



*ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ಶ್ರೀ ಮಹಾ ಯುದ್ಧ ವಾರ ಪತ್ರಿಕೆಯ ಹಾಗೂ ಒಂದ್ಸಲ ಹಾಗೂ ಹೊಯ್ಸಳ ಟಿವಿ ಡೈರೆಕ್ಟ್ ಸಂಪಾದಕರಾದ ಶ್ರೀ ಪ್ರಶಾಂತ್ ರಜಪೂತ್

ಅಥಣಿಯಲ್ಲಿ: ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ

ಭಾರತ ಅತ್ಯಂತ ಅಭಿವೃದ್ಧಿ ಕರ್ನಾಟಕದ ದಂತ ಅಭಿವೃದ್ಧಿ ಜಿಲ್ಲಾದಂತ ಅಭಿವೃದ್ಧಿ ತಾಲೂಕಾಧ್ಯದಂತ ಅಭಿವೃದ್ಧಿ


ಹಾಗೂ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಸಚಿವರು ಕೇಂದ್ರ ಸರ್ಕಾರದ ಸಚಿವರು ಮಾನ್ಯ ಶಾಸಕರು ಪ್ರಧಾನಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳ ಗಮನಹರಿಸಬೇಕು ಪತ್ರಕರ್ತರಿಗೆ ನಿಜವಾದ ಸೌಲಭ್ಯ ಅನ್ಯವಾಗದಂತೆ ನ್ಯಾಯ ಸಿಗುವ ಹಾಗೆ ಮಾಡ್ತಾರ ಎಲ್ಲಾ ಪತ್ರಕರ್ತರಿಗೆ ಕರ್ನಾಟಕ ಭಾರತ ತಾಲೂಕಾ ಆಡಳಿತ ಪತ್ರಕರ್ತರು ಜಿಲ್ಲಾಡಳಿತ ಪತ್ರಕರ್ತರು ಸೌಲಭ್ಯ ಸಿಗುವ ಹಾಗೆ ವಸ್ಥೆ ಅಥವಾ ಕಾದು ನೋಡಬೇಕು ಅಥವಾ ಯಥಾ ಸ್ಥಿತಿ ಮುಂದುವರಿಸುತ್ತಾರೆ

ಅನಿಸಿಕೆಗಳು ಬೇಡಿಕೆಗಳು ಮನವಿ ದಯ್ಯಾಳುಗಳಾದ
ಭಗವಂತ ಎಲ್ಲರನ್ನೂ ನೋಡುತ್ತಿದ್ದಾನೆ ತಪ್ಪು ಮಾಡಿದವನು ಕೂಡ ನೋಡುತ್ತಾನೆ ಒಳ್ಳೆಯವರನ್ನು ಕೂಡ ನೋಡುತ್ತಾನೆ ನಾವು ಯಾವಾಗಲೂ ತಪ್ಪು ಮಾಡು ಕಿಂತ ಮುಂಚೆ ಸಾವಿರ ಸಲ ಯೋಚನೆ ಮಾಡಬೇಕು ಈ ಜೀವನದಲ್ಲಿ ಒಬ್ಬನು ಬೆಳೆಯುತ್ತಿದ್ದರೆ ಅವನನ್ನು ಆದಷ್ಟು ಬೇಗ ಹಾಳು ಮಾಡಲು ಮುಂದಾಗುತ್ತಾರೆ ಆದರೆ ಅವನನ್ನು ಭಗವಂತ ನೋಡುತ್ತಿದ್ದಾನೆ ಅಂತ ಅವರು ತಿಳಿದುಕೊಳ್ಳಲು ಜೀವನದಲ್ಲಿ ನಾವು ತಪ್ಪಿಸಿಕೊಳ್ಳಬಹುದು ಆದರೆ ಭಗವಂತನ ಕೈಯಿಂದ ನಾವು ತಪ್ಪಿಸಿಕೊಳ್ಳಲಾರರು ಭಗವಂತ ಪ್ರತಿಯೊಬ್ಬರಿಗೆ ತಪ್ಪು ಮತ್ತು ಸರಿ ಯಾವುದನ್ನು ನೋಡಿ ಸರಿಯಾಗಿ ತೀರ್ಮಾನಿಸುತ್ತಾನೆ ಒಪ್ಪು ತಪ್ಪು ಮಾಡುತ್ತಿದ್ದಾನೆ ಎಂದರೆ ನಾವು ಸರಿಯಾಗಿ ಅವರನ್ನು ನೋಡಿ ಸರಿಯೋ ತಪ್ಪೋ ಎಲ್ಲವನ್ನು ತಿಳಿದುಕೊಳ್ಳಬೇಕು ತಪ್ಪು ಮಾಡಿದವರಿಗೆ ಎಲ್ಲ ಶಿಕ್ಷೆ ಕೊಡುವಂತೆ ನಾವು ಆಗಿದ್ರೆ ಜಗತ್ತಿನಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಹಾಗಾದರೆ ಭಗವಂತ ಎಲ್ಲರಿಗೂ ಶಿಕ್ಷ ಕೊಟ್ಟಿದ್ದರೆ ನಾವು ಭೂಮಿ ಮೇಲೆ ಬದುಕುತ್ತಿರಲಿಲ್ಲ ನಾವು ತಿಳಿದು ತಿಳಿದು ತಪ್ಪು ಮಾಡುತ್ತೇವೆ ಒಬ್ಬರನ್ನು ಬೆಳೆಯುವುದನ್ನು ಬೆಳೆಯುತ್ತಿದ್ದರೆ ಅವರನ್ನು ಕಾಲಿಡುವುದು ಎಳೆಯುತ್ತೇವೆ ಹಾಗಾದರೆ ನಮ್ಮಲ್ಲಿ ಮಹಾತ್ಮ ಗಾಂಧೀಜಿಯನ್ನು ನೋಡಬಹುದು ಸುಭಾಷ್ ಚಂದ್ರ ಬೋಸ್ ನೋಡಬಹುದು ಸ್ವಾಮಿ ವಿವೇಕಾನಂದರ ನೋಡಬಹುದು ಇನ್ನೂ ಅನೇಕ ಮಹಾತ್ಮರನ್ನು ನಾವು ನೋಡಬಹುದು ಇವರೆಲ್ಲ ಬೆಳೆಯುತ್ತಿದ್ದರೆ ಕಾಲು ಹಿಡಿದು ಜಗ್ಗಿದ ವರು ಇದ್ದಾರೆ ಆದರೆ ಇವರನ್ನು ತಡಿಯಲು ಯಾರಿಂದ ಸಾಧ್ಯವಾಗಿಲ್ಲ ನಾವು ಬೆಳೆಯಬೇಕಾದರೆ ಭಗವಂತನು ಕೂಡ ಇದರಲ್ಲಿ ಇರುತ್ತಾನೆ ನಾವೆಲ್ಲರೂ ಇರಬೇಕಾದರೆ ಭಗವಂತನ ಆಟದ ಗೊಂಬೆಗಳು ಅವನು ಹೇಗೆ ಆಡಿಸುತ್ತಾನೆ ಹಾಗೆ ನಾವು ಮಾಡಬೇಕಾಗುತ್ತದೆ ಜೀವನದಲ್ಲಿ ಜೀವನ ಅಂದರೆ ಏನು ಮತ್ತೊಬ್ಬರಿಗೆ ತೊಂದರೆ ಕೊಡುವುದು ಜೀವನವಲ್ಲ ಮತ್ತೊಬ್ಬರಿಗೆ ಮೋಸ ಮಾಡುವುದು ಜೀವನವಲ್ಲ ಮತ್ತೊಬ್ಬರಿಗೆ ಹೆಸರು ಹಾಳು ಮಾಡುವುದು ಜೀವನವಲ್ಲ ಮತ್ತು ಬರಿಗೆ ಹಿಂಸೆ ಕೊಡುವುದು ಜೀವನವಲ್ಲ ಮತ್ತೊಬ್ಬರನ್ನು ಬೆಳೆಯುತ್ತಿರುವ ನನ್ನ ಕಾಲು ಹಿಡಿದು ಎಳೆಯುವುದು ಜೀವನವಲ್ಲ ಜೀವನವೆಂದರೆ ಬೆಳೆಯುವವರಿಗೆ ಪ್ರೋತ್ಸಾಹ ಕೊಡುವುದು ಜೀವನದಲ್ಲಿ ಕಷ್ಟ ನಷ್ಟ ಮತ್ತು ಭಗವಂತನ ಜ್ಞಾನ ಈ ರೀತಿ ಮಾಡಿಕೊಂಡು ಬಂದರೆ ಜೀವನ ಯಶಸ್ವಿ ಖಂಡಿತ ಮತ್ತೊಬ್ಬರನ್ನು ಕಾಲು ಕಾಲು ಎಳೆಯೋದು ಮುಂಚೆ ನಾನು ಯಾರು ಅಂತ ತಿಳಿದುಕೊಳ್ಳಬೇಕು ನಾನು ಹೇಗಿದ್ದೇನೆ ಅಂತ ತಿಳಿದುಕೊಳ್ಳಬೇಕು ನಾನು ಯಾವಾಗಲೂ ಯಾವ ಜೀವನದಲ್ಲಿ ಕೂಡ ನಾನು ತಪ್ಪು ಮಾಡಿದ್ದೇನೆ ಅಂತ ತಿಳಿದುಕೊಳ್ಳಬೇಕು ಒಬ್ಬರ ಹೆಸರು ಹಾಳು ಮಾಡಲು ಕಿಂತ ಮುಂಚೆ ನಾನು ಹೇಗಿದ್ದೇನೆ ನಾನು ತಪ್ಪು ಮಾಡದೇ ಬದುಕಿದ್ದೇನೆ ನಾನು ಬಹಳ ಸತ್ಯ ಹರಿಶ್ಚಂದ್ರನ ಕಾಲು ಎಳೆಯುವವರಿಗೆ ಮತ್ತು ಹೆಸರು ಹಾಳು ಮಾಡುವವರಿಗೆ ನೀವು ತಪ್ಪು ಮಾಡದೇ ಬಂದಿದ್ದೀರಾ ನ್ಯೂ ಬಹಳ ಸತ್ಯವಂತರ ಹಾಗಾದ್ರೆ ನೀವು ನಮಗೆ ಶಿಕ್ಷೆ ಕುಡಿದರೆ ನೀವು ಭಗವಂತರ ನೀವು ದೇವರಿಗಿಂತ ದೊಡ್ಡವರು ಮತ್ತೊಬ್ಬರ ಹೆಸರು ಹಾಳು ಮಾಡುವಾಗ ಶಿಕ್ಷ ಕೊಡುವಾಗ ನೀವು ಭಗವಂತನ ಕಿತ್ತ ದೊಡ್ಡವರ ಇನ್ನಾದರೂ ನಿಮಗೆ ಭಗವಂತ ಒಳ್ಳೇದು ಮಾಡಲಿ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ಆಗಿದ್ರೆ ಆ ಭಗವಂತ ಎಲ್ಲರನ್ನು ನೋಡುತ್ತಿದ್ದಾನೆ ನಾವು ಜೀವನದಲ್ಲಿ ಯಶಸ್ವಿ ಕಾಣಬೇಕಾದರೆ ನಾವು ಏನು ಮಾಡಿದರೆ ಸಸಿ ಕಾಣುತ್ತೇವೆ ಅದನ್ನು ಮೊದಲು ತಿಳಿದುಕೊಳ್ಳಿ ತಪ್ಪು ಮಾಡದ ಜೀವನದಲ್ಲಿ ಯಾವನು ಇಲ್ಲಓದಿರಿ - ಆನಂದಿಸಿರಿ.

ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುತ್ತದೆ.

೦೧) *"ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!"*
*ಆದರೆ*....
*"ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ...!!"*
*"ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!"*
*"""""""""""""""""""""""""""""""""""""""""""""""""""""""""*

೦೨) *ತುಳಿಯುವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವ ಬೆಲೆ ಸಿಗುವುದು.*
*"""""""""""""""""""""""""""""""""""""""""""""""""""""""""*

೦೩) *ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೆ ಕೊಡುತ್ತದೆ....*
*"""""""""""""""""""""""""""""""""""""""""""""""""""""""""*

೦೪) *ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.*
*"""""""""""""""""""""""""""""""""""""""""""""""""""""""""*

೦೫) *ಒಂದು ಕಾಲು ಮುಂದೆ ಒಂದು ಕಾಲು ಹಿಂದೆ ಆದರೆ ಮುಂದಿನದಕ್ಕೆ ಗರ್ವವಿಲ್ಲ ಹಿಂದಿನ ಅದಕ್ಕೆ ಬೇಸರವಿಲ್ಲ ಯಾಕೆಂದರೆ ಇದು ಕ್ಷಣಿಕ.*
*"""""""""""""""""""""""""""""""""""""""""""""""""""""""""*

೦೬) *ಸಮುದ್ರ ಎಂದು ನೀರಿಗಾಗಿ ಯೋಚಿಸುವುದಿಲ್ಲ ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ*
*ಯಶಸ್ಸು ಮತ್ತು ಕೀರ್ತಿಗಳು ಹಾಗೆ ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತದೆ.*
*"""""""""""""""""""""""""""""""""""""""""""""""""""""""""*

೦೭) *ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.*
*"""""""""""""""""""""""""""""""""""""""""""""""""""""""""*

೦೮) *ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.*
*"""""""""""""""""""""""""""""""""""""""""""""""""""""""""*

೦೯) *ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ " ಮತ್ತೆ " ಬಂತುಇದೇ - Recycling ??*
*"""""""""""""""""""""""""""""""""""""""""""""""""""""""""*

೧೦) *ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.*
*"""""""""""""""""""""""""""""""""""""""""""""""""""""""""*

೧೧) *ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ;ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.*
*"""""""""""""""""""""""""""""""""""""""""""""""""""""""""*

೧೨) *ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಯಾಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.*
*"""""""""""""""""""""""""""""""""""""""""""""""""""""""""*

೧೩) *ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ....*
*"""""""""""""""""""""""""""""""""""""""""""""""""""""""""*

೧೪) *ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು ಚಿಂತಿಸಬೇಕಿಲ್ಲ.*
*"""""""""""""""""""""""""""""""""""""""""""""""""""""""""*

೧೫) *ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆಪಾದುಕೆಯಾಗುವುದು ಶ್ರೇಷ್ಠ...!*
*ಕಾಲೆಳೆವವರನಾಯಕನಾಗುವುದಕ್ಕಿಂತ ಕೈಹಿಡಿವವರಸೇವಕನಾಗುವು
ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ ಎಂ ಎಸ್ ಸದಾ ಜನರ ಸೇವಾಸಂಸ್ಥೆ ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.
ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.
‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.
ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.
ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ...! ಎನ್ನುತ್ತಾರೆ.

ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.

ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.
ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ


ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಬೇಕು?

ಬೆಳಗಾವಿ ಜಿಲ್ಲೆ ಡಿ.8ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

ಅಥಣಿ ಜಿಲ್ಲೆ ಆಗಬೇಕು ಅಭಿವೃದ್ಧಿ ಆಗಬೇಕಾಗಿದೆ

ಅಥಣಿ ಜಿಲ್ಲೆ ಆಗಬೇಕೆಂದು ಬಹಳ ದಿನದ ಬೇಡಿಕೆ ಅಭಿವೃದ್ಧಿಗಳಾಗಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ

ಅಥಣಿಯಲ್ಲಿ ಕೆರೆ ಅಭಿವೃದ್ಧಿ ರೈಲ್ವೆ ನಿಲ್ದಾಣ ಪುರಸಭೆಯಿಂದ ನಗರಸಭೆಯಾಗಿ ಆರಂಭ ಟ್ರಾಫಿಕ್ ಸಮಸ್ಯೆ ವಿಮಾನ ನಿಲ್ದಾಣ ಅಥಣಿ ತಾಲೂಕಿನಲ್ಲಿ ಒಂಬತ್ನೆ ಮತ್ತು 10ನೇ ತರಗತಿವರೆಗೆ ಸರ್ಕಾರಿ ಪ್ರೌಢಶಾಲೆ ಆರಂಭ ಜಿಲ್ಲಾ ಕಚೇರಿಗಳು ಆರಂಭ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿ ಶಿವಯೋಗಿ ನಗರದಲ್ಲಿ ಶಾಲೆಯ 9ನೇ 10ನೇ ತರಗತಿವರೆಗೆ ಪ್ರೌಢಶಾಲೆ ಆರಂಭ ಶಿವಯೋಗಿ ನಗರ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಶಿವಯೋಗಿ ನಗರವನ್ನ ಅಭಿವೃದ್ಧಿ ಮಾಡುವುದು ಅಥಣಿ ತಾಲೂಕನ್ನು ಅಭಿವೃದ್ಧಿ ಮಾಡುವುದು


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ರಾಜ್ಯದಲ್ಲಿಯ ದೊಡ್ಡ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 18 ಶಾಸಕರು, ಇಬ್ಬರು ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರನ್ನು ಹೊಂದಿದ್ದು, ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಜಿಲ್ಲೆಯನ್ನು ವಿಭಜನೆ ಮಾಡಿ ಅಥಣಿಯನ್ನು ಜಿಲ್ಲಾ ಕೇಂದ್ರ ವಾಗಬೇಕು.ಅಥಣಿಯೂ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಅಥಣಿಯಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, 5 ಸಕ್ಕರೆ ಕಾರ್ಖಾನೆಗಳು, 2 ಇಥೆನಾಲ್ ಕಾರ್ಖಾನೆಗಳು ಸೇರಿದಂತೆ ಅನೇಕ ಸಣ್ಣಪಟ್ಟಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಶೈಕ್ಷಣಿಕವಾಗಿ.ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ.ಪ್ರಸ್ತುತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗಡಿ ತಾಲೂಕು ಸಹ ಹೌದು. ಸುಮಾರು 109 ಗ್ರಾಮಗಳು, 4 ಹೋಬಳಿಗ ಳನ್ನು ಹೊಂದಿರುವ ಅಥಣಿ, ಶರಣ ಸಂಪ್ರದಾಯದ ಇತಿ ಹಾಸ, ಶಿವಯೋಗಿಗಳ ಪರಂಪರೆಯ ಹೆಗ್ಗಳಿಕೆಯನ್ನು ಒಳಗೊಂಡಿದೆ.ಅಥಣಿಯ ಒಂದು ಕಟ್ಟಕಡೆಯ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ-ಬರಲು ಸುಮಾರು 400 ಕಿ ಮೀ ಗಳ ಎರಡು ದಿನದ ಪ್ರಯಾಣ ಮಾಡಬೇಕು,ಹೇಗೇ ನೋಡಿದರೂ ರಾಜ್ಯದ 32ನೇ ಜಿಲ್ಲೆ ಆಗಲು ಮೊದಲನೆಯ ಸ್ಥಾನದಲ್ಲಿ ಅಥಣಿ ಅರ್ಹವಾಗಿದೆ.ಹೀಗಾಗಿ ಅಥಣಿಯನ್ನು ಜಿಲ್ಲೆಯಾಗಿ ಘೋಷಿಸಿ ಗಡಿನಾಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂಬುದು ಅಥಣಿ ಭಾಗದ ಎಲ್ಲ ಸಮುದಾಯ ಜನಗಳ ಪಕ್ಷಾತೀತ ಆಶಯವಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ

ಅಥಣಿಯಲ್ಲಿ ಪುರಾತನ ಹಲವು? ಅಭಿವೃದ್ಧಿ?

ರಾಘವೇಂದ್ರ ಸ್ವಾಮಿಗಳ ಮಠ
ಅಥಣಿಯಿಂದ 11 ಕಿಲೋಮೀಟರು ದೂರದಲ್ಲಿ ಹನುಮಂತನ ದೇವಾಲಯ ಅವರಖೋಡ
ನದಿ ಇಂಗಳಗಾಂವ ಯಲ್ಲಿ ಮುರುಗೇಂದ್ರ ಶಿವಯೋಗಿಗಳ ಜನಿಸಿದ ಪವಿತ್ರಸ್ಥಳ ಪುರಾತನ
ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಹೊಂದಿಕೊಂಡಿರುವ ಕಿಳೆಗಾವ ಗ್ರಾಮದಲ್ಲಿ ಬಸವಣ್ಣನವರ ಸುಪ್ರಸಿದ್ಧ ದೇವಾಲಯ ಅಥಣಿ ತಾಲೂಕಿನಲ್ಲಿ ಮಂಗಸೂಳಿ ಗ್ರಾಮದಲ್ಲಿ ಪ್ರಮುಖ ಧಾರ್ಮಿಕ ಸ್ಥಳ ಮಲ್ಲಯ್ಯನ ಕ್ಷೇತ್ರ
ಕಕಮರಿ ಯಲ್ಲಿ ಶುಕ್ರ ಋಷಿಗಳ ಆಶ್ರಮ. ಅಮ್ಮಾಜಿ ದೇವಿಯಾಗಿ ಕಮರಿಯಲ್ಲಿ ವಾಸವಾಗಿದ್ದಾಳೆ

ಪುರಾಣ ಪ್ರಸಿದ್ಧ ಕ್ಷೇತ್ರ ಸಪ್ತಸಾಗರ ಉಮ್ಮ ರಾಮೇಶ್ವರ ದೇವರ ಪುರಾಣ ಪ್ರಸಿದ್ಧ ರಾಮತೀರ್ಥ ಗ್ರಾಮ ಅಥಣಿಯಿಂದ 29 ಕಿಲೋಮೀಟರ್
ಅಥಣಿಯಲ್ಲಿ ಮೋಟಗಿ ಮಠ ಮತ್ತು ಗಚ್ಚಿನಮಠ ಪುರಾತನ ಮಠ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಅರಟಾಳ ಗ್ರಾಮದಲ್ಲಿ ಮಾಲಿಂಗೇಶ್ವರ ದೇವರ ಕ್ಷೇತ್ರ ರಾಜ್ಯ ವಿಶಿಷ್ಟ
ಅಥಣಿ ತಾಲೂಕಿನ ಗಚ್ಚಿನ ಮಠದ ಶ್ರೀ ಮುರುಘೇಂದ್ರ ಶಿವಯೋಗಿ ಸ್ವಾಮೀಜಿಯ ಪುಣ್ಯ ಪ್ರಸಿದ್ಧ ಗಚ್ಚಿನಮಠ

ಶತಶತಮಾನಗಳ ಲ್ಲಿ ನೆಲದಲ್ಲಿ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯ ನಿರಂತರವಾಗಿ ಸಾಗುತ್ತಲೇ ಬರುತ್ತಿರುವ ಧಾರ್ಮಿಕ ಸ್ಥಾನಗಳು ರಾಜ್ಯ ವಿಶಿಷ್ಟ ಅಲ್ಲದೆ ನೆರೆಯ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಭಕ್ತರನ್ನು ಆಕರ್ಷಿಸುತ್ತಿರುವ ಇಲ್ಲಿವರೆಗೂ ಪ್ರತಿ ಮಠಗಳು ತಮ್ಮದೇ ಆದ ಚಾರಿತ್ರಿಕ ಹಿನ್ನೆಲೆಯ ವಿಶಿಷ್ಠ ಪರಂಪರೆಯ ಪುರಾತನ ಹಲವು ಮಠಗಳು?

ಹಿಂದೂ-ಮುಸ್ಲಿಮರ ಐಕ್ಯತೆಯ ಸಂಕೇತವಾಗಿರುವ ಈ ದೇವಾಲಯವನ್ನು ಹೊರಗಿನಿಂದ ನೋಡಿದರೆ ಮಸೀದಿಯಂತೆ ಗೋಚರವಾಗುತ್ತದೆ ಆದರೆ ಗರ್ಭಗುಡಿಯಲ್ಲಿ ಹಿಂದೂ ಮುಸ್ಲಿಂ ಹಾಗೂ ಇನ್ನುಳಿದ ಧರ್ಮದ ಸಹ ಯಾವುದೇ ಭೇದಭಾವ ಇಲ್ಲದೆ ಈ ಮಹಾತ್ಮನಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಅಥಣಿ ಪಟ್ಟಣದಲ್ಲಿ ಸಿದ್ದೇಶ್ವರ ದೇವಾಲಯ
ಸುಕ್ಷೇತ್ರ ಮೋಟಗಿ ಮಠ ಸುದೀರ್ಘ ಇತಿಹಾಸ ಹೊಂದಿರುವ ಮಠ ಅಥಣಿ ತಾಲೂಕಿನ ಗೋಟಖಿಂಡಿ ಮಠ

ಅಥಣಿಯಲ್ಲಿ ಶೆಟ್ಟರ ಮಠ ಅಮೃತ ಲಿಂಗೇಶ್ವರ ಮಠ

ಅಥಣಿಯಲ್ಲಿ ನೀರಾವರಿಯಲ್ಲಿ ಹಿಪ್ಪರಗಿ ಆಸರೆ

ಸವಳು-ಜವಳು ಸಮಸ್ಯೆಗೆ ಪ್ರತಿವರ್ಷ ತಪ್ಪಿಲ್ಲ? ನೆರೆಹೊರೆಯ ಜನರಿಗೆ ಶಾಶ್ವತ ಪರಿಹಾರ?

ಅಥಣಿ ತಾಲೂಕಿನಲ್ಲಿ ಕರಿ ಮಸೂತಿ ಒಂದು ಅಚ್ಚರಿಯ ವಿಷಯ ? ಕರಿ ಮಸೂತಿ ರಸ್ತೆ ಮೇಲೆ ಕರಿ ಮಸೂತಿ ಯಾವುದೇ ವ್ಯಕ್ತಿ ಕಲ್ಲು ಎಸೆದರೆ
ಕರಿ ಮಸೂತಿ ಅದಕ್ಕೆ ಹೋಗಿ ತಲುಪುವುದಿಲ್ಲ

ಇದು ಒಂದು ಅಚ್ಚರಿಯ ವಿಷಯ ಅಥಣಿಯಲ್ಲಿ ಕರಿಮಸೂತಿ ಯ ತಾಲೂಕಿನ ಸಾಕಷ್ಟು ಜನರು ವ್ಯಕ್ತಿಗಳು ಪ್ರಯತ್ನ ಮಾಡಿದ್ದಾರೆ?
ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ಏನಾದ್ರು ಈ ಸಮಸ್ಯೆ ಬಗೆಹರಿಸ್ತಾರ ಶೀಘ್ರದಲ್ಲಿ ಜಾರಿಯಾಗುತ್ತಾ ಮತ್ತು ಕಾದು ನೋಡಬೇಕು

ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ



ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕು ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ

0
0 views