logo

ಉತ್ತರ ಕರ್ನಾಟಕ ಜಾನಪದ ಪರಿಷತ್ತು(ರಿ) ಕರ್ನಾಟಕ ರಾಜ್ಯ ಸಂಸ್ಥೆ ಇದರ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮವನ್ನು ದಿನಾಂಕ 14- 12- 2025ರಂದು ಭಾನುವಾರ ರಂದು ಡಾ|| ಬಿ ಆರ್ ಅಂಬೇಡ್ಕರ

ಉತ್ತರ ಕರ್ನಾಟಕ ಜಾನಪದ ಪರಿಷತ್ತು(ರಿ) ಕರ್ನಾಟಕ ರಾಜ್ಯ ಸಂಸ್ಥೆ

ಇದರ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮವನ್ನು ದಿನಾಂಕ 14- 12- 2025ರಂದು ಭಾನುವಾರ ರಂದು ಡಾ|| ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ಮಲ್ಲಸಂದ್ರ ಬೆಂಗಳೂರು.
ಇಲ್ಲಿ ಕಾರ್ಯಕ್ರಮ ನಡೆಯಿತು

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಮ.ಘ.ಚ ಪ್ರಭುಕುಮಾರ ಮಹಾ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದ ಮಹಾಸ್ವಾಮೀಜಿಯವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಯನ್ನು ಶ್ರೀ ರಮೇಶ ಜಿ .ಅಧ್ಯಕ್ಷರು ಕೆಚ್ಚೆದೆ ಕನ್ನಡಿಗರ ರಕ್ಷಣಾ ವೇದಿಕೆ ಯವರು ಉದ್ಘಾಟಿಸಿದರು.

ಕಾರ್ಯಕ್ರಮದ ಗಣ ಅಧ್ಯಕ್ಷತೆಯನ್ನು ಶಶಾಂಕಾತ ರಾವ್ ರವರು ಸಂಸ್ಥಾಪಕ ಅಧ್ಯಕ್ಷರು ಸ್ನೇಹಜೀವಿ ಗೆಳೆಯರ ಬಳಗ ಮತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂಗನಬಸಪ್ಪ ಬಿರಾದಾರ ಯವರು ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದ ನೇತೃತ್ವವನ್ನು ಉತ್ತರ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಎಸ್ ಮೇಡೆಗಾರ ಯವರು ವಹಿಸಿಕೊಂಡಿದ್ದರು

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭರತ್ ಸೌಂದರ್ಯ .ಸಂಜಯಕುಮಾರ ಜೇವರ್ಗಿ. ಕೆ ಬಸವನಗೌಡ. ಮಂಜಣ್ಣ(ಎಎಬಿ)ಕಾಂಗ್ರೆಸ್ ಮುಖಂಡರು.ಪಿ ನಾಗರಾಜ್. ಲತಾ ಕುಂದರಗಿ. ಭಾಗವಹಿಸಿದ್ದರು.
ಉತ್ತರ ಕರ್ನಾಟಕ ಸಂಘಸಂಸ್ಥೆಗಳ ಅಧ್ಯಕ್ಷರು.ಮತ್ತು ಪರಿಷತ್ ನ ಪದಾಧಿಕಾರಿಗಳು. ಸದಸ್ಯರುಗಳು ಹಿತೈಷಿಗಳು ಭಾಗವಹಿಸಿದರು. ಕಾರ್ಯದರ್ಶಿಯಾಗಿ ಅಂಬಣ್ಣ ಮುಡಬಿ ಯವರು ಸ್ವಾಗತಿಸಿದರು.
ರಮೇಶ ಎಸ್ ಜಮಖಂಡಿ ಯವರು ವಂದಿಸಿದ್ದರು.

10
1156 views