logo

ಕರ್ನಾಟಕ ಅಭಿವೃದ್ಧಿ ಭಾರತ ಅಭಿವೃದ್ಧಿ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಅಭಿವೃದ್ಧಿ ಆಗಬೇಕಾದ ವಿಷಯಗಳು ಅಥಣಿ ಅಥಣಿ ಕೆರೆಯ ಅಭಿವೃದ್ಧಿ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಸಿ

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಅಭಿವೃದ್ಧಿ ಆಗಬೇಕಾದ ವಿಷಯಗಳು
ಅಥಣಿ ಅಥಣಿ ಕೆರೆಯ ಅಭಿವೃದ್ಧಿ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಸಿದ್ದೇಶ್ವರ ವಿಮಾನ ನಿಲ್ದಾಣ ಟ್ರಾಫಿಕ್ ಸಮಸ್ಯೆ ಬಗ್ಗೆ ಹರಿಸುವುದು ಟ್ರಾಫಿಕ್ ಲೈಟ್ ರೋಡ್ ಬ್ರೇಕ್ ಟ್ರಾಫಿಕ್ ಪೊಲೀಸ್ ಠಾಣೆ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಆಫೀಸ್ ನಿರ್ಮಾಣ ಜಿಲ್ಲಾ ಕಾರ್ಯಾಲಯಗಳ ನಿರ್ಮಾಣ ಪುರಸಭೆ ಇದ್ದಿದ್ದು ನಗರಸಭೆಯಾಗಿ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಯೋಗಿ ನಗರದಲ್ಲಿ ಮೋಟಗಿ ತೋಟ ಶಾಲೆಯಲ್ಲಿ 9ನೇ ಮತ್ತು 10ನೇ ತರಗತಿವರೆಗೆ ಆರಂಭ ವರ್ಗಾವಣೆ ರಸ್ತೆ ಗಟರ್ ನೀರು ಮೂಲಭೂತ ಸೌಕರ್ಯಗಳು ಅಂಬೇಡ್ಕರ್ ಸರ್ಕಲ್ ಅಪೋಸಿಟ್ ಕೆರೆ ಅಭಿವೃದ್ಧಿಯ ಅಥಣಿ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಮೇಲೆ ಶಾಂತಿದೂತ ಬುದ್ಧನ ಮೂರ್ತಿ ಸ್ಥಾಪಿಸಬೇಕು.ಅಂಬೇಡ್ಕರ್-ಬುದ್ಧ-ಬಸವ ಹೆಸರಿನಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪದ್ಧತಿ ಮತ್ತು ಉತ್ತರ ಕರ್ನಾಟಕ ಪದ್ಧತಿ ಊಟಕ್ಕೆ ಬೇಕಾದ ಪದಾರ್ಥ ಅಥವಾ ಪ್ಯಾಕೇಜ್ ಒಂದು ತಿಂಗಳಿಗೆ ಆಗುವಷ್ಟು ಪಡಿತರ ಚೀಟಿ ರೇಷನ್ ಅಕ್ಕಿ ಜೋಳ ಗೋಧಿ ಮಸಾಲೆ ಸಕರಿ ಚಾಪುಡಿ ಇನ್ನೂ ಪದಾರ್ಥಗಳು ಊಟ ಒಂದು ಕುಟುಂಬ ಮಾಡುವಷ್ಟು ನೀಡಬೇಕೆಂದು ಕೇಳಿಕೊಳ್ಳುತ್ತೇವೆ ನಲ್ಲಿ ಬಡವರಿಗೆ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ ಅಥಣಿ ಮತ್ತು ಬೆಳಗಾವಿ ಜಿಲ್ಲೆ ಕರ್ನಾಟಕ ಭಾರತ ಅಭಿವೃದ್ಧಿಗಳಾಗಬೇಕು ಶೌಚಾಲಯಗಳ ನಿರ್ಮಾಣ ಬೀದಿ ಲೈಟ್ ಅಳವಡಿಸುವುದು
ನಮ್ಮ ಅನಿಸಿಕೆ ನಮ್ಮ ಬೇಡಿಕೆಗಳು ಮಾಧ್ಯಮ ಹಾಗೂ ಪತ್ರಿಕಾ ಸೋಶಿಯಲ್ ಮುಡಿಯ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ಸಚಿವರಿಗೆ ಕೇಂದ್ರ ಸರ್ಕಾರ ಸಚಿವರಿಗೆ ರಾಜ್ಯಪಾಲರು ರಾಷ್ಟ್ರಪತಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನಮ್ಮದೊಂದು ಚಿಕ್ಕ ಮನವಿ ಚಿಕ್ಕ ಬೇಡಿಕೆ ನಮ್ಮ ಅನಿಸಿಕೆ


ಜಿಲ್ಲೆ ಮಾಡಬೇಕು ಅಥಣಿ, ಕಾಗವಾಡ, ಕುಡಚಿ ಮತ್ತು ತೇರದಾಳ, ಜಮಖಂಡಿ ಅನಂತಪುರ ತೆಲಸಂಗ ಇವು ಎರಡು ತಾಲೂಕ ಮಾಡಿ





ಮಾಧ್ಯಮಗಳ ಮುಖಾಂತರ ಪತ್ರಿಕಾ ಮುಖಾಂತರ ಸೋಶಿಯಲ್ ಮೀಡಿಯಾ ಮುಖಾಂತರ ದಯಾಳುಗಳಾದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಪ್ರಧಾನ ಮಂತ್ರಿಗಳು ರಾಜ್ಯ ಸರ್ಕಾರ ಸಚಿವರು ಕೇಂದ್ರ ಸರ್ಕಾರ ಸಚಿವರು ರಾಷ್ಟ್ರಪತಿಗಳು ರಾಜ್ಯಪಾಲರು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ

ನಾನು ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ

ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

ಅಭಿವೃದ್ಧಿ ಕಾಲ ಯಾವಾಗ ಬರುತ್ತೆ ಅಥಣಿ ಅಭಿವೃದ್ಧಿ ಆಗಿ ಕಾಣೋದು ಯಾವಾಗ ಬೇಡಿಕೆಗಳು ಈಡೇರಿಸುವುದು ಯಾವಾಗ? ಎಚ್ಚೆತ್ತುಕೊಳ್ಳುವುದು ಯಾವಾಗ ಸರ್ಕಾರ ಸಂಬಂಧಪಟ್ಟವರು?


ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ


ಉತ್ತರ ಕರ್ನಾಟಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಚಳಿಗಾಲ ಅಧಿವೇಶನದಲ್ಲಿ ಕೆರೆಯ ಅಭಿವೃದ್ಧಿ ಶ್ರೀ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಅಭಿವೃದ್ಧಿ ಶ್ರೀ ಸಿದ್ದೇಶ್ವರ ಇಮಾನ್ ನಿಲ್ದಾಣ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದಿದ್ದ ನಗರಸಭೆಯಾಗಿ ವರ್ಗಾವಣೆ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿ ಒಳಪಡಿಸುವುದು ಶಿವಯೋಗಿ ನಗರದಲ್ಲಿ 9ನೇ 10ನೇ ತರಗತಿವರೆಗೆ ಆರಂಭ ಜಿಲ್ಲಾ ಕಾರ್ಯಾಲಯ ಇನ್ನು ಹಲವು ಅಭಿವೃದ್ಧಿಗಳು ಅಥಣಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಮೂಲಭೂತ ಸೌಕರ್ಯಗಳು? ಚರ್ಚೆ ಮಾಡಬೇಕು ಚಳಿಗಾಲ ಅಧಿವೇಶನದಲ್ಲಿ ಇನ್ನಾದರೂ ಸಂಬಂಧಪಟ್ಟವರು
ತಾಲೂಕ ಆಡಳಿತ ಜಿಲ್ಲಾಡಳಿತ
ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಮುಖ್ಯಮಂತ್ರಿಗಳು ರಾಜ್ಯಪಾಲರೂ ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಅಭಿವೃದ್ಧಿಗೆ ಯೋಜನೆ ಜಾರಿಗೆ ತಂದು ಉತ್ತರ ಕರ್ನಾಟಕ ಅಥಣಿಯನ್ನ ಅಭಿವೃದ್ಧಿ ಮುಂದಾಗ್ತಾರಾ ಅಥವಾ ಯಥಾಸ್ಥಿತಿ ಮುಂದುವರೆಯುತ್ತಾ?
ವರದಿ ಮಹೇಶ್ ಶರ್ಮಾ

4
125 views