logo

ಭಗವಂತ ಎಲ್ಲರನ್ನೂ ನೋಡುತ್ತಿದ್ದಾನೆ ತಪ್ಪು ಮಾಡಿದವನು ಕೂಡ ನೋಡುತ್ತಾನೆ ಒಳ್ಳೆಯವರನ್ನು ಕೂಡ ನೋಡುತ್ತಾನೆ ನಾವು ಯಾವಾಗಲೂ ತಪ್ಪು ಮಾಡು ಕಿಂತ ಮುಂಚೆ ಸಾವಿರ ಸಲ ಯೋಚನೆ ಮಾಡಬೇಕು ಈ ಜ

ಭಗವಂತ ಎಲ್ಲರನ್ನೂ ನೋಡುತ್ತಿದ್ದಾನೆ ತಪ್ಪು ಮಾಡಿದವನು ಕೂಡ ನೋಡುತ್ತಾನೆ ಒಳ್ಳೆಯವರನ್ನು ಕೂಡ ನೋಡುತ್ತಾನೆ ನಾವು ಯಾವಾಗಲೂ ತಪ್ಪು ಮಾಡು ಕಿಂತ ಮುಂಚೆ ಸಾವಿರ ಸಲ ಯೋಚನೆ ಮಾಡಬೇಕು ಈ ಜೀವನದಲ್ಲಿ ಒಬ್ಬನು ಬೆಳೆಯುತ್ತಿದ್ದರೆ ಅವನನ್ನು ಆದಷ್ಟು ಬೇಗ ಹಾಳು ಮಾಡಲು ಮುಂದಾಗುತ್ತಾರೆ ಆದರೆ ಅವನನ್ನು ಭಗವಂತ ನೋಡುತ್ತಿದ್ದಾನೆ ಅಂತ ಅವರು ತಿಳಿದುಕೊಳ್ಳಲು ಜೀವನದಲ್ಲಿ ನಾವು ತಪ್ಪಿಸಿಕೊಳ್ಳಬಹುದು ಆದರೆ ಭಗವಂತನ ಕೈಯಿಂದ ನಾವು ತಪ್ಪಿಸಿಕೊಳ್ಳಲಾರರು ಭಗವಂತ ಪ್ರತಿಯೊಬ್ಬರಿಗೆ ತಪ್ಪು ಮತ್ತು ಸರಿ ಯಾವುದನ್ನು ನೋಡಿ ಸರಿಯಾಗಿ ತೀರ್ಮಾನಿಸುತ್ತಾನೆ ಒಪ್ಪು ತಪ್ಪು ಮಾಡುತ್ತಿದ್ದಾನೆ ಎಂದರೆ ನಾವು ಸರಿಯಾಗಿ ಅವರನ್ನು ನೋಡಿ ಸರಿಯೋ ತಪ್ಪೋ ಎಲ್ಲವನ್ನು ತಿಳಿದುಕೊಳ್ಳಬೇಕು ತಪ್ಪು ಮಾಡಿದವರಿಗೆ ಎಲ್ಲ ಶಿಕ್ಷೆ ಕೊಡುವಂತೆ ನಾವು ಆಗಿದ್ರೆ ಜಗತ್ತಿನಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಹಾಗಾದರೆ ಭಗವಂತ ಎಲ್ಲರಿಗೂ ಶಿಕ್ಷ ಕೊಟ್ಟಿದ್ದರೆ ನಾವು ಭೂಮಿ ಮೇಲೆ ಬದುಕುತ್ತಿರಲಿಲ್ಲ ನಾವು ತಿಳಿದು ತಿಳಿದು ತಪ್ಪು ಮಾಡುತ್ತೇವೆ ಒಬ್ಬರನ್ನು ಬೆಳೆಯುವುದನ್ನು ಬೆಳೆಯುತ್ತಿದ್ದರೆ ಅವರನ್ನು ಕಾಲಿಡುವುದು ಎಳೆಯುತ್ತೇವೆ ಹಾಗಾದರೆ ನಮ್ಮಲ್ಲಿ ಮಹಾತ್ಮ ಗಾಂಧೀಜಿಯನ್ನು ನೋಡಬಹುದು ಸುಭಾಷ್ ಚಂದ್ರ ಬೋಸ್ ನೋಡಬಹುದು ಸ್ವಾಮಿ ವಿವೇಕಾನಂದರ ನೋಡಬಹುದು ಇನ್ನೂ ಅನೇಕ ಮಹಾತ್ಮರನ್ನು ನಾವು ನೋಡಬಹುದು ಇವರೆಲ್ಲ ಬೆಳೆಯುತ್ತಿದ್ದರೆ ಕಾಲು ಹಿಡಿದು ಜಗ್ಗಿದ ವರು ಇದ್ದಾರೆ ಆದರೆ ಇವರನ್ನು ತಡಿಯಲು ಯಾರಿಂದ ಸಾಧ್ಯವಾಗಿಲ್ಲ ನಾವು ಬೆಳೆಯಬೇಕಾದರೆ ಭಗವಂತನು ಕೂಡ ಇದರಲ್ಲಿ ಇರುತ್ತಾನೆ ನಾವೆಲ್ಲರೂ ಇರಬೇಕಾದರೆ ಭಗವಂತನ ಆಟದ ಗೊಂಬೆಗಳು ಅವನು ಹೇಗೆ ಆಡಿಸುತ್ತಾನೆ ಹಾಗೆ ನಾವು ಮಾಡಬೇಕಾಗುತ್ತದೆ ಜೀವನದಲ್ಲಿ ಜೀವನ ಅಂದರೆ ಏನು ಮತ್ತೊಬ್ಬರಿಗೆ ತೊಂದರೆ ಕೊಡುವುದು ಜೀವನವಲ್ಲ ಮತ್ತೊಬ್ಬರಿಗೆ ಮೋಸ ಮಾಡುವುದು ಜೀವನವಲ್ಲ ಮತ್ತೊಬ್ಬರಿಗೆ ಹೆಸರು ಹಾಳು ಮಾಡುವುದು ಜೀವನವಲ್ಲ ಮತ್ತು ಬರಿಗೆ ಹಿಂಸೆ ಕೊಡುವುದು ಜೀವನವಲ್ಲ ಮತ್ತೊಬ್ಬರನ್ನು ಬೆಳೆಯುತ್ತಿರುವ ನನ್ನ ಕಾಲು ಹಿಡಿದು ಎಳೆಯುವುದು ಜೀವನವಲ್ಲ ಜೀವನವೆಂದರೆ ಬೆಳೆಯುವವರಿಗೆ ಪ್ರೋತ್ಸಾಹ ಕೊಡುವುದು ಜೀವನದಲ್ಲಿ ಕಷ್ಟ ನಷ್ಟ ಮತ್ತು ಭಗವಂತನ ಜ್ಞಾನ ಈ ರೀತಿ ಮಾಡಿಕೊಂಡು ಬಂದರೆ ಜೀವನ ಯಶಸ್ವಿ ಖಂಡಿತ ಮತ್ತೊಬ್ಬರನ್ನು ಕಾಲು ಕಾಲು ಎಳೆಯೋದು ಮುಂಚೆ ನಾನು ಯಾರು ಅಂತ ತಿಳಿದುಕೊಳ್ಳಬೇಕು ನಾನು ಹೇಗಿದ್ದೇನೆ ಅಂತ ತಿಳಿದುಕೊಳ್ಳಬೇಕು ನಾನು ಯಾವಾಗಲೂ ಯಾವ ಜೀವನದಲ್ಲಿ ಕೂಡ ನಾನು ತಪ್ಪು ಮಾಡಿದ್ದೇನೆ ಅಂತ ತಿಳಿದುಕೊಳ್ಳಬೇಕು ಒಬ್ಬರ ಹೆಸರು ಹಾಳು ಮಾಡಲು ಕಿಂತ ಮುಂಚೆ ನಾನು ಹೇಗಿದ್ದೇನೆ ನಾನು ತಪ್ಪು ಮಾಡದೇ ಬದುಕಿದ್ದೇನೆ ನಾನು ಬಹಳ ಸತ್ಯ ಹರಿಶ್ಚಂದ್ರನ ಕಾಲು ಎಳೆಯುವವರಿಗೆ ಮತ್ತು ಹೆಸರು ಹಾಳು ಮಾಡುವವರಿಗೆ ನೀವು ತಪ್ಪು ಮಾಡದೇ ಬಂದಿದ್ದೀರಾ ನ್ಯೂ ಬಹಳ ಸತ್ಯವಂತರ ಹಾಗಾದ್ರೆ ನೀವು ನಮಗೆ ಶಿಕ್ಷೆ ಕುಡಿದರೆ ನೀವು ಭಗವಂತರ ನೀವು ದೇವರಿಗಿಂತ ದೊಡ್ಡವರು ಮತ್ತೊಬ್ಬರ ಹೆಸರು ಹಾಳು ಮಾಡುವಾಗ ಶಿಕ್ಷ ಕೊಡುವಾಗ ನೀವು ಭಗವಂತನ ಕಿತ್ತ ದೊಡ್ಡವರ ಇನ್ನಾದರೂ ನಿಮಗೆ ಭಗವಂತ ಒಳ್ಳೇದು ಮಾಡಲಿ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ಆಗಿದ್ರೆ ಆ ಭಗವಂತ ಎಲ್ಲರನ್ನು ನೋಡುತ್ತಿದ್ದಾನೆ ನಾವು ಜೀವನದಲ್ಲಿ ಯಶಸ್ವಿ ಕಾಣಬೇಕಾದರೆ ನಾವು ಏನು ಮಾಡಿದರೆ ಸಸಿ ಕಾಣುತ್ತೇವೆ ಅದನ್ನು ಮೊದಲು ತಿಳಿದುಕೊಳ್ಳಿ ತಪ್ಪು ಮಾಡದ ಜೀವನದಲ್ಲಿ ಯಾವನು ಇಲ್ಲಓದಿರಿ - ಆನಂದಿಸಿರಿ.

ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುತ್ತದೆ.

೦೧) *"ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!"*
*ಆದರೆ*....
*"ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ...!!"*
*"ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!"*
*"""""""""""""""""""""""""""""""""""""""""""""""""""""""""*

೦೨) *ತುಳಿಯುವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವ ಬೆಲೆ ಸಿಗುವುದು.*
*"""""""""""""""""""""""""""""""""""""""""""""""""""""""""*

೦೩) *ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೆ ಕೊಡುತ್ತದೆ....*
*"""""""""""""""""""""""""""""""""""""""""""""""""""""""""*

೦೪) *ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.*
*"""""""""""""""""""""""""""""""""""""""""""""""""""""""""*

೦೫) *ಒಂದು ಕಾಲು ಮುಂದೆ ಒಂದು ಕಾಲು ಹಿಂದೆ ಆದರೆ ಮುಂದಿನದಕ್ಕೆ ಗರ್ವವಿಲ್ಲ ಹಿಂದಿನ ಅದಕ್ಕೆ ಬೇಸರವಿಲ್ಲ ಯಾಕೆಂದರೆ ಇದು ಕ್ಷಣಿಕ.*
*"""""""""""""""""""""""""""""""""""""""""""""""""""""""""*

೦೬) *ಸಮುದ್ರ ಎಂದು ನೀರಿಗಾಗಿ ಯೋಚಿಸುವುದಿಲ್ಲ ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ*
*ಯಶಸ್ಸು ಮತ್ತು ಕೀರ್ತಿಗಳು ಹಾಗೆ ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತದೆ.*
*"""""""""""""""""""""""""""""""""""""""""""""""""""""""""*

೦೭) *ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.*
*"""""""""""""""""""""""""""""""""""""""""""""""""""""""""*

೦೮) *ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.*
*"""""""""""""""""""""""""""""""""""""""""""""""""""""""""*

೦೯) *ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ " ಮತ್ತೆ " ಬಂತುಇದೇ - Recycling ??*
*"""""""""""""""""""""""""""""""""""""""""""""""""""""""""*

೧೦) *ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.*
*"""""""""""""""""""""""""""""""""""""""""""""""""""""""""*

೧೧) *ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ;ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.*
*"""""""""""""""""""""""""""""""""""""""""""""""""""""""""*

೧೨) *ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಯಾಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.*
*"""""""""""""""""""""""""""""""""""""""""""""""""""""""""*

೧೩) *ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ....*
*"""""""""""""""""""""""""""""""""""""""""""""""""""""""""*

೧೪) *ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು ಚಿಂತಿಸಬೇಕಿಲ್ಲ.*
*"""""""""""""""""""""""""""""""""""""""""""""""""""""""""*

೧೫) *ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆಪಾದುಕೆಯಾಗುವುದು ಶ್ರೇಷ್ಠ...!*
*ಕಾಲೆಳೆವವರನಾಯಕನಾಗುವುದಕ್ಕಿಂತ ಕೈಹಿಡಿವವರಸೇವಕನಾಗುವು

1
47 views