ಇಂದು ಅಥಣಿ ತಹಶೀಲ್ದಾರ್ ಸಾಹೇಬರಿಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬುರ್ಲಟ್ಟಿ ಗ್ರಾಮದಲ್ಲಿ ನಮ್ಮ ಸಮುದಾಯಕ್ಕೆ ಕುಡಿಯುವ ನೀರಿನ
ಇಂದು ಅಥಣಿ ತಹಶೀಲ್ದಾರ್ ಸಾಹೇಬರಿಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬುರ್ಲಟ್ಟಿ ಗ್ರಾಮದಲ್ಲಿ ನಮ್ಮ ಸಮುದಾಯಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ಮೇಲ್ಜಾತಿ ವ್ಯಕ್ತಿಯಿಂದ ದೌರ್ಜನ್ಯ ಹಾಗು ನೀರಿನ ಸಮಸ್ಯೆ ಯಾಗುತ್ತಿದ್ದು ಹೀಗಾಗಿ ಸದರಿ ಸಮಸ್ಯೆಯನ್ನು ಕಾನೂನು ಪ್ರಕಾರ ಕ್ರಮ ಕೈಗೊಂಡು ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಹಾಗು ಒಂದು ವೇಳೆ ನ್ಯಾಯ ಸಿಗದಿದ್ದರೆ ಉಗ್ರ ಹೋರಾಟದ ಮುನ್ನಚ್ಚರಿಕೆ ನೀಡುವ ಮನವಿ ಮೂಲಕ ಆಗ್ರಹಪಡಿಸಲಾಯಿತು.ಇದೆ ಸಂದರ್ಭದಲ್ಲಿ ರಾಜೇಂದ್ರ ಐಹೊಳೆ,ಸುನಿತಾ ಐಹೊಳೆ,ಶಶಿ ಸಾಲ್ವೇ,ಹನಮಂತ ಅರ್ದಾವುರ,ಕುಮಾರ ಗಸ್ತಿ,ಪ್ರಕಾಶ್ ಬಡ ಚಿ, ಮಾರುತಿ ಸಂಗಮ,ಸುನೀಲ ಮಾದರ, ಬಸವಂತ ಮಾದರ ಕುಮಾರ ಮಾದರ,ಮಾರುತಿ ಮಾದರ,ಕುಮಾರ ಎಲ್ಲೂರ ಮುಂತಾದವರು ಹಾಜರಿದ್ದರು.