logo

ಇಂದು ಶಿಡ್ಲಘಟ್ಟದ ಕಾಂಗ್ರೆಸ್ ಭವನದಲ್ಲಿ ರಾಜುಗೌಡ ಹಾಗೂ ಪುಟ್ನಂಜನಪ್ಪ ಅವರು ಕೆಪಿಸಿಸಿ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ವಿ ಮುನಿಯಪ್ಪ ಸಮ್ಮುಖದಲ್ಲಿ ಒಂದಾಗಿ ಲೋಕಸಭಾ ಚುನಾವಣೆಗೆ ಒಗ್ಗಟ್ಟಿನ ಪ್ರದರ್ಶನ ತೋರಿಸಿ ಗೌತಮರಿಗೆ ಗೆಲುವಿನ ವಿಶ್ವಾಸ ತೋರಿಸಿ ಉತ್ತಮ ಕೆಲಸ ನಿರ್ವಹಿಸುವುದಾಗಿ ಒಗಟು ಪ್ರದರ್ಶಿಸಿದರು

ಶಿಡ್ಲಘಟ್ಟ ಕ್ಷೇತ್ರದಲ್ಲಿ ಭಿನ್ನಮತ ಸ್ಪೋಟವಾಗಿದ್ದ ಕಾರಣ ಕಾಂಗ್ರೆಸ್ ವಿಭಾಗ ಆಗಿತ್ತು ಆದಕಾರಣ ಈ ದಿನ ಸನ್ಮಾನ್ಯ ಉಸ್ತುವಾರಿ ಮಂತ್ರಿಗಳಾದ ಎಂ ಸಿ ಸುಧಾಕರ್ ನೇತೃತ್ವದಲ್ಲಿ ಹಿರಿಯ ನಾಯಕರಾದ ವಿಮನಿಯಪ್ಪ ಶಶಿಧರ್ಮನಿಯಪ್ಪ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಗ್ಗೂಡಿಸುವ ಕೆಲಸ ಮಾಡಲಾಯಿತು ಈ ದಿನ ರಾಜುಗೌಡ ಹಾಗೂ ಪುಟ್ಟ ಅಂಜಿನಪ್ಪರವರನ್ನು ಒಂದುಗೂಡಿಸಿ ಶಕ್ತಿ ಪ್ರದರ್ಶನ ಮಾಡಿದರು ಮುಂಬರುವ ಲೋಕಸಭಾ ಚುನಾವಣೆಗೆ ಗೌತಮ್ ಅವರನ್ನು ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದರು

0
11 views