logo
(Trust Registration No. 393)
AIMA MEDIA
logo
0
0 views    0 comment
0 Shares

🔶I-PAC छापेमारी मामले में ममता सरकार के खिलाफ ED ने खटखटाया SC का दरवाजा, रखी CBI जांच की मांग

🔶​"अब मैं हूं वेनेजुएला का कार्यवाहक राष्ट्रपति !" ट्रम्प ने कर दिया नया ऐलान, सोशल मीडिया पोस्ट ने मचाया तूफान

🔶ट्रंप ने फिर फोड़ा टैरिफ बम, ईरान के साथ कारोबार करने वाले देशों पर लगाया 25% टैक्स

🔶ईरान के लिए आज की रात भारी! अमेरिकी सेना तैयार, ट्रंप के हाथ में हमले का फैसला

🔶बांग्लादेश में एक बार फिर हिंदू युवक का बेरहमी से कत्ल, 25 दिन में 8वीं घटना

🔶'मैं मुंबई आ रहा हूं, काटिए मेरे पैर...', MNS की धमकी पर अन्नामलाई की दो टूक

🔶ईरान जल रहा.. खामेनेई के खिलाफ बगावत पर पहली फांसी, 26 साल के युवक को सजा-ए-मौत

🔶मुख्य चुनाव आयुक्त को आजीवन कानूनी संरक्षण देने वाले कानून पर सुप्रीम कोर्ट सख्त, केंद्र और चुनाव आयोग को नोटिस

🔶पूर्व उपराष्ट्रपति जगदीप धनखड़ एम्स में भर्ती, वॉशरूम में बेहोश होकर गिरे, कार्डियोलॉजी विभाग में चल रहा है इलाज

🔶​पीएम मोदी का नया ऑफिस तैयार... साउथ ब्लॉक को अलविदा बोल, सेवा तीर्थ परिसर में शिफ्ट होगा PMO

🔶​Donald Trump: 'हम बर्बाद हो जाएंगे...', टैरिफ पर अमेरिकी सुप्रीम कोर्ट में सुनवाई को लेकर बोले डोनाल्ड ट्रंप

🔶Civic Polls: 'कोई मुंबई को महाराष्ट्र से अलग नहीं कर सकता', महायुति रैली में ठाकरे परिवार पर जमकर बरसे फडणवीस

🔶सोना-चांदी में ऐतिहासिक उछाल: चांदी ₹2.65 लाख और सोना ₹1.44 लाख के पार; वैश्विक तनाव के कारण भाव परवान पर

🔶​चाइनीज मांझे से मौत पर अब गैर-इरादतन हत्या का केस: हाईकोर्ट ने कहा- बैन के बावजूद जानलेवा घटनाएं दुर्भाग्यपूर्ण; नाबालिग पकड़ाए तो अभिभावक जिम्मेदार

🔶​उत्तराखंड पुलिस को भ्रष्ट बता सिर में गोली मारी: बोला- बॉडी पार्ट्स बेचकर पैसे SSP को दे देना, 26 आरोपियों पर मुकदमा, पूरी चौकी लाइन हाजिर

🔶​ब्लॉगर का दावा– राहुल गांधी से वियतनाम में मुलाकात हुई: फ्लाइट में साथ थे, फोटो–वीडियो पोस्ट किए; भाजपा बोली– राहुल लीडर ऑफ पर्यटन

🔶​SIR को चुनौती देने वाली याचिकाओं पर आज सुप्रीम कोर्ट में सुनवाई

🔶राहुल गांधी आज कर्नाटक और तमिलनाडु के दौरे पर जाएंगे

🔶राजस्थान के सीकर में पानी जमा, पारा -1.9°: उत्तराखंड के पिथौरागढ़-रुद्रप्रयाग में तापमान -16°; UP के 25 जिलों में घना कोहरा, विजिबिलिटी 20 मीटर

🔷9 विकेट से जीती RCB, 73 गेंद में चेज किए 144 रन, ओपनरों ने मचाया तहलका

0
0 views    0 comment
0 Shares

=============================
*1* विकसित भारत युवा नेतृत्व संवाद: 'स्वामी विवेकानंद हर युवा के लिए प्रेरणा..', समापन सत्र में बोले पीएम मोदी

*2* जर्मनी जाने वालों के लिए खुशखबरी, वीजा-फ्री ट्रांजिट का ऐलान; भारत संग 19 समझौते

*3* 'भारत जैसा कोई नहीं, पीएम मोदी-ट्रंप की दोस्ती रियल', तारीफों के पुल बांध सर्जियो गोर ने दिया ट्रेड डील पर बड़ा अपडेट

*4* संसद में दिखेंगे AI के नए प्रयोग, ओम बिरला बोले- अब 22 भाषाओं में देख सकेंगे सदन की कार्यवाही

*5* लोकसभा अध्यक्ष ओम बिरला ने बताया कि टीएमसी सांसद कीर्ति आजाद पर सदन में ई-सिगरेट के इस्तेमाल मामले की जांच अंतिम चरण में है। वहीं, राष्ट्रमंडल देशों के संसद के अध्यक्षों और पीठासीन अधिकारियों के 28वें सम्मेलन में पाकिस्तान और बांग्लादेश की भागीदारी नहीं होगी।

*6* केंद्रीय मंत्री जितेंद्र सिंह ने भारत को तकनीक के क्षेत्र में वैश्विक लीडर बताया है। उन्होंने कहा कि देश का स्टार्टअप इकोसिस्टम तेजी से बढ़ रहा है, जिसमें छोटे शहरों की अहम भूमिका है। इस दौरान उन्होंने विज्ञान और बिजनेस को जोड़ने के लिए एक नया प्लेटफॉर्म भी लॉन्च किया

*7* ब्लॉगर का दावा– राहुल गांधी से वियतनाम में मुलाकात हुई, फ्लाइट में साथ थे, फोटो–वीडियो पोस्ट किए; भाजपा बोली– राहुल लीडर ऑफ पर्यटन

*8* आवारा कुत्तों पर सुप्रीम कोर्ट में आज सुनवाई, पिछले हफ्ते सिंघवी ने कहा था- मामले में पहले से कानून मौजूद हैं, कोर्ट हस्तक्षेप न करे

*9* सुप्रीम कोर्ट में SIR को चुनौती वाली याचिकाओं पर सुनवाई, चुनाव आयोग ने इसे अपना अधिकारी बताया था; बंगाल पर आयोग से जवाब मांगा

*10* जगदीप धनखड़ एम्स में भर्ती, एक हफ्ते में 2 बार बेहोश हुए, MRI और मेडिकल टेस्ट होगा; पिछले साल उपराष्ट्रपति के पद से इस्तीफा दिया

*11* वंदे भारत स्लीपर में नहीं होगी वेटिंग टिकट और RAC सुविधा, वीआईपी कोटा भी खत्म

*12* महाराष्ट्र निकाय चुनाव- आज थमेगा प्रचार, वोटिंग 15 जनवरी को, 29 नगर निगम, 15000 उम्मीदवार मैदान में; शिंदे बोले- मराठी मानुष की दुर्दशा के जिम्मेदार उद्धव

*13* सोना-चांदी में ऐतिहासिक उछाल: चांदी ₹2.65 लाख और सोना ₹1.44 लाख के पार; वैश्विक तनाव के कारण भाव परवान पर

*14* सब्जियों-दालों के दाम बढ़ने से दिसंबर में महंगाई बढ़ी, 3 महीने में सबसे ज्यादा, 1.33% पर पहुंची, नवंबर में 0.71% थी

*15* ICC बोला–बांग्लादेश को भारत में ही T20 वर्ल्डकप खेलना होगा, वेन्यू बदलने की मांग खारिज; कहा– हमने जांच की, भारत में कोई खतरा नहीं

*16* WPL में RCB की लगातार दूसरी जीत, यूपी वॉरियर्ज को 9 विकेट से हराया, ग्रेस हैरिस ने 40 गेंद पर 85 रन बनाए

*17* बांग्लादेश में एक और हिंदू युवक की पीट-पीटकर हत्या, 25 दिन में आठवीं हत्या की वारदात

*18* ट्रंप ने फिर फोड़ा टैरिफ बम, ईरान के साथ कारोबार करने वाले मुल्कों पर लगाया 25% टैक्स

*19* अमेरिकी राष्ट्रपति डोनाल्ड ट्रंप ने अमेरिकी सुप्रीम कोर्ट में टैरिफ से जुड़े मामलों की सुनवाई को लेकर सख्त चेतावनी दी है। ट्रंप ने कहा है कि अगर सुप्रीम कोर्ट ने अमेरिका के खिलाफ फैसला सुनाया तो देश को सैकड़ों अरब डॉलर ही नहीं, बल्कि ट्रिलियन डॉलर तक का नुकसान उठाना पड़ सकता है। उनके मुताबिक, ऐसी स्थिति में अमेरिका की अर्थव्यवस्था पूरी तरह अव्यवस्थित हो सकती है।

*20* राजस्थान के सीकर में पानी जमा, पारा -1.9°, उत्तराखंड के पिथौरागढ़-रुद्रप्रयाग में तापमान -16°; UP के 25 जिलों में घना कोहरा, विजिबिलिटी 20 मीटर
==============================

0
0 views    0 comment
0 Shares

6
87 views    0 comment
0 Shares

वल्लभनगर उपखंड क्षेत्र के नवानिया गांव में राष्ट्रीय स्वयं सेवक संघ द्वारा विराट हिन्दू सम्मेलन का भव्य एवं गरिमामय आयोजन किया गया। जानकारी के अनुसार शताब्दी वर्ष के अवसर पर हिंदू समाज को एकजुट करने के उद्देश्य से समाज जागरण के लिए हिंदू सम्मेलन का आयोजन किया जारहा है। इसी को लेकर नवानिया गांव में विराट हिन्दू सम्मेलन का आयोजन हुआ। जिसमें बड़ी तादाद में ग्रामीणों की भीड़ उमड़ पड़ी। इस ऐतिहासिक सम्मेलन में मुख्य वक्ता के रूप में क्षेत्रीय प्रचारक राष्ट्रीय स्वयंसेवक संघ निंबाराम का प्रेरणादायी मार्गदर्शन प्राप्त हुआ। सम्मेलन के दौरान अपने बौद्धिक में निंबाराम ने सभी को एकसाथ चलने, समाज का विकास करने एवं हिंदुओं को संगठित करने का ओजस्वी उद्बोधन दिया। उन्होंने कहा की हिन्दू पंचाग के अनुसार हमारा नववर्ष विक्रम संवत के रूप में चलता है, अंग्रेजी कैलेंडर के हिसाब से नही चलता है। उन्होंने कहा की सनातन धर्म हजारों वर्षों पुराना धर्म है। जब भगवान का पृथ्वी पर अवतरण उसी समय से हमारे सनातन धर्म की उत्पती हुई है। सतयुग, त्रेतायुग, द्वापरयुग के बाद अब कलयुग आया है। उन्होंने राष्ट्रीय पुन: र्निर्माण के लिए पंच परिवर्तन पर जोर देते हुए सामाजिक समरसता, कुटुम्ब प्रबोधन, स्वदेशी आधारित जीवन, पर्यावरण संरक्षण और नागरिक कर्तव्यों के पालन को जीवन का हिस्सा बनाने का आह्वान किया। ताकि समाज में सकारात्मक बदलाव आकर भारत आत्मनिर्भर बन सके। संत सान्निध्य में सांवलिया धाम मूगांणा के महंत अनुज दास महाराज का पावन आशीर्वाद भी प्राप्त हुआ। उन्होंने अपने ओजस्वी उद्बोधन में हाड़ीराणी सहित मेवाड़ वीरांगनाओं एवं मेवाड़ के महापुरुषों के बलिदान के बारे में प्रकाश डाला। विराट सम्मलेन में वल्लभनगर विधायक उदय लाल डांगी, भंवर भट्ट, हिम्मत सिंह झाला, सरपंच जगदीश सेन सहित क्षेत्र के जनप्रतिनिधियों ने भी अतिथि के रूप में भाग लिया। इससे पूर्व गांव में विशाल शौभायात्रा का आयोजन किया गया। इस शौभायात्रा में भगवान एवं महापुरुषों की झांकिया आमजन के लिए आकर्षण का केंद्र बनी रही। कार्यक्रम के दौरान बड़ी तादाद में मातृशक्ति की गरिमामय उपस्थिति रही। मातृशक्ति की उपस्थिति समाज की सशक्त सहभागिता को दर्शाती है। विराट हिन्दू सम्मेलन का क्षण सभी लोगो के लिए अत्यंत गौरवपूर्ण का विषय रहा। इस सम्मेलन में नवानिया गांव के साथ भटेवर, रूपावली, रेंठेड़, तारावट, किकावास, बागथल, नेतावला के साथ आसपास के दर्जनों गांवों से बड़ी संख्या में ग्रामीणों ने उपस्थित रहकर हिन्दू सम्मेलन को सफल बनाया।

0
0 views    0 comment
0 Shares

जालौर/सियाणा (दलपतसिंह भायल) क्षेत्र सहित आसपास के गांवों में आवारा गौवंश किसानों और आमजन के लिए गंभीर समस्या बन गया है। हालात ऐसे हैं कि खेतों की फसल बचाना और सड़कों पर सुरक्षित चलना मुश्किल हो गया है।
रात के समय झुंड के रूप में घूम रहे गाय-बैल खेतों में घुसकर गेहूं, सरसों, जीरा व चना जैसी फसलों को भारी नुकसान पहुंचा रहे हैं। किसान रातभर पहरा देने को मजबूर हैं, फिर भी फसलें चौपट हो रही हैं।
आवारा गौवंश के कारण सड़क दुर्घटनाओं का खतरा भी बढ़ गया है। मुख्य मार्गों पर बैठे और चलते पशुओं से वाहन चालकों को परेशानी हो रही है, कई लोग घायल भी हो चुके हैं।
ग्रामीणों का आरोप है कि दूध न देने वाली व वृद्ध गायों को खुला छोड़ दिया जाता है, जबकि गौशालाओं में जगह व संसाधनों का अभाव है। समस्या के समाधान नहीं होने से किसानों में आक्रोश बढ़ रहा है।
ग्रामीणों ने प्रशासन से स्थायी गौशाला निर्माण, आवारा पशुओं को पकड़ने के लिए विशेष अभियान और पशु छोड़ने वालों पर सख्त कार्रवाई की मांग की है।

15
472 views    0 comment
0 Shares

झालावाड़| कोटा मार्ग पर खोखंदा गांव के समीप सोमवार सुबह 10 बजे एक ट्रक ने कार को टक्कर मार दी। हादसे में कार सवार खोखंदा राजकीय उच्च प्राथमिक स्कूल के प्रधानाध्यापक और समाजसेवी की मौके पर ही मौत हो गई।
पुलिस के अनुसार झालावाड़ निवासी प्रेम दाधीच (59) पुत्र मोहनसिंह दाधीच खोखंदा स्थित राजकीय उच्च प्राथमिक स्कूल में प्रधानाध्यापक के पद कार्यरत थे। सोमवार सुबह स्कूल जाने के बाद वहां से बीईओ कार्यालय झालरापाटन के लिए कार से रवाना हुए थे। इसी दौरान हाइवे पर आए ही थे कि कुछ ही दूरी पर सामने से आ रहे ट्रक से उनकी कार की टक्कर हो गई। टक्कर इतनी तेज थी कि कार के आगे का हिस्सा बुरी तरह क्षतिग्रस्त हो गया और ट्रक भी दूसरी तरफ जाकर पलट गया। टक्कर के बाद वे कार में फंस गए। पुलिस व लोगों ने मशक्कत के बाद उनको बाहर निकाला और एंबुलेंस से जिला अस्पताल लेकर आए। जहां डॉक्टर ने उनको मृत घोषित कर दिया। शव को अस्पताल के डीप फ्रीज में रखवाया गया है। उनका अंतिम संस्कार मंगलवार को होगा। परिजनों की रिपोर्ट पर पुलिस ने अज्ञात ट्रक चालक के खिलाफ मामला दर्ज किया है।
शिक्षक प्रेम दाधीच की एक अध्यापक के अलावा समाजसेवी के रूप में जिले ही नहीं बल्कि दूर दूर तक अलग पहचान थी। जिला गौशाला संघ के अध्यक्ष शैलेंद्र यादव ने बताया कि प्रेम दाधीच श्रीकृष्ण गौशाला के सचिव होने के साथ जिला गौशाला संघ के सचिव भी थे। श्रीकृष्ण गौशाला की पूरे मन से देखरेख करते थे । इसके अलावा ग्रामीण क्षेत्र की गोशालाओं को सरकारी अनुदान दिलाने की सारी प्रक्रिया, उनका रजिस्ट्रेशन कराना सहित ऑनलाइन करने जैसी सारी प्रक्रिया संभालते थे। इसके अलावा निशुल्क मानव कोचिंग संस्थान की जिम्मेदारी भी संभालते थे। वे पीपाधाम से भी जुड़े हुए रहे। धार्मिक कार्यों के साथ सामाजिक कार्यों में भी उनकी अहम भूमिका रहती थी। वे लंबे समय तक राष्ट्रीय सेवक संघ सहित अनुसांघिक संगठन सेवा भारती में वरिष्ठ पदाधिकारी रहे है।

Aima media jhalawar

2
242 views    0 comment
0 Shares

6
141 views    0 comment
0 Shares

झालावाड़| असनावर पुलिस और जिला स्पेशल टीम ने संयुक्त कार्रवाई करते हुए नशे की बड़ी खेप पकड़ी। एक पिकअप में गेहूं की बोरियों में छिपाकर 469.500 किलो डोडा चूरा ले जाते हुए जब्त किया है। पुलिस ने वाहन चालक को गिरफ्तार कर पिकअप को जब्त किया है। पुलिस आरोपी को रिमांड पर लेकर तस्करी के नेटवर्क का पता लगाने में जुटी है।
एसपी अमित कुमार ने बताया कि असनावर थानाधिकारी नंदकिशोर मीणा और डीएसटी टीम रविवार रात को नेशनल हाइवे-52 पर डूंगरगांव घाटी पर नाकाबंदी कर रही थी। तभी एक पिकअप अकलेरा की तरफ से आती हुई दिखाई दी। तलाशी लेने पर उसमें गेहूं की बरियों के नीचे 469.500 किलो डोडा चूरा रखा हुआ मिला। पुलिस ने पिकअप व डोडा चूरा जब्त कर चालक जोधपुर जिले के भोपालगढ़ के नांदिया प्रभावती निवासी प्रदीप कुमार सिंह उर्फ प्रदीप कालीराणा पुत्र जीयाराम जाट को गिरफ्तार कर लिया। पुलिस ने दो साल में तीन कार्रवाई की है, जिसमें 4 क्विंटल से अधिक डोडा चूरा बरामद किया है।
तस्करों ने पुलिस को चकमा देने के लिए पिकअप में गेहूं की 40 बोरियां लादी हुई थी। जिनको देखने पर गेहूं का परिवहन करन प्रतीत होता था। लेकिन गेहूं की बोरी के पीछे की साइड प्लास्टिक के 26 कट्‌टे में 469.500 किलोग्राम डोडा चूरा मिला। नाकाबंदी के दौरान पुलिस ने पिकअप को रोका और चालक से वाहन के दस्तावेज मांगे। जिसमें वाहन की आरसी, वाहन पर लगी नंबर प्लेट और चैचिस नंबर का मिलान नहीं हुआ। वाहन की तलाशी के दौरान एक और फर्जी नंबर प्लेट मिली। तस्कर शातिर तरीके से वाहन के नंबर प्लेट बदल कर तस्करी कर रहा था।
Aima media jhalawar








1
6 views    0 comment
0 Shares

जिले के पांच नगरीय निकायों में पिछले सालों में 4 करोड़ 44 लाख रुपए के अनियमित भुगतान हो गए। ठेकेदारों पर अधिकारियों की ऐसी मेहरबानी रही कि उन्हें टेंडर से अधिक भुगतान तो कर दिया, लेकिन जब ऑडिट ने यह मामला पकड़ा तो अब नगरीय निकाय के अधिकारी जवाब देने से ही बच रहे हैं। सबसे ज्यादा 1 करोड़ 45 लाख 98 हजार 282 रुपए का अनियमित भुगतान भी जिले के सबसे बड़े नगरीय निकाय झालावाड़ नगरपरिषद में हुआ है। ऐसे ही पांचों ही नगरीय निकायों में हुई गड़बड़ी स्थानीय निधि अंकेक्षण विभाग कोटा ने पकड़ ली, लेकिन अभी तक अनियमित भुगतान करने वालों से वसूली नहीं हो पाई है।
दरअसल, जिले के पांचों ही नगरीय निकायों में स्थानीय निधि अंकेक्षण विभाग की टीम पहुंची। यहां पर डाटा खंगाला तो पता चला कि जो काम सालों से अधूरे पड़े हुए हैं उनको भी भुगतान कर दिया गया। इसी तरह से जितनी निर्माण स्वीकृति जारी हुई उससे अधिक राशि ठेकेदार को दे दी गई। अपने चहेते ठेकेदारों को फायदा पहुंचाने बिलों में कांट-छांट तक की गई है। इसके बाद भी अधिकारी किसी भी तरह से इन अनियमितताओं का जवाब नहीं दे पा रहे हैं। इनमें से अधिकतर जगहों पर तो दूसरे अधिकारी आ गए हैं। तीन उदाहरणों से समझें ठेकेदारों को कैसे मनमर्जी से करते गए भुगतान 3. झालरापाटन नगरपालिका में दुकानों की नीलामी हुई।इन प्लॉटों की तिहाई राशि जमा करवाई जानी थी, लेकिन संबंधित व्यक्ति ने वह जमा नहीं की। इसके बाद भी नगरपालिका ने आवंटन निरस्त नहीं किया। नगरपालिका अभी तक 9 लाख 44 हजार 447 रुपए का नुकसान भुगत रही है। नगरपालिका झालरापाटन ने 2018 से 23 तक अपनी सक्षमता से अधिक आइटम खरीद कर लिए। इस खरीद का भुगतान बीएसआर दर से अधिक पर कर दिया गया। करीब 8 लाख 52 हजार 454 रुपए का अधिक भुगतान हुआ है।
^ सही है कि ऑडिट के कई जवाब बकाया चल रहे हैं। यह हमसे पहले के मामले हैं। एकाउंट्स से संबंधित मामला होने सम्ब​न्धित अधिकारियों तक पहुंचा दिए गए हैं। वहां से आने पर जवाब पहुंचाए जाएंगे।

- मनीष सिंह, एक्सईएन नगरपरिषद



















1
3 views    0 comment
0 Shares

1
3 views    0 comment
0 Shares

Press Note
Jawaharlal Nehru University
(JNU), New Delhi


Source by : Akashwani NEWS Hub
January 12, 2026 2:11 PM

Education should reduce inequalities, empower marginalised communities & ensure development: VP Radhakrishnan

Vice President C P Radhakrishnan today said that education should be used to reduce inequalities, empower marginalised communities and ensure that development reaches every corner of the country. Speaking at the 9th convocation ceremony of Jawaharlal Nehru University in New Delhi today, he said education not only forms character but also strengthens the mind and expands intelligence. Mr Radhakrishnan urged the students to work for the country’s economic, social and scientific prosperity.

Vice President noted that education and proper training will empower the country’s youth to fulfill the goal of becoming a developed nation by 2047. He said modern and traditional values should grow together and added that India’s history has always inspired the pursuit of knowledge. He also called for developing a habit of cooperation so that administrative decisions can be implemented smoothly. The Vice President commended JNU for establishing new study centers in Indian languages.

Speaking on the occasion, Union Education Minister Dharmendra Pradhan said that former students of Jawaharlal Nehru University have made significant contributions to nation-building. Emphasising the institution’s rich legacy, Mr Pradhan said JNU has remained a leading centre of learning across disciplines, including humanities, social sciences, and languages, as well as science and technology. He noted that JNU has always been ahead of its time and added that the university had imbibed several principles of the National Education Policy (NEP) 2020 well before its formal implementation.

Devashish Govind Tokekar
VANDE Bharat live tv news Nagpur
Editor/Reporter/Journalist
RNI:- MPBIL/25/A1465
Indian Council of press,Nagpur
Journalist Cell
All India Media Association
Nagpur District President
Delhi Crime Press
RNI NO : DELHIN/2005/15378
AD.Associate /Reporter
Contact no.
9422428110/9146095536
Head office:- plot no 18/19, flat no. 201,Harmony emporise, Payal -pallavi society new Manish Nagar somalwada nagpur - 440015

0
0 views    0 comment
0 Shares

10
258 views    0 comment
0 Shares

विशेष रिपोर्ट:योगेंद्र सिंह जादौन(फौजी)बोर्ड परीक्षाएँ नज़दीक आते ही छात्रों के साथ-साथ अभिभावकों की चिंता भी बढ़ने लगती है। इस समय बच्चों की मानसिक तैयारी शारीरिक और अकादमिक तैयारी जितनी ही ज़रूरी होती है। विशेषज्ञों का मानना है कि सही माहौल और सकारात्मक सोच से बच्चे परीक्षा का दबाव बेहतर तरीके से संभाल सकते हैं।रूटीन और संतुलन ज़रूरीमनोवैज्ञानिकों के अनुसार बच्चों के लिए एक संतुलित दिनचर्या बनाना बेहद आवश्यक है। पढ़ाई के साथ पर्याप्त नींद, हल्का व्यायाम और मनोरंजन का समय तनाव कम करता है।अभिभावकों की भूमिका अहमअभिभावकों को चाहिए कि वे बच्चों पर अनावश्यक दबाव न डालें। तुलना करने से बचें और बच्चों की छोटी-छोटी उपलब्धियों की सराहना करें। बातचीत के ज़रिए उनकी चिंताओं को समझना आत्मविश्वास बढ़ाता है।सकारात्मक सोच और आत्मविश्वासविशेषज्ञ सलाह देते हैं कि बच्चों को सकारात्मक बातें सिखाई जाएँ—“मैं कर सकता हूँ”, “मैंने तैयारी की है” जैसे वाक्य आत्मबल बढ़ाते हैं। परीक्षा को डर नहीं, एक अवसर के रूप में देखने की सोच विकसित करनी चाहिए।ब्रेक और रिलैक्सेशन तकनीकगहरी साँस लेना, ध्यान (मेडिटेशन) और छोटे ब्रेक दिमाग को शांत रखते हैं। इससे याददाश्त औ2र एकाग्रता बेहतर होती है।निष्कर्षबोर्ड परीक्षा में सफलता केवल किताबों पर निर्भर नहीं करती, बल्कि बच्चों की मानसिक स्थिति भी उतनी ही महत्वपूर्ण होती है। सही मार्गदर्शन, प्यार और विश्वास से बच्चे न सिर्फ परीक्षा में अच्छा प्रदर्शन करते हैं, बल्कि तनाव-मुक्त भी रहते हैं।

6
1233 views    0 comment
0 Shares

Press Note
Rashtrapati Nilayam, Bolarum
Secundrabad, Hyderabad
Telangana

Source by : Akashwani NEWS Hub
January 12, 2026 11:46 AM

Udyan Utsav: Celebration of Indian heritage, agriculture, sustainability & citizen engagement

Over a lakh people visited the second edition of the Udyan Utsav, hosted at Rashtrapati Nilayam, Bolarum, during the past 9 days. The Udyan Utsav concluded last evening after emerging as a celebration of Indian heritage, agriculture, sustainability, and citizen engagement.

Organised by Rashtrapati Nilayam and anchored by the Ministry of Agriculture and Farmers’ Welfare, with support from the National Institute of Agricultural Extension Management (MANAGE), the event attracted school students, farmers, entrepreneurs, startups, farmer-producer organisations (FPOs), and citizens from diverse backgrounds.

In a statement, MANAGE Director General Dr Sagar Hanuman Singh described Udyan Utsav as an important reflection of Indian history and culture. He noted that children enjoyed the exhibition, farmers took part in workshops, and the participation of young women was particularly encouraging.


Director in the President’s Secretariat, Shivendra Chaturvedi, expressed satisfaction over the active involvement of people, especially the youth and school children.


The festival featured 50 thematic stalls with more than 120 exhibitors, organised across zones like the Green Knowledge Hub, Millet Mandi and Start-up Hub, Eco Bazaar, Plant and Produce Zone, Innovation Zone, and Farm-to-Enterprise Zone.

Devashish Govind Tokekar
VANDE Bharat live tv news Nagpur
Editor/Reporter/Journalist
RNI:- MPBIL/25/A1465
Indian Council of press,Nagpur
Journalist Cell
All India Media Association
Nagpur District President
Delhi Crime Press
RNI NO : DELHIN/2005/15378
AD.Associate /Reporter
Contact no.
9422428110/9146095536
Head office:- plot no 18/19, flat no. 201,Harmony emporise, Payal -pallavi society new Manish Nagar somalwada nagpur - 440015

0
0 views    0 comment
0 Shares

20
516 views    0 comment
0 Shares

23
417 views    0 comment
0 Shares

जगदलपुर। भारत सरकार के कानून एवं न्याय मंत्रालय द्वारा संचालित डिजिटल इंडिया की एक महत्वाकांक्षी पहल अब बस्तर संभाग के दूरस्थ अंचलों में भी न्याय को सरल और सुगम बना रही है। सीएससी टेली-लॉ योजना के विस्तार के साथ ही बस्तर जैसे संवेदनशील और आदिवासी बाहुल्य जिलों के नागरिकों के लिए न्याय तक पहुँच अब बेहद आसान हो गई है।इस योजना का मुख्य उद्देश्य यह सुनिश्चित करना है कि कानूनी सलाह के लिए अब ग्रामीणों को जिला मुख्यालय या बड़े शहरों की लंबी दौड़ न लगानी पड़े, बल्कि उन्हें अपने गाँव में ही यह सुविधा मिल सके। इस क्रांतिकारी बदलाव के तहत, नागरिक अब अपने घर के नजदीकी कॉमन सर्विस सेंटर पर जाकर देश के अनुभवी वकीलों से सीधे संवाद स्थापित कर सकते हैं। वीडियो कॉल या फोन कॉल के जरिए मिलने वाली यह अत्याधुनिक सुविधा न केवल ग्रामीणों के समय की बचत कर रही है, बल्कि उन्हें शहर आने-जाने के भारी-भरकम खर्च से भी मुक्ति दिला रही है। शासन द्वारा निर्धारित पात्र श्रेणियों के लिए यह कानूनी सहायता पूरी तरह से निःशुल्क है, जो ग्रामीण अर्थव्यवस्था को सुदृढ़ करने और सामाजिक न्याय सुनिश्चित करने की दिशा में एक बड़ा कदम है।

टेली-लॉ योजना का दायरा अत्यंत व्यापक रखा गया है ताकि आम आदमी के जीवन से जुड़े हर पहलू को कानूनी सुरक्षा मिल सके। योजना के तहत अब पारिवारिक कानूनों से जुड़े मसले जैसे विवाह, तलाक, गुजारा भत्ता और घरेलू विवादों का समाधान घर बैठे मिल रहा है। इसके साथ ही, बस्तर क्षेत्र में अक्सर देखने में आने वाले भूमि एवं संपत्ति विवाद, जमीन पर कब्जा, नामांतरण और बंटवारे जैसे मामलों में भी विशेषज्ञ वकीलों द्वारा सटीक मार्गदर्शन दिया जा रहा है। योजना में समाज के कमजोर वर्गों का विशेष ध्यान रखते हुए महिला एवं बाल अधिकारों के तहत घरेलू हिंसा और भरण-पोषण जैसे संवेदनशील मुद्दों को प्राथमिकता दी गई है, वहीं वरिष्ठ नागरिकों के भरण-पोषण और संपत्ति अधिकारों के संरक्षण की भी व्यवस्था है। योजना की व्यापकता का अंदाजा इसी बात से लगाया जा सकता है कि इसमें दीवानी और फौजदारी दोनों तरह के मामलों को शामिल किया गया है। जहाँ एक ओर नागरिक एफआईआर, जमानत और पुलिस कार्यवाही जैसे फौजदारी मामलों में सलाह ले सकते हैं, वहीं नोटिस, वसूली और अनुबंध विवाद जैसे सिविल मामलों में भी उन्हें सहायता मिल रही है। इसके अतिरिक्त, श्रम कानूनों के तहत वेतन और सेवा शर्तों से जुड़ी समस्याएं, उपभोक्ता संरक्षण के तहत धोखाधड़ी या खराब उत्पाद की शिकायतें, और सामाजिक कल्याण योजनाओं जैसे पेंशन व राशन से जुड़े अधिकारों के लिए भी ग्रामीण अब सीधे वकीलों से जुड़ सकते हैं। इतना ही नहीं, किरायेदारी विवादों और कानूनी दस्तावेजों की ड्राफ्टिंग, जैसे नोटिस या शपथ पत्र बनवाने में भी यह योजना मददगार साबित हो रही है।

योजना के जमीनी क्रियान्वयन में कॉमन सर्विस सेंटर के ग्राम स्तरीय उद्यमियों की भूमिका रीढ़ की हड्डी के समान है। सीएससी मैनेजर श्री प्रदीप कुमार ने बताया कि इस पहल का लक्ष्य ग्रामीण क्षेत्रों में एक सरल, सुरक्षित और भरोसेमंद कानूनी सहायता तंत्र विकसित करना है। उन्होंने बताया कि वीएलई नागरिकों का पोर्टल पर पंजीकरण करते हैं और वकीलों के साथ ऑनलाइन परामर्श की समय-सारणी तय कर ग्रामीणों का मार्गदर्शन करते हैं। उन्होंने क्षेत्र के सभी वीएलई से अपील की है कि वे ष्एक कॉल दृ एक समाधानष् के मंत्र को सार्थक करते हुए अधिक से अधिक नागरिकों को इस योजना से जोड़ें, ताकि समाज के अंतिम व्यक्ति तक न्याय की समान पहुँच सुनिश्चित की जा सके। प्रशासन ने भी नागरिकों से आह्वान किया है कि वे अपनी किसी भी कानूनी समस्या के लिए अपने नजदीकी सीएससी केंद्र से संपर्क कर इस सुविधा का लाभ उठाएं।

6
691 views    0 comment
0 Shares

0
387 views    0 comment
0 Shares

संवाददाता,: योगेंद्र सिंह जादौन(फौजी)
सबलगढ़ (मुरैना)।
सबलगढ़ क्षेत्र में रोजगार और उद्योगों की कमी के कारण स्थानीय लोगों को भारी कठिनाइयों का सामना करना पड़ रहा है। क्षेत्र में स्थायी रोजगार के अवसर उपलब्ध न होने से बड़ी संख्या में लोग अन्य प्रदेशों में मजदूरी करने के लिए पलायन करने को मजबूर हैं। इस समस्या का सबसे अधिक असर ग्रामीण युवाओं पर देखने को मिल रहा है।
स्थानीय युवाओं का कहना है कि पढ़ाई पूरी करने के बाद भी उन्हें अपने क्षेत्र में काम नहीं मिल पा रहा है। उद्योगों की स्थापना न होने से निजी क्षेत्र में रोजगार के अवसर सीमित हैं, वहीं कृषि पर निर्भरता के कारण साल भर काम भी उपलब्ध नहीं हो पाता। परिणामस्वरूप युवा वर्ग रोजी-रोटी की तलाश में आंध्रप्रदेश,कर्नाटक, दिल्ली, गुजरात, राजस्थान और महाराष्ट्र जैसे राज्यों की ओर रुख कर रहा है।
ग्रामीणों का कहना है कि पलायन के कारण परिवार बिखर रहे हैं बच्चो की पढ़ाई और गांवों का सामाजिक ढांचा भी प्रभावित हो रहा है। यदि क्षेत्र में छोटे व मध्यम उद्योग, प्रशिक्षण केंद्र और स्वरोजगार योजनाएं लागू की जाएं तो युवाओं को अपने ही क्षेत्र में रोजगार मिल सकता है।
स्थानीय लोगों ने प्रशासन और जनप्रतिनिधियों से मांग की है कि सबलगढ़ में उद्योगों की स्थापना के लिए ठोस कदम उठाए जाएं, ताकि पलायन रोका जा सके और ग्रामीण युवाओं को उज्ज्वल भविष्य मिल सके।

0
0 views    0 comment
0 Shares

प्रेस विज्ञप्ति
नई दिल्ली

*एडमिरल अरुण प्रकाश हाज़िर हों..!*
भारतीय नौसेना के प्रमुख रहे एडमिरल अरुण प्रकाश को चुनाव आयोग ने SIR के तहत नोटिस जारी किया है।

उन्हें अपनी पत्नी के साथ स्थानीय अधिकारी के सामने हाज़िर होकर साबित करना होगा कि वे भारतीय नागरिक हैं।

सन 1968 से पणजी,गोवा में रह रहे एडमिरल अरुण प्रकाश ने सन 1971 के बांग्लादेश युद्ध से लेकर करगिल युद्ध तक में भूमिका निभाई थी। वे अपने करियर के शुरुआत में INS विक्रांत पर तैनात रहे थे।

उन्हें परम विशिष्ट सेवा मैडल (PVSM), अति विशिष्ट सेवा मैडल (AVSM), वीर चक्र (Vcr) और विशिष्ट सेवा मैडल (VSM) मिल चुके हैं।

Devashish Govind Tokekar
VANDE Bharat live tv news Nagpur
Editor/Reporter/Journalist
RNI:- MPBIL/25/A1465
Indian Council of press,Nagpur
Journalist Cell
All India Media Association
Nagpur District President
Delhi Crime Press
RNI NO : DELHIN/2005/15378
AD.Associate /Reporter
Contact no.
9422428110/9146095536
Head office:- plot no 18/19, flat no. 201,Harmony emporise, Payal -pallavi society new Manish Nagar somalwada nagpur - 440015

0
0 views    0 comment
0 Shares

ಇದೇ ರೀತಿ ಹಲವು ಅಭಿವೃದ್ಧಿಗಳು ಸಾಕಷ್ಟು ಬಾರಿ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಮತ್ತು ವೆಬ್ಸೈಟ್ನಲ್ಲಿ ಸುದ್ದಿ ಪ್ರಕಟಿಸಿದರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವಾಗ ಇತ್ತ ಕಡೆ ಗಮನಹರಿಸುತ್ತೆ ನೋಡಬೇಕಾಗಿದೆ? ಅನಿಸಿಕೆ ಬೇಡಿಕೆಗಳು ಕೇಳಿಕೊಳ್ಳುತ್ತಿದ್ದೇವೆ
ಬುದ್ಧ-ಬಸವ ಹೆಸರಿನಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪದ್ಧತಿ ಮತ್ತು ಉತ್ತರ ಕರ್ನಾಟಕ ಪದ್ಧತಿ ಊಟಕ್ಕೆ ಬೇಕಾದ ಪದಾರ್ಥ ಅಥವಾ ಪ್ಯಾಕೇಜ್ ಒಂದು ತಿಂಗಳಿಗೆ ಆಗುವಷ್ಟು ಪಡಿತರ ಚೀಟಿ ರೇಷನ್ ಅಕ್ಕಿ ಜೋಳ ಗೋಧಿ ಮಸಾಲೆ ಸಕರಿ ಚಾಪುಡಿ ಇನ್ನೂ ಪದಾರ್ಥಗಳು ಊಟ ಒಂದು ಕುಟುಂಬ ಮಾಡುವಷ್ಟು ನೀಡಬೇಕೆಂದು ಕೇಳಿಕೊಳ್ಳುತ್ತೇವೆ ನಲ್ಲಿ ಬಡವರಿಗೆ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ ಹಳ್ಯಾಳ ಸರ್ಕಲ್ ಶಿವಯೋಗಿ ವೃತ್ತದಲ್ಲಿ ಯೋಗಿಗಳ ಮೂರ್ತಿ ಸ್ಥಾಪನೆ ಮಾಡಬೇಕು ಸರ್ಕಲ್ ನಲ್ಲಿ ಅಥಣಿ ಮತ್ತು ಬೆಳಗಾವಿ ಜಿಲ್ಲೆ ಕರ್ನಾಟಕ ಭಾರತ ಅಭಿವೃದ್ಧಿಗಳಾಗಬೇಕು ಶೌಚಾಲಯಗಳ ನಿರ್ಮಾಣ ಬೀದಿ ಲೈಟ್ ಅಳವಡಿಸುವುದು
ನಮ್ಮ ಅನಿಸಿಕೆ ನಮ್ಮ ಬೇಡಿಕೆಗಳು ಮಾಧ್ಯಮ ಹಾಗೂ ಪತ್ರಿಕಾ ಸೋಶಿಯಲ್ ಮುಡಿಯ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ಸಚಿವರಿಗೆ ಕೇಂದ್ರ ಸರ್ಕಾರ ಸಚಿವರಿಗೆ ರಾಜ್ಯಪಾಲರು ರಾಷ್ಟ್ರಪತಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನಮ್ಮದೊಂದು ಚಿಕ್ಕ ಮನವಿ ಚಿಕ್ಕ ಬೇಡಿಕೆ ನಮ್ಮ ಅನಿಸಿಕೆ


ಜಿಲ್ಲೆ ಮಾಡಬೇಕು ಅಥಣಿ, ಕಾಗವಾಡ, ಕುಡಚಿ ಮತ್ತು ತೇರದಾಳ, ಜಮಖಂಡಿ ಅನಂತಪುರ ತೆಲಸಂಗ ಇವು ಎರಡು ತಾಲೂಕ ಮಾಡಿ





ಮಾಧ್ಯಮಗಳ ಮುಖಾಂತರ ಪತ್ರಿಕಾ ಮುಖಾಂತರ ಸೋಶಿಯಲ್ ಮೀಡಿಯಾ ಮುಖಾಂತರ ದಯಾಳುಗಳಾದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಪ್ರಧಾನ ಮಂತ್ರಿಗಳು ರಾಜ್ಯ ಸರ್ಕಾರ ಸಚಿವರು ಕೇಂದ್ರ ಸರ್ಕಾರ ಸಚಿವರು ರಾಷ್ಟ್ರಪತಿಗಳು ರಾಜ್ಯಪಾಲರು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ

ನಾನು ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ

ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

ಅಭಿವೃದ್ಧಿ ಕಾಲ ಯಾವಾಗ ಬರುತ್ತೆ ಅಥಣಿ ಅಭಿವೃದ್ಧಿ ಆಗಿ ಕಾಣೋದು ಯಾವಾಗ ಬೇಡಿಕೆಗಳು ಈಡೇರಿಸುವುದು ಯಾವಾಗ? ಎಚ್ಚೆತ್ತುಕೊಳ್ಳುವುದು ಯಾವಾಗ ಸರ್ಕಾರ ಸಂಬಂಧಪಟ್ಟವರು?


ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ


ಉತ್ತರ ಕರ್ನಾಟಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಚಳಿಗಾಲ ಅಧಿವೇಶನದಲ್ಲಿ ಕೆರೆಯ ಅಭಿವೃದ್ಧಿ ಶ್ರೀ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಅಭಿವೃದ್ಧಿ ಶ್ರೀ ಸಿದ್ದೇಶ್ವರ ಇಮಾನ್ ನಿಲ್ದಾಣ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದಿದ್ದ ನಗರಸಭೆಯಾಗಿ ವರ್ಗಾವಣೆ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿ ಒಳಪಡಿಸುವುದು ಶಿವಯೋಗಿ ನಗರದಲ್ಲಿ 9ನೇ 10ನೇ ತರಗತಿವರೆಗೆ ಆರಂಭ ಜಿಲ್ಲಾ ಕಾರ್ಯಾಲಯ ಇನ್ನು ಹಲವು ಅಭಿವೃದ್ಧಿಗಳು ಅಥಣಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಮೂಲಭೂತ ಸೌಕರ್ಯಗಳು? ಚರ್ಚೆ ಮಾಡಬೇಕು ಚಳಿಗಾಲ ಅಧಿವೇಶನದಲ್ಲಿ ಇನ್ನಾದರೂ ಸಂಬಂಧಪಟ್ಟವರು
ತಾಲೂಕ ಆಡಳಿತ ಜಿಲ್ಲಾಡಳಿತ
ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಮುಖ್ಯಮಂತ್ರಿಗಳು ರಾಜ್ಯಪಾಲರೂ ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಅಭಿವೃದ್ಧಿಗೆ ಯೋಜನೆ ಜಾರಿಗೆ ತಂದು ಉತ್ತರ ಕರ್ನಾಟಕ ಅಥಣಿಯನ್ನ ಅಭಿವೃದ್ಧಿ ಮುಂದಾಗ್ತಾರಾ ಅಥವಾ ಯಥಾಸ್ಥಿತಿ ಮುಂದುವರೆಯುತ್ತಾ?



ವರದಿ ಮಹೇಶ್ ಶರ್ಮಾ

.ಕರ್ನಾಟಕ ಅಭಿವೃದ್ಧಿ ಭಾರತ ಅಭಿವೃದ್ಧಿ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಅಭಿವೃದ್ಧಿ ಆಗಬೇಕಾದ ವಿಷಯಗಳು
ಅಥಣಿ ಅಥಣಿ ಕೆರೆಯ ಅಭಿವೃದ್ಧಿ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಸಿದ್ದೇಶ್ವರ ವಿಮಾನ ನಿಲ್ದಾಣ ಟ್ರಾಫಿಕ್ ಸಮಸ್ಯೆ ಬಗ್ಗೆ ಹರಿಸುವುದು ಟ್ರಾಫಿಕ್ ಲೈಟ್ ರೋಡ್ ಬ್ರೇಕ್ ಟ್ರಾಫಿಕ್ ಪೊಲೀಸ್ ಠಾಣೆ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಆಫೀಸ್ ನಿರ್ಮಾಣ ಜಿಲ್ಲಾ ಕಾರ್ಯಾಲಯಗಳ ನಿರ್ಮಾಣ ಪುರಸಭೆ ಇದ್ದಿದ್ದು ನಗರಸಭೆಯಾಗಿ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಯೋಗಿ ನಗರದಲ್ಲಿ ಮೋಟಗಿ ತೋಟ ಶಾಲೆಯಲ್ಲಿ 9ನೇ ಮತ್ತು 10ನೇ ತರಗತಿವರೆಗೆ ಆರಂಭ ವರ್ಗಾವಣೆ ಶಿವಯೋಗಿ ನಗರದಲ್ಲಿ ಶಿವಯೋಗಿ ಮೂರ್ತಿಸ್ಥಾಪನೆ ಮಾಡಬೇಕು ಮಾಡಬೇಕು ರಸ್ತೆ ಗಟರ್ ನೀರು ಮೂಲಭೂತ ಸೌಕರ್ಯಗಳು ಅಂಬೇಡ್ಕರ್ ಸರ್ಕಲ್ ಅಪೋಸಿಟ್ ಕೆರೆ ಅಭಿವೃದ್ಧಿಯ ಅಥಣಿ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಮೇಲೆ ಶಾಂತಿದೂತ ಬುದ್ಧನ ಮೂರ್ತಿ ಸ್ಥಾಪಿಸಬೇಕು.ಅಂಬೇಡ್ಕರ್-ಬುದ್ಧ-ಬಸವ ಹೆಸರಿನಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪದ್ಧತಿ ಮತ್ತು ಉತ್ತರ ಕರ್ನಾಟಕ ಪದ್ಧತಿ ಊಟಕ್ಕೆ ಬೇಕಾದ ಪದಾರ್ಥ ಅಥವಾ ಪ್ಯಾಕೇಜ್ ಒಂದು ತಿಂಗಳಿಗೆ ಆಗುವಷ್ಟು ಪಡಿತರ ಚೀಟಿ ರೇಷನ್ ಅಕ್ಕಿ ಜೋಳ ಗೋಧಿ ಮಸಾಲೆ ಸಕರಿ ಚಾಪುಡಿ ಇನ್ನೂ ಪದಾರ್ಥಗಳು ಊಟ ಒಂದು ಕುಟುಂಬ ಮಾಡುವಷ್ಟು ನೀಡಬೇಕೆಂದು ಕೇಳಿಕೊಳ್ಳುತ್ತೇವೆ ನಲ್ಲಿ ಬಡವರಿಗೆ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ ಹಳ್ಯಾಳ ಸರ್ಕಲ್ ಶಿವಯೋಗಿ ವೃತ್ತದಲ್ಲಿ ಯೋಗಿಗಳ ಮೂರ್ತಿ ಸ್ಥಾಪನೆ ಮಾಡಬೇಕು ಸರ್ಕಲ್ ನಲ್ಲಿ ಅಥಣಿ ಮತ್ತು ಬೆಳಗಾವಿ ಜಿಲ್ಲೆ ಕರ್ನಾಟಕ ಭಾರತ ಅಭಿವೃದ್ಧಿಗಳಾಗಬೇಕು ಶೌಚಾಲಯಗಳ ನಿರ್ಮಾಣ ಬೀದಿ ಲೈಟ್ ಅಳವಡಿಸುವುದು
ನಮ್ಮ ಅನಿಸಿಕೆ ನಮ್ಮ ಬೇಡಿಕೆಗಳು ಮಾಧ್ಯಮ ಹಾಗೂ ಪತ್ರಿಕಾ ಸೋಶಿಯಲ್ ಮುಡಿಯ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ಸಚಿವರಿಗೆ ಕೇಂದ್ರ ಸರ್ಕಾರ ಸಚಿವರಿಗೆ ರಾಜ್ಯಪಾಲರು ರಾಷ್ಟ್ರಪತಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನಮ್ಮದೊಂದು

0
0 views    0 comment
0 Shares

ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

ಅಭಿವೃದ್ಧಿ ಕಾಲ ಯಾವಾಗ ಬರುತ್ತೆ ಅಥಣಿ ಅಭಿವೃದ್ಧಿ ಆಗಿ ಕಾಣೋದು ಯಾವಾಗ ಬೇಡಿಕೆಗಳು ಈಡೇರಿಸುವುದು ಯಾವಾಗ? ಎಚ್ಚೆತ್ತುಕೊಳ್ಳುವುದು ಯಾವಾಗ ಸರ್ಕಾರ ಸಂಬಂಧಪಟ್ಟವರು?

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ
ಬೆಳಗಾವಿ ಜಿಲ್ಲಾ ಪೊಲೀಸ್ ಅಧಣಿ ಉಪ ವಿಭಾಗ

ಅಥಣಿ ಪೊಲೀಸ್ ಠಾಣೆ ಕೆ. ಬೆಳಗಾವಿ ಜಿಲ್ಲೆ ಶ್ರೀ ಕೆ. ರಾಮರಾಜನ್

ಮಾಡಿ ಪೊಲೀಸ್ ಅಧೀಕ್ಷರು ಬೆಳಗಾವಿಯವರ ನೇತೃತ್ವದಲ್ಲಿ
ಜನ ಸಂಪರ್ಕ ಸಭೆ
5: 11-01-2026

ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರಾದ ಶಬ್ಬೀರ್ ಸಾತಬಚ್ಚಿ ಅಥಣಿ ತಾಲೂಕಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಕುರಿತು ಮಾತನಾಡುತ್ತಿದ್ದಾರೆ ಅಥಣಿಯಲ್ಲಿ ಟ್ರಾಫಿಕ್ ಸಮಸ್ಯೆ ಮುಖ್ಯವಿದೆ ಹಬ್ಬಗಳ ಬರುವುದರಿಂದ ಟ್ರಾಫಿಕ್ ಹೆಚ್ಚಾಗುತ್ತೆ ಶಾಲೆಯ ವಿದ್ಯಾರ್ಥಿಗಳು ರಸ್ತೆ ದಾಟು ಬೇಕಾಗುತ್ತದೆ ಟ್ರಾಫಿಕ್ ಸಮಸ್ಯೆ ಬಗ್ಗೆ ಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ


ಅಥಣಿ : ಮೊಟ್ಟಮೊದಲ ಬಾರಿಗೆ ಅಥಣಿ ಪೋಲಿಸ್ ಠಾಣೆಗೆ ಭೇಡಿಕೊಟ್ಟು ಪರಿಶೀಲನೆ ನಡೆಸಿದ ಬೆಳಗಾವಿ SP ಕೆ. ರಾಮರಾಜನ್.


ಶುಭ ಕೋರುವರು ಮನವಿ ಮಾಡಿಕೊಳ್ಳುತ್ತಿದ್ದೇವೆ ಮಹೇಶ್, ಮಂಜುನಾಥ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಷೀನ್ ರಿಪೇರಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಸೋಶಿಯಲ್ ಮೀಡಿಯಾ ಮುಖಾಂತರ ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದೇವೆ ಬಹಳದ ದಿನಗಳ ಬೇಡಿಕೆ ಟ್ರಾಫಿಕ್ ಸಮಸ್ಯೆ a ಅಥವಾ ಟ್ರಾಫಿಕ್ ಅಭಿವೃದ್ಧಿ ರೋಡ್ ಬ್ರೇಕ್ ಟ್ರಾಫಿಕ್ ಲೈಟ್ ಟ್ರಾಫಿಕ್ ಪೊಲೀಸ್ ಠಾಣೆ ಟ್ರಾಫಿಕ್ ಸಮಸ್ಯೆಗಾಗಿ ಬೇರೆ ಯಾವುದೇ ವ್ಯವಸ್ಥೆ ಇದ್ದರೂ? ಎಸ್ ಪಿ ಆಫೀಸ್ ನಿರ್ಮಾಣ ಪೊಲೀಸ್ ಠಾಣೆ ಬಂದ ದೂರುದರರಿಗೆ ನ್ಯಾಯ ವಿಚಾರಣೆ ಆಗಬೇಕು? ಸಿಬ್ಬಂದಿಗಳನ್ನು ಹೆಚ್ಚುವರಿ ನೇಮಿಸಬೇಕು ಅಥಣಿಗೆ ಮೊಟ್ಟ ಮೊದಲ ಬಾರಿಗೆ ಎಸ್.ಪಿ ಸಾಹೇಬರು ಅಥಣಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಇನ್ನು ಉನ್ನತ ಮಟ್ಟಕ್ಕೆ ಹೋಗಲಿ ಸದಾಕಾಲ ಭಗವಂತನ ಅನುಗ್ರಹ ಇರಲಿ ಎನ್ನುವುದೇ ನನ್ನ ಆಸೆ



ಬೆಳಗಾವಿ ಜಿಲ್ಲೆ ಶ್ರೀ ಕೆ. ರಾಮರಾಜನ್ IPS ರವರು ಭೇಟಿ ನೀಡುತ್ತಿದ್ದಾರೆ
ಗೋಕಾಕ ಉಪ ವಿಭಾಗ ಕಛೇರಿ ಮತ್ತು ಗೋಕಾಕ ವೃತ್ತ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.

ಗೋಕಾಕ ಗ್ರಾಮೀಣ ಠಾಣೆ ಮತ್ತು ಅಂಕಲಗಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಗೋಕಾಕ ಶಹರ ಠಾಣೆ ಮತ್ತು ಘಟಪ್ರಭಾ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.ಮೂಡಲಗಿ ಠಾಣೆ ಮತ್ತು ಕುಲಗೋಡ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಯಮಕನಮರಡಿ ಠಾಣೆ ಮತ್ತು ಸಂಕೇಶ್ವರ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಹುಕ್ಕೇರಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಹುಕ್ಕೇರಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.

ಈ ದಿನ ಹಾರೂಗೇರಿ ಠಾಣೆ ಮತ್ತು ಹಾರೂಗೇರಿ ವೃತ್ತ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಈ ದಿನ ಐಗಳಿ ಮತ್ತು ಅಥಣಿ ವೃತ್ತ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.

ಈ ದಿನ ಅಥಣಿ ಠಾಣೆ ಮತ್ತು ಅಥಣಿ ಉಪ ವಿಭಾಗ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.





ಅಥವಾ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೇಲಧಿಕಾರಿಗಳ ಕಚೇರಿಗೆ ಬಂದು ದೂರು ನೀಡಬಹುದು ಎಂದು ತಿಳಿಸಿದರು.

ಅಥಣಿ ಭಾಗದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕಳೆದ ಒಂದು ವರ್ಷದಲ್ಲಿ 68 ಜನ ಮೃತಪಟ್ಟಿದ್ದಾರೆ. ಕುಡಿದು ವಾಹನ ಸಾವಿಗೆ ಚಲಾಯಿಸಿ ಅಮಾಯಕರ ಕಾರಣರಾದವರ ಮೇಲೆ ಕೊಲೆಗೆ ಸಮಾನವಾದ ಕಠಿಣ ಪ್ರಕರಣ ದಾಖಲಿಸಲಾಗುವುದು. ಅಪ್ರಾಪ್ತ ವಯಸ್ಕರ ಚಾಲನೆಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದರು.

ಮಟ್ಕಾ ದಂಧೆಯಲ್ಲಿ ಕೇವಲ ಸಣ್ಣ ಪುಟ್ಟ ವ್ಯಕ್ತಿಗಳಲ್ಲದೆ, ಇದರ ಹಿಂದೆ ಹಣ ಹೂಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಆನ್‌ಲೈನ್‌ನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ಆಸೆಗೆ ಬಿದ್ದು ಜನ ಸೈಬರ್ ಕೈಂಗೆ ಬಲಿಯಾಗುತ್ತಿದ್ದಾರೆ. ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ನಡೆಯುವ ವಂಚನೆಗಳ ಬಗ್ಗೆ ಜನರು ಲಾಜಿಕಲ್ ಆಗಿ ಯೋಚಿಸಿ ಎಚ್ಚರದಿಂದ ಇರಬೇಕು ಎಂದು ಎಸ್‌ಪಿ ತಿಳಿಸಿದರು. ಈ ವೇಳೆ ಡಿ.ವೈ.ಎಸ್.ಪಿ ಪ್ರಶಾಂತ ಮುನ್ನೊಳ್ಳಿ, ಸಿ.ಪಿ.ಐ. ಸಂತೋಷ ಹಳ್ಳೂರ, ಪಿ.ಎಸ್.ಐ. ಉಪ್ಪಾರ ಅಥಣಿ ASI ಸಹಾಯಕ ಪೊಲೀಸ್ ಉಪನಿರೀಕ್ಷಕರು, ಪೋಲಿಸ್ ಠಾಣೆಯ ಸಿಬ್ಬಂದಿಗಳು ಸಿಪಿಐ ಸಿಬ್ಬಂದಿಗಳು ಡಿ ವೈ ಎಸ್ ಪಿ ಸಿಬ್ಬಂದಿಗಳು ಅಧಿಕಾರಿಗಳು ಪೊಲೀಸ್ ಠಾಣೆಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

ಅನುಚಿತವಾಗಿ ವರ್ತಿಸಿದರೆ, ತಕ್ಷಣ ದೂರು ನೀಡಲು ಅವಕಾಶವಿದೆ. ನಿಮ್ಮ ಬೆಲೆ ಬಿಟ್ಟುಕೊಡುವ ಅಗತ್ಯವಿಲ್ಲ. ಠಾಣೆಯಲ್ಲಿ ದೂರು ಸ್ವೀಕರಿಸದಿದ್ದರೆ ಅಧಿಕಾರಿಗಳವರೆಗೆ) ಸಾರ್ವಜನಿಕರ ಮೇಲೆ ಕೂಗಾಡುವುದು ಅಥವಾ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಸಹಿಸುವುದಿಲ್ಲ.ಯಾರಾದರೂ ಪೊಲೀಸರು ಅಥವಾ ಇತರ ಇಲಾಖೆಯವರು ಸಾರ್ವಜನಿಕರೊಂದಿಗೆ
ಪೊಲೀಸ್ ಠಾಣೆಗೆ ಬರುವ

ಸಾರ್ವಜನಿಕರಿಗೆ ಗೌರವ ನೀಡಬೇಕು. ಅವರು ಬಂದ ಕೂಡಲೇ ಅವರನ್ನು ಕೂರಿಸಿ, ನಿಧಾನವಾಗಿ ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳಬೇಕು ಎಂದು ಬೆಳಗಾವಿ ಎಸ್ಪಿ ಕೆ. ರಾಮರಾಜನ ಹೇಳಿದರು.

ನೂತನವಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಥಣಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತನಾಡಿದ ಅವರು, ಕಾನೂನು ರೀತಿಯಲ್ಲಿ ಬಂಧಿಸಬೇಕಿದ್ದರೆ ಬಂಧಿಸಿ, ಆದರೆ ತನಿಖೆಯು ಗುಣಮಟ್ಟದಿಂದ ಕೂಡಿರಲಿ. ಆದರೆ ತನಿಖೆಯು ಗುಣಮಟ್ಟದಿಂದ ಕೂಡಿರಲಿ. ಬೈಯುವುದು ಅಥವಾ ಬೆದರಿಸುವುದು ಇಲಾಖೆಯ ಕೆಲಸವಲ್ಲ ಎಂದರು.

ಭಾರತೀಯ ಕಿಸಾನ ಸಂಘ-ಕರ್ನಾಟಕ ಪ್ರದೇಶ(ರಿ) ಬೆಳಗಾವಿ ಜಿಲ್ಲಾ ಅಥಣಿ ತಾಲೂಕ ಘಟಕ ವತಿಯಿಂದಶೇಡಬಾಳ-ಅಥಣಿ-ವಿಜಯಪೂರ ಹೊಸ ರೈಲು ಯೋಜನೆ ಮಂಜುರಾತಿ ಕುರಿತು. ಇಮೇಲ್ ಮುಖಾಂತರ ಮತ್ತು ಮನವಿ

ಭಾರತೀಯ ಕಿಸಾನ ಸಂಘ-ಕರ್ನಾಟಕ ಪ್ರದೇಶ(ರಿ)
ಬೆಳಗಾವಿ ಜಿಲ್ಲಾ ಅಥಣಿ ತಾಲೂಕ ಘಟಕ ವತಿಯಿಂದಶೇಡಬಾಳ-ಅಥಣಿ-ವಿಜಯಪೂರ ಹೊಸ ರೈಲು ಯೋಜನೆ ಮಂಜುರಾತಿ ಕುರಿತು.
ಇಮೇಲ್ ಮುಖಾಂತರ ಮತ್ತು ಮನವಿ ಮಾಡಿಕೊಳ್ಳಲಾಗಿದೆ

ಸನ್ಮಾನ್ಯ, ಶ್ರೀ ವಿ.ಸೋಮಣ್ಣ ಜೀ, ಬ್ರಹತ್ ಜಲ ಸಂಪನ್ಮೂಲ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವರು, ಕೇಂದ್ರ ಸರಕಾರ.
ಭಾರತ ಸರಕಾರ -ನವದೆಹಲಿ.
ಈಗಿನ ಸಚಿವರಿಗೂ ಕೂಡ ಇ-ಮೇಲ್ ಮೂಲಕ ಮನವಿ ಮಾಡಿಕೊಳ್ಳಲಾಗುತ್ತಿದೆ

ಸನ್ಮಾನ್ಯ ಶ್ರೀ ಸುರೇಶ ಅಂಗಡಿ
ಕೇಂದ್ರ ರೈಲ್ವೆ ರಾಜ್ಯ ಸಚಿವರು-ಸಂಸದರು ಬೆಳಗಾವಿ)
ಭಾರತ ಸರಕಾರ.
ಇವರಿಗೂ ಕೂಡ ಮನವಿ ಮಾಡಿಕೊಳ್ಳಲಾಗಿತ್ತು

ಇದು ಈಗಿನ ಸಚಿವರಿಗೆ
ಬೆಳಗಾವಿ ಜಿಲ್ಲೆಯ ಶೇಡಬಾಳ ಸ್ಟೇಷನ್ ನಿಂದ- ಅಥಣಿ ನಗರ ಮಾರ್ಗವಾಗಿ- ವಿಜಯಪುರ ನಗರ ಸ್ಟೇಷನ್ ವರೆಗೆ ಹೊಸ ರೈಲು ಮಾರ್ಗ ಯೋಜನೆ ಮಂಜೂರಾತಿ ಕುರಿತು ಈ ಮೂಲಕವಾಗಿ ತಮ್ಮಲ್ಲಿ ಅರಿಕೆಮಾಡಿಕೊಳ್ಳುತ್ತಿದ್ದೇವೆ, ಕಾರಣ ಈ ಯೋಜನೆ ಇಗಾಗಲೇ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾಗಿದ್ದ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿದ್ದಾಗ ಈ ಪ್ರಸ್ತಾವನೆಯನ್ನು ಇರಿಸಲಾಗಿತ್ತು, ಆದರೆ ಕೆಲವು ಕಾರಣಗಳಿಂದ ಈ ಮಾರ್ಗದ ಯೋಜನೆಯನ್ನು ಸಾಕಾರ ಗೊಳಿಸಲು ಆಗದೆ, ಇಲ್ಲಿಯ ವರೆಗೆ ನೆನಗುದಿಗೆ ಬಿದ್ದಿದೆ. ಆದಷ್ಟು ಬೇಗನೆ ಕೇಂದ್ರ ಕಮಿಟಿಯನ್ನು ಈ ಯೋಜನೆಯ ಸಾಕಾರಕ್ಕಾಗಿ ಕಳುಹಿಸಿ ಬೇಗನೆ ಸರ್ವೆ ಮಾಡಿಸಿ, ಈ ಯೋಜನೆಗೆ ತಮ್ಮ ಕೈಯಿಂದ ಹಸಿರು ನಿಶಾನೆ ತೋರಿಸಬೇನ್ನುವದು ನಮ್ಮ ಅಸೆ.

ಈ ಯೋಜನೆಯಿಂದ ಮಿರಜ್ ಮೂಲಕ ಶೇಡಬಾಳ - ಅಥಣಿ - ತಿಕೋಟಾ ಮಾರ್ಗವಾಗಿ ವಿಜಯಪುರ ಸ್ಟೇಷನ್ ಗೆ ಕನೆಕ್ಟ್ ಮಾಡುವ ಮೂಲಕ ಸಾಂಗಲಿ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಗಡಿಭಾಗದ ತಾಲೂಕುಗಳು ಜೊತೆಗೆ ವಿಜಯಪುರ ಜಿಲ್ಲೆಯ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ವಿದೇಶಿ & ಸ್ವದೇಶಿ ಪ್ರವಾಸಿಗರಿಗೆ ತುಂಬಾನೇ ಅನಕೂಲಕರವಾಗುವದರಿಂದ, ಜೊತೆಗೆ ಈ ಭಾಗದಲ್ಲಿ ಅತಿ ಹೆಚ್ಚು ಸಕ್ಕರೆ ಉದ್ಯಮವಿರುವದರಿಂದ ತುಂಬಾನೇ ಅನಕೂಲಕರ ವಾಗುವದೆಂದು ತಿಳಿಸಲು ಬಯಸುತ್ತೇವೆ. ಆದ ಕಾರಣ ಸರಿ ಸುಮಾರು 3 ದಶಕಗಳ ಈ ಬೇಡಿಕೆಗೆ ತಮ್ಮ ಬೆಂಬಲದಜೊತೆ ಈ ಯೋಜನೆಗೆ ಹಸಿರು ನಿಶಾನೆ ತೋರಿ ಮಂಜೂರಾತಿಗೊಳಿಸಬೇಕೆಂದು ನಮ್ಮಭಾಗದ ಸಮಸ್ತ ರೈತರ ಹಾಗೂ ಸಾರ್ವಜನಿಕರ ಪರವಾಗಿ ತಮ್ಮ ಮುಂದೆ ಯೋಜನೆ ಮಂಜೂರಾತಿಗಾಗಿ ನಮ್ಮ ಭಾರತೀಯ ಕಿಸಾನ್ ಸಂಘದಿಂದ ಈ ಪ್ರಸ್ತಾವನೇಯನ್ನು ಇಡುತ್ತಿದ್ದೇವೆ. ಈ ವಿಷಯವಾಗಿ ಇಗಾಗಲೇ ಪೂರ್ವ ರಾಜ್ಯ ರೈಲ್ವೆ ಖಾತೆ ಸಚಿವರಾದ ದಿವಂಗತ ಸುರೇಶ ಅಂಗಡಿ ಯವರಿಗೂ ಪ್ರಸ್ತಾವನೆಯನ್ನು ನೀಡಿಲಾಗಿತ್ತು. ಆದರೆ ಅವರ ಅಕಾಲಿಕ ಮರಣದಿಂದ ಈ ಯೋಜನೆ ಇನ್ನೂ ಯಾವುದೇ ರೂಪ ರೆಷೆಗೆ ಅನುಮೋದನೆ ಸಿಗದೇ ಈ ಭಾಗದ ಜನ ವಂಚಿತರಗಿದ್ದಾರೆ.

ಸೂಚನೆ : ತಮ್ಮ ಮಾಹಿತಿಗಾಗಿ ಇಗಾಗಲೇ ಪ್ರಸ್ತಾಪಿಸಿದ ಈ ಯೋಜನೆಯ ಪ್ರತಿಯನ್ನು ಸಹ ಲಗತ್ತಿಸಲಾಗಿದೆ.

ವಿಷಯ : ಶೇಡಬಾಳ-ಅಥಣಿ-ವಿಜಯಪೂರ ಹೊಸ ರೈಲು ಯೋಜನೆ ಮಂಜುರಾತಿ ಕುರಿತು.

ಮಾನ್ಯರೆ,

ಅಥಣಿ ಭಾಗದ ಗಡಿನಾಡು ಜನರ ಬಹುದಿನಗಳ ಕನಸು ಆಗಿರುವ ಶೇಡಬಾಳ-ಅಥಣಿ-ವಿಜಯಪೂರ ಹೊಸದಾಗಿ ರೈಲು ಯೋಜನೆ ಕಾರ್ಯರೂಪಕ್ಕೆ ಬರಲೇಬೇಕು ಎಂದು ನಮ್ಮ ಮನವಿ.

ರಾಜ್ಯ ಸರ್ಕಾರವು ಉತ್ತರ ಕರ್ನಾಟಕ ಗಡಿ ಭಾಗದ ಜನರಿಗೆ 70 ವರ್ಷಗಳಿಂದ ಈ ಭಾಗದ ಜನರ ಬೇಡಿಕಡಯಾಗಿರುವ ಶೇಡಬಾಳ-ಅಥಣಿ-ವಿಜಯಪೂರ ಹೊಸದಾಗಿ ರೈಲು ಯೋಜನೆ ಅನುಷ್ಠಾನಗೊಂಡಿತೇ ಎಂದು ತಾಲೂಕಿನ ಜನತೆ ಕಾದು ನೋಡುತ್ತಿದ್ದಾರೆ, ಶೇಡಬಾಳ-ಅಥಣಿ-ವಿಜಯಪೂರ ರೈಲು ಯೋಜನೆಯ ಸರ್ವೆ ಕಾರ್ಯ ಮುಗಿದಿದ್ದು, ಈ ಬಾರಿಯಾದರೂ ರೇಲ್ವೆ ಬಜೆಟ್‌ನಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಪ್ರಾಧಾನ್ಯತೆ ಸಿಗುವ ಆಸೆ ಮತ್ತೆ ಗರಿಗೆದರಿದೆ. ಯುಪಿಎ ಸರಕಾರದ ಅವಧಿಯಲ್ಲಿ ಕೇಂದ್ರ ರೈಲ್ವೆ ಅಭಿವೃದ್ಧಿ ಯೋಜನಾ ಸಮಿತಿಯ ಸದಸ್ಯರಾಗಿದ್ದ ಅಥಣಿಯವರಾದ ಸುಧೀಂದ್ರ ಕುಲಕರ್ಣಿಯವರ ಸತತ ಪ್ರಯತ್ನದ ಫಲವಾಗಿ ಮತ್ತು ಈ ಭಾಗದ ಜನರ ಸಂಘಟಿತ ನಿಯೋಗಗಳು ಸುಧೀಂದ್ರ ಕುಲಕರ್ಣಿಯವರ ಮೂಲಕ ಮಾಜಿ ಸಚಿವೆ ಮಮತಾ ಬ್ಯಾನರ್ಜಿಯವರ ಮೇಲೆ ಸತತವಾಗಿ ತಂದ ವತ್ತಡದ ಪರಿಣಾಮದಿಂದಾಗಿ ಈ ಯೋಜನೆ 2010-11ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪವಾಗಿ ಸರ್ವೆಕಾರ್ಯ ಮುಗಿದು ಮೊದಲ ಹೆಜ್ಜೆ ಕಾರ್ಯರೂಪಕ್ಕೆ ಬಂದಿತ್ತು.

2012 ಹಾಗೂ 2013 ರಲ್ಲಿ ರೈಲ್ವೆ ಅಭಿವೃದ್ಧಿ ಯೋಜನಾ ಸಮಿತಿಯ ಹಿಂದಿನ ಸದಸ್ಯರಾದ ಸುಧೀಂದ್ರ ಕುಲಕರ್ಣಿಯವರು ಶೇಡಬಾಳ-ಅಥಣಿ-ವಿಜಯಪೂರ ರೇಲ್ವೆ ಲೈನ್ ಅಳವಡಿಸುವ ಸಂಬಂಧದಲ್ಲಿ ಪ್ರಸಕ್ತ ಸಾಲಿನ ರೇಲ್ವೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಕೇಂದ್ರ ರೇಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಆದರೆ ಆ ಎರಡೂ ಬಾರಿಯ ಬಜೆಟ್‌ನಲ್ಲೂ ಸಹ ಯಾವೂದೇ ಅನುದಾನ ನೀಡದಿದ್ದುದು ಈ ಎಲ್ಲ ಪ್ರಯತ್ನಗಳ ಮೇಲೆ ತಣ್ಣೀರೆರಚಿದಂತಾಗಿದೆ.

ನಮ್ಮ ಜಿಲ್ಲೆಯವಾರದ ತಾವು ಕೇಂದ್ರ ರೈಲ್ವೆ ರಾಜ್ಯ ಮಂತ್ರಿಗಳು ಬೇಗನೆ ತುರ್ತು ಸಭೆ ನಡೆಸಿ ವಿಜಯಪುರ-ಅಥಣೀ-ಮಿರಜ ಮಾರ್ಗ ಆದಷ್ಟು ಬೇಗ ಪ್ರಾರಂಭ ಮಾಡಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ, ಇದೆ ಸಂದರ್ಭದಲ್ಲಿ ಕಾಮಗಾರಿ ವಿಳಂಬವಾಗಿತ್ತಿದೆ ಇನ್ನೂ ವಿಳಂಬವಾದರೆ ಅನಿವಾರ್ಯ ಕಾರಣಗಳಿಂದ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಭಾಗದ ಜನರ ಧ್ವನಿಯಾಗಿ ನಾವು ತಮ್ಮಲ್ಲಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇವೆ.

ಈ ರೈಲು ಮಾರ್ಗ ಯೋಜನೆಯಿಂದ ಈ ಭಾಗದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ತುಂಬಾ ಅನಕೂಲಕರವಾಗುತ್ತದೆ.

ಇಷ್ಟೆಲ್ಲ ಮನವಿ ಮಾಡಿಕೊಂಡರು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿಗೆ ರೈಲ್ವೆ ಭಾಗ್ಯ ಯಾವಾಗ ಬರುತ್ತೆ ಎಂದು ಬಹಳ ದಿನಗಳ ಬೇಡಿಕೆ ನಿರೀಕ್ಷೆಯಲ್ಲಿದ್ದ ಅಥಣಿ ಜನತೆಗೆ ಮುಂದಾಗುತ್ತೆ

ಏನಾದ್ರೂ ಸಂಬಂಧಪಟ್ಟವರು ಸಂಬಂಧಪಟ್ಟ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಸಚಿವರು ಕೇಂದ್ರ ಸರ್ಕಾರದ ಸಚಿವರು ಪ್ರಧಾನ ಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಅಥಣಿ ತಾಲೂಕಿಗೆ ರೈಲ್ವೆ ನಿಲ್ದಾಣ ಅಥಣಿ ತಾಲೂಕಿನ ಹಲೋ ವೇದಿಕೆಗಳ ಅಭಿವೃದ್ಧಿಗೆ ಮುಂದಾಗ್ತಾರೆ ಯಥಾ ಸ್ಥಿತಿ ಮುಂದುವರೆಯುತ್ತಾ







ಶ್ರೀಶೈಲ. ಮಲ್ಲಿಕಾರ್ಜುನ. ಜನಗೌಡ (ಕಾರ್ಯದರ್ಶಿ- ಕರ್ನಾಟಕ ಉತ್ತರ ಪ್ರಾಂತ್)
ಭಾರತೀಯ ಕಿಸಾನ್ ಸಂಘ- ಕರ್ನಾಟಕ ಪ್ರದೇಶ.

ಸನ್ಮಾನ್ಯ, ಶ್ರೀ ವಿ.ಸೋಮಣ್ಣ ಜೀ,

ಬ್ರಹತ್ ಜಲ ಸಂಪನ್ಮೂಲ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವರು, ಕೇಂದ್ರ ಸರಕಾರ. ನವದೆಹಲಿ.

ಮಾನ್ಯರೆ,

ಬೆಳಗಾವಿ ಜಿಲ್ಲೆಯ ಶೇಡಬಾಳ ಸ್ಟೇಷನ್ ನಿಂದ- ಅಥಣಿ ಮಾರ್ಗವಾಗಿ- ವಿಜಯಪುರ ನಗರ ಸ್ಟೇಷನ್ ವರೆಗೆ ಹೊಸ ರೈಲು ಮಾರ್ಗ ಯೋಜನೆ ಮಂಜೂರಾತಿ ಕುರಿತು ಈ ಮೂಲಕವಾಗಿ ತಮ್ಮಲ್ಲಿ ಅರಿಕೆಮಾಡಿಕೊಳ್ಳುತ್ತಿದ್ದೇವೆ, ಕಾರಣ ಈ ಯೋಜನೆ ಇಗಾಗಲೇ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾಗಿದ್ದ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಯವರಿದ್ದಾಗ ಪ್ರಸ್ತಾವನೆಯನ್ನು ಇರಿಸಲಾಗಿತ್ತು ಆದರೆ ಕೆಲವು ಕಾರಣಗಳಿಂದ ಈ ಮಾರ್ಗದ ಯೋಜನೆಯನ್ನು ಸಾಕಾರ ಗೊಳಿಸಲು ಆಗದೆ ಇಲ್ಲಿಯ ವರೆಗೆ ನೆನಗುದಿಗೆ ಬಿದ್ದಿದೆ. ಆದಷ್ಟು ಬೇಗನೆ ಕೇಂದ್ರ ಕಮಿಟಿಯನ್ನು ಈ ಯೋಜನೆಯ ಸಾಕಾರಕ್ಕಾಗಿ ಕಳುಹಿಸಿ ಬೇಗನೆ ಸರ್ವೆ ಮಾಡಿಸಿ, ಈ ಯೋಜನೆಗೆ ತಮ್ಮ ಕೈಯಿಂದ ಹಸಿರು ನಿಶಾನೆ ತೋರಿಸಬೇನ್ನುವದು ನಮ್ಮ ಅಸೆ.

ಈ ಯೋಜನೆಯಿಂದ ಮಿರಜ್ ಮೂಲಕ ಶೇಡಬಾಳ - ಅಥಣಿ - ತಿಕೋಟಾ ಮಾರ್ಗವಾಗಿ ವಿಜಯಪುರ ಸ್ಟೇಷನ್ ಗೆ ಕನೆಕ್ಟ್ ಮಾಡುವ ಮೂಲಕ ಸಾಂಗಲಿ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆ - ವಿಜಯಪುರ ಜಿಲ್ಲೆಯ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ವಿದೇಶಿ & ಸ್ವದೇಶಿ ಪ್ರವಾಸಿಗರಿಗೆ ತುಂಬಾನೇ ಅನಕೂಲಕರವಾಗುವದರಿಂದ, ಜೊತೆಗೆ ಈ ಭಾಗದಲ್ಲಿ ಅತಿ ಹೆಚ್ಚು ಸಕ್ಕರೆ ಉದ್ಯಮವಿರುವದರಿಂದ ತುಂಬಾನೇ ಅನಕೂಲಕರ ವಾಗುವದೆಂದು ತಿಳಿಸಲು ಬಯಸುತ್ತೇವೆ. ಆದ ಕಾರಣ ಸರಿ ಸುಮಾರು 3 ದಶಕಗಳ ಈ ಬೇಡಿಕೆಗೆ ತಮ್ಮ ಬೆಂಬಲದಜೊತೆ ಈ ಯೋಜನೆಗೆ ಹಸಿರು ನಿಶಾನೆ ತೋರಿ ಮಂಜೂರಾತಿಗೊಳಿಸಬೇಕೆಂದು ನಮ್ಮಭಾಗದ ಸಮಸ್ತ ರೈತರ ಹಾಗೂ ಸಾರ್ವಜನಿಕರ ಪರವಾಗಿ ತಮ್ಮ ಮುಂದೆ ಯೋಜನೆ ಮಂಜೂರಾತಿಗಾಗಿ ಈ ಪ್ರಸ್ತಾವನೇಯನ್ನು ಇಡುತ್ತಿದ್ದೇವೆ. ಈ ವಿಷಯವಾಗಿ ಇಗಾಗಲೇ ಪೂರ್ವ ರಾಜ್ಯ ರೈಲ್ವೆ ಖಾತೆ ಸಚಿವರಾದ ದಿವಂಗತ ಸುರೇಶ ಅಂಗಡಿ ಯವರಿಗೂ ಪ್ರಸ್ತಾವನೆಯನ್ನು ನೀಡಿಲಾಗಿತ್ತು. ಆದರೆ ಅವರ ಅಕಾಲಿಕ ಮರಣದಿಂದ ಈ ಯೋಜನೆ ಇನ್ನೂ ಯಾವುದೇ ರೂಪ ರೆಷೆಗೆ ಅನುಮೋದನೆ ಸಿಗದೇ ಈ ಭಾಗದ ಜನ ವಂಚಿತರಗಿದ್ದಾರೆ.

ಶ್ರೀಶೈಲ. ಮಲ್ಲಿಕಾರ್ಜುನ. ಜನಗೌಡ (ಕಾರ್ಯದರ್ಶಿ- ಕರ್ನಾಟಕ ಉತ್ತರ ಪ್ರಾಂತ್)
ಭಾರತೀಯ ಕಿಸಾನ್ ಸಂಘ- ಕರ್ನಾಟಕ ಪ್ರದೇಶ.
ಹೋರಾಟ ಮನವಿಗಳನ್ನು ಸಲ್ಲಿಸುತ್ತಾ ಬಂದರು ಎಚ್ಚೆತ್ತುಕೊಳ್ಳುತ್ತಿಲ್ಲ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಏನಾದ್ರೂ ಎಚ್ಚರಿಸಿಕೊಳ್ಳುತ್ತಾ ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರ?




ಸೂಚನೆ : ತಮ್ಮ ಮಾಹಿತಿಗಾಗಿ ಇಗಾಗಲೇ ಪ್ರಸ್ತಾಪಿಸಿದ ಈ ಯೋಜನೆಯ ಪ್ರತಿಯನ್ನು ಸಹ ಲಗತ್ತಿಸಲಾಗಿದೆ.

ವಂದನೆಗಳೊಂದಿಗೆ.

ಅಥಣಿ ತಾಲೂಕಿನ ಇದೇ ರೀತಿ ಹಲವು ಅಭಿವೃದ್ಧಿಗಳು ಸಾಕಷ್ಟು ಬಾರಿ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಮತ್ತು ವೆಬ್ಸೈಟ್ನಲ್ಲಿ ಸುದ್ದಿ ಪ್ರಕಟಿಸಿದರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವಾಗ ಇತ್ತ ಕಡೆ ಗಮನಹರಿಸುತ್ತೆ ನೋಡಬೇಕಾಗಿದೆ? ಅನಿಸಿಕೆ ಬೇಡಿಕೆಗಳು ಕೇಳಿಕೊಳ್ಳುತ್ತಿದ್ದೇವೆ
ಬುದ್ಧ-ಬಸವ ಹೆಸರಿನಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪದ್ಧತಿ ಮತ್ತು ಉತ್ತರ ಕರ್ನಾಟಕ ಪದ್ಧತಿ ಊಟಕ್ಕೆ ಬೇಕಾದ ಪದಾರ್ಥ ಅಥವಾ ಪ್ಯಾಕೇಜ್ ಒಂದು ತಿಂಗಳಿಗೆ ಆಗುವಷ್ಟು ಪಡಿತರ ಚೀಟಿ ರೇಷನ್ ಅಕ್ಕಿ ಜೋಳ ಗೋಧಿ ಮಸಾಲೆ ಸಕರಿ ಚಾಪುಡಿ ಇನ್ನೂ ಪದಾರ್ಥಗಳು ಊಟ ಒಂದು ಕುಟುಂಬ ಮಾಡುವಷ್ಟು ನೀಡಬೇಕೆಂದು ಕೇಳಿಕೊಳ್ಳುತ್ತೇವೆ ನಲ್ಲಿ ಬಡವರಿಗೆ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ ಹಳ್ಯಾಳ ಸರ್ಕಲ್ ಶಿವಯೋಗಿ ವೃತ್ತದಲ್ಲಿ ಯೋಗಿಗಳ ಮೂರ್ತಿ ಸ್ಥಾಪನೆ ಮಾಡಬೇಕು ಸರ್ಕಲ್ ನಲ್ಲಿ ಅಥಣಿ ಮತ್ತು ಬೆಳಗಾವಿ ಜಿಲ್ಲೆ ಕರ್ನಾಟಕ ಭಾರತ ಅಭಿವೃದ್ಧಿಗಳಾಗಬೇಕು ಶೌಚಾಲಯಗಳ ನಿರ್ಮಾಣ ಬೀದಿ ಲೈಟ್ ಅಳವಡಿಸುವುದು
ನಮ್ಮ ಅನಿಸಿಕೆ ನಮ್ಮ ಬೇಡಿಕೆಗಳು ಮಾಧ್ಯಮ ಹಾಗೂ ಪತ್ರಿಕಾ ಸೋಶಿಯಲ್ ಮುಡಿಯ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ಸಚಿವರಿಗೆ ಕೇಂದ್ರ ಸರ್ಕಾರ ಸಚಿವರಿಗೆ ರಾಜ್ಯಪಾಲರು ರಾಷ್ಟ್ರಪತಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನಮ್ಮದೊಂದು ಚಿಕ್ಕ ಮನವಿ ಚಿಕ್ಕ ಬೇಡಿಕೆ ನಮ್ಮ ಅನಿಸಿಕೆ


ಜಿಲ್ಲೆ ಮಾಡಬೇಕು ಅಥಣಿ, ಕಾಗವಾಡ, ಕುಡಚಿ ಮತ್ತು ತೇರದಾಳ, ಜಮಖಂಡಿ ಅನಂತಪುರ ತೆಲಸಂಗ ಇವು ಎರಡು ತಾಲೂಕ ಮಾಡಿ





ಮಾಧ್ಯಮಗಳ ಮುಖಾಂತರ ಪತ್ರಿಕಾ ಮುಖಾಂತರ ಸೋಶಿಯಲ್ ಮೀಡಿಯಾ ಮುಖಾಂತರ ದಯಾಳುಗಳಾದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಪ್ರಧಾನ ಮಂತ್ರಿಗಳು ರಾಜ್ಯ ಸರ್ಕಾರ ಸಚಿವರು ಕೇಂದ್ರ ಸರ್ಕಾರ ಸಚಿವರು ರಾಷ್ಟ್ರಪತಿಗಳು ರಾಜ್ಯಪಾಲರು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ

ನಾನು ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ

ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

0
0 views    0 comment
0 Shares

प्रेस विज्ञप्ति
श्रीहरिकोटा, आंध्र प्रदेश

श्रीहरिकोटा से भारत की अंतरिक्ष यात्रा में एक नया अध्याय जुड़ गया है

भारतीय अंतरिक्ष अनुसंधान संगठन (इसरो) ने PSLV-C62/ईओएस-एन1 मिशन के तहत DRDO द्वारा विकसित अत्यंत गोपनीय hyperspectral निगरानी उपग्रह 'अन्वेषा' का सफल प्रक्षेपण किया है। पीएसएलवी का 64वां मिशन, पीएसएलवी-सी62/ईओएस-एन1, श्रीहरिकोटा के सतीश धवन अंतरिक्ष केंद्र से सुबह 10:18 बजे रवाना हुआ। इस उड़ान में कुल 15 उपग्रह ले जाए गए, जिनमें रक्षा अनुसंधान और विकास संगठन (डीआरडीओ) द्वारा विकसित अन्वेषा नामक एक अत्यंत गोपनीय निगरानी उपग्रह भी शामिल था।

Devashish Govind Tokekar
VANDE Bharat live tv news Nagpur
Editor/Reporter/Journalist
RNI:- MPBIL/25/A1465
Indian Council of press,Nagpur
Journalist Cell
All India Media Association
Nagpur District President
Delhi Crime Press
RNI NO : DELHIN/2005/15378
AD.Associate /Reporter
Contact no.
9422428110/9146095536
Head office:- plot no 18/19, flat no. 201,Harmony emporise, Payal -pallavi society new Manish Nagar somalwada nagpur - 440015

0
0 views    0 comment
0 Shares

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.
ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.
‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.
ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.
ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ...! ಎನ್ನುತ್ತಾರೆ.

ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.

ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.
ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ,

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!? ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ ಎಂ ಎಸ್ ಸದಾ ಜನರ ಸೇವಾಸಂಸ್ಥೆ ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾ�
-----

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳ ಪಟ್ಟಿ.


ನನ್ನ ಹೋರಾಟ ರಾಜ್ಯದ ಪತ್ರಕರ್ತರ ಉಳಿವಿಗಾಗಿ..
ಇದು ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪತ್ರಕರ್ತರಿಗೂ ಅನ್ವಯವಾಗುವಂತೆ.

೧.ಪತ್ರಕರ್ತರು ಯಾವುದೇ ಸಂಘದಲ್ಲಿ ಇದ್ದರು ಅವರಿಗೆ ಸಮಾನ ಗೌರವ ಧನ ಸಿಗಬೇಕು

೨. )ಗ್ರಾಮೀಣ ವರದಿಗಾರರಿಂದ ಹಿಡಿದು ಜಿಲ್ಲಾ ವರದಿಗಾರ ವರೆಗೆ ಗೌರವಧನ ಸಿಗಬೇಕು

೩). ಪತ್ರಕರ್ತರಿಗೆ ರಾಜ್ಯದ ಯಾವುದೇ ಮೂಲೆಗಾದರೂ ಪ್ರಯಾಣಿಸಿದರೆ ರೈಲು ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇರಬೇಕು

೪ ).ಪತ್ರಕರ್ತರು ಪಂಚಾಯತಿ ವ್ಯಾಪ್ತಿಯಲ್ಲಿ ಅಥವಾ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲಿ ವಾಸಿಸಿದ್ದರು ಸರ್ಕಾರ ಅವರಿಗೆ ಉಚಿತ ವಸತಿಯನ್ನು ಕಲ್ಪಿಸಿಕೊಡಬೇಕು

೫ )ಪತ್ರಕರ್ತರ ಮಕ್ಕಳು ಯಾವುದೇ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಶೇಕಡ 50ರಷ್ಟು ರಿಯಾಯಿತಿ ಕೊಡಬೇಕು

೬.) ಪತ್ರಕರ್ತರಿಗೆ ಕಡಿಮೆ ಬಡ್ಡಿದರದಲ್ಲಿ ಎಲ್ಲಾ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯಗಳು ದೊರೆಯಬೇಕು

೭.) ಪತ್ರಕರ್ತರ ಆರೋಗ್ಯದಲ್ಲಿ ಏರುಪೇರಾದರೆ ಉಚಿತ ಚಿಕಿತ್ಸೆ ಇರಬೇಕು. ಇದು ಕುಟುಂಬದ ಎಲ್ಲಾ ಸದಸ್ಯರಿಗೂ ಅನ್ವಯವಾಗಬೇಕು.

೮. ಪತ್ರಕರ್ತರಿಗೆ ಬೆದರಿಕೆ ಕರೆಗಳು ಅಥವಾ ಅವರಿಗೆ ಅಗೌರವ ಸೂಚಿಸುವ ಯಾವುದೇ ವ್ಯಕ್ತಿಗಳಾದರೂ ಕೂಡಲೇ ಅವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅವರಿಗೆ ರಕ್ಷಣೆ ನೀಡಬೇಕು

೯.) ಪತ್ರಕರ್ತರು ಅಕಾಲಿಕ ಮರಣ ಹೊಂದಿದಲ್ಲಿ ಕೂಡಲೇ ಸರ್ಕಾರ ಅವರಿಗೆ ಪರಿಹಾರವನ್ನು ಘೋಷಿಸಬೇಕು.. ಭೇದಭಾವ ಮಾಡದೆ ಕೂಡಲೇ ಅವರ ಕುಟುಂಬಕ್ಕೆಪರಿಹಾರ ನೀಡಬೇಕು..

೧೦.) ಪ್ರತಿವರ್ಷ ಪ್ರತಿಯೊಬ್ಬ ಮಾಧ್ಯಮ ಪ್ರತಿನಿಧಿಗಳಿಗು ಸರ್ಕಾರ ಮಾಧ್ಯಮದ ಕಿಟ್ಟನ್ನು ವಿತರಿಸಬೇಕು.

೧೧) ಮಾಧ್ಯಮದವರಿಗೆ ಯಾವುದೇ ರೀತಿಯ ನಿರ್ಬಂಧವನ್ನು ಹೇಳಬಾರದು

೧೨) ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರತಿ ಬಜೆಟ್ ಮಂಡನೆಯಲ್ಲಿ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೂ ಅನುದಾನವನ್ನು ಘೋಷಣೆ ಮಾಡಬೇಕು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ
ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಹಾಗೂ ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ತಾಲೂಕ ಶಾಸಕರು ಎಲ್ಲ ಜನಪ್ರತಿನಿಧಿಗಳು ಹಾಗೂ ವಿರೋಧ ಪಕ್ಷದ ನಾಯಕರು ರಾಷ್ಟ್ರಪತಿಗಳ … ಮನವಿ
ವಾಟ್ಸಪ್ ಮೂಲಕ ಹಾಗೂ ಸಾಮಾಜಿಕ ಜಾಲತಾಣ ಮೂಲಕ ಇಮೇಲ್ ಐಡಿ ಮೂಲಕ ಮಾಧ್ಯಮ ಹಾಗೂ ಪತ್ರಿಕಾ ಮೂಲಕ
ಮಾನ್ಯರೇ.
ಪತ್ರಕರ್ತರಿಗೆ ಹಾಗೂ ಮಾಧ್ಯಮದವರಿಗೆ ಪತ್ರಿಕಾ ವರದಿಗಾರರು ರಾಜ್ಯಮಟ್ಟ ಹಾಗೂ ಎಲ್ಲಾ ತಾಲೂಕಿನ ಜಿಲ್ಲಾ ವರದಿಗಾರರಿಗೆ
:-

ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!



ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..



ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ

ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..

ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.

ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.

‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.

ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.

ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ…! ಎನ್ನುತ್ತಾರೆ.



ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.



ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.

ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ, ವರದಿ ನಾಳೇನೇ ಪ್ರಕಟ ಆಗಬೇಕು, ನಾ



ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೌಲಭ್ಯವನ್ನು ಒದಗಿಸಬೇಕು ನಿಷ್ಠಾವಂತ ಪತ್ರಕರ್ತರಿಗೆ ಸಿಗಲಿಲ್ಲ



*ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ಶ್ರೀ ಮಹಾ ಯುದ್ಧ ವಾರ ಪತ್ರಿಕೆಯ ಹಾಗೂ ಒಂದ್ಸಲ ಹಾಗೂ ಹೊಯ್ಸಳ ಟಿವಿ ಡೈರೆಕ್ಟ್ ಸಂಪಾದಕರಾದ ಶ್ರೀ ಪ್ರಶಾಂತ್ ರಜಪೂತ್

ಅಥಣಿಯಲ್ಲಿ: ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ

ಭಾರತ ಅತ್ಯಂತ ಅಭಿವೃದ್ಧಿ ಕರ್ನಾಟಕದ ದಂತ ಅಭಿವೃದ್ಧಿ ಜಿಲ್ಲಾದಂತ ಅಭಿವೃದ್ಧಿ ತಾಲೂಕಾಧ್ಯದಂತ ಅಭಿವೃದ್ಧಿ


ಹಾಗೂ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಸಚಿವರು ಕೇಂದ್ರ ಸರ್ಕಾರದ ಸಚಿವರು ಮಾನ್ಯ ಶಾಸಕರು ಪ್ರಧಾನಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳ ಗಮನಹರಿಸಬೇಕು ಪತ್ರಕರ್ತರಿಗೆ ನಿಜವಾದ ಸೌಲಭ್ಯ ಅನ್ಯವಾಗದಂತೆ ನ್ಯಾಯ ಸಿಗುವ ಹಾಗೆ ಮಾಡ್ತಾರ ಎಲ್ಲಾ ಪತ್ರಕರ್ತರಿಗೆ ಕರ್ನಾಟಕ ಭಾರತ ತಾಲೂಕಾ ಆಡಳಿತ ಪತ್ರಕರ್ತರು ಜಿಲ್ಲಾಡಳಿತ ಪತ್ರಕರ್ತರು ಸೌಲಭ್ಯ ಸಿಗುವ ಹಾಗೆ ವಸ್ಥೆ ಅಥವಾ ಕಾದು ನೋಡಬೇಕು ಅಥವಾ ಯಥಾ ಸ್ಥಿತಿ ಮುಂದುವರಿಸುತ್ತಾರೆ

ಅನಿಸಿಕೆಗಳು ಬೇಡಿಕೆಗಳು ಮನವಿ ದಯ್ಯಾಳುಗಳಾದ
ಭಗವಂತ ಎಲ್ಲರನ್ನೂ ನೋಡುತ್ತಿದ್ದಾನೆ ತಪ್ಪು ಮಾಡಿದವನು ಕೂಡ ನೋಡುತ್ತಾನೆ ಒಳ್ಳೆಯವರನ್ನು ಕೂಡ ನೋಡುತ್ತಾನೆ ನಾವು ಯಾವಾಗಲೂ ತಪ್ಪು ಮಾಡು ಕಿಂತ ಮುಂಚೆ ಸಾವಿರ ಸಲ ಯೋಚನೆ ಮಾಡಬೇಕು ಈ ಜೀವನದಲ್ಲಿ ಒಬ್ಬನು ಬೆಳೆಯುತ್ತಿದ್ದರೆ ಅವನನ್ನು ಆದಷ್ಟು ಬೇಗ ಹಾಳು ಮಾಡಲು ಮುಂದಾಗುತ್ತಾರೆ ಆದರೆ ಅವನನ್ನು ಭಗವಂತ ನೋಡುತ್ತಿದ್ದಾನೆ ಅಂತ ಅವರು ತಿಳಿದುಕೊಳ್ಳಲು ಜೀವನದಲ್ಲಿ ನಾವು ತಪ್ಪಿಸಿಕೊಳ್ಳಬಹುದು ಆದರೆ ಭಗವಂತನ ಕೈಯಿಂದ ನಾವು ತಪ್ಪಿಸಿಕೊಳ್ಳಲಾರರು ಭಗವಂತ ಪ್ರತಿಯೊಬ್ಬರಿಗೆ ತಪ್ಪು ಮತ್ತು ಸರಿ ಯಾವುದನ್ನು ನೋಡಿ ಸರಿಯಾಗಿ ತೀರ್ಮಾನಿಸುತ್ತಾನೆ ಒಪ್ಪು ತಪ್ಪು ಮಾಡುತ್ತಿದ್ದಾನೆ ಎಂದರೆ ನಾವು ಸರಿಯಾಗಿ ಅವರನ್ನು ನೋಡಿ ಸರಿಯೋ ತಪ್ಪೋ ಎಲ್ಲವನ್ನು ತಿಳಿದುಕೊಳ್ಳಬೇಕು ತಪ್ಪು ಮಾಡಿದವರಿಗೆ ಎಲ್ಲ ಶಿಕ್ಷೆ ಕೊಡುವಂತೆ ನಾವು ಆಗಿದ್ರೆ ಜಗತ್ತಿನಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಹಾಗಾದರೆ ಭಗವಂತ ಎಲ್ಲರಿಗೂ ಶಿಕ್ಷ ಕೊಟ್ಟಿದ್ದರೆ ನಾವು ಭೂಮಿ ಮೇಲೆ ಬದುಕುತ್ತಿರಲಿಲ್ಲ ನಾವು ತಿಳಿದು ತಿಳಿದು ತಪ್ಪು ಮಾಡುತ್ತೇವೆ ಒಬ್ಬರನ್ನು ಬೆಳೆಯುವುದನ್ನು ಬೆಳೆಯುತ್ತಿದ್ದರೆ ಅವರನ್ನು ಕಾಲಿಡುವುದು ಎಳೆಯುತ್ತೇವೆ ಹಾಗಾದರೆ ನಮ್ಮಲ್ಲಿ ಮಹಾತ್ಮ ಗಾಂಧೀಜಿಯನ್ನು ನೋಡಬಹುದು ಸುಭಾಷ್ ಚಂದ್ರ ಬೋಸ್ ನೋಡಬಹುದು ಸ್ವಾಮಿ ವಿವೇಕಾನಂದರ ನೋಡಬಹುದು ಇನ್ನೂ ಅನೇಕ ಮಹಾತ್ಮರನ್ನು ನಾವು ನೋಡಬಹುದು ಇವರೆಲ್ಲ ಬೆಳೆಯುತ್ತಿದ್ದರೆ ಕಾಲು ಹಿಡಿದು ಜಗ್ಗಿದ ವರು ಇದ್ದಾರೆ ಆದರೆ ಇವರನ್ನು ತಡಿಯಲು ಯಾರಿಂದ ಸಾಧ್ಯವಾಗಿಲ್ಲ ನಾವು ಬೆಳೆಯಬೇಕಾದರೆ ಭಗವಂತನು ಕೂಡ ಇದರಲ್ಲಿ ಇರುತ್ತಾನೆ ನಾವೆಲ್ಲರೂ ಇರಬೇಕಾದರೆ ಭಗವಂತನ ಆಟದ ಗೊಂಬೆಗಳು ಅವನು ಹೇಗೆ ಆಡಿಸುತ್ತಾನೆ ಹಾಗೆ ನಾವು ಮಾಡಬೇಕಾಗುತ್ತದೆ ಜೀವನದಲ್ಲಿ ಜೀವನ ಅಂದರೆ ಏನು ಮತ್ತೊಬ್ಬರಿಗೆ ತೊಂದರೆ ಕೊಡುವುದು ಜೀವನವಲ್ಲ ಮತ್ತೊಬ್ಬರಿಗೆ ಮೋಸ ಮಾಡುವುದು ಜೀವನವಲ್ಲ ಮತ್ತೊಬ್ಬರಿಗೆ ಹೆಸರು ಹಾಳು ಮಾಡುವುದು ಜೀವನವಲ್ಲ ಮತ್ತು ಬರಿಗೆ ಹಿಂಸೆ ಕೊಡುವುದು ಜೀವನವಲ್ಲ ಮತ್ತೊಬ್ಬರನ್ನು ಬೆಳೆಯುತ್ತಿರುವ ನನ್ನ ಕಾಲು ಹಿಡಿದು ಎಳೆಯುವುದು ಜೀವನವಲ್ಲ ಜೀವನವೆಂದರೆ ಬೆಳೆಯುವವರಿಗೆ ಪ್ರೋತ್ಸಾಹ ಕೊಡುವುದು ಜೀವನದಲ್ಲಿ ಕಷ್ಟ ನಷ್ಟ ಮತ್ತು ಭಗವಂತನ ಜ್ಞಾನ ಈ ರೀತಿ ಮಾಡಿಕೊಂಡು ಬಂದರೆ ಜೀವನ ಯಶಸ್ವಿ ಖಂಡಿತ ಮತ್ತೊಬ್ಬರನ್ನು ಕಾಲು ಕಾಲು ಎಳೆಯೋದು ಮುಂಚೆ ನಾನು ಯಾರು ಅಂತ ತಿಳಿದುಕೊಳ್ಳಬೇಕು ನಾನು ಹೇಗಿದ್ದೇನೆ ಅಂತ ತಿಳಿದುಕೊಳ್ಳಬೇಕು ನಾನು ಯಾವಾಗಲೂ ಯಾವ ಜೀವನದಲ್ಲಿ ಕೂಡ ನಾನು ತಪ್ಪು ಮಾಡಿದ್ದೇನೆ ಅಂತ ತಿಳಿದುಕೊಳ್ಳಬೇಕು ಒಬ್ಬರ ಹೆಸರು ಹಾಳು ಮಾಡಲು ಕಿಂತ ಮುಂಚೆ ನಾನು ಹೇಗಿದ್ದೇನೆ ನಾನು ತಪ್ಪು ಮಾಡದೇ ಬದುಕಿದ್ದೇನೆ ನಾನು ಬಹಳ ಸತ್ಯ ಹರಿಶ್ಚಂದ್ರನ ಕಾಲು ಎಳೆಯುವವರಿಗೆ ಮತ್ತು ಹೆಸರು ಹಾಳು ಮಾಡುವವರಿಗೆ ನೀವು ತಪ್ಪು ಮಾಡದೇ ಬಂದಿದ್ದೀರಾ ನ್ಯೂ ಬಹಳ ಸತ್ಯವಂತರ ಹಾಗಾದ್ರೆ ನೀವು ನಮಗೆ ಶಿಕ್ಷೆ ಕುಡಿದರೆ ನೀವು ಭಗವಂತರ ನೀವು ದೇವರಿಗಿಂತ ದೊಡ್ಡವರು ಮತ್ತೊಬ್ಬರ ಹೆಸರು ಹಾಳು ಮಾಡುವಾಗ ಶಿಕ್ಷ ಕೊಡುವಾಗ ನೀವು ಭಗವಂತನ ಕಿತ್ತ ದೊಡ್ಡವರ ಇನ್ನಾದರೂ ನಿಮಗೆ ಭಗವಂತ ಒಳ್ಳೇದು ಮಾಡಲಿ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ಆಗಿದ್ರೆ ಆ ಭಗವಂತ ಎಲ್ಲರನ್ನು ನೋಡುತ್ತಿದ್ದಾನೆ ನಾವು ಜೀವನದಲ್ಲಿ ಯಶಸ್ವಿ ಕಾಣಬೇಕಾದರೆ ನಾವು ಏನು ಮಾಡಿದರೆ ಸಸಿ ಕಾಣುತ್ತೇವೆ ಅದನ್ನು ಮೊದಲು ತಿಳಿದುಕೊಳ್ಳಿ ತಪ್ಪು ಮಾಡದ ಜೀವನದಲ್ಲಿ ಯಾವನು ಇಲ್ಲಓದಿರಿ - ಆನಂದಿಸಿರಿ.

ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುತ್ತದೆ.

೦೧) *"ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!"*
*ಆದರೆ*....
*"ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ...!!"*
*"ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!"*
*"""""""""""""""""""""""""""""""""""""""""""""""""""""""""*

೦೨) *ತುಳಿಯುವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವ ಬೆಲೆ ಸಿಗುವುದು.*
*"""""""""""""""""""""""""""""""""""""""""""""""""""""""""*

೦೩) *ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೆ ಕೊಡುತ್ತದೆ....*
*"""""""""""""""""""""""""""""""""""""""""""""""""""""""""*

೦೪) *ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.*
*"""""""""""""""""""""""""""""""""""""""""""""""""""""""""*

೦೫) *ಒಂದು ಕಾಲು ಮುಂದೆ ಒಂದು ಕಾಲು ಹಿಂದೆ ಆದರೆ ಮುಂದಿನದಕ್ಕೆ ಗರ್ವವಿಲ್ಲ ಹಿಂದಿನ ಅದಕ್ಕೆ ಬೇಸರವಿಲ್ಲ ಯಾಕೆಂದರೆ ಇದು ಕ್ಷಣಿಕ.*
*"""""""""""""""""""""""""""""""""""""""""""""""""""""""""*

೦೬) *ಸಮುದ್ರ ಎಂದು ನೀರಿಗಾಗಿ ಯೋಚಿಸುವುದಿಲ್ಲ ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ*
*ಯಶಸ್ಸು ಮತ್ತು ಕೀರ್ತಿಗಳು ಹಾಗೆ ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತದೆ.*
*"""""""""""""""""""""""""""""""""""""""""""""""""""""""""*

೦೭) *ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.*
*"""""""""""""""""""""""""""""""""""""""""""""""""""""""""*

೦೮) *ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.*
*"""""""""""""""""""""""""""""""""""""""""""""""""""""""""*

೦೯) *ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ " ಮತ್ತೆ " ಬಂತುಇದೇ - Recycling ??*
*"""""""""""""""""""""""""""""""""""""""""""""""""""""""""*

೧೦) *ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.*
*"""""""""""""""""""""""""""""""""""""""""""""""""""""""""*

೧೧) *ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ;ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.*
*"""""""""""""""""""""""""""""""""""""""""""""""""""""""""*

೧೨) *ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಯಾಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.*
*"""""""""""""""""""""""""""""""""""""""""""""""""""""""""*

೧೩) *ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ....*
*"""""""""""""""""""""""""""""""""""""""""""""""""""""""""*

೧೪) *ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು ಚಿಂತಿಸಬೇಕಿಲ್ಲ.*
*"""""""""""""""""""""""""""""""""""""""""""""""""""""""""*

೧೫) *ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆಪಾದುಕೆಯಾಗುವುದು ಶ್ರೇಷ್ಠ...!*
*ಕಾಲೆಳೆವವರನಾಯಕನಾಗುವುದಕ್ಕಿಂತ ಕೈಹಿಡಿವವರಸೇವಕನಾಗುವು
ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ ಎಂ ಎಸ್ ಸದಾ ಜನರ ಸೇವಾಸಂಸ್ಥೆ ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.
ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.
‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.
ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.
ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ...! ಎನ್ನುತ್ತಾರೆ.

ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.

ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.
ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ


ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಬೇಕು?

ಬೆಳಗಾವಿ ಜಿಲ್ಲೆ ಡಿ.8ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

ಅಥಣಿ ಜಿಲ್ಲೆ ಆಗಬೇಕು ಅಭಿವೃದ್ಧಿ ಆಗಬೇಕಾಗಿದೆ

ಅಥಣಿ ಜಿಲ್ಲೆ ಆಗಬೇಕೆಂದು ಬಹಳ ದಿನದ ಬೇಡಿಕೆ ಅಭಿವೃದ್ಧಿಗಳಾಗಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ

ಅಥಣಿಯಲ್ಲಿ ಕೆರೆ ಅಭಿವೃದ್ಧಿ ರೈಲ್ವೆ ನಿಲ್ದಾಣ ಪುರಸಭೆಯಿಂದ ನಗರಸಭೆಯಾಗಿ ಆರಂಭ ಟ್ರಾಫಿಕ್ ಸಮಸ್ಯೆ ವಿಮಾನ ನಿಲ್ದಾಣ ಅಥಣಿ ತಾಲೂಕಿನಲ್ಲಿ ಒಂಬತ್ನೆ ಮತ್ತು 10ನೇ ತರಗತಿವರೆಗೆ ಸರ್ಕಾರಿ ಪ್ರೌಢಶಾಲೆ ಆರಂಭ ಜಿಲ್ಲಾ ಕಚೇರಿಗಳು ಆರಂಭ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿ ಶಿವಯೋಗಿ ನಗರದಲ್ಲಿ ಶಾಲೆಯ 9ನೇ 10ನೇ ತರಗತಿವರೆಗೆ ಪ್ರೌಢಶಾಲೆ ಆರಂಭ ಶಿವಯೋಗಿ ನಗರ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಶಿವಯೋಗಿ ನಗರವನ್ನ ಅಭಿವೃದ್ಧಿ ಮಾಡುವುದು ಅಥಣಿ ತಾಲೂಕನ್ನು ಅಭಿವೃದ್ಧಿ ಮಾಡುವುದು


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ರಾಜ್ಯದಲ್ಲಿಯ ದೊಡ್ಡ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 18 ಶಾಸಕರು, ಇಬ್ಬರು ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರನ್ನು ಹೊಂದಿದ್ದು, ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಜಿಲ್ಲೆಯನ್ನು ವಿಭಜನೆ ಮಾಡಿ ಅಥಣಿಯನ್ನು ಜಿಲ್ಲಾ ಕೇಂದ್ರ ವಾಗಬೇಕು.ಅಥಣಿಯೂ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಅಥಣಿಯಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, 5 ಸಕ್ಕರೆ ಕಾರ್ಖಾನೆಗಳು, 2 ಇಥೆನಾಲ್ ಕಾರ್ಖಾನೆಗಳು ಸೇರಿದಂತೆ ಅನೇಕ ಸಣ್ಣಪಟ್ಟಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಶೈಕ್ಷಣಿಕವಾಗಿ.ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ.ಪ್ರಸ್ತುತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗಡಿ ತಾಲೂಕು ಸಹ ಹೌದು. ಸುಮಾರು 109 ಗ್ರಾಮಗಳು, 4 ಹೋಬಳಿಗ ಳನ್ನು ಹೊಂದಿರುವ ಅಥಣಿ, ಶರಣ ಸಂಪ್ರದಾಯದ ಇತಿ ಹಾಸ, ಶಿವಯೋಗಿಗಳ ಪರಂಪರೆಯ ಹೆಗ್ಗಳಿಕೆಯನ್ನು ಒಳಗೊಂಡಿದೆ.ಅಥಣಿಯ ಒಂದು ಕಟ್ಟಕಡೆಯ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ-ಬರಲು ಸುಮಾರು 400 ಕಿ ಮೀ ಗಳ ಎರಡು ದಿನದ ಪ್ರಯಾಣ ಮಾಡಬೇಕು,ಹೇಗೇ ನೋಡಿದರೂ ರಾಜ್ಯದ 32ನೇ ಜಿಲ್ಲೆ ಆಗಲು ಮೊದಲನೆಯ ಸ್ಥಾನದಲ್ಲಿ ಅಥಣಿ ಅರ್ಹವಾಗಿದೆ.ಹೀಗಾಗಿ ಅಥಣಿಯನ್ನು ಜಿಲ್ಲೆಯಾಗಿ ಘೋಷಿಸಿ ಗಡಿನಾಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂಬುದು ಅಥಣಿ ಭಾಗದ ಎಲ್ಲ ಸಮುದಾಯ ಜನಗಳ ಪಕ್ಷಾತೀತ ಆಶಯವಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ

ಅಥಣಿಯಲ್ಲಿ ಪುರಾತನ ಹಲವು? ಅಭಿವೃದ್ಧಿ?

ರಾಘವೇಂದ್ರ ಸ್ವಾಮಿಗಳ ಮಠ
ಅಥಣಿಯಿಂದ 11 ಕಿಲೋಮೀಟರು ದೂರದಲ್ಲಿ ಹನುಮಂತನ ದೇವಾಲಯ ಅವರಖೋಡ
ನದಿ ಇಂಗಳಗಾಂವ ಯಲ್ಲಿ ಮುರುಗೇಂದ್ರ ಶಿವಯೋಗಿಗಳ ಜನಿಸಿದ ಪವಿತ್ರಸ್ಥಳ ಪುರಾತನ
ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಹೊಂದಿಕೊಂಡಿರುವ ಕಿಳೆಗಾವ ಗ್ರಾಮದಲ್ಲಿ ಬಸವಣ್ಣನವರ ಸುಪ್ರಸಿದ್ಧ ದೇವಾಲಯ ಅಥಣಿ ತಾಲೂಕಿನಲ್ಲಿ ಮಂಗಸೂಳಿ ಗ್ರಾಮದಲ್ಲಿ ಪ್ರಮುಖ ಧಾರ್ಮಿಕ ಸ್ಥಳ ಮಲ್ಲಯ್ಯನ ಕ್ಷೇತ್ರ
ಕಕಮರಿ ಯಲ್ಲಿ ಶುಕ್ರ ಋಷಿಗಳ ಆಶ್ರಮ. ಅಮ್ಮಾಜಿ ದೇವಿಯಾಗಿ ಕಮರಿಯಲ್ಲಿ ವಾಸವಾಗಿದ್ದಾಳೆ

ಪುರಾಣ ಪ್ರಸಿದ್ಧ ಕ್ಷೇತ್ರ ಸಪ್ತಸಾಗರ ಉಮ್ಮ ರಾಮೇಶ್ವರ ದೇವರ ಪುರಾಣ ಪ್ರಸಿದ್ಧ ರಾಮತೀರ್ಥ ಗ್ರಾಮ ಅಥಣಿಯಿಂದ 29 ಕಿಲೋಮೀಟರ್
ಅಥಣಿಯಲ್ಲಿ ಮೋಟಗಿ ಮಠ ಮತ್ತು ಗಚ್ಚಿನಮಠ ಪುರಾತನ ಮಠ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಅರಟಾಳ ಗ್ರಾಮದಲ್ಲಿ ಮಾಲಿಂಗೇಶ್ವರ ದೇವರ ಕ್ಷೇತ್ರ ರಾಜ್ಯ ವಿಶಿಷ್ಟ
ಅಥಣಿ ತಾಲೂಕಿನ ಗಚ್ಚಿನ ಮಠದ ಶ್ರೀ ಮುರುಘೇಂದ್ರ ಶಿವಯೋಗಿ ಸ್ವಾಮೀಜಿಯ ಪುಣ್ಯ ಪ್ರಸಿದ್ಧ ಗಚ್ಚಿನಮಠ

ಶತಶತಮಾನಗಳ ಲ್ಲಿ ನೆಲದಲ್ಲಿ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯ ನಿರಂತರವಾಗಿ ಸಾಗುತ್ತಲೇ ಬರುತ್ತಿರುವ ಧಾರ್ಮಿಕ ಸ್ಥಾನಗಳು ರಾಜ್ಯ ವಿಶಿಷ್ಟ ಅಲ್ಲದೆ ನೆರೆಯ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಭಕ್ತರನ್ನು ಆಕರ್ಷಿಸುತ್ತಿರುವ ಇಲ್ಲಿವರೆಗೂ ಪ್ರತಿ ಮಠಗಳು ತಮ್ಮದೇ ಆದ ಚಾರಿತ್ರಿಕ ಹಿನ್ನೆಲೆಯ ವಿಶಿಷ್ಠ ಪರಂಪರೆಯ ಪುರಾತನ ಹಲವು ಮಠಗಳು?

ಹಿಂದೂ-ಮುಸ್ಲಿಮರ ಐಕ್ಯತೆಯ ಸಂಕೇತವಾಗಿರುವ ಈ ದೇವಾಲಯವನ್ನು ಹೊರಗಿನಿಂದ ನೋಡಿದರೆ ಮಸೀದಿಯಂತೆ ಗೋಚರವಾಗುತ್ತದೆ ಆದರೆ ಗರ್ಭಗುಡಿಯಲ್ಲಿ ಹಿಂದೂ ಮುಸ್ಲಿಂ ಹಾಗೂ ಇನ್ನುಳಿದ ಧರ್ಮದ ಸಹ ಯಾವುದೇ ಭೇದಭಾವ ಇಲ್ಲದೆ ಈ ಮಹಾತ್ಮನಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಅಥಣಿ ಪಟ್ಟಣದಲ್ಲಿ ಸಿದ್ದೇಶ್ವರ ದೇವಾಲಯ
ಸುಕ್ಷೇತ್ರ ಮೋಟಗಿ ಮಠ ಸುದೀರ್ಘ ಇತಿಹಾಸ ಹೊಂದಿರುವ ಮಠ ಅಥಣಿ ತಾಲೂಕಿನ ಗೋಟಖಿಂಡಿ ಮಠ

ಅಥಣಿಯಲ್ಲಿ ಶೆಟ್ಟರ ಮಠ ಅಮೃತ ಲಿಂಗೇಶ್ವರ ಮಠ

ಅಥಣಿಯಲ್ಲಿ ನೀರಾವರಿಯಲ್ಲಿ ಹಿಪ್ಪರಗಿ ಆಸರೆ

ಸವಳು-ಜವಳು ಸಮಸ್ಯೆಗೆ ಪ್ರತಿವರ್ಷ ತಪ್ಪಿಲ್ಲ? ನೆರೆಹೊರೆಯ ಜನರಿಗೆ ಶಾಶ್ವತ ಪರಿಹಾರ?

ಅಥಣಿ ತಾಲೂಕಿನಲ್ಲಿ ಕರಿ ಮಸೂತಿ ಒಂದು ಅಚ್ಚರಿಯ ವಿಷಯ ? ಕರಿ ಮಸೂತಿ ರಸ್ತೆ ಮೇಲೆ ಕರಿ ಮಸೂತಿ ಯಾವುದೇ ವ್ಯಕ್ತಿ ಕಲ್ಲು ಎಸೆದರೆ
ಕರಿ ಮಸೂತಿ ಅದಕ್ಕೆ ಹೋಗಿ ತಲುಪುವುದಿಲ್ಲ

ಇದು ಒಂದು ಅಚ್ಚರಿಯ ವಿಷಯ ಅಥಣಿಯಲ್ಲಿ ಕರಿಮಸೂತಿ ಯ ತಾಲೂಕಿನ ಸಾಕಷ್ಟು ಜನರು ವ್ಯಕ್ತಿಗಳು ಪ್ರಯತ್ನ ಮಾಡಿದ್ದಾರೆ?
ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ಏನಾದ್ರು ಈ ಸಮಸ್ಯೆ ಬಗೆಹರಿಸ್ತಾರ ಶೀಘ್ರದಲ್ಲಿ ಜಾರಿಯಾಗುತ್ತಾ ಮತ್ತು ಕಾದು ನೋಡಬೇಕು

ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ



ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕು ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ

0
0 views    0 comment
0 Shares

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ ಎಂ ಎಸ್ ಸದಾ ಜನರ ಸೇವಾಸಂಸ್ಥೆ ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.
ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.
‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.
ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.
ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ...! ಎನ್ನುತ್ತಾರೆ.

ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.

ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.
ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ, ವರದಿ ನಾಳೇನೇ ಪ್ರಕಟ ಆಗಬೇಕು, ನಾ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ರಡರಟ್ಟಿ ಗ್ರಾಮದವರು ನಾಗಪ್ಪ ಕಾಣಪ್ಪ ಹಲಗಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಂಎಂಪಿ ಸದಾ ಜನರ ಸೇವಾಸಂಸ್ಥೆಯ ರಾಜ್ಯ ಹಿರಿಯ ಸಲಹೆಗಾರ ಮಾಧ್ಯಮ ವರದಿಗಾರ ಶ್ರೀ ಮಹೇಶ್ ಶರ್ಮಾ ನಾಲ್ಕು ದಿನದ ಹಿಂದೆ ಅವರ ವಾಟ್ಸಪ್ ಬ್ಯಾನ್ ಆಗಿತ್ತು ಅದು ಈಗ ಪುನರ್ ಆರಂಭವಾಗಿದೆ ಈ ರೀತಿ ಮಾಡಿದರೆ ಅನ್ಯಾಯವಾಗದಂತೆ ಆದಂತೆ ಎಂದು ಇದರ ಜೊತೆಗೆ ಇವರಿಗೆ ರಕ್ಷಣೆ ನೀಡಬೇಕು ಎಂದು ಹೇಳಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮಾಧ್ಯಮ ವರದಿಗಾರ ಇವರು ನಿಷ್ಠಾವಂತಿಕೆ ಸಾಮಾಜಿಕ ದಲ್ಲಿ ಕೆಲಸ ಮಾಡಿದ್ದು ನಾನು ಕೂಡ ನೋಡಿದ್ದೇನೆ ವರದಿ ಮಾಡಿದ್ದಕ್ಕೆ ಅದನ್ನು ಅಧಿಕಾರಿಗಳು ಬಂಧಿಸಿ ಕೆಲಸಮಾಡಿದ್ದು ಕೂಡ ನೋಡಿದ್ದೇನೆ ಇಂಥ ಮಾಧ್ಯಮ ವರದಿಗಾರರಿಗೆ ರಕ್ಷಣೆಯಿಲ್ಲ ಇವರಿಗೆ ನಾಳೆ ಜೀವಕ್ಕೆ ಏನಾದರೂ ಆದರೆ ಯಾರ ಹೊಣೆ ಎನ್ನುವ ಮಾತುಗಳನ್ನು ಹೇಳಿದರು ಮಾಧ್ಯಮ ವರದಿಗಾರರು ಅಧಿಕಾರಿಗಳು ಅವರಿಗೆ ಕಡೆ ನಿಗಾ ಇಡಬೇಕು ಅವರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು

ಮಾಧ್ಯಮ ವರದಿಗಾರರು ವಾಟ್ಸಾಪ್ ನಂಬರ್ ಬ್ಯಾನ್ ಮಾಡಿದ್ದು ಇದು ನಾಚಿಕೆ ಡಿ ಸಂಗತಿ ಈ ರೀತಿ ನೀವು ಮಾಡಬಾರದಾಗಿತ್ತು ಇದೇ ರೀತಿ ಮಾಧ್ಯಮದ ವರದಿಗಾರರಿಗೆ ನೀವು ಮಾಡಿದರೆ ಮುಂದಿನ ದಿನಮಾನಗಳಲ್ಲಿ ಅವರ ಜೀವಕ್ಕೆ ನೀವು ಏನು ಮಾಡಲ್ಲ ಅಂತ ವಿಶ್ವಾಸವಿಲ್ಲ ಅವರಿಗೆ ನೀವು ಹಲ್ಲೆ ಮಾಡಲು ಮುಂದಾಗುವುದು ಎಂದು ಇದು ಕೂಡ ವಿಶ್ವಾಸವಿಲ್ಲ ನಮಗೆ ಕಳೆದುಕೊಂಡಿದೆ

ಅದಕ್ಕೆ ಮಾಧ್ಯಮ ವರದಿಗಾರರಿಗೆ ಅದಕ್ಕೆ ಹಿಂತಾ ನಿಷ್ಠಾವಂತ ವರದಿಗಾರ ಮಹೇಶ್ ಶರ್ಮಾ ಅವರಿಗೆ ಇಂಥವರಿಗೆ ನಿಷ್ಠಾವಂತ ಪತ್ರಕರ್ತರು ನಿಷ್ಠಾವಂತ ಮಾಧ್ಯಮ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ ಇವರಿಗೆ ಯಾವುದೇ ಕಾರಣಕ್ಕೂ ಪೇಮೆಂಟ್ ಇರುವುದಿಲ್ಲ ಇದಕ್ಕೆ ಸರಕಾರ ಏನಾದರೂ ಅವರಿಗೆ ಇಂತಿಷ್ಟು ಪೇಮೆಂಟ್ ಎಂದು ಘೋಷಣೆ ಮಾಡಬೇಕಾಗಿದೆ ಇಂಥವರಿಗೆ ಅನ್ಯಾಯವಾಗದಂತೆ ಮತ್ತು ಇವರ ಮೇಲೆ ನೀವು ನಿಗಾ ಇಡಬೇಕು ಇವರ ಜೀವನದಲ್ಲಿ ಯಾವುದೇ ಜೀವಕ್ಕೆ ಹಾನಿಯಾಗದಂತೆ ಜೀವಕ್ಕೆ ಇವರಿಗೆ ಯಾವುದೇ ರೀತಿಯಲ್ಲಿ ಆಗದಂತೆ ನೀವು ಅಧಿಕಾರಿಗಳೇ ನಿಗಾವಹಿಸಬೇಕು ಇವರು ಪ್ರತಿ ದಿನದಿಂದ ಬೆಳೆಯುತ್ತಿರುವುದರಿಂದ ಕಂಡು ಇವರಿಗೆ ಶತ್ರುಗಳು ಜಾಸ್ತಿ ಆಗಿದ್ದಾರೆ ಹಳೆ ಜಾಸ್ತಿಯಾಗಿದ್ದಾರೆ ನಿಗಾ ಇಡಬೇಕ ಮಾಧ್ಯಮದ ಮುಖಾಂತರ ಮಾತನಾಡುತ್ತಿದ್ದಾರೆ

ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರಕಾರ ಕೇಂದ್ರ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಇವರು ಮಾಧ್ಯಮ ವರದಿಗಾರ ಮಹೇಶ್ ಶರ್ಮ ಅವರಿಗೆ ರಕ್ಷಣೆ ಕೊಡ್ತಾರಾ ಮತ್ತು ಅವರಿಗೆ ಯಾವುದೇ ರೀತಿ ಆಗದಂತೆ ನೋಡಿಕೊಳ್ಳುತ್ತಾರೆ ಎನ್ನುವುದನ್ನು ನಿಗೂಢ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಜಮಖಂಡಿ ತಾಲೂಕಿನ ಮಾಧ್ಯಮ ವರದಿಗಾರರಾದ ಶ್ರೀ ಸತೀಶ್ ದೂಪ ಇವರು ಮಾಧ್ಯಮ ವರದಿಗಾರರು ವಾಟ್ಸಾಪ್ ಬ್ಯಾನ್ ಮಾಡಿದ್ದೀರಿ ಇದೇ ರೀತಿ ಅವರ ಹಲ್ಲೆ ಅಥವಾ ಏನು ಅನೇಕ ತೊಂದರೆ ಕೊಡುವುದಾದರೂ ನೀವೇನಾದರೂ ಮಾಡಿದ್ರೆ ಈ ರೀತಿ ಅನ್ಯಾಯ ಮಾಡಬಾರದು ತೊಂದರೆಯನ್ನು ಕೊಡಬಾರದು ನೀವು ಅವರ ಜೀವನಕ್ಕೆ ಜೀವ ತೆಗೆಯುವ ಕೆಲಸವನ್ನಾದರೂ ಮಾಡಬೇಡಿ ಇದನ್ನ ಈ ರೀತಿ ನೀವು ಬ್ಯಾನ್ ಮಾಡುವುದನ್ನು ನೋಡಿ ನಮಗೆ ಅನುಮಾನ ಬರುತ್ತಿದೆ ನಿಮ್ಮ ಮೇಲೆ ಅನುಮಾನ ಬರುತ್ತಿದೆ ಇದೇ ರೀತಿ ಆದಂಗೆ ನನಗೂ ಕೂಡ ನೀವು ಮಾಡಬೇಡಿ ಎಂದು ಮಾಧ್ಯಮ ಮುಖಾಂತರ ಮಾತನಾಡುತ್ತಿದ್ದಾರೆ

ನಾನು ಕೂಡ ಮಾಧ್ಯಮ ವರದಿಗಾರನ ನನ್ನ ವಾಟ್ಸಪ್ ಮಾಡಬೇಡಿ ಇದೇ ರೀತಿ ಯಾವ ತೊಂದರೆಗಳು ಮತ್ತು ಅನೇಕ ಜೀವಗಳನ್ನು ತೆಗೆಯುವುದು ನೀವು ಮಾಡಬೇಡಿ ಇದು ನಮಗೆ ವಿಶ್ವಾಸವಿಲ್ಲ ದಂತಾಗಿದೆ ಮಾಧ್ಯಮದವರು ಕಂಗಾಲಾಗಿದ್ದಾರೆ ಮಾಧ್ಯಮದವರಿಗೆ ಕೆಲವೊಂದು ಮಾಧ್ಯಮದವರಿಗೆ ಯಾವುದೇ ತರ ಪೇಮೆಂಟ್ ಇಲ್ಲದೆ ತಮ್ಮ ನಿಷ್ಠವಾಗಿ ಕೆಲಸ ಮಾಡುತ್ತಿದ್ದಾರೆ ನಿಷ್ಠಾವಂತ ವರದಿಗಾರನಾಗಿ ಕೆಲಸ ಮಾಡುತ್ತಿರುವ ಶ್ರೀ ಮಹೇಶ ಶರ್ಮಾ ಅವರಿಗೆ ಇನ್ನು ಮುಂದೆ ಯಾವುದೇ ತಿರು ವಾಟ್ಸಪ್ ಬ್ಯಾನ್ ಆಗಬಾರದು ಮತ್ತು ಇನ್ನು ಅವರ ವೃತ್ತಿಗೆ ಇನ್ನ ಮುಂದೆ ಯಾವುದೇ ಕಾರಣಕ್ಕೂ ಅಡ್ಡ ಬರಬಾರದು ಅವರು ನಿಷ್ಠಾವಂತಿಕೆ ವಾಗಿ ಕಾರ್ಯನಿರ್ವಹಿಸುತ್ತಾರೆ ಮಾಧ್ಯಮ ವರದಿಗಾರರಾಗಿ ಅಧಿಕಾರಿಗಳು ಸಂಬಂಧಪಟ್ಟವರು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಇವರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಮತ್ತು ಅವರಿಗೆ ಹಲ್ಲೆ ಮಾಡುವುದು ಅವರ ಜೀವ ತೆಗೆಯುವುದು ಇನ್ನು ಮುಂದೆ ಈ ರೀತಿ ನಮಗೆ ಅನುಮಾನಗಳು ಕಾಡುತ್ತಿವೆ ವಾಟ್ಸಪ್ ಬ್ಯಾನ್ ಮಾಡಿರುವುದರಿಂದ ಮಧ್ಯಮ ವರದಿಗಾರ ಸತೀಶ್ ದೋಪ ಅವರು ಶ್ರೀ ಮಹೇಶ್ ಶರ್ಮ ಅವರಿಗೆ ಮಾಧ್ಯಮ ವರದಿಗಾರರಿಗೆ ರಕ್ಷಣೆ ಕೊಡಬೇಕು ಅವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನಿಗಾವಹಿಸಬೇಕು ಅಧಿಕಾರಿಗಳು ಇದೇ ರೀತಿ ಯಾವುದೇ ಮಾಧ್ಯಮದವರಿಗೆ ಇನ್ನು ಮುಂದೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ತಮ್ಮ ಮಾಧ್ಯಮ ಸ್ಥಿತಿಯನ್ನು ಅಳಲನ್ನು ತೋಡಿಕೊಂಡಿದ್ದಾರೆ

ಇನ್ನಾದರೂ ತಾಲೂಕ ಮತ್ತು ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರ ಮಾಧ್ಯಮ ವರದಿಗಾರಿಗೆ ರಕ್ಷಣೆ ನೀಡುತ್ತಾರೆ ಮತ್ತು ಯಾವುದೇ ರೀತಿ ಇನ್ನು ಮುಂದೆ ಆಗದಂತೆ ನೋಡಿಕೊಳ್ಳುತ್ತಾರೆ ಎನ್ನುವುದೇ ಕಾದು ನೋಡಬೇಕಾಗುತ್ತದೆ
ನಿಮ್ಮ ಅನಿಸಿಕೆ ಬರೆದು ಕಳಿಸಿ ನಾನು ಬರುತ್ತೇನೆ

*ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ನಮ್ಮ ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಪದಾಧಿಕಾರಿಗಳು ಮತ್ತು ಸದಸ್ಯರು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತಾರೆ ನಿಮ್ಮ ಪತ್ರಿಕಾ ಮಾಧ್ಯಮದಲ್ಲಿ ಸದಾಕಾಲ ನಿಮ್ಮ ಒಳ್ಳೆತನ ಮತ್ತು ಒಳ್ಳೆಯ ಸುದ್ದಿಗಳನ್ನು ನೀಡುತ್ತಾ ಭ್ರಷ್ಟರಿಗೆ ಸಿಂಹಸ್ವಪ್ನವಾಗಿರಬೇಕು ನಮಗೆ ಇಷ್ಟಪಡುತ್ತಿದ್ದೇನೆ . ಕರ್ನಾಟಕ ಜನಸ್ಪಂದನ ಟ್ರಸ್ಟಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಎಸ್ ಮೇಡೆಗಾರ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಸದಾಕಾಲ ನಿಮ್ಮ ಬೆಂಬಲವಾಗಿ ನಿಲ್ಲುತ್ತಾರೆ

ಮಾಧ್ಯಮದಲ್ಲಿ ಪತ್ರಕರ್ತರು ಸರ್ಕಾರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಬಗ್ಗೆ ಸರ್ಕಾರದ ಸೌಲಭ್ಯ ಒದಗಿಸಿ ಎಂದು ಸಂಘಟನೆಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ?

*ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ಪ್ರವೀಣ ನಾಯಿಕ
ಮದಭಾವಿ :- ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಗ್ರಾಮ ಅಭಿವೃದ್ಧಿ ಸಂಕಲ್ಪ ವೇಧಿಕೆ ಜಿಲ್ಲಾಧ್ಯಕ್ಷರಾದ ಪ್ರವೀಣ ನಾಯಿಕ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಪ್ರಾಮಾಣಿಕತೆ ನಿಷ್ಠಾವಂತಿಕೆ ಮಾಧ್ಯಮದಲ್ಲಿ ಆಗುತ್ತಿರುವ ಪತ್ರಿಕಾ ಕೆಲವೊಂದು ಕೆಲಸ ಆಗದೇ ಅದನ್ನು ಮಾಧ್ಯಮದಲ್ಲಿ ಪ್ರಕಟಿಸಿದ್ದನ್ನು ಅಧಿಕಾರಿಗಳನ್ನು ಎಚ್ಚರಿಸಿ ಕೆಲಸ ಮಾಡಿದ್ದು ಉದಾಹರಣೆ ಕೂಡ ಇದೆ ಅವರ ವಾಟ್ಸಪ್ ಜನರಿಗೆ ಸುದ್ದಿ ಮುಟ್ಟಿಸಿ ಪ್ರಯತ್ನದಲ್ಲಿ ಇರುತ್ತಾರೆ ಫೇಸ್ಬುಕ್ ನಲ್ಲಿ ಕೂಡ ಅವರು ಮಾಡಿದ್ದು ಫೇಸ್ಬುಕಲ್ಲಿ ನೋಡಬಹುದು ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.

ಭಗವಂತ ಎಲ್ಲರನ್ನೂ ನೋಡುತ್ತಿದ್ದಾನೆ ತಪ್ಪು ಮಾಡಿದವನು ಕೂಡ ನೋಡುತ್ತಾನೆ ಒಳ್ಳೆಯವರನ್ನು ಕೂಡ ನೋಡುತ್ತಾನೆ ನಾವು ಯಾವಾಗಲೂ ತಪ್ಪು ಮಾಡು ಕಿಂತ ಮುಂಚೆ ಸಾವಿರ ಸಲ ಯೋಚನೆ ಮಾಡಬೇಕು ಈ ಜೀವನದಲ್ಲಿ ಒಬ್ಬನು ಬೆಳೆಯುತ್ತಿದ್ದರೆ ಅವನನ್ನು ಆದಷ್ಟು ಬೇಗ ಹಾಳು ಮಾಡಲು ಮುಂದಾಗುತ್ತಾರೆ ಆದರೆ ಅವನನ್ನು ಭಗವಂತ ನೋಡುತ್ತಿದ್ದಾನೆ ಅಂತ ಅವರು ತಿಳಿದುಕೊಳ್ಳಲು ಜೀವನದಲ್ಲಿ ನಾವು ತಪ್ಪಿಸಿಕೊಳ್ಳಬಹುದು ಆದರೆ ಭಗವಂತನ ಕೈಯಿಂದ ನಾವು ತಪ್ಪಿಸಿಕೊಳ್ಳಲಾರರು ಭಗವಂತ ಪ್ರತಿಯೊಬ್ಬರಿಗೆ ತಪ್ಪು ಮತ್ತು ಸರಿ ಯಾವುದನ್ನು ನೋಡಿ ಸರಿಯಾಗಿ ತೀರ್ಮಾನಿಸುತ್ತಾನೆ ಒಪ್ಪು ತಪ್ಪು ಮಾಡುತ್ತಿದ್ದಾನೆ ಎಂದರೆ ನಾವು ಸರಿಯಾಗಿ ಅವರನ್ನು ನೋಡಿ ಸರಿಯೋ ತಪ್ಪೋ ಎಲ್ಲವನ್ನು ತಿಳಿದುಕೊಳ್ಳಬೇಕು ತಪ್ಪು ಮಾಡಿದವರಿಗೆ ಎಲ್ಲ ಶಿಕ್ಷೆ ಕೊಡುವಂತೆ ನಾವು ಆಗಿದ್ರೆ ಜಗತ್ತಿನಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಹಾಗಾದರೆ ಭಗವಂತ ಎಲ್ಲರಿಗೂ ಶಿಕ್ಷ ಕೊಟ್ಟಿದ್ದರೆ ನಾವು ಭೂಮಿ ಮೇಲೆ ಬದುಕುತ್ತಿರಲಿಲ್ಲ ನಾವು ತಿಳಿದು ತಿಳಿದು ತಪ್ಪು ಮಾಡುತ್ತೇವೆ ಒಬ್ಬರನ್ನು ಬೆಳೆಯುವುದನ್ನು ಬೆಳೆಯುತ್ತಿದ್ದರೆ ಅವರನ್ನು ಕಾಲಿಡುವುದು ಎಳೆಯುತ್ತೇವೆ ಹಾಗಾದರೆ ನಮ್ಮಲ್ಲಿ ಮಹಾತ್ಮ ಗಾಂಧೀಜಿಯನ್ನು ನೋಡಬಹುದು ಸುಭಾಷ್ ಚಂದ್ರ ಬೋಸ್ ನೋಡಬಹುದು ಸ್ವಾಮಿ ವಿವೇಕಾನಂದರ ನೋಡಬಹುದು ಇನ್ನೂ ಅನೇಕ ಮಹಾತ್ಮರನ್ನು ನಾವು ನೋಡಬಹುದು ಇವರೆಲ್ಲ ಬೆಳೆಯುತ್ತಿದ್ದರೆ ಕಾಲು ಹಿಡಿದು ಜಗ್ಗಿದ ವರು ಇದ್ದಾರೆ ಆದರೆ ಇವರನ್ನು ತಡಿಯಲು ಯಾರಿಂದ ಸಾಧ್ಯವಾಗಿಲ್ಲ ನಾವು ಬೆಳೆಯಬೇಕಾದರೆ ಭಗವಂತನು ಕೂಡ ಇದರಲ್ಲಿ ಇರುತ್ತಾನೆ ನಾವೆಲ್ಲರೂ ಇರಬೇಕಾದರೆ ಭಗವಂತನ ಆಟದ ಗೊಂಬೆಗಳು ಅವನು ಹೇಗೆ ಆಡಿಸುತ್ತಾನೆ ಹಾಗೆ ನಾವು ಮಾಡಬೇಕಾಗುತ್ತದೆ ಜೀವನದಲ್ಲಿ ಜೀವನ ಅಂದರೆ ಏನು ಮತ್ತೊಬ್ಬರಿಗೆ ತೊಂದರೆ ಕೊಡುವುದು ಜೀವನವಲ್ಲ ಮತ್ತೊಬ್ಬರಿಗೆ ಮೋಸ ಮಾಡುವುದು ಜೀವನವಲ್ಲ ಮತ್ತೊಬ್ಬರಿಗೆ ಹೆಸರು ಹಾಳು ಮಾಡುವುದು ಜೀವನವಲ್ಲ ಮತ್ತು ಬರಿಗೆ ಹಿಂಸೆ ಕೊಡುವುದು ಜೀವನವಲ್ಲ ಮತ್ತೊಬ್ಬರನ್ನು ಬೆಳೆಯುತ್ತಿರುವ ನನ್ನ ಕಾಲು ಹಿಡಿದು ಎಳೆಯುವುದು ಜೀವನವಲ್ಲ ಜೀವನವೆಂದರೆ ಬೆಳೆಯುವವರಿಗೆ ಪ್ರೋತ್ಸಾಹ ಕೊಡುವುದು ಜೀವನದಲ್ಲಿ ಕಷ್ಟ ನಷ್ಟ ಮತ್ತು ಭಗವಂತನ ಜ್ಞಾನ ಈ ರೀತಿ ಮಾಡಿಕೊಂಡು ಬಂದರೆ ಜೀವನ ಯಶಸ್ವಿ ಖಂಡಿತ ಮತ್ತೊಬ್ಬರನ್ನು ಕಾಲು ಕಾಲು ಎಳೆಯೋದು ಮುಂಚೆ ನಾನು ಯಾರು ಅಂತ ತಿಳಿದುಕೊಳ್ಳಬೇಕು ನಾನು ಹೇಗಿದ್ದೇನೆ ಅಂತ ತಿಳಿದುಕೊಳ್ಳಬೇಕು ನಾನು ಯಾವಾಗಲೂ ಯಾವ ಜೀವನದಲ್ಲಿ ಕೂಡ ನಾನು ತಪ್ಪು ಮಾಡಿದ್ದೇನೆ ಅಂತ ತಿಳಿದುಕೊಳ್ಳಬೇಕು ಒಬ್ಬರ ಹೆಸರು ಹಾಳು ಮಾಡಲು ಕಿಂತ ಮುಂಚೆ ನಾನು ಹೇಗಿದ್ದೇನೆ ನಾನು ತಪ್ಪು ಮಾಡದೇ ಬದುಕಿದ್ದೇನೆ ನಾನು ಬಹಳ ಸತ್ಯ ಹರಿಶ್ಚಂದ್ರನ ಕಾಲು ಎಳೆಯುವವರಿಗೆ ಮತ್ತು ಹೆಸರು ಹಾಳು ಮಾಡುವವರಿಗೆ ನೀವು ತಪ್ಪು ಮಾಡದೇ ಬಂದಿದ್ದೀರಾ ನ್ಯೂ ಬಹಳ ಸತ್ಯವಂತರ ಹಾಗಾದ್ರೆ ನೀವು ನಮಗೆ ಶಿಕ್ಷೆ ಕುಡಿದರೆ ನೀವು ಭಗವಂತರ ನೀವು ದೇವರಿಗಿಂತ ದೊಡ್ಡವರು ಮತ್ತೊಬ್ಬರ ಹೆಸರು ಹಾಳು ಮಾಡುವಾಗ ಶಿಕ್ಷ ಕೊಡುವಾಗ ನೀವು ಭಗವಂತನ ಕಿತ್ತ ದೊಡ್ಡವರ ಇನ್ನಾದರೂ ನಿಮಗೆ ಭಗವಂತ ಒಳ್ಳೇದು ಮಾಡಲಿ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ಆಗಿದ್ರೆ ಆ ಭಗವಂತ ಎಲ್ಲರನ್ನು ನೋಡುತ್ತಿದ್ದಾನೆ ನಾವು ಜೀವನದಲ್ಲಿ ಯಶಸ್ವಿ ಕಾಣಬೇಕಾದರೆ ನಾವು ಏನು ಮಾಡಿದರೆ ಸಸಿ ಕಾಣುತ್ತೇವೆ ಅದನ್ನು ಮೊದಲು ತಿಳಿದುಕೊಳ್ಳಿ ತಪ್ಪು ಮಾಡದ ಜೀವನದಲ್ಲಿ ಯಾವನು ಇಲ್ಲಓದಿರಿ - ಆನಂದಿಸಿರಿ.

ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುತ್ತದೆ.

೦೧) *"ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!"*
*ಆದರೆ*....
*"ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ...!!"*
*"ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!"*
*"""""""""""""""""""""""""""""""""""""""""""""""""""""""""*

೦೨) *ತುಳಿಯುವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವ ಬೆಲೆ ಸಿಗುವುದು.*
*"""""""""""""""""""""""""""""""""""""""""""""""""""""""""*

೦೩) *ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೆ ಕೊಡುತ್ತದೆ....*
*"""""""""""""""""""""""""""""""""""""""""""""""""""""""""*

೦೪) *ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.*
*"""""""""""""""""""""""""""""""""""""""""""""""""""""""""*

೦೫) *ಒಂದು ಕಾಲು ಮುಂದೆ ಒಂದು ಕಾಲು ಹಿಂದೆ ಆದರೆ ಮುಂದಿನದಕ್ಕೆ ಗರ್ವವಿಲ್ಲ ಹಿಂದಿನ ಅದಕ್ಕೆ ಬೇಸರವಿಲ್ಲ ಯಾಕೆಂದರೆ ಇದು ಕ್ಷಣಿಕ.*
*"""""""""""""""""""""""""""""""""""""""""""""""""""""""""*

೦೬) *ಸಮುದ್ರ ಎಂದು ನೀರಿಗಾಗಿ ಯೋಚಿಸುವುದಿಲ್ಲ ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ*
*ಯಶಸ್ಸು ಮತ್ತು ಕೀರ್ತಿಗಳು ಹಾಗೆ ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತದೆ.*
*"""""""""""""""""""""""""""""""""""""""""""""""""""""""""*

೦೭) *ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.*
*"""""""""""""""""""""""""""""""""""""""""""""""""""""""""*

೦೮) *ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.*
*"""""""""""""""""""""""""""""""""""""""""""""""""""""""""*

೦೯) *ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ " ಮತ್ತೆ " ಬಂತುಇದೇ - Recycling ??*
*"""""""""""""""""""""""""""""""""""""""""""""""""""""""""*

೧೦) *ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.*
*"""""""""""""""""""""""""""""""""""""""""""""""""""""""""*

೧೧) *ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ;ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.*
*"""""""""""""""""""""""""""""""""""""""""""""""""""""""""*

೧೨) *ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಯಾಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.*
*"""""""""""""""""""""""""""""""""""""""""""""""""""""""""*

೧೩) *ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ....*
*"""""""""""""""""""""""""""""""""""""""""""""""""""""""""*

೧೪) *ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು ಚಿಂತಿಸಬೇಕಿಲ್ಲ.*
*"""""""""""""""""""""""""""""""""""""""""""""""""""""""""*

೧೫) *ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆಪಾದುಕೆಯಾಗುವುದು ಶ್ರೇಷ್ಠ...!*
*ಕಾಲೆಳೆವವರನಾಯಕನಾಗುವುದಕ್ಕಿಂತ ಕೈಹಿಡಿವವರಸೇವಕನಾಗುವು

ಸರ್ಕಾರಗಳು ಪತ್ರಕರ್ತರಿಗೆ ಮೂಲಭೂತ ವಿಶೇಷ ಸೌಕರ್ಯ ಒದಗಿಸಿ ಕೋಡಬೇಕು.

0
0 views    0 comment
0 Shares

0
90 views    0 comment
0 Shares

उलवे, नवी मुंबई सेक्टर–17 स्थित हरे कृष्ण मंदिर (गौड़ीय मठ) में 15 जनवरी 2026 को पावन पर्व मकर संक्रांति के अवसर पर एक भव्य धार्मिक एवं सांस्कृतिक कार्यक्रम का आयोजन किया गया है। इस अवसर पर श्रद्धालुओं के लिए दिनभर आध्यात्मिक कार्यक्रमों की श्रृंखला रखी गई है।

कार्यक्रम की शुरुआत प्रातः 9 बजे यज्ञ से होगी। इसके पश्चात दोपहर 1 बजे भंडारे का आयोजन किया जाएगा। शाम को 6 बजे संकीर्तन, रात्रि 8 बजे आरती तथा रात्रि 9 बजे महाप्रसाद (भंडारा) का आयोजन किया गया है, जिसमें सभी श्रद्धालुओं के लिए प्रसाद की व्यवस्था रहेगी।

इस पावन अवसर पर श्रीश्री राधा-कृष्ण के दिव्य दर्शन के साथ भक्तों को आध्यात्मिक आनंद प्राप्त होगा। कार्यक्रम का आयोजन अंतरराष्ट्रीय श्रीकृष्ण चैतन्य भावनामृत संघ एवं श्रीराधामाधव गौड़ीय मठ ट्रस्ट के तत्वावधान में किया जा रहा है।

गौड़ीय मठ के सेवकों ने क्षेत्र के सभी श्रद्धालुओं से अपील की है कि वे परिवार सहित कार्यक्रम में उपस्थित होकर धर्मलाभ प्राप्त करें तथा मकर संक्रांति के इस पावन पर्व को भक्ति एवं उल्लास के साथ मनाएं।

0
394 views    0 comment
0 Shares

1
0 views    0 comment
0 Shares

प्रेस नोट
नेवासा, अहिल्यानगर

*कंदुरीत वाद; बोकड कापण्यासाठी गेलेल्या शाहीदचा गोळ्या घालून खून...*

नेवासा (शिवप्रहार न्युज) कंदुरी साठी बोकड कापण्यास गेलेल्या ठीकाणी वाद होवून शाहीद शेख या तरुणाचा गावठी कट्यातून गोळ्या घालून खून करण्यात आला असून या घटनेने नेवासा तालुक्यात खळबळ उडाली आहे. एसपी सोमनाथ घार्गे व अप्पर पोलीस अधिक्षक सोमनाथ वाकचौरे यांचे मार्गदर्शना खाली खून करणारे आरोपी सुरज लतीफ शेख व अक्षय जाधव यांचा नेवासा सोनई पोलीस कसून शोध घेत आहेत.
याबाबत अधिक माहिती समजलेले माहिती अशी की, काल रविवार दि 11 जानेवारी रोजी सोनई पोलीस स्टेशन हद्दीतील चांदा गाव शिवारात आरोपी सुरज लतीफ शेख, वय -23 वर्ष, रा.चांदा,ता.नेवासा याच्या शेतात कंदुरीचा/जेवणाचा कार्यक्रम असल्यामुळे यातील मयत इसम शाहिद राज महंमद शेख, वय-23 वर्ष, रा.चांदा, ता.नेवासा हा कार्यक्रम स्थळी बोकड कापण्यासाठी गेलेला होता. सदर ठिकाणी साधारण सायंकाळी ४.४५ ते ५ वाजन्याच्या सुमारास यातील मयत शाहिद शेख आणि आरोपी सुरज लतीफ शेख व अक्षय जाधव यांच्यात वाद झाल्यामुळे आरोपींनी अग्निशस्त्रातून फायर करून शाहिद राजमहंम्मद शेख याचा खून केला आहे. मृतदेह पोस्टमार्टम करणे कामे सिविल हॉस्पिटल अहिल्यानगर येथे पाठवण्यात आलेला असून आरोपींचा शोध घेणेकामी पथक रवाना करण्यात आले आहे. सोनई पोलीसात गुन्हा दाखल करण्याचे काम चालू असून पुढील तपास सुरू आहे.

Devashish Govind Tokekar
VANDE Bharat live tv news Nagpur
Editor/Reporter/Journalist
RNI:- MPBIL/25/A1465
Indian Council of press,Nagpur
Journalist Cell
All India Media Association
Nagpur District President
Delhi Crime Press
RNI NO : DELHIN/2005/15378
AD.Associate /Reporter
Contact no.
9422428110/9146095536
Head office:- plot no 18/19, flat no. 201,Harmony emporise, Payal -pallavi society new Manish Nagar somalwada nagpur - 440015

0
0 views    0 comment
0 Shares

प्रेस नोट
भंडारा

स्व. खाशाबा जाधव जयंतीनिमित्त जिल्हास्तरीय कुस्ती स्पर्धेचे आयोजन
कुस्ती खेळाडूंनी सहभागी होण्याचे आवाहन
विलास केजरकर भंडारा ‌

भंडारा:- जिल्हा क्रीडा क्रीडा अधिकारी व एकविध क्रीडा संघटना भंडारा यांच्या संयुक्त विद्यमाने ऑलिंपिकवीर स्व. खाशाबा जाधव यांच्या जयंती (राज्य क्रीडा दिन) निमित्त मंगळवार दि. १३ जानेवारी २०२६ ला सकाळी १० वाजता जिल्हास्तरीय कुस्ती स्पर्धेचे आयोजन छत्रपती शिवाजी महाराज जिल्हा क्रीडा संकुल भंडारा येथे करण्यात आले आहे.
सदर कुस्ती स्पर्धा मुले व मुली यांच्याकरिता U-14, U-17 व U-19 या वयोगटांमध्ये आयोजित करण्यात येत आहेत.
स्पर्धेत सहभागी होणाऱ्या कुस्ती खेळाडूंनी ओरिजनल आधार व झेरॉक्स प्रत, दोन पासपोर्ट फोटो सह मंगळवार १३ जानेवारी २०२५ ला सकाळी ९ वाजता कार्यक्रम स्थळी उपस्थित रहावे. तसेच अधिक माहितीकरिता अशोक बन्सोड मो. ९८६०७६२०२२, कुणाल वडिचार मो. ९५७९७४७१५४, विलास केजरकर मो. ८६६८४१२०९० यांच्याशी संपर्क साधावे.
स्पर्धेतील विजेत्या खेळाडूंना ट्रॉफी व सहभागी खेळाडूंना प्रमाणपत्र दि. १५ जानेवारी २०२६ सकाळी ८ वाजता जिल्हा क्रीडा संकुल भंडारा येथे आयोजित राज्य क्रीडा दिन कार्यक्रमादरम्यान प्रदान करून सन्मानित करण्यात येणार आहे.
तरी जिल्ह्यातील सर्व क्रीडा शिक्षक, प्रशिक्षक व खेळाडूंनी जास्तीत -जास्त संख्येने सहभागी होण्याचे आवाहन जिल्हा क्रीडा अधिकारी लतिका लेकुरवाळे व क्रीडा अधिकारी निखिलेश तभाणे, एकविध क्रीडा संघटनेचे अध्यक्ष सुर्यकांत इलमे, सचिव सुनिल कुरंजेकर, सोहेब अंसारी यांनी केले आहे.

Devashish Govind Tokekar
VANDE Bharat live tv news Nagpur
Editor/Reporter/Journalist
RNI:- MPBIL/25/A1465
Indian Council of press,Nagpur
Journalist Cell
All India Media Association
Nagpur District President
Delhi Crime Press
RNI NO : DELHIN/2005/15378
AD.Associate /Reporter
Contact no.
9422428110/9146095536
Head office:- plot no 18/19, flat no. 201,Harmony emporise, Payal -pallavi society new Manish Nagar somalwada nagpur - 440015

0
0 views    0 comment
0 Shares

శ్రీకాకుళం: వరల్డ్‌ సూపర్‌ 1000 బ్యాడ్మింటన్‌ టోర్నమెంట్‌కు అంపైర్‌గా జిల్లాకు చెందిన సీనియర్‌ ఫిజికల్‌ డైరెక్టర్‌ సంపతిరావు సూరిబాబు నియామకమయ్యారు. ఈ మేరకు బ్యాడ్మింటన్‌ ఫెడరేషన్‌ ఆఫ్‌ ఇండియా నుంచి వర్తమానం అందుకున్నారు. ఢిల్లీ వేదికగా ఈ ప్రతిష్టాత్మక టోర్నీ ఈనెల 13 నుంచి 18 వరకు జరగనుంది. ఈ టోర్నమెంట్‌లో ప్రపంచంలోని టాప్‌ 32 మంది షట్లర్స్‌ పాల్గొంటున్నారు. ఇండియాలో ఈ మెగా టోర్నీ (సూపర్‌ 1000) మొదటిసారిగా జరుగుతుండగా.. ప్రైజ్‌మనీగా రూ.10 కోట్లకు పైగా అందజేయనున్నారు. కాగా సూరిబాబు ఎచ్చెర్ల మండల పరిధిలోని చిలకపాలేం జిల్లా పరిషత్‌ హైస్కూల్‌లో ఎస్‌ఏ పీఈ (పీడీ)గా పనిచేస్తున్నారు. ఈయన జిల్లా బ్యాడ్మింటన్‌ అసోసియేషన్‌ సీఈవోగా పనిచేస్తుండగా.. ఒలింపిక్‌ అసోసియేషన్‌, పీడీ-పీఈటీ సంఘంలోనూ కీలక భూమిక పోషిస్తున్నారు. అంపైర్‌గా సూరిబాబు నియామకంపై జిల్లా బ్యాడ్మింటన్‌ అసోసియేషన్‌ అధ్యక్షుడు కిళ్లంశెట్టి సాగర్‌, చీఫ్‌ పేట్రన్‌ డాక్టర్‌ గూడెన సోమేశ్వరరావు, ప్రధాన కార్యదర్శి మెట్ట అశోక్‌కుమార్‌, దామోదర్‌, గురుగుబెల్లి ప్రసాద్‌, రత్నాజీ, అనిల్‌కుమార్‌, చిలకపాలేం హైస్కూల్‌ హెచ్‌ఎం చౌదరి లీలావతి కుమారి తదితరులు హర్షం వ్యక్తం చేశారు.

0
0 views    0 comment
0 Shares

శ్రీకాకుళం: శ్రీకాకుళం నియోజకవర్గ మాజీ ఎమ్మెల్యే, మాజీ మంత్రి గుండ అప్పల సూర్యనారాయణ(77) సోమవారం సాయంత్రం మృతి చెందారు.ఆదివారం ఆయన ప్రమాదవశాత్తు పడిపోయి తలకు గాయం కావడంతో ఒక ప్రైవేట్‌ ఆస్పత్రిలో చేర్పించారు. అక్కడ చికిత్స పొందుతూ తుదిశ్వాస విడిచినట్లు ఆస్పత్రివైద్యులు ప్రకటించారు. ఆయన భౌతిక కాయాన్ని ఆస్పత్రి నుంచి అరసవల్లిలో ఉన్నటువంటి స్వగృహానికి తరలించారు. పిల్లలిద్దరూ అమెరికా నుంచి శ్రీకాకుళం చేరుకోనున్నారు. మంగళవారం అంతిమ సంస్కారాలు నిర్వహించనున్నట్లు బంధువులు చెబుతున్నారు.

గుండ అప్పల సూర్యనా రాయణ 1948 జనవరి 16న ఓ సంపన్న రైతు కుటుంబంలో జన్మించారు. అరసవల్లికి చెందిన గుండ అప్పన్నమ్మ, సిమ్మన్న దంపతులు ఈయన తల్లిదండ్రులు. అప్పలసూర్యనారాయణ విద్యార్థి దశ నుంచే నాయకుడిగా ఉండేవారు. నగరంలోని ప్రభుత్వ బాలుర డిగ్రీ కళాశాలలో చదువుతున్న సమయంలోనే విద్యార్థి సంఘ చైర్మన్‌గా ఎన్నికయ్యారు. విశాఖపట్నంలోని ఆంధ్ర యూనివర్సిటీ నుంచి న్యాయశాస్త్రాన్ని అభ్యసించారు. శ్రీకాకుళం జిల్లా బార్‌ అసోసియేషన్‌లో న్యాయవాదిగా సేవలందించి కొద్దికాలంలోనే పేదల న్యాయవాదిగా గుర్తింపు పొందారు. 1981లో మున్సిపల్‌ కౌన్సిలర్‌గా విజయం సాధించారు. మున్సిపల్‌ వైస్‌ చైర్మన్‌గానూ బాధ్యతలు నిర్వర్తించారు. 1983లో ఇండిపెండెంట్‌గా శ్రీకాకుళం అసెంబ్లీ నియోజకవర్గం నుంచి పోటీ చేసి 11 వేలకు పైగా ఓట్లను పొందారు. 1985లో ఎన్టీఆర్‌ పిలుపు మేరకు టీడీపీలో చేరి ఎమ్మెల్యే అయ్యారు. 1985, 1989, 1994, 1999లో వరుసగా నాలుగుసార్లు ఎమ్మెల్యేగా ఎన్నికయ్యారు. ఎన్టీఆర్‌ మంత్రివర్గంలో సీ్త్ర, శిశు సంక్షేమ సాంఘిక సంక్షేమ శాఖ మంత్రిగా సేవలందించారు. చంద్రబాబు హయాంలో ప్యానల్‌ స్పీకర్‌గా, ఎథిక్స్‌ కమిటీ సభ్యునిగా, సింహాచలం దేవస్థానం అసెంబ్లీ కమిటీ చైర్మన్‌గా వ్యవహరించారు.

అప్పలసూర్య నారాయణ మృతిపై మాజీ మంత్రి ధర్మాన ప్రసాదరావు సంతాపం వ్యక్తం చేశారు. కౌన్సిలర్‌ స్థాయి నుంచి మంత్రిగా ఎదిగిన ఆయన, నిబద్ధతతో సుదీర్ఘకాలం శాసన సభ్యునిగా పనిచేశారన్నారు. అలాగే శ్రీకాకుళం ఎమ్మెల్యే గొండు శంకర్‌, వైఎస్సార్‌సీపీ నాయకులు ఎంవీ పద్మావతి, అంధవరపు సూరిబాబు, గురజాడ ఎడ్యుకేషనల్‌ సొసైటీ అధినేత గుంట రెడ్డి స్వామినాయుడు, డీసీఎంస్‌ మాజీ చైర్మన్‌ గుండ కృష్ణమూర్తి, వైఎస్సార్‌సీపీ మైనారిటీ సెల్‌ జిల్లా అధ్యక్షుడు ఎంఏ బేగ్‌, సీనియర్‌ ఫిజియోథెరపిస్ట్‌ డాక్టర్‌ శ్రీనివాస్‌ పట్నాయక్‌, వైఎస్సార్‌సీపీ గ్రీవెన్స్‌ సెల్‌ విభాగం జిల్లా అధ్యక్షుడు రౌతు శంకరరావు, పార్టీ జిల్లా ప్రధాన కార్యదర్శి గేదెల పురుషోత్తం తదితరులు సంతాపం తెలిపారు.

మాజీ మంత్రి గుండ మృతి

0
0 views    0 comment
0 Shares

శ్రీకాకుళం:పలాస: కాశీబుగ్గ శ్రీవెంకటేశ్వరస్వామి ఆలయంలో ఆదివారం అర్ధరాత్రి జరిగిన చోరీ పోలీసులను, భక్తులను ఉలిక్కిపడేట్లు చేసింది. దొంగలు స్వామికి అలంకరించిన నగలు మాత్రమే ఎత్తుకెళ్లి పక్కనే ఉన్న అమ్మవార్ల విగ్రహాల జోలికి వెళ్లలేదు. కాశీబుగ్గకు చెందిన ఆధ్యాత్మిక వేత్త హరిముకుందపండా ఆధ్వర్యంలో శ్రీవెంకటేశ్వరస్వామి ఆలయాన్ని రెండేళ్ల కిందట నిర్మించారు. స్వామి ఉత్సవమూర్తికి 11 కిలోల వెండి ఆభరణాలతో పాటు 9 తులాల బంగారు నామాలు చేయించి ఇటీవల అలంకరించారు. ఈ ఆలయంలో గతేడాది నవంబరు 1న కార్తీక ఏకాదశి సందర్భంగా భక్తుల రద్దీ నిలువరించలేక తొక్కిసలాట జరిగింది. ఈ ఘటనలో 9 మంది మృతి చెందగా, 17 మంది వరకు తీవ్రంగా గాయపడిన విషయం తెలిసిందే. ఈ ఘటన అనంతరం రాష్ట్ర ప్రభుత్వం త్రిసభ్య కమిటీ నియమించి వారి ఆదేశాల మేరకే పనులు చేపట్టి.. ఆలయాన్ని తెరిపించుకోవాలని ఆంక్షలు విధించింది. దీంతో అప్పటి నుంచి ఆలయాన్ని పూర్తిగా మూసివేశారు. అధికారుల అనుమతితో ధర్మకర్త హరిముకుందపండా మాత్రమే రోజూ ఆలయంలోకి వెళ్లి స్వామికి కైంకర్యాలు, పూజలు నిర్వహిస్తున్నారు. వారం కిందట స్వామికి రూ.18లక్షల విలువైన బంగారు నామాలు అలంకరించారు. ఆలయం చుట్టూ సీసీ కెమెరాల నిఘాతోపాటు సెక్యూరిటీ సిబ్బందిని కూడా నియమించారు.

సోమవారం వేకువజామున ముకుందపండా అల్లుడు కోట్ని శివకుమార్‌ ఆలయం తలుపులు తెరిచేందుకు వెళ్లగా.. ప్రధాన గేటు తాళం చెవి పెట్టగానే లాక్‌ ఓపెన్‌ అయింది. అనుమానంతో ప్రధాన ఆలయానికి వెళ్లి చూడగా తలుపులు తెరిచి ఉన్నాయి. వెంకటేశ్వర స్వామికి అలంకరించిన వెండి, బంగారు ఆభరణాలు కనిపించలేదు. వాటితోపాటు ఆలయంలోని మూడు హుండీలు తెరిచి చిల్లర అక్కడే పడేసి.. నగదు అపహరించినట్టు గుర్తించారు. వెంటనే ధర్మకర్త ముకుందపండా.. దీనిపై కాశీబుగ్గ పోలీసులకు సమాచారం అందించారు. స్వామికి అలంకరించిన రూ.50లక్షల విలువైన ఆరున్నర తులాలు బంగారం, 15 కేజీల వెండి ఆభరణాలతోపాటు మూడు హుండీల్లో దాదాపు 4 లక్షల నగదు చోరీకి గురైందని ఫిర్యాదు చేశారు.

క్లూస్‌టీమ్‌, పోలీసుల పరిశీలన

కాశీబుగ్గ డీఎస్పీ షహబాజ్‌ అహ్మద్‌, సీఐ వై.రామకృష్ణ, ఎస్‌ఐ నర్సింహమూర్తి ఆలయాన్ని పరిశీలించారు. ఘటనపై ఆరా తీశారు. మరోవైపు శ్రీకాకుళం, కాశీబుగ్గ పోలీసుస్టేషన్ల నుంచి మూడు క్లూస్‌టీమ్‌లు వచ్చి.. పరిశీలించాయి. వేలి, పాదముద్రలు సేకరించాయి. ఆలయంలో సీసీ కెమెరాలకు సంబంధించి సెటాప్‌ బాక్స్‌ను, డీవీడీలను సైతం దొంగలు ఎత్తుకెళ్లారు. వీటిని తొలగించిన తర్వాతే చోరీకి పాల్పడి ఉంటారని పోలీసులు అనుమానిస్తున్నారు. ప్రధాన మార్గంలో ఉన్న తాళాలు తెరిచి మళ్లీ యథాతఽథంగా అక్కడే పెట్టారు. చోరీ అనంతరం ఆలయం ప్రక్కనే ఉన్న ఐరన్‌ గ్రీల్‌ను తొలగించి అక్కడ నుంచి ఉడాయించినట్లు ఆనవాళ్లు ఉన్నాయి. ఆలయంలో పూర్తిస్థాయి రెక్కీ నిర్వహించిన తరువాతే దొంగలు చొరబడినట్లు అనుమానాలు వ్యక్తమవుతున్నాయి.

పోలీసు పహారా ఎత్తివేత

తొక్కిసలాట ఘటన తరువాత రాష్ట్ర ప్రభుత్వం ఈ ఆలయం వద్ద పోలీసు పహారా ఏర్పాటు చేసింది. త్రిసభ్య కమిటీ ఆధ్వర్యంలో నిర్వాహకులు ఆలయ అభివృద్ధి పనులతోపాటు సీసీ కెమెరాలు ఏర్పాటు చేశారు. దాదాపు పనులు పూర్తయ్యాయి. త్వరలో ఈ ఆలయాన్ని తెరిచి.. స్వామి దర్శనానికి భక్తులను అనుమతిచ్చేలా ప్రభుత్వ ఆదేశాల కోసం ఎదురుచూస్తున్నారు. ఇక పోలీసు భద్రత అవసరం లేదని, ప్రైవేటు సెక్యూరిటీ పెట్టుకుంటామని నిర్వాహకులు చెప్పారు. దీంతో రెండు రోజుల కిందటే పోలీసు పహరా ఎత్తివేశారు.

రెండు రోజుల కిందటే కాశీబుగ్గ సీఐ వై.రామకృష్ణ ఈ ఆలయాన్ని సందర్శించి విగ్రహాలకు ఉంచిన ఆభరణాలను భద్రపరచాలని, నిఘా వ్యవస్థ పటిష్టం చేయాలని ఆదేశించారు. దీనిపై హరిముకుందపండా అంతా స్వామివారే చూసుకుంటారని, చోరీ జరిగే అవకాశం లేదని బదులిచ్చారు. ఇంతలోనే ఈ ఆలయంలో చోరీ జరగడం గమనార్హం. కాగా వెంకటేశ్వరస్వామికి ఇరువైపులా మరో ఆలయాల్లో అలివేలు, పద్మావతి అమ్మవార్ల విగ్రహాలకు కూడా బంగారం, వెండి ఆభరణాలు అలంకరించి ఉన్నాయి. దొంగలు వాటి జోలికి వెళ్లకుండా.. శ్రీవెంకటేశ్వరస్వామి ఆలయం తలుపులు మాత్రమే తెరిచి స్వామికి అలంకరించిన వస్తువులు, హుండీల్లో నగదును దొంగిలించారు. అమ్మవారి ఆలయాలు కూడా తెరిచి ఉంటే భారీ నష్టం జరిగి ఉండేదని అంతా భావిస్తున్నారు.

కొత్తవారికి ఈ ఆలయంలో చోరీ చేయడం కష్టసాధ్యం. ఆలయం ప్రధాన ద్వారం నుంచి 100 మీటర్లు వెళితేనే తప్ప.. ప్రధాన ఆలయానికి చేరుకోలేము. ఎక్కడ ఏ ఆలయం ఉన్నదీ చెప్పుకోవడం కష్టమే. కానీ దొంగలు సులభంగా చోరీకి పాల్పడి తప్పించుకుని వెళ్లిపోవడం చర్చనీయాంశంగా మారింది. కేసు దర్యాప్తు చేస్తున్నట్లు పోలీసులు తెలిపారు.

గతంలో కూడా హరిముకుంద పండా ఇంట్లో ఉన్న దుర్గమ్మ విగ్రహానికి అలంకరించిన 300 గ్రాముల బంగారు ఆభరణాలతోపాటు రూ.4 లక్షల నగదు చోరీకి గురైంది. ఆ కేసునకు సంబంధించి దొంగలు ఇప్పటికీ దొరకలేదు.

0
0 views    0 comment
0 Shares

महराजगंज, धानी - जनपद महराजगंज के धानी ब्लॉक में स्थित बंगला चौराहा पर न्यू लाइफ पब्लिक स्कूल में स्वामी विवेकानंद जी की जयंती बड़े ही धूम-धाम से मनाया गया। कार्यक्रम के मुख्य अतिथि कलिका सिंह और विशिष्ट अतिथि सुनील यादव जी ने स्वामी विवेकानंद जी के आदर्शों और मूल्यों के बारे में विधिवत जानकारी दिए।कलिका सिंह ने कार्यक्रम को संबोधित करते हुए स्वामी विवेकानंद जी को युवाओं के प्रेरणा स्रोत बताया और उनको पढ़ने की सलाह दिए। उन्होंने कहा कि स्वामी विवेकानंद जी के आदर्शों को अपनाकर हम अपने जीवन को सफल बना सकते हैं।कार्यक्रम के समापन के दौरान बल विवाह एवं नशा मुक्ति अभियान की शपथ दिलाकर कार्यक्रम का समापन किए। कार्यक्रम में विद्यालय के प्रबन्धक अशोक कुमार गुप्ता, अजय मौर्या, अब्दुल हकीम, सूरज गुप्ता, रेनू गुप्ता, बबिता, समीदा, प्रार्थना शर्मा एवं विद्यालय के समस्त कर्मचारी मौजूद रहे।न्यू लाइफ पब्लिक स्कूल के प्रबन्धक अशोक कुमार गुप्ता ने बताया कि स्वामी विवेकानंद जी की जयंती के अवसर पर विद्यालय में विभिन्न कार्यक्रम आयोजित किए गए, जिसमें छात्रों ने बढ़-चढ़कर भाग लिया। उन्होंने कहा कि स्वामी विवेकानंद जी के आदर्शों को अपनाकर हम अपने जीवन को सफल बना सकते हैं।

0
18 views    0 comment
0 Shares

0
595 views    0 comment
0 Shares

आज दिनांक 11.01.2026 को विश्व हिन्दी दिवस के अवसर पर विश्वविद्यालय हिन्दी विभाग के तत्वावधान में आयोजित ‘हिन्दी का वर्तमान भारतीय सन्दर्भ और वैश्विक परिप्रेक्ष्य’ विषयक द्वि–दिवसीय अंतरराष्ट्रीय संगोष्ठी के दूसरे दिन विश्वविद्यालय वाणिज्य विभाग के सभागार में कई सत्रों में देश–विदेश के विद्वान वक्ताओं ने अपने विचार व्यक्त किए। प्रथम सत्र में मंच संचालन डॉ. सुरेन्द्र प्रसाद सुमन तथा द्वितीय सत्र में डॉ.गजेन्द्र भारद्वाज ने किया एवं धन्यवादज्ञापन डॉ.मंजरी खरे ने किया।अंतिम सत्र में देशभर के विभिन्न विश्वविद्यालयों के शोधार्थियों तथा शिक्षकों ने अपने शोध–पत्र का वाचन ऑनलाइन तथा ऑफलाइन मोड में किया। संगोष्ठी का समाहार विश्वविद्यालय हिन्दी विभागाध्यक्ष प्रो.उमेश कुमार ने किया। समाहार करते हुए उन्होंने कहा कि प्राचीन समय से हिन्दी अपने विभिन्न रूपों में समाज और राज्याश्रित रही है। इतना ही नहीं वैश्विक स्तर पर इसकी प्रसिद्धि भारतीय संस्कृति के साथ भी अक्षुण्ण है।

प्रथम सत्र के मुख्य अतिथि प्रो. बजरंग बिहारी तिवारी (दिल्ली विश्वविद्यालय) ने कहा कि जिस देश में भी जागरण, लोकजागरण या नवजागरण हुआ है, वहां की अपनी भाषा में ही हुआ है। नकल की भाषा से आप नवजागरण नहीं ला सकते। हां अपने नवजागरण को समृद्ध कर सकते हैं। भाषा की प्रतिष्ठा का प्रश्न भाषा का नहीं, अर्थव्यवस्था का प्रश्न है। आज लोग कोरियन, जैपनीज जैसी भाषाओं के पीछे इसलिए भाग रहे हैं क्योंकि कोरिया, जापान जैसे देशों की अर्थव्यवस्था मजबूत है। ऐसे में देखें, रुपए की क्या हालत है डॉलर के मुकाबले? जब आप आर्थिक रूप से सम्पन्न होंगे तो लोग सहर्ष आपकी भाषा सीखने आयेंगे। यह भी कि किसी भाषा की ऑथेंटिसिटी से भी भाषा की प्रतिष्ठा बढ़ती है। आपकी भाषा की पत्रकारिता की दुनिया में कितनी विश्वसनीयता है? यहां झूठ बहुत है। अर्थ अपनी गरिमा खोते जा रहे हैं। यह सच है कि हिन्दी समावेशी प्रवृत्ति की है। इसलिए जो समावेशी समाज और सद्भावना के विरुद्ध हैं, वो हमारी भाषा के भी विरुद्ध खड़े हैं।

प्रो.तिवारी ने कहा कि जिस प्रकार संत आंदोलन और बौद्ध आंदोलन से हिन्दी और पाली निकली। आधुनिक काल में दलित आंदोलन से हिन्दी, मराठी जैसी भाषाओं को पुनर्जीवन मिला। दलित आंदोलन ने भाषा को फिर से प्राणवान बनाया। इसलिए आंदोलन के साथ भाषा का गहरा संबंध है। आंदोलन से निकली भाषा दिशा देती है।

प्रथम सत्र के अध्यक्षीय उद्बोधन में प्रो.रविभूषण ने कहा कि भाषा समाज को बनाती है। समाज को नष्ट करेंगे तो भाषा भी नष्ट होगी। भाषा को बचाना अपने को बचाना है, प्रेम को बचाना है, सम्बन्धों को बचाना है, जीवन को बचाना है। वर्तमान समय में भाषा का अंग–भंग किया जा रहा है, भाषा की प्रकृति को नष्ट करने की कोशिश क्यों हो रही है? यह आज हमारी चिंता का विषय होना चाहिए।

वहीं डॉ.राकेश कुमार (दिल्ली विश्वविद्यालय) ने कहा कि हिन्दी ने उत्तर से दक्षिण और पूरब से पश्चिम के क्षेत्रों को समेटते हुए उनके शब्दों को जगह दी। हिंदुस्तान में हिन्दी ने समन्वय बनाते हुए ही अपना विकास किया। यह स्थानीय स्तर की बात हुई। वहीं हिन्दी के वैश्विक विकास में फिजी , सूरीनाम जैसी देशों में गए गिरमिटिया मजदूरों ने तथा पड़ोसी देश जैसे नेपाल, श्रीलंका ने तथा आधुनिक समय में जो रोजगार और अन्य संभावनाओं को लेकर प्रवासन हुआ है, उसकी बहुत बड़ी भूमिका है। विश्व के कई स्कूलों, महाविद्यालयों में हिन्दी पढ़ाई जा रही है। यह कहना उचित होगा कि हिन्दी सरकारी प्रयासों से अधिक मानवीय प्रयासों से हिन्दी बढ़ी है।

वहीं वरिष्ठ हिन्दी सेवी हीरालाल साहनी ने हिन्दी को लेकर तमाम दुराग्रहों को दूर करने की आवश्यकता पर जोर दिया।

डॉ.धनराज कुमार ने कहा कि आज हिन्दी की वैश्विक उपस्थिति को राजनीति विज्ञान के मध्यम से
सभी क्षेत्रों में अपनी कला का प्रदर्शन कर सभी को हिंदी के मधुरतम रस को पान करवाने का सहयोगी बनना और अपने जीवन सफल बनाने का कोशिश करे l
डॉ.महेश सिन्हा ने कहा कि आज हिन्दी की वैश्विक उपस्थिति को दुनिया के 170 देशों में महसूस किया जा सकता है। लेकिन यह जोड़ना भी सही होगा कि हिन्दी में राष्ट्रकविगण तो हुए लेकिन वह राष्ट्रभाषा नहीं बन सकी है।

डॉ. बिन्दु चौहान ने कहा कि हिन्दी पर सदियों से विश्वभर में काम हो रहे हैं। हिन्दी नामकरण ही सांस्कृतिक समन्वय का परिणाम है। आज राष्ट्रीय अनुवाद मिशन, केंद्रीय हिन्दी संस्थान, भारतीय भाषा संस्थान, कमीशन फॉर साइंटिफिक एंड टेक्निकल टर्मिनोलॉजी, सीडैक जैसी संस्थाएं हिन्दी के विकास एवं संवर्द्धन में महती भूमिका निभा रही है।

वहीं डॉ.ज्वालाचंद्र चौधरी ने भूमंडलीकरण के बाजार में हिन्दी विषय पर अपनी बात रखी।

मौके पर डॉ. अनुरुद्ध सिंह, डॉ.अखिलेश राठौर, डॉ.धनराज, डॉ.अभिमन्यु राय, श्री विपिन कुमार ठाकुर, वीरेन्द्र दत्ता, असअद आउस, डॉ.धर्मेंद्र दास, डॉ.अभिषेक कुमार सिन्हा, डॉ. शंभू कुमार, डॉ. ज्वालाचंद चौधरी आदि ने भी अपनी बातें रखीं।

10
4031 views    1 comment
0 Shares

पुलिस ने थाना लंका क्षेत्र में एक निर्माणाधीन मकान से चोरी करने वाले चार आरोपियों को गिरफ्तार किया है। लंका पुलिस ने आरोपियों को सोमवार को कोर्ट में पेश कर जेल भेज दिया। गिरफ्तार आरोपियों की पहचान दयाशंकर पटेल निवासी (नरिया) लंका, गोलू शर्मा निवासी (करौंदी) चितईपुर, मनीष सुबेदार पाण्डेय (भगवानपुर) लंका और राजू खान (साकेत नगर) लंका शामिल है।

आरोपियों के पास से बिजली के तार, पिलास, पेचकश, हथौड़ा और 2700 रुपये नकद बरामद हुए।


लंका पुलिस के अनुसार इसी वर्ष 10 जनवरी को निर्माणाधीन मकान से बिजली के तार और कापर पाइप चोरी किए गए हैं। मामले की जांच हेतु पुलिस टीम गठित की गई।12 जनवरी को मुखबिर की सूचना पर पुलिस ने रविंद्रपुरी अस्सी नाले के पास अभियुक्तों को दबिश देकर गिरफ्तार किया। आरोपियों के पास चोरी का सारा सामान बरामद किया गया।

लंका पुलिस के अनुसार गिरफ्तार राजू खान वर्ष 2021 और 2023 में चोरी व संबंधित मामलों में नामजद था, जबकि गोलू शर्मा पर गैंगस्टर की कार्रवाई हो चुकी है।
गिरफ्तारी में शामिल पुलिस कर्मियों में प्रभारी निरीक्षक राजकुमार, चौकी प्रभारी संकटमोचन उपनिरीक्षक शिप्रा सिंह, अनुज सिंह, अभय नारायण सिंह और अन्य कांस्टेबल शामिल रहे।

0
0 views    0 comment
0 Shares

నంద్యాల (AIMA MEDIA): వైఎస్సార్ కడప జిల్లా ఎర్రగుంట్ల మండలం పెద్దనపాడు గ్రామంలో ఆంధ్ర కవితా పితామహుడు అల్లసాని పెద్దన విగ్రహావిష్కరణ కార్యక్రమం ఘనంగా నిర్వహించారు. ఈ సందర్భంగా ఏర్పాటు చేసిన కవి సమ్మేళనంలో నంద్యాల పట్టణానికి చెందిన ప్రముఖ రచయిత కొప్పుల ప్రసాద్ పాల్గొని తన కవితా గానంతో ఆహుతులను అలరించారు. సభానంతరం నిర్వాహకులు ఆయన్ని శాలువా, జ్ఞాపికతో ఘనంగా సత్కరించారు.ఈ కార్యక్రమంలో వైఎస్సార్ కడప జిల్లా రచయితల సంఘం అధ్యక్షులు ఆచార్య మూల మల్లికార్జున రెడ్డి, ప్రధాన కార్యదర్శి జిక్కా సుబ్రహ్మణ్యం తదితరులు పాల్గొన్నారు.ఈ సందర్భంగా కొప్పుల ప్రసాద్ మాట్లాడుతూ.. అష్టదిగ్గజ కవులలో అగ్రగణ్యుడైన అల్లసాని పెద్దన విగ్రహావిష్కరణలో పాల్గొనడం ఒక రచయితగా తనకు తీయని అనుభూతిని కలిగించిందని, నంద్యాల ప్రతినిధిగా రావడం తన అదృష్టమని పేర్కొన్నారు.సాహిత్య రంగంలో కొప్పుల ప్రసాద్ చేస్తున్న కృషిని నంద్యాల పుర ప్రముఖులు, న్యూక్లియస్ కళాశాల యాజమాన్యం మురళీధర్ రెడ్డి, వాసుదేవ రెడ్డి, శాస్త్రవేత్త రవీంద్రనాథ్, డాక్టర్ రవికృష్ణ, డాక్టర్ ఉదయ్ శంకర్, డాక్టర్ సహదేవుడు, అన్నెం శ్రీనివాసరెడ్డి, నరేంద్ర తదితర సాహితీవేత్తలు, పండితులు అభినందించారు.

0
695 views    0 comment
0 Shares

निज़ाम लोहार : पंजाब की धरती का वह बहादुर सपूत, जिसके जनाज़े में 18 हज़ार लोगों ने पैसे देकर भाग लिया
निज़ाम लोहार का जन्म 1835 ई. में अमृतसर के पास स्थित क्षेत्र तरन तारन में हुआ। मूल रूप से निज़ाम एक गरीब लोहार परिवार से संबंध रखता था। उसकी बूढ़ी माँ लोगों के घरों में काम-काज करके अपने बेटे निज़ाम को पढ़ा रही थी। घर में निज़ाम की एक जवान बहन भी थी।

अंग्रेज़ सरकार के अधिकारियों द्वारा गरीब किसानों पर किए जा रहे अत्याचारों को देखकर निज़ाम अक्सर सोच में डूबा रहता कि आम लोगों के साथ जो कुछ हो रहा है, उसकी वजह क्या है। धीरे-धीरे वह अंग्रेज़ों का एक ख़ामोश विरोधी बन गया और शुरू में अपनी ही भट्टी में हथियार बनाने लगा। वह तलवारें, भाले और छुरे बनाकर इकट्ठा करता रहा।

एक रात जब वह कहीं से लौटकर आया तो उसने देखा कि उसकी माँ मर चुकी है और उसकी जवान बहन के कपड़े फटे हुए हैं। पूछने पर बहन ने बताया कि तुम्हारे जाने के बाद अंग्रेज़ पुलिस अफ़सर सिपाहियों के साथ आया था। उसने घर की तलाशी ली और तुम्हारे बनाए हथियार ढूँढ निकाले। माँ को इतनी बेरहमी से मारा गया कि उसकी मौत हो गई। मैंने विरोध करने की कोशिश की तो मुझे भी बुरी तरह पीटा गया।

यह घटना निज़ाम की ज़िंदगी का निर्णायक मोड़ बन गई। उसी रात उसने अपनी बहन को साथ लेकर अपने दोस्त मोहम्मद शफ़ी से उसकी शादी करवा दी और खुद घर-बार छोड़कर एक वीरान हवेली में पनाह ले ली, जो आज भी ककरां वाली हवेली के नाम से जानी जाती है।

अगली रात निज़ाम थाने पहुँचा और उस अंग्रेज़ पुलिस अफ़सर को मार डाला जिसने उसकी माँ का खून किया था और उसकी बहन की बेइज़्ज़ती की थी। इसके बाद वह फ़रार हो गया।

अगली सुबह जब उस अंग्रेज़ पुलिस अफ़सर की हत्या की खबर फैली तो लोग खुशी से झूम उठे, क्योंकि वह अफ़सर औरतों की बेइज़्ज़ती करता था और गरीब किसानों से बेगार करवाता था। लोग अभी इसी खुशी में थे कि सीनियर सुपरिटेंडेंट पुलिस रोनाल्ड की हत्या की खबर भी आ गई। इसके बाद निज़ाम लोहार अंग्रेज़ सरकार के लिए एक बड़ा चैलेंज बन गया और पुलिस उसके पीछे पड़ गई।

इन्हीं दिनों एक दिन निज़ाम की मुलाकात अपने इलाके के मशहूर विद्रोही सूजा सिंह की माँ से हुई, जो रोती-बिलखती जा रही थी। निज़ाम ने कारण पूछा तो उसने बताया कि पुलिस सूजा सिंह को गिरफ्तार करके ले गई है। निज़ाम ने उसे ढाढ़स बंधाया और खुद सूजा सिंह को छुड़ाने के लिए टिब्बा कमाल चिश्ती की ओर चल पड़ा। पुलिस से मुठभेड़ के बाद निज़ाम ने सूजा सिंह को छुड़ा लिया।

इस पर सूजा सिंह की माँ ने निज़ाम लोहार को अपना बेटा बना लिया और वह उसी के पास रहने लगा। इसके बाद निज़ाम लोहार और सूजा सिंह ने मिलकर एक के बाद एक अंग्रेज़ों के चार बड़े अधिकारियों को मार डाला। दोनों ने अंग्रेज़ सरकार के खिलाफ योजना बनाई और इलाके बाँटकर किसानों को साथ मिलाने के लिए रातों-रात गाँव-गाँव घूमने लगे।

आख़िरकार फैसला हुआ कि मेलों और उर्सों में जाकर अंग्रेज़ पुलिस अधिकारियों को यह कहकर मारा जाएगा कि “पंजाब छोड़कर चले जाओ।” अब निज़ाम लोहार अंग्रेज़ पुलिस के लिए डर का प्रतीक बन चुका था।

इसी दौरान सूजा सिंह की माँ की बीमारी की खबर सुनकर निज़ाम वापस हवेली आ गया। वहाँ पहुँचकर उसे पता चला कि सूजा सिंह पास के गाँव जट्टां दा खोह की एक लड़की छीमा माछन से प्यार करने लगा है। निज़ाम को यह बात पसंद नहीं आई। उसने छीमा माछन को बुलाकर समझाया कि वह सूजा सिंह से प्यार करना छोड़ दे,

क्योंकि प्यार-मोहब्बत इंसान को कायर बना देती है।
इस पर छीमा ने सूजा सिंह को निज़ाम लोहार के खिलाफ भड़का दिया और वह निज़ाम का दुश्मन बन गया। उसने दस हज़ार रुपये और चार मुरब्बा ज़मीन के लालच में थाना भीड़ियाला में खबर दे दी कि निज़ाम लोहार आज हमारे घर होगा और कल वापस काला खोह चला जाएगा।

निज़ाम जिस कमरे में सोया हुआ था, पुलिस ने उसे चारों तरफ से घेर लिया। कुछ सिपाही छत पर चढ़कर कमरे की छत तोड़ने लगे। निज़ाम को सब समझ आ गया। उसने जमकर मुकाबला किया, लेकिन उसके पास गोलियाँ बहुत कम थीं। जल्द ही वह अंग्रेज़ पुलिस की गोलियों का निशाना बन गया।

यह साल 1877 था। पंजाब के इस बहादुर और दिलेर हीरो के आख़िरी दर्शन के लिए हज़ारों लोग इकट्ठा हो गए। सरकार ने ऐलान कर दिया कि जो मुसलमान निज़ाम के जनाज़े में शामिल होगा, उसे दो रुपये देने होंगे। इस तरह 35 हज़ार रुपये इकट्ठा हो गए।

निज़ाम की क़ब्र पर लोगों ने इतने फूल डाले कि वह फूलों का पहाड़ बन गई। निज़ाम को क़सूर शहर के बड़े कब्रिस्तान में दफन किया गया।

जब सूजा सिंह की माँ को पता चला कि उसके बेटे ने मुखबिरी करके निज़ाम लोहार को मरवाया है, तो उस माँ ने खुद अपने हाथों से सूजा सिंह को भाले से मार डाला और कहा:
“मैं तुझे कभी अपना दूध माफ़ नहीं करूँगी। तूने निज़ाम की मुखबिरी करके पंजाब से ग़द्दारी की है।”

🚩 यह जानकारी हमने अलग-अलग स्रोतों से प्राप्त की है, जैसे चैटजीपीटी, इंटरनेट और गूगल। यह जानकारी आज भी विभिन्न प्लेटफ़ॉर्म पर उपलब्ध है, जिसे आप स्वयं सर्च करके देख सकते हैं।

👉 यह पोस्ट केवल जानकारी साझा करने के उद्देश्य से है। इसका किसी भी व्यक्ति, धर्म या आस्था की भावनाओं को ठेस पहुँचाने से कोई संबंध नहीं है। इसमें दिए गए तथ्य आज भी इंटरनेट और विभिन्न विश्वसनीय वेबसाइटों पर उपलब्ध जानकारी के आधार पर प्रस्तुत किए गए हैं। हम सभी धर्मों जातियों और आस्थाओं का सम्मान करते हैं। यह पोस्ट केवल सूचना देने के उद्देश्य से साझा की गई है, न कि किसी की भावनाओं को आहत करने के लिए।

0
0 views    0 comment
0 Shares

ਸ੍ਰ ਪ੍ਰਤਾਪ ਸਿੰਘ ਬਾਜਵਾ ਦੀ ਇੰਟਰਵਿਊ ਪੰਜਾਬੀ ਦੇ ਇੱਕ ਚੈੱਨਲ ਤੇ ਵੇਖੀ, ਇੰਟਰਵਿਊ ਦੱਸਦੀ ਹੈ ਕਿ ਇੱਕ ਨੇਤਾ ਨੂੰ ਬੋਲਣਾ ਕੀ ਚਾਹੀਦਾ ਤੇ ਕਿੰਨਾ ਕੁ ਬੋਲਣਾ ਚਾਹੀਦਾ। ਹਰ ਵਿਸ਼ੇ ਤੇ ਗੱਲ ਰੱਖੀ ਤੇ ਘਿਰਦੇ ਹੋਏ ਕਿਤੇ ਵੀ ਨਜ਼ਰ ਨਹੀਂ ਆਏ ਤੇ ਨਾ ਹੀ ਪੱਤਰਕਾਰ ਨੂੰ ਭਵਿੱਖ ਵਿੱਚ ਚਟਖਾਰੇ ਲੈਣ ਲਈ ਕੋਈ ਗੁੰਜਾਇਸ਼ ਛੱਡੀ। ਕੈਪਟਨ ਅਮਰਿੰਦਰ ਸਿੰਘ ਦੀ ਆਲੋਚਨਾ ਵੀ ਕੀਤੀ ਤੇ ਲੋੜੀਂਦੀ ਸਿਫ਼ਤ ਵੀ ਕੀਤੀ। ਨਵਜੋਤ ਸਿੰਘ ਸਿੱਧੂ ਬਾਰੇ ਗੱਲ ਕਾਂਗਰਸ ਇੰਚਾਰਜ ਤੇ ਛੱਡ ਗੱਲ ਨੂੰ ਵਿਵਾਦ ਵਿੱਚ ਨਹੀਂ ਪਾਇਆ। ਤਰਨਤਾਰਨ ਦੀ ਜ਼ਿਮਨੀ ਚੋਣ ਵਿੱਚ ਹੋਈ ਸ਼ਰਮਨਾਕ ਹਾਰ ਲਈ ਬਚਣ ਦੇ ਯਤਨ ਨਾਲੋਂ ਤਰੀਕੇ ਨਾਲ ਸਮੂਹਿਕ ਜਿੰਮੇਵਾਰੀ ਲਈ। 70 ਸੀਟਾਂ ਨਵੇਂ ਉਮੀਦਵਾਰਾਂ ਨੂੰ ਦੇਣ ਦੀ ਗੱਲ ਤੇ ਟਿੱਕਟਾਂ ਲਈ ਜਿੱਤ ਨੂੰ ਪੈਮਾਨਾ ਬਣਾਇਆ। ਮੌਜੂਦਾ ਸਰਕਾਰ ਤੇ ਤਿੱਖੇ ਹਮਲੇ, ਕਨੂੰਨ ਵਿਵਸਥਾ ਤੇ ਪੰਜਾਬ ਦੀ ਗੱਲ ਬੇਬਾਕੀ ਨਾਲ ਕੀਤੀ। ਮੁੱਖ ਮੰਤਰੀ ਬਣਨ ਦੇ ਸਵਾਲ ਤੇ ਖਵਾਹਿਸ਼ ਨੂੰ ਦਬਾਉਣ ਦੀ ਜਗ੍ਹਾ ਜਿੰਮੇਵਾਰੀ ਕਬੂਲਣ ਲਈ ਤਿਆਰ ਰਹਿਣ ਦਾ ਸੰਤੁਲਿਤ ਜੁਆਬ ਸ਼ਾਇਦ ਉਨ੍ਹਾਂ ਨੂੰ ਦੂਜਿਆਂ ਨਾਲੋਂ ਵੱਖਰਾ ਬਣਾਉਂਦਾ ਨਜ਼ਰ ਆਉਂਦਾ ਹੈ। ਪੂਰੀ ਇੰਟਰਵਿਊ, ਸ਼ਬਦਾਂ, ਸੰਜਮ ਤੇ ਸੰਤੁਲਨ ਦਾ ਇੱਕ ਬੇਹਤਰੀਨ ਨਮੂਨਾ ਮਹਿਸੂਸ ਹੁੰਦੀ ਹੈ। ਸ੍ਰ ਬਾਜਵਾ ਦੀ ਇਹ ਇੰਟਰਵਿਊ ਸਿਆਸੀ ਪਰਪੱਕਤਾ ਦੀ ਵਧੀਆ ਮਿਸਾਲ ਲੱਗੀ !! ਅਗਰ ਉਹ ਭਵਿੱਖ ਦੇ ਮੁੱਖ ਮੰਤਰੀ ਦੇ ਚੇਹਰੇ ਵਜੋਂ ਉੱਭਰਦੇ ਹਨ ਤਾਂ ਕੋਈ ਮਾੜੀ ਚੋਣ ਨਹੀਂ ਹੋਏਗੀ !!

0
220 views    0 comment
0 Shares

ਮਾਛੀਵਾੜਾ ਸਾਹਿਬ, 8 ਜਨਵਰੀ ( ਸੈਣੀ ਜਤਿੰਦਰ ਸਿੰਘ ):-- ਲੁਬਾਣਗੜ੍ਹ ਬਹੁਮੰਤਵੀ ਕੋਆਪਰੇਟਿਵ ਖੇਤੀਬਾੜੀ ਸਭਾ ਮਾਛੀਵਾੜਾ ਸਾਹਿਬ ਇਲਾਕੇ ਦੇ ਪੰਜ ਪਿੰਡਾਂ ਦੀ ਸਾਂਝੀ ਸਭਾ ਹੈ। ਇਸ ਸਭਾ ਦੀ ਦੁਬਾਰਾ ਚੋਣ ਹੋਈ।ਜਿਸ ਦੀ ਪ੍ਰਕਿਰਿਆ ਸਰਬਸੰਮਤੀ ਵਾਲੀ ਹੋਈ। ਇਸ ਸੰਬੰਧੀ ਨੌਜਵਾਨ ਕਿਸਾਨ ਆਗੂ ਹਲਕੇ ਦੇ ਸਿਰਕੱਢ ਆਗੂ ਸਰਦਾਰ ਮਨਰਾਜ ਸਿੰਘ ਲੁਬਾਣਗੜ੍ਹ ਨੇ ਪੱਤਰਕਾਰਾਂ ਨਾਲ ਗੱਲਬਾਤ ਕਰਦਿਆ ਦੱਸਿਆ ਕਿ ਇਹ ਚੋਣ ਸਾਹਿਕਾਰਤਾ ਵਿਭਾਗ ਦੇ ਬਹੁਤ ਹੀ ਸਤਿਕਾਰਯੋਗ ਇੰਸਪੈਕਟਰ ਸ਼੍ਰੀ ਵਿਜੈ ਸਿੰਘ ਅਤੇ ਸਤਿਕਾਰਯੋਗ ਸੁਖਦੀਪ ਸਿੰਘ ਜੀ ਦੀ ਨਿਗਰਾਨੀ ਹੇਠ ਹੋਈ। ਜਿਸ ਵਿੱਚ ਸਰਬਸੰਮਤੀ ਨਾਲ ਸ. ਬਖਸੀਸ਼ ਸਿੰਘ ਲੁਬਾਣਗੜ੍ਹ ਨੂੰ ਸਭਾ ਦਾ ਪ੍ਰਧਾਨ ਚੁਣਿਆ ਗਿਆ। ਜਗਜੀਤ ਸਿੰਘ ਲੱਖੋਵਾਲ ਅਤੇ ਜਸਵਿੰਦਰ ਸਿੰਘ ਜੀ ਨੂੰ ਮੀਤ ਪ੍ਰਧਾਨ ਨਿਯੁਕਤ ਕੀਤਾ ਗਿਆ। ਇਸ ਤੋ ਇਲਾਵਾ ਭੁਪਿੰਦਰ ਸਿੰਘ, ਸੁਰਿੰਦਰ ਕੌਰ, ਪਵਿੱਤਰ ਕੌਰ, ਕਰਨੈਲ ਸਿੰਘ, ਅਮਰਿੰਦਰ ਸਿੰਘ, ਪ੍ਰਿੰਸ ਲੱਖੋਵਾਲ, ਜੰਗ ਸਿੰਘ ਬਤੌਰ ਮੈਂਬਰ ਚੁਣੇ ਗਏ । ਨਵੇ ਚੁਣੇ ਪ੍ਰਧਾਨ ਸ.ਬਖਸੀਸ਼ ਸਿੰਘ ਜੀ ਨੇ ਪੱਤਰਕਾਰਾਂ ਨਾਲ ਗੱਲਬਾਤ ਕਰਦਿਆ ਕਿਹਾ ਕਿ ਮੈ ਪੁਰੀ ਇਮਾਨਦਾਰੀ ਨਾਲ ਇਹ ਸੇਵਾ ਕਰਾਂਗਾ । ਸੁਸਾਇਟੀ ਨਾਲ ਸੰਬੰਧਤ ਕਿਸਾਨਾਂ ਨੂੰ ਆ ਰਿਹੀਆਂ ਮੁਸ਼ਕਿਲਾਂ ਨੂੰ ਹੱਲ ਕਰਵਾਉਣ ਵਿੱਚ ਹਮੇਸ਼ਾ ਯਤਨਸ਼ੀਲ ਰਹਾਂਗਾ। ਸੈਕਟਰੀ ਸੁਖਵੀਰ ਸਿੰਘ, ਸਤਨਾਮ ਸਿੰਘ, ਗੁਰਦੀਪ ਸਿੰਘ, ਪ੍ਰਕਾਸ਼ ਸਿੰਘ, ਮਨਿੰਦਰਜੀਤ ਸਿੰਘ, ਬਲਕਾਰ ਸਿੰਘ, ਜੋਗਿੰਦਰ ਸਿੰਘ, ਗਰੀਬ ਦਾਸ, ਹਰਨੇਕ ਸਿੰਘ ਸਾਰੇ ਮੋਹਤਵਰ ਸੱਜਣ ਹਾਜ਼ਰ ਸਨ। ਕਿਸਾਨ ਆਗੂ ਮਨਰਾਜ ਸਿੰਘ ਲੁਬਾਣਗੜ੍ਹ ਨੇ ਸਾਰੀਆਂ ਦਾ ਪਹੁੰਚਣ ਤੇ ਧੰਨਵਾਦ ਕੀਤਾ ।

0
0 views    0 comment
0 Shares

6
386 views    0 comment
0 Shares

4
398 views    0 comment
0 Shares

1
102 views    0 comment
0 Shares

प्रदेश के थैलेसीमिया ग्रसित बच्चों हेतु बोन मैरो ट्रांसप्लांट सुविधा उपलब्ध कराने के संबंध में एम.ओ.यू.

प्रदेश के थैलेसीमिया ग्रसित बच्चों को निःशुल्क बोन मैरो ट्रांसप्लांट सुविधा उपलब्ध कराने के उद्देश्य से आज राष्ट्रीय स्वास्थ्य मिशन, मध्यप्रदेश एवं मेदांता फाउंडेशन, नई दिल्ली के मध्य एक समझौता ज्ञापन (एम.ओ.यू.) संपादित किया गया।

एम.ओ.यू. के अंतर्गत प्रथम चरण में प्रदेश के थैलेसीमिया ग्रसित बच्चों के लिए इंदौर, उज्जैन एवं देवास जिलों में मेदांता फाउंडेशन द्वारा HLA टाइपिंग जांच हेतु विशेष शिविरों का आयोजन किया जाएगा। जांच उपरांत चिन्हित पात्र बच्चों को मेदांता फाउंडेशन, नई दिल्ली स्थित अस्पताल में निःशुल्क बोन मैरो ट्रांसप्लांट की सुविधा प्रदान की जाएगी।

साथ ही, मेदांता फाउंडेशन के विषय विशेषज्ञों द्वारा आवश्यक उपचार उपलब्ध कराने के साथ-साथ समय-समय पर राष्ट्रीय स्वास्थ्य मिशन को तकनीकी सहयोग भी प्रदान किया जाएगा।

यह पहल प्रदेश के थैलेसीमिया पीड़ित बच्चों को जीवनरक्षक एवं उन्नत उपचार उपलब्ध कराने की दिशा में एक महत्वपूर्ण एवं सराहनीय कदम है।

Dr Mohan Yadav CM Madhya Pradesh Ministry of Health and Family Welfare, Government of India Rajendra Shukla Narendra Shivaji Patel Jansampark Madhya Pradesh Collector Office Indore Collector Office Ujjain Collector Dewas Medanta
#थैलेसीमिया_मुक्त_मध्यप्रदेश #MadhyaPradesh #HealthForAll

11
1062 views    0 comment
0 Shares

5
908 views    0 comment
0 Shares

8
1068 views    0 comment
0 Shares

5
397 views    0 comment
0 Shares

18
1187 views    0 comment
0 Shares

26
1102 views    0 comment
0 Shares

32
1392 views    0 comment
0 Shares

5
829 views    0 comment
0 Shares

कलेक्टर की अध्यक्षता में जल जीवन मिशन की जिला स्तरीय समीक्षा बैठक संपन्न

हर घर नल से जल पहुँचाना सर्वोच्च प्राथमिकता – कलेक्टर

प्रशासन और जनप्रतिनिधियों के समन्वय से ही योजनाओं का सफल क्रियान्वयन संभव – सांसद शिवमंगल सिंह तोमर

जल जीवन मिशन जिला स्तरीय समीक्षा बैठक कलेक्टर श्री लोकेश कुमार जांगिड़ की अध्यक्षता में आयोजित की गई। बैठक में नल–जल योजनाओं की अद्यतन स्थिति, भौतिक एवं वित्तीय प्रगति, हैंडओवर की प्रक्रिया, लंबित कार्यों, भुगतान संबंधी समस्याओं तथा फील्ड स्तर पर आ रही व्यावहारिक चुनौतियों की गहन समीक्षा की गई।

बैठक में सांसद श्री शिवमंगल सिंह तोमर भी मुख्य रूप से उपस्थित रहे। उन्होंने कहा कि जल जीवन मिशन जैसी कल्याणकारी योजनाओं का वास्तविक लाभ जनता तक पहुँचाने के लिए प्रशासन और शासन को मिलकर गंभीरता से कार्य करना होगा। उन्होंने अधिकारियों से कहा कि वे ग्राउंड लेवल पर जाकर आमजन की समस्याओं को समझें, जनप्रतिनिधियों से समन्वय स्थापित करें और ठोस एवं व्यावहारिक कार्ययोजना बनाकर योजनाओं को समयबद्ध रूप से पूर्ण करें। उन्होंने कहा कि तभी नल–जल योजना का लाभ समाज के प्रत्येक वर्ग और प्रत्येक परिवार तक सुनिश्चित हो सकेगा।

कलेक्टर श्री लोकेश कुमार जांगिड़ ने समीक्षा के दौरान स्पष्ट निर्देश देते हुए कहा कि जो भी नल–जल योजनाएं अधूरी हैं, उन्हें तत्काल प्राथमिकता के आधार पर पूर्ण कराया जाए। उन्होंने पालन प्रतिवेदन के माध्यम से 6 माह से बंद पड़े कार्यों, उनमें आ रही भुगतान संबंधी समस्याओं तथा हैंडओवर की स्थिति की जानकारी ली। कलेक्टर ने कहा कि जिन योजनाओं का हैंडओवर हो चुका है, उनकी संपूर्ण जिम्मेदारी संबंधित पंचायतों की होगी। पंचायतें यह सुनिश्चित करें कि छोटी–मोटी खराबियों के कारण कहीं भी पेयजल आपूर्ति बाधित न हो।

कलेक्टर ने फॉल्स रिपोर्टिंग पर कड़ा रुख अपनाते हुए स्पष्ट किया कि किसी भी स्तर पर गलत या भ्रामक जानकारी बर्दाश्त नहीं की जाएगी तथा दोषियों के विरुद्ध सख्त कार्रवाई की जाएगी। उन्होंने पाइपलाइन की गुणवत्ता, प्रेशर टेस्टिंग, मशीनरी की कार्यशील स्थिति तथा रोड रिस्टोरेशन कार्यों की गुणवत्ता की गंभीरता से जांच करने के निर्देश दिए,जहां भी पेयजल आपूर्ति बंद है, वहां पंचायतों द्वारा तत्काल मरम्मत कर जलापूर्ति बहाल करने के निर्देश दिए गए।

बैठक में ग्रामों के आच्छादन की कार्ययोजना, एकल ग्राम नल–जल योजनाओं की भौतिक प्रगति, एफएचटीसी लक्ष्यों की पूर्ति, सहायक यंत्री एवं उपयंत्रीवार प्रगति, पूर्ण एवं प्रमाणीकृत हस्तांतरित योजनाओं, हस्तांतरण हेतु प्रस्तावित पूर्ण योजनाओं तथा प्रशासकीय स्वीकृति प्राप्त योजनाओं की विस्तृत समीक्षा की गई। इसके साथ ही पुनरीक्षित योजनाओं की अद्यतन सूची, रोड रिस्टोरेशन की प्रगति तथा धरती आबा एवं पीवीटीजी बस्तियों में चल रहे कार्यों पर भी विस्तार से चर्चा की गई।

कलेक्टर ने ईई पीएचई को निर्देश दिए कि 25 जनवरी तक शेष कार्यों को पूर्ण करने का स्पष्ट लक्ष्य निर्धारित करें और उसकी नियमित एवं सघन मॉनिटरिंग सुनिश्चित करें। उन्होंने स्कूलों एवं आंगनबाड़ियों में नल कनेक्शन की शत–प्रतिशत उपलब्धता सुनिश्चित करने तथा जहां आवश्यकता हो वहां नलों एवं संबंधित उपकरणों की मरम्मत तत्काल कराने के निर्देश दिए।

बैठक के दौरान कलेक्टर ने फील्ड विजिट बढ़ाने पर विशेष जोर देते हुए कहा कि ग्राउंड लेवल पर जाकर ही वास्तविक समस्याओं की पहचान संभव है। उन्होंने ईई, एसडीओ, सब इंजीनियर एवं संबंधित अधिकारियों को निर्देशित किया कि वे नियमित रूप से फील्ड में जाकर कार्यों की गुणवत्ता, प्रगति और जनता को हो रही असुविधाओं का निरीक्षण करें, ताकि योजनाओं का प्रभावी और गुणवत्तापूर्ण क्रियान्वयन सुनिश्चित किया जा सके।

बैठक में मुख्य कार्यपालन अधिकारी जिला पंचायत श्री कमलेश कुमार भार्गव, मुरैना एवं जौरा विधायकों की तरफ से प्रतिनिधि, कार्यपालन यंत्री पीएचई श्री जितेंद्र मिश्रा, कृषि, जनजातीय, सिंचाई विभाग के जिला अधिकारी, पीएचई विभाग के एसडीओ एवं सब इंजीनियर सहित अन्य संबंधित अधिकारी उपस्थित रहे।

कलेक्टर ने कहा कि जल जीवन मिशन एक क्रांतिकारी योजना है, जिसका उद्देश्य हर घर तक नल के माध्यम से स्वच्छ और सुरक्षित पेयजल पहुँचाना है। यह हम सभी की सामूहिक जिम्मेदारी है कि इस योजना का क्रियान्वयन निर्धारित मापदंडों, गुणवत्ता एवं समयसीमा के अनुरूप हो, ताकि आम जनता को इसका स्थायी और वास्तविक लाभ मिल सके।
#morena2025 #Morena #MadhyaPradesh #collector #कलेक्टर #cmmadhyapradesh

21
946 views    0 comment
0 Shares

"कुर्सी मौन है, मगर काम बोल रहा है,
पिंकी फाउंडेशन के साथ, नया चिरकुंडा डोल रहा है!"
जब वादे सो रहे थे, तब किसने जगाया उम्मीद का सूरज?चुनाव बीत गए, शोर थम गया और विकास की फाइलें धूल फांकने लगीं। लेकिन इस सन्नाटे के बीच, चिरकुंडा के 21 वार्डों में एक नई हलचल है। बिना किसी सरकारी कुर्सी के, 'पिंकी फाउंडेशन' ने वह कर दिखाया जो बड़े-बड़े पद नहीं कर सके।
नारी शक्ति का उदय: 'कल्पना सोरेन' वाली सोच
पिंकी फाउंडेशन ने साबित किया कि विकास के लिए सत्ता नहीं, नीयत चाहिए। फाउंडेशन ने 20-25 महिलाओं को रोजगार देकर उन्हें आत्मनिर्भर बनाया है। यह पहल चीख-चीख कर कह रही है कि चिरकुंडा को अब 'कल्पना सोरेन' जैसा नेतृत्व चाहिए—जो 'मईया सम्मान' की तरह हर महिला का दर्द समझे और जिसके दिल में सत्ता का अहंकार नहीं, सेवा का भाव हो।
रविवार को गवाह बना चिरकुंडा: 'दिशोम गुरु' के जन्मदिन पर अनूठी सेवा
बीते रविवार, जब पूरा राज्य 'दिशोम गुरु' शिबू सोरेन जी का जन्मदिन मना रहा था, पिंकी फाउंडेशन ने इसे 'सेवा पर्व' में बदल दिया:
500 लोगों को गर्माहट: वार्ड नंबर 1 से 21 तक कड़ाके की ठंड में 500 जरूरतमंदों को कंबल ओढ़ाकर इंसानियत का फर्ज निभाया।
वादे की जीत: सबसे भावुक पल वह था जब फाउंडेशन ने अपना पुराना वादा पूरा किया। एक जरूरतमंद दिव्यांग भाई को 2 व्हीलचेयर सौंपकर यह साबित कर दिया कि यहाँ "जो कहा जाता है, वो किया जाता है।"

8
1777 views    0 comment
0 Shares

प्रतिनिधी. अनिकेत मेस्त्री

[ गुहागर | १२ जानेवारी २०२६ ]

✍️ अनिकेत मेस्त्री

स्वामी विवेकानंद यांच्या १६३व्या जयंतीनिमित्त गुहागर येथील श्री देव गोपाळकृष्ण माध्यमिक विद्यामंदिरात दिवाणी न्यायालय (क) स्तर, गुहागर येथील विधी सेवा समितीच्या वतीने मार्गदर्शन शिबिराचे आयोजन करण्यात आले होते.

या शिबिरात गुहागर येथील वकील सुप्रिया सुरेश वाघधरे यांनी विद्यार्थ्यांना स्वामी विवेकानंद यांच्या जीवनकार्याची ओळख करून दिली. युवकांकडून असलेल्या अपेक्षा स्पष्ट करत त्यांनी शालेय जीवनातच स्वतःसाठी ठोस ध्येय निश्चित करून त्या ध्येयाच्या दिशेने सातत्याने कसा पाठपुरावा करावा, याविषयी सखोल मार्गदर्शन केले. स्वतःच्या जीवनातील अनुभव सांगत निश्चित ध्येय ठेवल्यास कोणतेही स्वप्न साकार करता येते, असे त्यांनी विद्यार्थ्यांना प्रेरणादायी उदाहरणासह सांगितले.

यावेळी पंचायत समितीचे किरण शिंदे यांनीही विद्यार्थ्यांशी संवाद साधत नागरिक शिष्टाचाराचे महत्त्व स्पष्ट केले. समाजातील जबाबदार नागरिक म्हणून वागण्यासाठी शिस्त, कर्तव्यभावना आणि कायद्याची जाणीव किती आवश्यक आहे, यावर त्यांनी भर दिला.

सदर मार्गदर्शन शिबिराचे आयोजन दिवाणी न्यायालय (क) स्तर, गुहागर येथील विधी सेवा समितीच्या वतीने करण्यात आले होते. विद्यार्थ्यांनी या शिबिराला उत्स्फूर्त प्रतिसाद दिला.

➖➖➖➖➖➖

9
869 views    0 comment
0 Shares

राष्ट्रीय चंबल अभयारण्य के ईको-सेंसिटिव ज़ोन हेतु जोनल मास्टर प्लान पर मॉनिटरिंग समिति की महत्वपूर्ण बैठक संपन्न

जोनल मास्टर प्लान स्पष्ट, व्यावहारिक एवं क्षेत्र-विशेष आधारित हो- कमिश्नर

मध्यप्रदेश पर्यटन बोर्ड द्वारा प्रदेश के 26 राष्ट्रीय उद्यानों एवं वन्यजीव अभयारण्यों सहित राष्ट्रीय चंबल अभयारण्य के पर्यावरण-संवेदनशील क्षेत्रों (ईको सेंसटिव जोन) के लिए जोनल मास्टर प्लान तैयार किए जाने की प्रक्रिया प्रगति पर है। इसी क्रम में राष्ट्रीय चंबल अभयारण्य को भी ईएसजेड मास्टर प्लान की तैयारी हेतु सम्मिलित किया गया है। राष्ट्रीय चंबल अभयारण्य के लिए आवश्यक आधारभूत (बेसलाइन) अध्ययन परामर्शदाता संस्था मैसर्स सांई कंसल्टिंग इंजीनियर्स प्रा. लि. द्वारा पूर्ण कर लिए गए हैं। परामर्शदाता द्वारा तैयार की गई जोनल मास्टर प्लान की मसौदा रिपोर्ट संबंधित कार्यालय में प्रस्तुत की जा चुकी है। इस मसौदा रिपोर्ट के परीक्षण, समीक्षा एवं सुझावों के लिए गुरूवार को कमिश्नर कार्यालय, चंबल संभाग के सभागार में आयुक्त चंबल संभाग श्री सुरेश कुमार की अध्यक्षता में मॉनिटरिंग समिति की बैठक आयोजित की गई।
बैठक में मुरैना कलेक्टर श्री लोकेश कुमार जांगिड़, ग्वालियर के मुख्य वन संरक्षक श्री ललित भारती, वनमंडलाधिकारी मुरैना श्री हरीश चंद्र बघेल, कंसल्टेंसी की एनजीओ सैजल लोया, एसडीओ फॉरेस्ट श्री मधु सिंह सिसौदिया उपायुक्त राजस्व श्री बीएस जाटव सहित ईको-सेंसिटिव ज़ोन से जुड़े संबंधित अधिकारी उपस्थित थे। वीसी के माध्यम से भिंड कलेक्टर श्री किरोड़ी लाल मीणा, श्योपुर कलेक्टर श्री अर्पित वर्मा सहित संबंधित अधिकारी भी जुड़े हुये थे।
बैठक को संबोधित करते हुए कमिश्नर श्री सुरेश कुमार ने बताया कि राष्ट्रीय चंबल अभयारण्य का ईको-सेंसिटिव ज़ोन पहले ही अधिसूचित किया जा चुका है तथा इस क्षेत्र के सुव्यवस्थित, संतुलित एवं पर्यावरण-अनुकूल विकास के लिए जोनल मास्टर प्लान तैयार किया जाना अत्यंत आवश्यक है। उन्होंने बताया कि अहमदाबाद से आई परामर्शदाता कंपनी द्वारा विस्तृत प्रेजेंटेशन प्रस्तुत किया गया, जिसमें ईएसजेड क्षेत्र एवं उसके आसपास प्रस्तावित विकास गतिविधियों, अनुमत कार्यों एवं प्रतिबंधित गतिविधियों की जानकारी दी गई। प्रेजेंटेशन के माध्यम से यह भी अवगत कराया गया कि राष्ट्रीय चंबल अभयारण्य के विकास हेतु सुझाई गई गाइडलाइंस, पेंच एवं सतपुड़ा टाइगर रिज़र्व में लागू व्यवस्थाओं के अनुरूप होंगी, जिससे जैव विविधता संरक्षण के साथ-साथ सतत पर्यटन को भी बढ़ावा मिल सके।
कमिश्नर श्री सुरेश कुमार ने स्पष्ट निर्देश देते हुए कहा कि जोनल मास्टर प्लान स्पष्ट, व्यावहारिक एवं क्षेत्र-विशेष आधारित होना चाहिए। उन्होंने कहा कि बेसलाइन सर्वे की संपूर्ण जानकारी संबंधित तीनों जिलों के कलेक्टरों के साथ साझा की जाए, ताकि यह स्पष्ट हो सके कि कौन-कौन से गांव एवं क्षेत्र ईको-सेंसिटिव ज़ोन के अंतर्गत आ रहे हैं। इसके साथ ही, सभी प्रभावित हितधारकों की विस्तृत सूची तैयार कर उनका स्पष्ट उल्लेख मास्टर प्लान में किया जाए। उन्होंने यह भी निर्देश दिए कि ईएसजेड क्षेत्र की गांव-वार एवं सर्वे नंबर-वार मैपिंग की जाए तथा रेवेन्यू मैप के साथ इसका समन्वय सुनिश्चित किया जाए। संबंधित राजस्व विभागीय अधिकारियों के साथ समन्वय स्थापित कर कंटूर मैप तैयार करने के निर्देश भी दिए गए, जिससे भविष्य की योजना निर्माण प्रक्रिया में सहूलियत हो सके। प्रभावित क्षेत्रों की जानकारी कलेक्टरों द्वारा रिकॉर्ड में फीड की जाए, ताकि दीर्घकालिक योजना तैयार करने में सुविधा मिल सके।
कमिश्नर ने चंबल नदी के दक्षिणी क्षेत्र से संबंधित आंकड़ों के सत्यापन हेतु परामर्शदाता कंपनी को संबंधित विभागों से समन्वय स्थापित करने के निर्देश दिए। साथ ही उन्होंने कहा कि ईएसजेड क्षेत्र के 1 से 2 किलोमीटर के दायरे में प्रस्तावित औद्योगिक गतिविधियों के संदर्भ में एमपीआईडीसी के प्रस्तावों के साथ भी समन्वय किया जाए, ताकि जोनल मास्टर प्लान एकीकृत एवं संतुलित रूप से तैयार किया जा सके। राजघाट पर प्रस्तावित इंटेक वेल से संबंधित समस्त तकनीकी एवं भौगोलिक विवरणों की जांच कर उन्हें मास्टर प्लान में सम्मिलित करने के निर्देश भी दिए गए। बैठक में यह भी निर्णय लिया गया कि मॉनिटरिंग समिति के सभी सदस्य अपने-अपने विभागीय सुझाव एवं टिप्पणियाँ लिखित रूप में प्रस्तुत करेंगे, ताकि उन पर गहन विचार-विमर्श कर अंतिम मसौदा तैयार किया जा सके।
बैठक के दौरान संभावित पर्यटन गतिविधियों पर भी विस्तृत चर्चा की गई। इसमें लो-इम्पैक्ट टूरिज्म, ग्रामीण पर्यटन, सोशियो-फॉरेस्ट्री, इको-फ्रेंडली रिसॉर्ट गतिविधियाँ, नेचर ट्रेल एवं पाथवे निर्माण, सीमित एवं नियंत्रित जल-आधारित गतिविधियाँ, पर्यटन सहायक अधोसंरचना का विकास, रेन वॉटर हार्वेस्टिंग, वाटरशेड मैनेजमेंट तथा चयनित क्षेत्रों में परिवहन सुविधाओं के विकास हेतु सड़क चौड़ीकरण एवं बस स्टॉप के प्रोत्साहन जैसे विषयों पर विस्तार से चर्चा की गई। कमिश्नर श्री सुरेश कुमार ने यह भी स्पष्ट किया कि अंतिम योजना को स्वीकृत करने से पूर्व प्रस्तावित गतिविधियों की सटीक मैपिंग अनिवार्य रूप से की जाए, जिससे पर्यावरण संरक्षण एवं विकास के बीच संतुलन बना रहे। बैठक में प्राप्त सभी सुझावों एवं टिप्पणियों को सम्मिलित करते हुए जोनल मास्टर प्लान की अंतिम रिपोर्ट तैयार की जाएगी। यह परियोजना मध्यप्रदेश शासन की प्राथमिकताओं में शामिल है, जिससे राष्ट्रीय चंबल अभयारण्य का संरक्षण सुनिश्चित करते हुए सतत एवं जिम्मेदार विकास को बढ़ावा दिया जा सके।
-
#JansamparkMP #morena2025 #Morena #MadhyaPradesh #ecofriendly #forest #tourism

25
1074 views    0 comment
0 Shares

राजस्व प्रकरणों का त्वरित व न्यायसंगत निराकरण सुनिश्चित करें - संभागायुक्त

अवैध प्रविष्टि और कब्जों पर कड़ी निगरानी रखें

चंबल संभाग के आयुक्त श्री सुरेश कुमार ने राजस्व अधिकारियों को निर्देशित किया कि जरूरतमंद एवं गरीब नागरिकों को समय पर न्याय दिलाना प्रशासन की सर्वोच्च प्राथमिकता है। उन्होंने कहा कि सभी राजस्व प्रकरणों का त्वरित, निष्पक्ष एवं न्यायसंगत निराकरण सुनिश्चित किया जाए तथा अवैध प्रविष्टियों और भूमि पर किए जा रहे अनधिकृत कब्जों पर कड़ी निगरानी रखी जाए।
आयुक्त श्री सुरेश कुमार शनिवार को कलेक्ट्रेट सभाकक्ष, मुरैना में आयोजित राजस्व अधिकारियों की समीक्षा बैठक ले रहे थे।

बैठक में कलेक्टर श्री लोकेश कुमार जांगिड़, अपर कलेक्टर श्री अश्विनी कुमार रावत सहित समस्त एसडीएम, तहसीलदार एवं नायब तहसीलदार उपस्थित रहे।

आयुक्त ने कहा कि आरसीएमएस पोर्टल पर प्रकरण दर्ज करते समय यह अनिवार्य रूप से सुनिश्चित किया जाए कि प्रत्येक आवेदन उसी उपयुक्त हैड में दर्ज हो, जिसमें उसका वैधानिक एवं प्रभावी निराकरण संभव हो सके। गलत हैड में दर्ज प्रकरणों के कारण आमजन को अनावश्यक परेशानी होती है, जिसे गंभीरता से लिया जाए।

उन्होंने स्पष्ट किया कि राजस्व प्रकरणों में जांच के सभी बिंदु तथ्यपरक एवं स्पष्ट हों। यदि किसी प्रकरण में शिकायत असत्य पाई जाती है, तो नियमानुसार कार्रवाई की जाए। वस्तुस्थिति की पुष्टि के लिए मिशल बंदोबस्त अभिलेखों का उपयोग किया जाए, जिनकी प्रतियां पटवारी, जिला एवं कमिश्नर स्तर पर उपलब्ध रहती हैं।

चंबल आयुक्त ने शहरी क्षेत्रों में तेजी से विकसित हो रही कॉलोनियों पर भी चिंता व्यक्त करते हुए निर्देश दिए कि यह सुनिश्चित किया जाए कि नई कॉलोनियों में सड़क, नाली, पेयजल जैसी मूलभूत सुविधाएं उपलब्ध हों।

खसरा-खतौनी का नियमित निरीक्षण कर अवैध प्रविष्टियों को रोका जाए तथा किसी भी प्रकार का अवैध कब्जा न होने दिया जाए।

उन्होंने निर्देश दिए कि राजस्व संबंधी मामलों का निराकरण तहसीलदार न्यायालय में बैठकर विधिसम्मत तरीके से किया जाए। कब्जा दिलाने की प्रक्रिया सिविल प्रक्रिया संहिता की धारा 38 के अंतर्गत सुनिश्चित की जाए। सभी राजस्व अधिकारी अपने-अपने क्षेत्रों में पटवारियों के माध्यम से बी-1 का वाचन कर अभिलेख अद्यतन कराएं।

आयुक्त ने कहा कि सरकार ने राजस्व अधिकारियों को व्यापक अधिकार प्रदान किए हैं, अतः ऐसे ठोस एवं प्रभावी आदेश पारित किए जाएं, जिससे गरीब एवं कमजोर वर्ग की भूमि सुरक्षित रह सके। उन्होंने यह भी कहा कि दानपत्र की भूमि यदि धारा 173 के अंतर्गत त्याग की जा रही हो, तो तहसीलदार द्वारा त्वरित सुनवाई निर्णय लिया जाए।

उन्होंने निर्देश दिए कि बटवारे की प्रक्रिया केवल कागजी न रहकर मौके पर टीसीएम मशीन के माध्यम से भौतिक रूप से भी की जाए। बिना पक्षकारों को सुने किसी भी प्रकरण का अंतिम निराकरण न किया जाए—यह सुनिश्चित करना प्रत्येक राजस्व अधिकारी का दायित्व है।
-
#JansamparkMP #morena2025 #Morena Jansampark Madhya Pradesh

31
1081 views    0 comment
0 Shares

नामान्तरण, बटवारा, सीमांकन व पीएम किसान प्रकरणों में गति लाकर त्वरित समाधान सुनिश्चित करें – कलेक्टर

राजस्व अधिकारियों की लगभग पांच घंटे चली गहन समीक्षा बैठक सम्पन्न

फार्मर रजिस्ट्री को प्राथमिकता देते हुए शत-प्रतिशत पूर्णता सुनिश्चित करने के निर्देश

कलेक्टर लोकेश कुमार जांगिड़ ने जिले के समस्त राजस्व अधिकारियों को निर्देशित किया कि नामान्तरण, बटवारा, सीमांकन, प्रधानमंत्री किसान सम्मान निधि योजना एवं फार्मर रजिस्ट्री से संबंधित प्रकरणों में प्राथमिकता के साथ कार्य करते हुए समयबद्ध, पारदर्शी एवं गुणवत्तापूर्ण निराकरण सुनिश्चित किया जाए। उन्होंने कहा कि राजस्व कार्यों में नागरिकों को त्वरित राहत मिलना प्रशासन की सर्वोच्च जिम्मेदारी है।
कलेक्टर शनिवार को राजस्व अधिकारियों की बैठक ले रहे थे। ये समीक्षा बैठक लगभग पांच घंटे चली। बैठक में अपर कलेक्टर श्री अश्विनी कुमार रावत सहित समस्त एसडीएम, तहसीलदार एवं नायब तहसीलदार उपस्थित रहे।

कलेक्टर ने नामान्तरण प्रकरणों की समीक्षा करते हुए कहा कि कई तहसीलों में कार्य संतोषजनक स्तर पर है, किंतु शत-प्रतिशत लक्ष्य प्राप्त करने के लिए निरंतर एवं योजनाबद्ध प्रयास आवश्यक हैं। उन्होंने निर्देश दिए कि सभी लंबित एवं अविवादित नामान्तरण प्रकरणों का शीघ्र निराकरण कर पोर्टल पर अद्यतन प्रविष्टि सुनिश्चित की जाए।

बटवारे के प्रकरणों की समीक्षा करते हुए कलेक्टर ने कहा कि यह प्रक्रिया केवल कागजी औपचारिकता तक सीमित न रहे, बल्कि मौके पर प्रभावी रूप से पूर्ण की जाए। इसके लिए सर्किल स्तर पर शिविर, चौपाल एवं विशेष अभियान आयोजित कर नागरिकों को अधिक से अधिक सुविधा प्रदान की जाए, ताकि अविवादित बटवारे के मामलों का त्वरित समाधान हो सके।

कलेक्टर ने जानकारी दी कि प्रदेश शासन द्वारा 12 जनवरी से 31 मार्च 2026 तक “संकल्प से समाधान अभियान” संचालित किया जा रहा है। इस अभियान के अंतर्गत सभी राजस्व अधिकारी अपने-अपने क्षेत्रों में लंबित आवेदनों का निराकरण सुनिश्चित करें तथा नए आवेदनों को भी अभियान में सम्मिलित कर लक्ष्य आधारित कार्य करें।

सीमांकन कार्यों की समीक्षा करते हुए कलेक्टर ने निर्देश दिए कि टीसीएम मशीन का अधिकतम उपयोग किया जाए तथा प्रतिदिन दो से तीन सीमांकन सुनिश्चित किए जाएं। खेत में फसल खड़ी होने अथवा पानी भरा होने की स्थिति में भी नियमानुसार सीमांकन कार्य किया जाए।

रिकॉर्ड सुधार के संबंध में कलेक्टर ने कहा कि तहसीलदार पटवारियों के साथ नियमित बैठक कर कार्यों की समीक्षा करें, अभिलेख अद्यतन कराएं तथा लंबित प्रकरणों का शीघ्र निराकरण सुनिश्चित करें। उन्होंने स्पष्ट किया कि कार्य में लापरवाही बरतने वाले कर्मचारियों के विरुद्ध जांच प्रतिवेदन भेजकर आवश्यक कार्रवाई की जाए।

प्रधानमंत्री किसान सम्मान निधि योजना की समीक्षा करते हुए कलेक्टर ने निर्देश दिए कि सभी पात्र किसानों के प्रकरण प्राथमिकता के साथ पूर्ण कराए जाएं।आवश्यकता होने पर पटवारी स्वयं किसानों की ई-केवाईसी एवं डीबीटी की प्रक्रिया पूर्ण कराएं। साथ ही सस्पेंडेड हितग्राहियों के प्रकरणों की भी समीक्षा कर शीघ्र समाधान किया जाए।

फार्मर रजिस्ट्री कार्य को विशेष प्राथमिकता देने के निर्देश

कलेक्टर ने फार्मर रजिस्ट्री की समीक्षा करते हुए निर्देश दिए कि प्रत्येक खातेदार के सभी खसरा नंबर फार्मर आईडी से अनिवार्य रूप से जोड़े जाएं। उन्होंने कहा कि यह कार्य किसानों को विभिन्न योजनाओं का लाभ समय पर दिलाने के लिए अत्यंत महत्वपूर्ण है, अतः इसे विशेष प्राथमिकता के साथ पूर्ण किया जाए।

बैठक में निर्वाचन संबंधी कार्यों की भी समीक्षा की गई। कलेक्टर ने निर्देश दिए कि समस्त राजस्व अधिकारी अपने-अपने बीएलओ को सूचित करें कि 1 जनवरी 2026 तक 18 वर्ष की आयु पूर्ण करने वाले नवीन मतदाताओं से फार्म-6 प्राप्त कर फरवरी में प्रकाशित होने वाली मतदाता सूची में उनके नाम सम्मिलित कराए जाएं। साथ ही यह भी सुनिश्चित किया जाए कि बीएलओ को उनके कार्य क्षेत्र के समीप ही पदस्थ किया जाए।

कलेक्टर ने कहा कि राजस्व कार्यों में परिणाम आधारित कार्य की संस्कृति विकसित की जाए, ताकि आम नागरिकों को समय पर राहत मिले और प्रशासन के प्रति विश्वास और अधिक मजबूत हो।
Chief Electoral Officer Madhya Pradesh Election Commission of India #morena2025 #Morena #MadhyaPradesh

31
1218 views    0 comment
0 Shares

चिरकुंडा:
राजनीति के भीष्म पितामह और हम सभी के आदरणीय 'दिशोम गुरु' शिबू सोरेन जी के जन्मदिन के शुभ अवसर पर, चिरकुंडा नगर परिषद क्षेत्र में मानवता और सेवा भाव की एक नई मिसाल देखने को मिली। पिंकी फाउंडेशन ने न केवल अपना सामाजिक धर्म निभाया, बल्कि एक पुराने वादे को हकीकत में बदल दिया।
"जो कहा, वो किया" - वादे की पूर्ति
पिंकी फाउंडेशन की पहचान उनकी कथनी और करनी की समानता में है। फाउंडेशन ने एक दिव्यांग जरूरतमंद से जो वादा किया था, आज उस वादे को पूरा करते हुए उन्हें 2 व्हीलचेयर भेंट की। यह केवल एक उपकरण नहीं, बल्कि उस व्यक्ति के लिए स्वतंत्रता और सम्मान का तोहफा है। व्हीलचेयर पाकर लाभार्थी के चेहरे पर आई मुस्कान ने वहां मौजूद हर शख्स का दिल जीत लिया।
चिरकुंडा में 500 कंबलों का वितरण
कड़ाके की ठंड को देखते हुए, पिंकी फाउंडेशन ने चिरकुंडा नगर परिषद के वार्ड नंबर 1 से 21 तक व्यापक राहत अभियान चलाया। फाउंडेशन की ओर से 500 जरूरतमंदों के बीच कंबलों का वितरण किया गया। जहाँ एक ओर ठंड का प्रकोप जारी है, वहीं दूसरी ओर पिंकी फाउंडेशन द्वारा बांटे गए ये कंबल लोगों के लिए उम्मीद की किरण बनकर आए हैं।इस अवसर पर पिंकी फाउंडेशन के सदस्यों ने कहा कि गुरुजी शिबू सोरेन का जीवन हमेशा गरीबों और शोषितों के उत्थान के लिए समर्पित रहा है। उनके जन्मदिन को मनाने का इससे बेहतर तरीका और कोई नहीं हो सकता था। फाउंडेशन ने संकल्प लिया है कि वे भविष्य में भी इसी तरह समाज के हर वर्ग के साथ खड़े रहेंगे।

0
0 views    0 comment
0 Shares

पेयजल समस्या पर त्वरित कार्रवाई

कलेक्टर श्री लोकेश कुमार जांगिड़ के निर्देशन में मुरैना शहर में प्राप्त शिकायतों के आधार पर एमपी अर्बन डेवलपमेंट कंपनी लिमिटेड एवं नगर निगम मुरैना की संयुक्त टीम द्वारा पेयजल की गुणवत्ता से जुड़ी समस्याओं का मौके पर निरीक्षण एवं समाधान किया गया।

✅ मुख्य कार्रवाई:
🔹 वार्ड 45 (न्यू हाउसिंग बोर्ड कॉलोनी) – पुरानी पाइपलाइन लीकेज की मरम्मत
🔹 वार्ड 39 (MG मेमोरियल स्कूल गली) – गंदे पानी की समस्या का समाधान
🔹 वार्ड 19 – सभी चैम्बरों की गहन जांच
🔹 वार्ड 13, 35, 36 – सीवर के पास से गुजर रही पाइपलाइन की शिफ्टिंग
🔹 नालों की सफाई एवं कनेक्शन सुधार के निर्देश

🚰 पानी की बर्बादी रोकने हेतु सप्लाई के दौरान खुले नलों को बंद कराया गया तथा पंप ऑपरेटर व संबंधित इंजीनियरों को रोज़ाना निगरानी के निर्देश दिए गए।

👉 नगर निगम का उद्देश्य है स्वच्छ, सुरक्षित और निर्बाध पेयजल आपूर्ति।
-
#morena2025 #Morena #MadhyaPradesh Jansampark Madhya Pradesh

24
1317 views    0 comment
0 Shares

कलेक्टर के निर्देशानुसार दूषित पेयजल की रोकथाम हेतु पाइपलाइन से टैंक तक इंटेंसिव कार्रवाई

लीकेज, टेस्टिंग व क्लोरीनेशन में लापरवाही नहीं, ‘संकल्प से समाधान’ अभियान प्रारंभ

सीएम हेल्पलाइन: तीन दिवस में प्रगति नहीं होने पर संबंधित अधिकारी पर कार्रवाई

जिले में दूषित पेयजल की लगातार मिल रही शिकायतों को गंभीरता से लेते हुए कलेक्टर श्री लोकेश कुमार जांगिड ने नगर निगम, एमपीयूडीसी,पीएचई एवं संबंधित विभागों को सख्त निर्देश दिए। उन्होंने कहा है कि शुद्ध पेयजल आपूर्ति से जुड़ी किसी भी स्तर की लापरवाही स्वीकार नहीं की जाएगी। उन्होंने निर्देश दिए कि पाइपलाइन शिफ्टिंग से लेकर उनके बीच उचित स्पेसिंग सुनिश्चित की जाए। यदि किसी भी स्थान पर लीकेज पाया जाता है तो उसका तत्काल सुधार कर मौके पर ही दुरुस्त किया जाए। वे कलेक्ट्रेट सभागार में सोमवार को टीएल बैठक की अध्यक्षता कर रहे थे।
बैठक में सीईओ जिला पंचायत श्री कमलेश कुमार भार्गव, समस्त एसडीएम, समस्त जिला अधिकारी, आयुक्त नगर निगम, नगरीय निकायों के सीएमओ एवं तहसीलदार उपस्थित रहे।
कलेक्टर ने कहा कि नगर निगम एवं संबंधित विभाग यह सुनिश्चित करें कि पेयजल उपयोग के लिए सभी व्यवस्थाएं पुनः एक्सपर्ट स्टैंडर्ड के अनुरूप हों और आम जनता को कहीं भी किसी प्रकार की परेशानी न हो। उन्होंने पीएचई एवं अन्य संबंधित विभागों को निर्देशित किया कि जल आपूर्ति के प्रत्येक सोर्स की टेस्टिंग कराई जाए, चाहे वह टैंक से टैंक तक की सप्लाई हो, कोई अन्य सोर्स हो अथवा वह स्थान हो जहां आम जनता द्वारा पानी का उपभोग किया जा रहा है। उन्होंने कहा कि यह सुनिश्चित किया जाए कि किसी भी स्तर पर दूषित जल की समस्या न रहे।
कलेक्टर ने निर्देश दिए कि सभी जल आपूर्ति स्रोतों जैसे टैंक आदि की एक बार पूर्ण रूप से प्रोपर क्लीनिंग कराई जाए और यह प्रक्रिया केवल एक बार की न होकर निरंतर समय-समय पर जारी रखी जाए, ताकि भविष्य में दोबारा गंदगी की कोई समस्या न हो। उन्होंने कहा कि क्लीनिंग के बाद टैंकों और जल स्रोतों का क्लोरीनेशन अनिवार्य रूप से किया जाए, लेकिन इस बात का विशेष ध्यान रखा जाए कि क्लोरीन की मात्रा एक्सपर्ट स्टैंडर्ड के अनुसार ही हो, कहीं भी अधिक मात्रा का उपयोग न किया जाए। इसके साथ ही सभी अंडरग्राउंड बोरवेल पर भी क्लोरीनेशन सुनिश्चित करने के निर्देश दिए गए।
इसके बाद कलेक्टर ने नालियों के अंदर या नालियों के पास से गुजर रही पाइपलाइनों से जुड़ी समस्याओं पर भी कड़ा रुख अपनाते हुए कहा कि कई स्थानों पर पेयजल पाइपलाइन नालियों के अंदर या नालियों से होकर गुजर रही हैं, ऐसे सभी स्थानों पर पाइपलाइन की इंटेंसिव क्लीनिंग एवं जांच की जाए और यह सुनिश्चित किया जाए कि कहीं भी लीकेज न हो। यदि कहीं लीकेज की समस्या पाई जाती है तो उसे त्वरित दुरूस्त कराया जाये अथवा पाइपलाइन को प्रॉपर तरीके से शिफ्ट किया जाए तथा पाइपों की कैसिंग भी अनिवार्य रूप से कराई जाए।
बैठक के दौरान कलेक्टर ने एमपीयूडीसी से दूषित पेयजल से जुड़ी समस्याओं की भी जानकारी ली और नगर निगम एवं सभी नगरों के सीएमओ को निर्देश दिए कि प्राप्त सभी शिकायतों का री-इवैल्यूएशन किया जाए। उन्होंने स्पष्ट कहा कि मैनपावर या मशीनरी के कारण किसी भी प्रकार की लापरवाही बर्दाश्त नहीं की जाएगी और सभी कार्य इंटेंसिव रूप से कराए जाएं।

बैठक में कलेक्टर ने संकल्प से समाधान अभियान की भी जानकारी दी। उन्होंने बताया कि यह अभियान 12 जनवरी 2026 से प्रारंभ होकर 31 मार्च 2026 तक चलेगा। जिसमें प्रथम चरण 12 जनवरी से प्रारंभ होकर 15 फरवरी 2026 तक चलेगा। उन्होंने अभियान को सफल बनाने के संबंध में कहा कि संबंधित अधिकारी स्वयं प्रेरणा से आवेदन लें और निर्धारित समय-सीमा से पहले ही उनका समाधान सुनिश्चित करें। उन्होंने कहा कि अभियान को इंटेंसिव मोड में चलाया जाए, ताकि प्रथम चरण में अधिकतम आवेदनों का निराकरण हो सके।
कलेक्टर ने बताया कि जो आवेदन प्रथम चरण में निराकृत नहीं हो पाएंगे, उनका समाधान द्वितीय चरण में किया जाएगा, जो 16 फरवरी से 16 मार्च 2026 तक चलेगा। इसके बाद तृतीय चरण 16 मार्च से 26 मार्च 2026 तक चलेगा, जिसमें शेष आवेदनों का निराकरण ब्लॉक स्तर पर किया जाएगा। इसके बाद चतुर्थ चरण 26 मार्च 2026 से 31 मार्च 2026 तक चलेगा। जिसमें जिला स्तर पर शिविरों का आयोजन किया जाएगा।

उन्होंने कहा कि अभियान की सफलता सुनिश्चित करने हेतु ई-केवाईसी, आधार अपडेट एवं बायोमेट्रिक अपडेट का कार्य युद्धस्तर पर किया जाए। उन्होंने कहा कि अभियान के अंतर्गत जिन सेवाओं को शामिल किया गया है, उनके लिए आवश्यक दस्तावेजों एवं पात्रता मापदंडों को संबंधित अधिकारियों द्वारा स्पष्ट रूप से उल्लेखित किया जाए, ताकि आम जनता को किसी प्रकार की असुविधा न हो। उन्होंने यह भी कहा कि डॉक्यूमेंटेशन फेसीलिटेशन में सभी अधिकारी अपनी पूरी जवाबदेही सुनिश्चित करें।
बैठक के दौरान कलेक्टर ने सीएम हेल्पलाइन की विभागवार समीक्षा भी की। उन्होंने कहा कि वर्तमान रैंकिंग संतोषजनक नहीं है और सभी संबंधित एल-वन अधिकारियों को तीन दिवस में प्रगति लाने के निर्देश दिए। उन्होंने कहा कि यदि निर्धारित समय में सुधार नहीं हुआ तो संबंधित अधिकारी को कारण बताओ नोटिस जारी किया जाएगा। उन्होंने स्पष्ट किया कि मुख्य योजनाओं से संबंधित सीएम हेल्पलाइन पर प्राप्त शिकायतों का निपटारा त्वरित रूप से एल-वन अधिकारी स्तर पर ही सुनिश्चित किया जाए और इसकी मॉनीटरिंग संबंधित विभाग प्रमुख द्वारा की जाएगी।
कलेक्टर ने आधार अपडेशन को भी क्लस्टर स्तर पर इंटेंसिव कैंप मोड में चलाने के निर्देश दिए।

उन्होंने कहा कि संकल्प से समाधान अभियान एवं ई-विकास प्रणाली सहित शासन की विभिन्न योजनाओं में किसानों और आम नागरिकों के लिए आधार का अपडेट रहना आवश्यक है। सभी अधिकारी यह सुनिश्चित करेंगे कि पात्र हितग्राहियों का आधार अपडेटेड हो।

इसके पश्चात कलेक्टर ने भूमि अधिग्रहण, आवंटन एवं अतिक्रमण से जुड़े मामलों की समीक्षा की तथा अंतरविभागीय मुद्दों को भी सुना। बैठक में संबंधित विभागों को समन्वय के साथ कार्य करते हुए सभी समस्याओं के शीघ्र समाधान के निर्देश दिए गए।
-
#morena2025 #Morena #JansamparkMP #MadhyaPradesh Jansampark Madhya Pradesh

44
1346 views    0 comment
0 Shares

आनंद उत्सव से नगर से गांव तक उठेगी आनंद की लहर

दो सौ से अधिक क्लस्टरों पर आयोजित होगा आनंद उत्सव, 50 वर्ष से अधिक आयु वर्ग के महिला-पुरुषों हेतु खेलकूद व सांस्कृतिक कार्यक्रम

आनंद विभाग मध्यप्रदेश राज्य आनंद संस्थान द्वारा 14 से 28 जनवरी 2026 तक आयोजित किए जाने वाले आनंद उत्सव के भव्य आयोजन के संबंध में सोमवार को कलेक्ट्रेट सभाकक्ष में कलेक्टर श्री लोकेश कुमार जांगिड़ की अध्यक्षता में बैठक संपन्न हुई।
बैठक में आनंद उत्सव के जिला नोडल अधिकारी एवं जिला पंचायत सीईओ श्री कमलेश भार्गव, समस्त एसडीएम, जनपद सीईओ, सीएमओ, जिला शिक्षा अधिकारी, आनंद विभाग के जिला नोडल अधिकारी श्री श्याम सिकरवार, श्री बालकृष्ण शर्मा, संयोजक श्री सुधीर आचार्य सहित सभी मास्टर ट्रेनर्स एवं प्रमुख आनंदक मुख्य रूप से उपस्थित रहे।
बैठक के दौरान कलेक्टर श्री लोकेश कुमार जांगिड़ ने कहा कि मुरैना जिले में आनंद उत्सव पूरे उत्साह, उमंग और भव्यता के साथ संपन्न किए जाएं। उन्होंने कहा कि 14 से 28 जनवरी तक जिले के प्रत्येक नगर एवं ग्राम में आनंद उत्सव के माध्यम से आनंद की लहर प्रवाहित होनी चाहिए। बैठक में जिला पंचायत सीईओ ने बैठक के उद्देश्य पर प्रकाश डाला, जबकि मास्टर ट्रेनर श्री सुधीर आचार्य ने आनंद उत्सव के आयोजन स्वरूप की विस्तृत जानकारी दी।
बताया गया कि जिले में सवा दो सौ से अधिक क्लस्टर स्तर पर आनंद उत्सव आयोजित किए जाएंगे। इन आयोजनों में विशेष रूप से 50 वर्ष एवं उससे अधिक आयु वर्ग के महिला-पुरुषों की सहभागिता सुनिश्चित की जाएगी। उनके लिए बोरा दौड़, रस्साकसी, चेयर रेस, पिट्ठू रेस, सितोलिया, खो-खो, कबड्डी, चम्मच दौड़, नींबू दौड़ जैसे खेलों के साथ-साथ सांस्कृतिक कार्यक्रमों के अंतर्गत लोकगीत, नृत्य, गायन, भजन, कीर्तन एवं नाटक आदि का आयोजन किया जाएगा। इसके लिए स्थानीय स्तर पर कलाकारों का चयन किया जाएगा।
आनंद उत्सव के सफल आयोजन हेतु जिला, ब्लॉक एवं ग्रामीण स्तर पर समितियों का गठन किया जा चुका है।
-
#JansamparkMP #morena2025 #Morena Jansampark Madhya Pradesh

51
1270 views    0 comment
0 Shares

(खेलो एमपी यूथ गेम्स 2025)

युवा दिवस से 31 जनवरी तक 28 खेलों का आयोजन

जिला स्तर पर प्रतियोगिताएँ 17 एवं 18 जनवरी को

समस्त खिलाड़ियों के लिए ऑनलाइन पंजीयन अनिवार्य

खेलो एमपी यूथ गेम्स 2025 का आयोजन 12 जनवरी से 31 जनवरी 2026 के मध्य किया जाएगा। इस दौरान जूनियर आयु वर्ग के खिलाड़ियों के लिए 28 विभिन्न खेलों में प्रतियोगिताएँ आयोजित की जाएंगी। खेलों की लोकप्रियता एवं संबंधित खेलों में प्रतिवर्ष आयोजित होने वाली राज्य स्तरीय प्रतियोगिताओं को दृष्टिगत रखते हुए यह आयोजन विकासखण्ड, जिला, संभाग एवं राज्य स्तर पर संपन्न कराया जाएगा।
इस संबंध में सोमवार को कलेक्ट्रेट सभाकक्ष में कलेक्टर श्री लोकेश कुमार जांगिड़ की अध्यक्षता में बैठक आयोजित की गई। बैठक में कलेक्टर ने खेलो एमपी यूथ गेम्स 2025 के सफल आयोजन हेतु जिला पंचायत के मुख्य कार्यपालन अधिकारी श्री कमलेश कुमार भार्गव को नोडल अधिकारी नियुक्त किया। कलेक्टर ने निर्देश दिए कि खेलों का आयोजन उच्च गुणवत्ता एवं सुव्यवस्थित ढंग से किया जाए। उन्होंने कहा कि आयोजन के लिए आवश्यक खेल किट की व्यवस्था जिला प्रशासन द्वारा उपलब्ध कराई जाएगी। साथ ही संभागीय खेल अधिकारी को समस्त आवश्यक समितियों के गठन के निर्देश दिए गए।
बैठक में मुख्य कार्यपालन अधिकारी जिला पंचायत श्री कमलेश कुमार भार्गव, समस्त एसडीएम, नगर निगम आयुक्त, संभागीय खेल अधिकारी श्री प्रशांत कुशवाह, समस्त जनपद सीईओ, नगरीय निकायों के सीएमओ एवं संबंधित जिला अधिकारी उपस्थित रहे।
निर्देश दिए गए कि ब्लॉक, जिला एवं संभाग स्तरीय प्रतियोगिताओं का आयोजन सुव्यवस्थित एवं सफलतापूर्वक कराया जाए। नगर पालिक निगम आयुक्त द्वारा खेल प्रतियोगिताओं के दौरान खेल मैदानों की साफ-सफाई एवं स्वच्छ पेयजल की व्यवस्था सुनिश्चित की जाएगी। मुख्य चिकित्सा एवं स्वास्थ्य अधिकारी एवं सिविल सर्जन द्वारा प्रतियोगिताओं के दौरान प्राथमिक चिकित्सीय सुविधा उपलब्ध कराई जाएगी। थाना प्रभारी आयोजन स्थलों पर सुरक्षा व्यवस्था सुनिश्चित करेंगे, वहीं जिला शिक्षा अधिकारी ब्लॉक, जिला एवं संभाग स्तर की प्रतियोगिताओं एवं चयन स्पर्धाओं में आवश्यक सहयोग प्रदान करेंगे। समस्त जिला खेल संघों से भी नियमानुसार पारदर्शी एवं सफल आयोजन में सहयोग प्रदान करने का आग्रह किया गया।
जिले में कुल 16 खेलों की इकाइयाँ सक्रिय हैं, जिनमें व्हॉलीबॉल, बैडमिंटन, पिट्टू, योगासन, तैराकी, शतरंज, टेबल टेनिस, वेटलिफ्टिंग, एथलेटिक्स, फुटबॉल, क्रिकेट, टेनिस, बास्केटबॉल, रस्साकसी, कबड्डी एवं बॉक्सिंग शामिल हैं। इन सभी खेलों में जिला स्तरीय प्रतियोगिता एवं चयन स्पर्धाएँ आयोजित की जाएंगी।
जिले के समस्त सात विकासखण्ड—पोरसा, अम्बाह, जौरा, पहाड़गढ़, कैलारस, सबलगढ़ एवं मुरैना—में ब्लॉक स्तरीय चयन स्पर्धाओं का आयोजन 13 से 16 जनवरी 2026 के मध्य किया जाएगा। जबकि जिला स्तरीय प्रतियोगिताएँ 17 एवं 18 जनवरी 2026 को आयोजित होंगी। जिले के इच्छुक खिलाड़ी खेलो एमपी यूथ गेम्स 2025 में भाग लेने हेतु विभागीय लिंक https://gms.khelompyg25.com/registration-form
पर ऑनलाइन पंजीयन अनिवार्य रूप से करें।
-
#JansamparkMP #morena2025 #Morena Jansampark Madhya Pradesh

58
1219 views    0 comment
0 Shares

0
56 views    0 comment
0 Shares

0
258 views    0 comment
0 Shares

12 जनवरी से शुरू हुआ ’’संकल्प से समाधान’’ अभियान

शासन की विभिन्न योजनाओं और सेवाओं में हितग्राहियों को दिया जाएगा लाभ

चार चरणों में 31 मार्च तक चलेगा अभियान

अभियान में 106 योजनाओं का मिलेगा लाभ

विकसित मध्यप्रदेश के लक्ष्य की प्राप्ति के लिये केन्द्र और राज्य सरकार की योजनाओं एवं सेवाओं का लाभ पात्र लोगों को दिलाने के लिये प्रदेश में 12 जनवरी से 31 मार्च 2026 तक ’’संकल्प से समाधान’’ अभियान चलाया जाएगा। स्वामी विवेकानंद की जयंती ’’युवा दिवस’’ पर शुरू होने वाले इस अभियान में ग्राम पंचायत, नगरीय निकाय एवं जिला स्तर पर पात्र हितग्राहियों को लाभान्वित करने के लिये अभियान 4 चरणों में चलाया जायेगा। अभियान में ग्राम पंचायत और नगरीय निकायों में वार्ड स्तरीय समिति और आवेदन, शिकायतों के एकत्रीकरण के लिए दल गठित होगा, जिसका एक नोडल अधिकारी होगा। सम्पूर्ण कार्यवाही सी.एम. हेल्पलाइन पोर्टल के माध्यम से संपादित की जायेगी। पोर्टल में एक प्रथम माड्यूल तैयार कर अधिकारियों एवं नागरिकों के लिए लॉगिन क्रिएट करने की सुविधा दी जाएगी। अभियान में विभिन्न विभागों की 106 प्रकार की योजनाओं का लाभ दिया जाएगा। यह निर्देश कलेक्टर श्री लोकेश कुमार जांगिड़ ने सोमवार को कलेक्ट्रेट सभाकक्ष मुरैना में अधिकारियों को दिये।

अभियान का प्रथम चरण

संकल्प एवं समाधान अभियान का प्रथम चरण 12 जनवरी से 15 फरवरी, 2026 तक चलेगा। इसमें आवेदन प्राप्त करने की कार्यवाही की जावेगी। प्रत्येक ग्राम पंचायत, नगरीय निकायों के वार्ड में नगरीय वार्ड स्तरीय समिति बनाना होगी जिसमें ग्राम, नगरीय वार्ड स्तर के अधिकारी, कर्मचारी सम्मिलित रहेंगे।
पंचायत, नगरीय वार्ड स्तर पर आवेदन, शिकायतों के एकत्रीकरण के लिए दल गठित किया जाएगा, जिसका एक नोडल अधिकारी होगा। यह दल शासन की विभिन्न योजनाओं, सेवाओं से संबंधित आवेदन व शिकायतों को शिविर लगाकर या घर-घर जाकर एकत्रित करेगा। नोडल अधिकारी का यह दायित्व होगा कि वह अपने लॉगिन से सभी आवेदनों को पोर्टल पर दर्ज करे। पोर्टल पर दर्ज करने के बाद सभी आवेदनों को क्लस्टर, जोन लेवल के अधिकारी के पास जमा किया जाएगा। क्लस्टर, जोन लेवल अधिकारी आवेदनों को विभागवार संबंधित अधिकारियों को निराकरण के लिये प्रेषित कर निराकरण की स्थिति प्राप्त करेगा।

अभियान का दूसरा चरण

अभियान का दूसरा चरण 16 फरवरी, 2026 से प्रारंभ होकर 16 मार्च, 2026 तक चलेगा। अभियान के द्वितीय चरण में ग्रामीण क्षेत्रों में क्लस्टर लेवल पर एवं नगरीय क्षेत्रों में नगर जोन स्तर पर नोडल अधिकारी के रूप में तहसीलदार, नायब तहसीलदार, मुख्य कार्यपालन अधिकारी जनपद पंचायत, मुख्य नगर पालिका अधिकारी, विकासखंड शिक्षा अधिकारी, जोनल अधिकारी अथवा समकक्ष अधिकारी रहेंगे। द्वितीय चरण में प्रथम चरण में प्राप्त आवेदन के साथ शेष आवेदन पत्रों के निराकरण के लिये शिविर लगाए जाएंगे। क्लस्टर में पंचायतों की संख्या का निर्धारिण जिला सीईओ द्वारा जिले में स्थित पंचायतों की संख्या के हिसाब से आवश्यकतानुसार 15 से 30 ग्राम पंचायतों का समूह में निर्धारित किया जाएगा।
शहरी क्षेत्रों में छोटी नगरपालिका, नगर पंचायत स्तर पर एक शिविर व नगर निगम स्तर वार्डों की संख्या के अनुपात में क्लस्टर, जोन तैयार किया जाए। क्लस्टर, जोन लेवल पर शिविर लगाने के लिये समय सारिणी जिले द्वारा तैयार किये जाएंगे। टीम द्वारा प्राप्त आवेदन, शिकायतों का निराकरण क्लस्टर, जोन लेवल पर आयोजित शिविर में संबंधित विभाग के अधिकारियों द्वारा किया जाएगा। आवेदनों का निराकरण पोर्टल पर क्लस्टर, जोन लेवल के नोडल अधिकारी द्वारा दर्ज किया जाएगा।

अभियान का तीसरा चरण

अभियान का तीसरा चरण 16 मार्च, 2026 से 26 मार्च, 2026 तक चलेगा। इस चरण में विकासखण्ड स्तर पर नोडल अधिकारी अनुविभागीय अधिकारी राजस्व, तहसीलदार मुख्य कार्यपालन अधिकारी जनपद पंचायत, अपर आयुक्त नगर निगम, मुख्य नगर पालिका अधिकारी रहेंगे। इस चरण में ब्लॉक नगर स्तर पर शिविर आयोजित किए आएंगे, जिसमें क्लस्टर, जोन लेवल पर अनिराकृत आवेदन व शिकायतों, नवीन प्राप्त आवेदनों का निराकरण किया जाएगा।
विकासखण्ड मुख्यालयों में जहाँ नगर पंचायत या नगर पालिका स्थित है, उनमें सम्मिलित रूप से विकासखण्ड मुख्यालय स्तर पर शिविर आयोजित किए जाएंगे। इन शिविरों में किए गए निराकरणों को ब्लॉक लेवल नोडल अधिकारी द्वारा विहित पोर्टल पर दर्ज किया जाएगा। बड़े शहरों यथा नगर निगमों एवं नगर पालिकाओं में जनसंख्या के अनुसार क्लस्टर, जोन का निर्धारण किया जाएगा।

अभियान का चतुर्थ चरण

अभियान का चतुर्थ चरण 26 मार्च से 31 मार्च, 2026 तक चलेगा। इसमें जिला स्तर पर शिविर आयोजित कर समस्त अनिराकृत शेष आवेदन व शिकायती आवेदनों के साथ नवीन प्राप्त आवेदनों का निराकरण किया जाएगा। जिला स्तरीय समारोहों में सम्मान पूर्वक हितलाभ वितरण किया जायेगा। शिविरों की संख्या एवं स्थान का निर्धारण जिला स्तर पर किया जाएगा।
समस्त शिविर के स्थल, तिथि एवं समय तथा शिविर में होने वाली कार्यवाही के संबंध में आम जनता को लगातार स्थानीय मीडिया, सोशल मीडिया एवं अन्य विभिन्न माध्यमों से जानकारी देने एवं प्रचार-प्रसार का कार्य किया जाएगा ताकि अधिक से अधिक पात्र हितग्राही को अभियान का लाभ पहुंचाया जा सकें।
’’संकल्प से समाधान अभियान’’ से संबंधित संपूर्ण कार्यवाही पोर्टल के माध्यम से ही संपादित की जाएगी। पोर्टल में एक पृथक माड्यूल तैयार कर अधिकारियों एवं नागरिकों के लिए लॉगिन बनाने की सुविधा दी जाएगी।

नागरिक भी दर्ज कर सकेंगे पोर्टल पर अपना आवेदन

शिविर में भाग लेने के लिए पोर्टल पर नागरिक शिविर के पूर्व अपनी सुविधानुसार शिविर रोस्टर से शिविर का चयन कर अपना आवेदन पोर्टल पर दर्ज कर पंजीयन कर सकेंगे। शिविर में प्राप्त आवेदनों का परीक्षण कर जिन आवेदनों का निराकरण कल्स्टर लेवल पर किया जा सकता है उन्हें हितलाभ वितरण क्लस्टर लेवल शिविर में प्रदान किया जाएगा। शिविर में प्राप्त होने वाले अथवा शिविर के ठीक पूर्व पोर्टल पर दर्ज होने वाले नवीन आवेदनों को भी विचार में लिया जाएगा और उनका विधिवत निराकरण किया जाएगा। सभी जिले शिविरों में प्राप्त समस्त आवेदनों का अंतिम निराकरण 31 मार्च, 2026 तक अनिवार्य रूप से कर पात्र हितग्राहियों को लाभान्वित करेंगे।
-
#JansamparkMP #morena2025 #Morena

42
1562 views    0 comment
0 Shares