📢 ಕರ್ನಾಟಕ ಸರ್ಕಾರ
ಕಾರ್ಮಿಕ ಇಲಾಖೆ
*ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ, ಬೆಂಗಳೂರು*
🌸 ಎಲ್ಲಾ ಪ್ರೀತಿಯ ಕಾರ್ಮಿಕರಿಗೆ ತಿಳಿಸುವುದೇನೆಂದರೆ
📢 ಕರ್ನಾಟಕ ಸರ್ಕಾರ
ಕಾರ್ಮಿಕ ಇಲಾಖೆ
*ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ, ಬೆಂಗಳೂರು*
🌸 ಎಲ್ಲಾ ಪ್ರೀತಿಯ ಕಾರ್ಮಿಕರಿಗೆ ತಿಳಿಸುವುದೇನೆಂದರೆ 🌸
🏫*ಕಾರ್ಮಿಕರ ಮಕ್ಕಳಿಗಾಗಿ ಶ್ರಮಿಕ ವಸತಿ ಶಾಲೆ* *ಭೂಮಿ ಪೂಜಾ ಕಾರ್ಯಕ್ರಮ*
💰 *ಅಂದಾಜು ವೆಚ್ಚ : 36.25 ಕೋಟಿ ರೂಗಳು*
✨ *ಭೂಮಿ ಪೂಜೆ* ✨
*ಸನ್ಮಾನ್ಯ ಶ್ರೀ ಲಕ್ಷ್ಮಣ ಸಂಗಪ್ಪ ಸವದಿ*
*ಮಾಜಿ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ*
*ಹಾಗೂ ಜನಪ್ರಿಯ ಶಾಸಕರು, ಅಥಣಿ ಮತಕ್ಷೇತ್ರ*
*ಇವರಿಂದ ನೆರವೇರಿಸಲಾಗುವುದು*
📅 ದಿನಾಂಕ : 19-04-2026 (ರವಿವಾರ)
⏰ ಸಮಯ : ಬೆಳಿಗ್ಗೆ 10:30 ಗಂಟೆಗೆ
📍 ಸ್ಥಳ :
*ಸತ್ತಿ ರೋಡ್, RTO ಆಫೀಸ್ ಹಿಂದುಗಡೆ,*
*ಚಿಕ್ಕಟ್ಟಿ, ತಾ. ಅಥಣಿ, ಜಿ. ಬೆಳಗಾವಿ*
ಎಲ್ಲ ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದ ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿ ಮಾಡಲು ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.🙏