ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಪಿಎಸ್ಆರ್ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿರ್ತಕ್ಕಂತ ಪಿಎಸ್ಆರ್ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಪಿಎಸ್ಆರ್ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿರ್ತಕ್ಕಂತ ಪಿಎಸ್ಆರ್ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿರ್ತಕ್ಕಂತ ಅಕ್ಷಯ ಮ್ಯಾಗೇರಿ ಅವರು ಈ ದಿನ ಬೀದಿಯಲ್ಲಿ ವಯಸ್ಸಾಗಿರುವ ಒಂಟಿಯಾಗಿರುವ ಅಜ್ಜನಿಗೆ ಒಳ್ಳೆ ಬಟ್ಟೆ ಹಾಗೂ ಒಳ್ಳೆ ಊಟ ಅದೇ ರೀತಿಯಲ್ಲಿ ಸ್ವಲ್ಪ ಧನ ಸಹಾಯ ಸ್ನಾನ ಮಾಡಿಸಿ ಅವರಿಗೆ ಒಳ್ಳೆ ಬಟ್ಟೆಯನ್ನು ಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ
ಮಹೇಶ್ ಶರ್ಮಾ ಮಾಧ್ಯಮಗಳ ಮೂಲಕ ಮತ್ತು ಪತ್ರಿಕಾ ಮೂಲಕ ಮಾತನಾಡುತ್ತಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಹಾಗೂ ಆಲ್ ಇಂಡಿಯಾ ಮಿಡಿಯಾ ಅಸೋಸಿಯೇಷನ್ ಸದಸ್ಯರು ಅಂಬೇಡ್ಕರ್ ಬುದ್ಧ ಬಸವ ಆಶೀರ್ವಾದದೊಂದಿಗೆ ಪಿಎಸ್ಆರ್ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಅಕ್ಷಯ ಮ್ಯಾಗೇರಿ ದಿನ ಬೀದಿಯಲ್ಲಿ ವಯಸ್ಸಾಗಿರುವ ಒಂಟಿಯಾಗಿರುವ ಅಜ್ಜನಿಗೆ ಒಳ್ಳೆ ಬಟ್ಟೆ ಹಾಗೂ ಒಳ್ಳೆ ಊಟ ಅದೇ ರೀತಿಯಲ್ಲಿ ಸ್ವಲ್ಪ ಧನ ಸಹಾಯ ಸ್ನಾನ ಮಾಡಿಸಿ ನಮಗೆ ಹೆಮ್ಮೆಪಡುವ ವಿಚಾರ ಇದೇ ರೀತಿ ಇವರ ಸಮಾಜ ಸೇವೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಇದೇ ರೀತಿ ಪ್ರತಿಯೊಬ್ಬರೂ ಮಾಡಿದರೆ ಎಲ್ಲರಿಗೂ ಒಳ್ಳೆಯದಾಗುತ್ತೆ ಅಳವಡಿಸಿಕೊಳ್ಳಬೇಕು ಈ ರೀತಿ ಕಾರ್ಯವನ್ನ ಎಂದು ಹೇಳಿದರು