logo

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!? ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸ

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ ಎಂ ಎಸ್ ಸದಾ ಜನರ ಸೇವಾಸಂಸ್ಥೆ ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.
ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.
‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.
ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.
ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ...! ಎನ್ನುತ್ತಾರೆ.

ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.

ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.
ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ, ವರದಿ ನಾಳೇನೇ ಪ್ರಕಟ ಆಗಬೇಕು, ನಾ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ರಡರಟ್ಟಿ ಗ್ರಾಮದವರು ನಾಗಪ್ಪ ಕಾಣಪ್ಪ ಹಲಗಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಂಎಂಪಿ ಸದಾ ಜನರ ಸೇವಾಸಂಸ್ಥೆಯ ರಾಜ್ಯ ಹಿರಿಯ ಸಲಹೆಗಾರ ಮಾಧ್ಯಮ ವರದಿಗಾರ ಶ್ರೀ ಮಹೇಶ್ ಶರ್ಮಾ ನಾಲ್ಕು ದಿನದ ಹಿಂದೆ ಅವರ ವಾಟ್ಸಪ್ ಬ್ಯಾನ್ ಆಗಿತ್ತು ಅದು ಈಗ ಪುನರ್ ಆರಂಭವಾಗಿದೆ ಈ ರೀತಿ ಮಾಡಿದರೆ ಅನ್ಯಾಯವಾಗದಂತೆ ಆದಂತೆ ಎಂದು ಇದರ ಜೊತೆಗೆ ಇವರಿಗೆ ರಕ್ಷಣೆ ನೀಡಬೇಕು ಎಂದು ಹೇಳಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮಾಧ್ಯಮ ವರದಿಗಾರ ಇವರು ನಿಷ್ಠಾವಂತಿಕೆ ಸಾಮಾಜಿಕ ದಲ್ಲಿ ಕೆಲಸ ಮಾಡಿದ್ದು ನಾನು ಕೂಡ ನೋಡಿದ್ದೇನೆ ವರದಿ ಮಾಡಿದ್ದಕ್ಕೆ ಅದನ್ನು ಅಧಿಕಾರಿಗಳು ಬಂಧಿಸಿ ಕೆಲಸಮಾಡಿದ್ದು ಕೂಡ ನೋಡಿದ್ದೇನೆ ಇಂಥ ಮಾಧ್ಯಮ ವರದಿಗಾರರಿಗೆ ರಕ್ಷಣೆಯಿಲ್ಲ ಇವರಿಗೆ ನಾಳೆ ಜೀವಕ್ಕೆ ಏನಾದರೂ ಆದರೆ ಯಾರ ಹೊಣೆ ಎನ್ನುವ ಮಾತುಗಳನ್ನು ಹೇಳಿದರು ಮಾಧ್ಯಮ ವರದಿಗಾರರು ಅಧಿಕಾರಿಗಳು ಅವರಿಗೆ ಕಡೆ ನಿಗಾ ಇಡಬೇಕು ಅವರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು

ಮಾಧ್ಯಮ ವರದಿಗಾರರು ವಾಟ್ಸಾಪ್ ನಂಬರ್ ಬ್ಯಾನ್ ಮಾಡಿದ್ದು ಇದು ನಾಚಿಕೆ ಡಿ ಸಂಗತಿ ಈ ರೀತಿ ನೀವು ಮಾಡಬಾರದಾಗಿತ್ತು ಇದೇ ರೀತಿ ಮಾಧ್ಯಮದ ವರದಿಗಾರರಿಗೆ ನೀವು ಮಾಡಿದರೆ ಮುಂದಿನ ದಿನಮಾನಗಳಲ್ಲಿ ಅವರ ಜೀವಕ್ಕೆ ನೀವು ಏನು ಮಾಡಲ್ಲ ಅಂತ ವಿಶ್ವಾಸವಿಲ್ಲ ಅವರಿಗೆ ನೀವು ಹಲ್ಲೆ ಮಾಡಲು ಮುಂದಾಗುವುದು ಎಂದು ಇದು ಕೂಡ ವಿಶ್ವಾಸವಿಲ್ಲ ನಮಗೆ ಕಳೆದುಕೊಂಡಿದೆ

ಅದಕ್ಕೆ ಮಾಧ್ಯಮ ವರದಿಗಾರರಿಗೆ ಅದಕ್ಕೆ ಹಿಂತಾ ನಿಷ್ಠಾವಂತ ವರದಿಗಾರ ಮಹೇಶ್ ಶರ್ಮಾ ಅವರಿಗೆ ಇಂಥವರಿಗೆ ನಿಷ್ಠಾವಂತ ಪತ್ರಕರ್ತರು ನಿಷ್ಠಾವಂತ ಮಾಧ್ಯಮ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ ಇವರಿಗೆ ಯಾವುದೇ ಕಾರಣಕ್ಕೂ ಪೇಮೆಂಟ್ ಇರುವುದಿಲ್ಲ ಇದಕ್ಕೆ ಸರಕಾರ ಏನಾದರೂ ಅವರಿಗೆ ಇಂತಿಷ್ಟು ಪೇಮೆಂಟ್ ಎಂದು ಘೋಷಣೆ ಮಾಡಬೇಕಾಗಿದೆ ಇಂಥವರಿಗೆ ಅನ್ಯಾಯವಾಗದಂತೆ ಮತ್ತು ಇವರ ಮೇಲೆ ನೀವು ನಿಗಾ ಇಡಬೇಕು ಇವರ ಜೀವನದಲ್ಲಿ ಯಾವುದೇ ಜೀವಕ್ಕೆ ಹಾನಿಯಾಗದಂತೆ ಜೀವಕ್ಕೆ ಇವರಿಗೆ ಯಾವುದೇ ರೀತಿಯಲ್ಲಿ ಆಗದಂತೆ ನೀವು ಅಧಿಕಾರಿಗಳೇ ನಿಗಾವಹಿಸಬೇಕು ಇವರು ಪ್ರತಿ ದಿನದಿಂದ ಬೆಳೆಯುತ್ತಿರುವುದರಿಂದ ಕಂಡು ಇವರಿಗೆ ಶತ್ರುಗಳು ಜಾಸ್ತಿ ಆಗಿದ್ದಾರೆ ಹಳೆ ಜಾಸ್ತಿಯಾಗಿದ್ದಾರೆ ನಿಗಾ ಇಡಬೇಕ ಮಾಧ್ಯಮದ ಮುಖಾಂತರ ಮಾತನಾಡುತ್ತಿದ್ದಾರೆ

ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರಕಾರ ಕೇಂದ್ರ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಇವರು ಮಾಧ್ಯಮ ವರದಿಗಾರ ಮಹೇಶ್ ಶರ್ಮ ಅವರಿಗೆ ರಕ್ಷಣೆ ಕೊಡ್ತಾರಾ ಮತ್ತು ಅವರಿಗೆ ಯಾವುದೇ ರೀತಿ ಆಗದಂತೆ ನೋಡಿಕೊಳ್ಳುತ್ತಾರೆ ಎನ್ನುವುದನ್ನು ನಿಗೂಢ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಜಮಖಂಡಿ ತಾಲೂಕಿನ ಮಾಧ್ಯಮ ವರದಿಗಾರರಾದ ಶ್ರೀ ಸತೀಶ್ ದೂಪ ಇವರು ಮಾಧ್ಯಮ ವರದಿಗಾರರು ವಾಟ್ಸಾಪ್ ಬ್ಯಾನ್ ಮಾಡಿದ್ದೀರಿ ಇದೇ ರೀತಿ ಅವರ ಹಲ್ಲೆ ಅಥವಾ ಏನು ಅನೇಕ ತೊಂದರೆ ಕೊಡುವುದಾದರೂ ನೀವೇನಾದರೂ ಮಾಡಿದ್ರೆ ಈ ರೀತಿ ಅನ್ಯಾಯ ಮಾಡಬಾರದು ತೊಂದರೆಯನ್ನು ಕೊಡಬಾರದು ನೀವು ಅವರ ಜೀವನಕ್ಕೆ ಜೀವ ತೆಗೆಯುವ ಕೆಲಸವನ್ನಾದರೂ ಮಾಡಬೇಡಿ ಇದನ್ನ ಈ ರೀತಿ ನೀವು ಬ್ಯಾನ್ ಮಾಡುವುದನ್ನು ನೋಡಿ ನಮಗೆ ಅನುಮಾನ ಬರುತ್ತಿದೆ ನಿಮ್ಮ ಮೇಲೆ ಅನುಮಾನ ಬರುತ್ತಿದೆ ಇದೇ ರೀತಿ ಆದಂಗೆ ನನಗೂ ಕೂಡ ನೀವು ಮಾಡಬೇಡಿ ಎಂದು ಮಾಧ್ಯಮ ಮುಖಾಂತರ ಮಾತನಾಡುತ್ತಿದ್ದಾರೆ

ನಾನು ಕೂಡ ಮಾಧ್ಯಮ ವರದಿಗಾರನ ನನ್ನ ವಾಟ್ಸಪ್ ಮಾಡಬೇಡಿ ಇದೇ ರೀತಿ ಯಾವ ತೊಂದರೆಗಳು ಮತ್ತು ಅನೇಕ ಜೀವಗಳನ್ನು ತೆಗೆಯುವುದು ನೀವು ಮಾಡಬೇಡಿ ಇದು ನಮಗೆ ವಿಶ್ವಾಸವಿಲ್ಲ ದಂತಾಗಿದೆ ಮಾಧ್ಯಮದವರು ಕಂಗಾಲಾಗಿದ್ದಾರೆ ಮಾಧ್ಯಮದವರಿಗೆ ಕೆಲವೊಂದು ಮಾಧ್ಯಮದವರಿಗೆ ಯಾವುದೇ ತರ ಪೇಮೆಂಟ್ ಇಲ್ಲದೆ ತಮ್ಮ ನಿಷ್ಠವಾಗಿ ಕೆಲಸ ಮಾಡುತ್ತಿದ್ದಾರೆ ನಿಷ್ಠಾವಂತ ವರದಿಗಾರನಾಗಿ ಕೆಲಸ ಮಾಡುತ್ತಿರುವ ಶ್ರೀ ಮಹೇಶ ಶರ್ಮಾ ಅವರಿಗೆ ಇನ್ನು ಮುಂದೆ ಯಾವುದೇ ತಿರು ವಾಟ್ಸಪ್ ಬ್ಯಾನ್ ಆಗಬಾರದು ಮತ್ತು ಇನ್ನು ಅವರ ವೃತ್ತಿಗೆ ಇನ್ನ ಮುಂದೆ ಯಾವುದೇ ಕಾರಣಕ್ಕೂ ಅಡ್ಡ ಬರಬಾರದು ಅವರು ನಿಷ್ಠಾವಂತಿಕೆ ವಾಗಿ ಕಾರ್ಯನಿರ್ವಹಿಸುತ್ತಾರೆ ಮಾಧ್ಯಮ ವರದಿಗಾರರಾಗಿ ಅಧಿಕಾರಿಗಳು ಸಂಬಂಧಪಟ್ಟವರು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಇವರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಮತ್ತು ಅವರಿಗೆ ಹಲ್ಲೆ ಮಾಡುವುದು ಅವರ ಜೀವ ತೆಗೆಯುವುದು ಇನ್ನು ಮುಂದೆ ಈ ರೀತಿ ನಮಗೆ ಅನುಮಾನಗಳು ಕಾಡುತ್ತಿವೆ ವಾಟ್ಸಪ್ ಬ್ಯಾನ್ ಮಾಡಿರುವುದರಿಂದ ಮಧ್ಯಮ ವರದಿಗಾರ ಸತೀಶ್ ದೋಪ ಅವರು ಶ್ರೀ ಮಹೇಶ್ ಶರ್ಮ ಅವರಿಗೆ ಮಾಧ್ಯಮ ವರದಿಗಾರರಿಗೆ ರಕ್ಷಣೆ ಕೊಡಬೇಕು ಅವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನಿಗಾವಹಿಸಬೇಕು ಅಧಿಕಾರಿಗಳು ಇದೇ ರೀತಿ ಯಾವುದೇ ಮಾಧ್ಯಮದವರಿಗೆ ಇನ್ನು ಮುಂದೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ತಮ್ಮ ಮಾಧ್ಯಮ ಸ್ಥಿತಿಯನ್ನು ಅಳಲನ್ನು ತೋಡಿಕೊಂಡಿದ್ದಾರೆ

ಇನ್ನಾದರೂ ತಾಲೂಕ ಮತ್ತು ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರ ಮಾಧ್ಯಮ ವರದಿಗಾರಿಗೆ ರಕ್ಷಣೆ ನೀಡುತ್ತಾರೆ ಮತ್ತು ಯಾವುದೇ ರೀತಿ ಇನ್ನು ಮುಂದೆ ಆಗದಂತೆ ನೋಡಿಕೊಳ್ಳುತ್ತಾರೆ ಎನ್ನುವುದೇ ಕಾದು ನೋಡಬೇಕಾಗುತ್ತದೆ
ನಿಮ್ಮ ಅನಿಸಿಕೆ ಬರೆದು ಕಳಿಸಿ ನಾನು ಬರುತ್ತೇನೆ

*ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ನಮ್ಮ ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಪದಾಧಿಕಾರಿಗಳು ಮತ್ತು ಸದಸ್ಯರು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತಾರೆ ನಿಮ್ಮ ಪತ್ರಿಕಾ ಮಾಧ್ಯಮದಲ್ಲಿ ಸದಾಕಾಲ ನಿಮ್ಮ ಒಳ್ಳೆತನ ಮತ್ತು ಒಳ್ಳೆಯ ಸುದ್ದಿಗಳನ್ನು ನೀಡುತ್ತಾ ಭ್ರಷ್ಟರಿಗೆ ಸಿಂಹಸ್ವಪ್ನವಾಗಿರಬೇಕು ನಮಗೆ ಇಷ್ಟಪಡುತ್ತಿದ್ದೇನೆ . ಕರ್ನಾಟಕ ಜನಸ್ಪಂದನ ಟ್ರಸ್ಟಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಎಸ್ ಮೇಡೆಗಾರ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಸದಾಕಾಲ ನಿಮ್ಮ ಬೆಂಬಲವಾಗಿ ನಿಲ್ಲುತ್ತಾರೆ

ಮಾಧ್ಯಮದಲ್ಲಿ ಪತ್ರಕರ್ತರು ಸರ್ಕಾರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಬಗ್ಗೆ ಸರ್ಕಾರದ ಸೌಲಭ್ಯ ಒದಗಿಸಿ ಎಂದು ಸಂಘಟನೆಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ?

*ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ಪ್ರವೀಣ ನಾಯಿಕ
ಮದಭಾವಿ :- ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಗ್ರಾಮ ಅಭಿವೃದ್ಧಿ ಸಂಕಲ್ಪ ವೇಧಿಕೆ ಜಿಲ್ಲಾಧ್ಯಕ್ಷರಾದ ಪ್ರವೀಣ ನಾಯಿಕ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಪ್ರಾಮಾಣಿಕತೆ ನಿಷ್ಠಾವಂತಿಕೆ ಮಾಧ್ಯಮದಲ್ಲಿ ಆಗುತ್ತಿರುವ ಪತ್ರಿಕಾ ಕೆಲವೊಂದು ಕೆಲಸ ಆಗದೇ ಅದನ್ನು ಮಾಧ್ಯಮದಲ್ಲಿ ಪ್ರಕಟಿಸಿದ್ದನ್ನು ಅಧಿಕಾರಿಗಳನ್ನು ಎಚ್ಚರಿಸಿ ಕೆಲಸ ಮಾಡಿದ್ದು ಉದಾಹರಣೆ ಕೂಡ ಇದೆ ಅವರ ವಾಟ್ಸಪ್ ಜನರಿಗೆ ಸುದ್ದಿ ಮುಟ್ಟಿಸಿ ಪ್ರಯತ್ನದಲ್ಲಿ ಇರುತ್ತಾರೆ ಫೇಸ್ಬುಕ್ ನಲ್ಲಿ ಕೂಡ ಅವರು ಮಾಡಿದ್ದು ಫೇಸ್ಬುಕಲ್ಲಿ ನೋಡಬಹುದು ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.

ಭಗವಂತ ಎಲ್ಲರನ್ನೂ ನೋಡುತ್ತಿದ್ದಾನೆ ತಪ್ಪು ಮಾಡಿದವನು ಕೂಡ ನೋಡುತ್ತಾನೆ ಒಳ್ಳೆಯವರನ್ನು ಕೂಡ ನೋಡುತ್ತಾನೆ ನಾವು ಯಾವಾಗಲೂ ತಪ್ಪು ಮಾಡು ಕಿಂತ ಮುಂಚೆ ಸಾವಿರ ಸಲ ಯೋಚನೆ ಮಾಡಬೇಕು ಈ ಜೀವನದಲ್ಲಿ ಒಬ್ಬನು ಬೆಳೆಯುತ್ತಿದ್ದರೆ ಅವನನ್ನು ಆದಷ್ಟು ಬೇಗ ಹಾಳು ಮಾಡಲು ಮುಂದಾಗುತ್ತಾರೆ ಆದರೆ ಅವನನ್ನು ಭಗವಂತ ನೋಡುತ್ತಿದ್ದಾನೆ ಅಂತ ಅವರು ತಿಳಿದುಕೊಳ್ಳಲು ಜೀವನದಲ್ಲಿ ನಾವು ತಪ್ಪಿಸಿಕೊಳ್ಳಬಹುದು ಆದರೆ ಭಗವಂತನ ಕೈಯಿಂದ ನಾವು ತಪ್ಪಿಸಿಕೊಳ್ಳಲಾರರು ಭಗವಂತ ಪ್ರತಿಯೊಬ್ಬರಿಗೆ ತಪ್ಪು ಮತ್ತು ಸರಿ ಯಾವುದನ್ನು ನೋಡಿ ಸರಿಯಾಗಿ ತೀರ್ಮಾನಿಸುತ್ತಾನೆ ಒಪ್ಪು ತಪ್ಪು ಮಾಡುತ್ತಿದ್ದಾನೆ ಎಂದರೆ ನಾವು ಸರಿಯಾಗಿ ಅವರನ್ನು ನೋಡಿ ಸರಿಯೋ ತಪ್ಪೋ ಎಲ್ಲವನ್ನು ತಿಳಿದುಕೊಳ್ಳಬೇಕು ತಪ್ಪು ಮಾಡಿದವರಿಗೆ ಎಲ್ಲ ಶಿಕ್ಷೆ ಕೊಡುವಂತೆ ನಾವು ಆಗಿದ್ರೆ ಜಗತ್ತಿನಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಹಾಗಾದರೆ ಭಗವಂತ ಎಲ್ಲರಿಗೂ ಶಿಕ್ಷ ಕೊಟ್ಟಿದ್ದರೆ ನಾವು ಭೂಮಿ ಮೇಲೆ ಬದುಕುತ್ತಿರಲಿಲ್ಲ ನಾವು ತಿಳಿದು ತಿಳಿದು ತಪ್ಪು ಮಾಡುತ್ತೇವೆ ಒಬ್ಬರನ್ನು ಬೆಳೆಯುವುದನ್ನು ಬೆಳೆಯುತ್ತಿದ್ದರೆ ಅವರನ್ನು ಕಾಲಿಡುವುದು ಎಳೆಯುತ್ತೇವೆ ಹಾಗಾದರೆ ನಮ್ಮಲ್ಲಿ ಮಹಾತ್ಮ ಗಾಂಧೀಜಿಯನ್ನು ನೋಡಬಹುದು ಸುಭಾಷ್ ಚಂದ್ರ ಬೋಸ್ ನೋಡಬಹುದು ಸ್ವಾಮಿ ವಿವೇಕಾನಂದರ ನೋಡಬಹುದು ಇನ್ನೂ ಅನೇಕ ಮಹಾತ್ಮರನ್ನು ನಾವು ನೋಡಬಹುದು ಇವರೆಲ್ಲ ಬೆಳೆಯುತ್ತಿದ್ದರೆ ಕಾಲು ಹಿಡಿದು ಜಗ್ಗಿದ ವರು ಇದ್ದಾರೆ ಆದರೆ ಇವರನ್ನು ತಡಿಯಲು ಯಾರಿಂದ ಸಾಧ್ಯವಾಗಿಲ್ಲ ನಾವು ಬೆಳೆಯಬೇಕಾದರೆ ಭಗವಂತನು ಕೂಡ ಇದರಲ್ಲಿ ಇರುತ್ತಾನೆ ನಾವೆಲ್ಲರೂ ಇರಬೇಕಾದರೆ ಭಗವಂತನ ಆಟದ ಗೊಂಬೆಗಳು ಅವನು ಹೇಗೆ ಆಡಿಸುತ್ತಾನೆ ಹಾಗೆ ನಾವು ಮಾಡಬೇಕಾಗುತ್ತದೆ ಜೀವನದಲ್ಲಿ ಜೀವನ ಅಂದರೆ ಏನು ಮತ್ತೊಬ್ಬರಿಗೆ ತೊಂದರೆ ಕೊಡುವುದು ಜೀವನವಲ್ಲ ಮತ್ತೊಬ್ಬರಿಗೆ ಮೋಸ ಮಾಡುವುದು ಜೀವನವಲ್ಲ ಮತ್ತೊಬ್ಬರಿಗೆ ಹೆಸರು ಹಾಳು ಮಾಡುವುದು ಜೀವನವಲ್ಲ ಮತ್ತು ಬರಿಗೆ ಹಿಂಸೆ ಕೊಡುವುದು ಜೀವನವಲ್ಲ ಮತ್ತೊಬ್ಬರನ್ನು ಬೆಳೆಯುತ್ತಿರುವ ನನ್ನ ಕಾಲು ಹಿಡಿದು ಎಳೆಯುವುದು ಜೀವನವಲ್ಲ ಜೀವನವೆಂದರೆ ಬೆಳೆಯುವವರಿಗೆ ಪ್ರೋತ್ಸಾಹ ಕೊಡುವುದು ಜೀವನದಲ್ಲಿ ಕಷ್ಟ ನಷ್ಟ ಮತ್ತು ಭಗವಂತನ ಜ್ಞಾನ ಈ ರೀತಿ ಮಾಡಿಕೊಂಡು ಬಂದರೆ ಜೀವನ ಯಶಸ್ವಿ ಖಂಡಿತ ಮತ್ತೊಬ್ಬರನ್ನು ಕಾಲು ಕಾಲು ಎಳೆಯೋದು ಮುಂಚೆ ನಾನು ಯಾರು ಅಂತ ತಿಳಿದುಕೊಳ್ಳಬೇಕು ನಾನು ಹೇಗಿದ್ದೇನೆ ಅಂತ ತಿಳಿದುಕೊಳ್ಳಬೇಕು ನಾನು ಯಾವಾಗಲೂ ಯಾವ ಜೀವನದಲ್ಲಿ ಕೂಡ ನಾನು ತಪ್ಪು ಮಾಡಿದ್ದೇನೆ ಅಂತ ತಿಳಿದುಕೊಳ್ಳಬೇಕು ಒಬ್ಬರ ಹೆಸರು ಹಾಳು ಮಾಡಲು ಕಿಂತ ಮುಂಚೆ ನಾನು ಹೇಗಿದ್ದೇನೆ ನಾನು ತಪ್ಪು ಮಾಡದೇ ಬದುಕಿದ್ದೇನೆ ನಾನು ಬಹಳ ಸತ್ಯ ಹರಿಶ್ಚಂದ್ರನ ಕಾಲು ಎಳೆಯುವವರಿಗೆ ಮತ್ತು ಹೆಸರು ಹಾಳು ಮಾಡುವವರಿಗೆ ನೀವು ತಪ್ಪು ಮಾಡದೇ ಬಂದಿದ್ದೀರಾ ನ್ಯೂ ಬಹಳ ಸತ್ಯವಂತರ ಹಾಗಾದ್ರೆ ನೀವು ನಮಗೆ ಶಿಕ್ಷೆ ಕುಡಿದರೆ ನೀವು ಭಗವಂತರ ನೀವು ದೇವರಿಗಿಂತ ದೊಡ್ಡವರು ಮತ್ತೊಬ್ಬರ ಹೆಸರು ಹಾಳು ಮಾಡುವಾಗ ಶಿಕ್ಷ ಕೊಡುವಾಗ ನೀವು ಭಗವಂತನ ಕಿತ್ತ ದೊಡ್ಡವರ ಇನ್ನಾದರೂ ನಿಮಗೆ ಭಗವಂತ ಒಳ್ಳೇದು ಮಾಡಲಿ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ಆಗಿದ್ರೆ ಆ ಭಗವಂತ ಎಲ್ಲರನ್ನು ನೋಡುತ್ತಿದ್ದಾನೆ ನಾವು ಜೀವನದಲ್ಲಿ ಯಶಸ್ವಿ ಕಾಣಬೇಕಾದರೆ ನಾವು ಏನು ಮಾಡಿದರೆ ಸಸಿ ಕಾಣುತ್ತೇವೆ ಅದನ್ನು ಮೊದಲು ತಿಳಿದುಕೊಳ್ಳಿ ತಪ್ಪು ಮಾಡದ ಜೀವನದಲ್ಲಿ ಯಾವನು ಇಲ್ಲಓದಿರಿ - ಆನಂದಿಸಿರಿ.

ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುತ್ತದೆ.

೦೧) *"ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!"*
*ಆದರೆ*....
*"ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ...!!"*
*"ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!"*
*"""""""""""""""""""""""""""""""""""""""""""""""""""""""""*

೦೨) *ತುಳಿಯುವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವ ಬೆಲೆ ಸಿಗುವುದು.*
*"""""""""""""""""""""""""""""""""""""""""""""""""""""""""*

೦೩) *ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೆ ಕೊಡುತ್ತದೆ....*
*"""""""""""""""""""""""""""""""""""""""""""""""""""""""""*

೦೪) *ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.*
*"""""""""""""""""""""""""""""""""""""""""""""""""""""""""*

೦೫) *ಒಂದು ಕಾಲು ಮುಂದೆ ಒಂದು ಕಾಲು ಹಿಂದೆ ಆದರೆ ಮುಂದಿನದಕ್ಕೆ ಗರ್ವವಿಲ್ಲ ಹಿಂದಿನ ಅದಕ್ಕೆ ಬೇಸರವಿಲ್ಲ ಯಾಕೆಂದರೆ ಇದು ಕ್ಷಣಿಕ.*
*"""""""""""""""""""""""""""""""""""""""""""""""""""""""""*

೦೬) *ಸಮುದ್ರ ಎಂದು ನೀರಿಗಾಗಿ ಯೋಚಿಸುವುದಿಲ್ಲ ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ*
*ಯಶಸ್ಸು ಮತ್ತು ಕೀರ್ತಿಗಳು ಹಾಗೆ ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತದೆ.*
*"""""""""""""""""""""""""""""""""""""""""""""""""""""""""*

೦೭) *ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.*
*"""""""""""""""""""""""""""""""""""""""""""""""""""""""""*

೦೮) *ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.*
*"""""""""""""""""""""""""""""""""""""""""""""""""""""""""*

೦೯) *ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ " ಮತ್ತೆ " ಬಂತುಇದೇ - Recycling ??*
*"""""""""""""""""""""""""""""""""""""""""""""""""""""""""*

೧೦) *ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.*
*"""""""""""""""""""""""""""""""""""""""""""""""""""""""""*

೧೧) *ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ;ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.*
*"""""""""""""""""""""""""""""""""""""""""""""""""""""""""*

೧೨) *ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಯಾಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.*
*"""""""""""""""""""""""""""""""""""""""""""""""""""""""""*

೧೩) *ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ....*
*"""""""""""""""""""""""""""""""""""""""""""""""""""""""""*

೧೪) *ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು ಚಿಂತಿಸಬೇಕಿಲ್ಲ.*
*"""""""""""""""""""""""""""""""""""""""""""""""""""""""""*

೧೫) *ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆಪಾದುಕೆಯಾಗುವುದು ಶ್ರೇಷ್ಠ...!*
*ಕಾಲೆಳೆವವರನಾಯಕನಾಗುವುದಕ್ಕಿಂತ ಕೈಹಿಡಿವವರಸೇವಕನಾಗುವು

ಸರ್ಕಾರಗಳು ಪತ್ರಕರ್ತರಿಗೆ ಮೂಲಭೂತ ವಿಶೇಷ ಸೌಕರ್ಯ ಒದಗಿಸಿ ಕೋಡಬೇಕು.

0
24 views