ನಮ್ಮ ಧಾರವಾಡ ಜಿಲ್ಲೆಯ ರೈತರ ಅತಿ ಸಂಕಷ್ಟಕ್ಕೆ ಕಿಡಾಗಿದ್ದಾರೆ ಅತಿ ಸಣ್ಣ ರೈತರು ಬೆಳೆದಿರುವ ಬೆಳೆಗೆ ಬೆಂಬಲ ಬೆಲೆ ಸಿಗ್ಲಿಲ್ಲವೆಂದು ತಮ್ಮ ಹೋರಾಟ ನಡೆಸುತ್ತಿದ್ದಾರೆ ದಯಮಾಡಿ ಮಾನ್ಯ ಮುಖ್ಯಮಂತ್ರಿ ಹಾಗೂ ಧಾರವಾಡ ಜಿಲ್ಲೆ ಮಂತ್ರಿಗಳು ಗಮನದಲ್ಲಿ ಇಟ್ಟುಕೊಳ್ಳಬೇಕು ದಯಮಾಡಿ ರೈತರಿಗೆ ಮೆಕ್ಕೆಜೋಳಕ್ಕೆ ಹಾಗೂ ಇನ್ನಿತರ ಬೆಳೆಗಳಿಗೆ ಬೆಂಬಲ ಸಿಗುವಂತೆ ಹುಟ್ಟುವಾದ ಬೆಲೆ ನಿಗದಿಪಡಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ....
read more