logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮುದ್ದೇಬಿಹಾಳ: ಪೌರಕಾರ್ಮಿಕರು ಸಂಬಳ ಪಡೆಯದ ಸಮಸ್ಯೆ ಎದುರಿಸುತ್ತಿದ್ದಾರೆ

ಮುದ್ದೇಬಿಹಾಳ: ಪಟ್ಟಣದ ಪೌರಕಾರ್ಮಿಕರು 9 ತಿಂಗಳು ಕೆಲಸ ಮಾಡಿ ಪಟ್ಟಣದ ಏರಿಯಾದು ಹೊಲಸು ಸ್ವಚ್ಚತೆ ಕಾಪಾಡಿದರೂ ಅವರ ಸಂಬಳ ದೊರಕುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಾರ್ಮಿಕರು ತಮ್ಮ ಮನೆಗಳ ಅಗತ್ಯಗಳನ್ನು ಪೂರೈಸಲು ಸಂಬಳ ಮುಖ್ಯವೆಂದು ತಿಳಿಸಿದ್ದು, ತಮ್ಮ ಮಗನ ಸರ್ಟಿಪಿಕೇಟು ನೀಡಲಾಗಿಲ್ಲ ಎಂದು ಒಬ್ಬ ಕಾರ್ಮಿಕ ಹೇಳಿದ್ದಾರೆ.

ಅವರು ಸಂಬಂಧಪಟ್ಟ ಅಧಿಕಾರಿಗಳು ಅಥವಾ ಕಾನ್ಟ್ರಾಕ್ಟ್ ನೀಡಿದವರು ಈ ಸಮಸ್ಯೆಯನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ 18-5-26 ರಿಂದ ರಾತ್ರಿ ಸತ್ಯಾಗ್ರಹ ಆರಂಭಿಸುವುದಾಗಿ ಕಾರ್ಮಿಕರು ತಿಳಿಸಿದ್ದಾರೆ.

5
437 views

Comment