logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತುಮಕೂರಿನ ಚಿಕ್ಕ ರಾಯರ ಮಠದಲ್ಲಿ ಮೈಸೂರು ರಾಮಚಂದ್ರರಾವ್ ರವರಿಂದ ದೇವರನಾಮ ಸಂಕೀರ್ತನೆ ಕಾರ್ಯಕ್ರಮ

ತುಮಕೂರಿನ ಚಿಕ್ಕ ರಾಯರ ಮಠದಲ್ಲಿ ಮೈಸೂರು ರಾಮಚಂದ್ರರಾವ್ ರವರಿಂದ ದೇವರನಾಮ ಸಂಕೀರ್ತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸುಸಂದರ್ಭದಲ್ಲಿ ಸುಮಾರು 150 ಜನ ರಾಯರ ಭಕ್ತರು, ಡಾ. ಸುಧಾಕರ ಕುಟುಂಬದವರು ಭಾಗಿಯಾಗಿ ರಾಯರ ಕೃಪೆಗೆ ಪಾತ್ರರಾದರು.

3
725 views

Comment