ವಚನಗಳ ಕಿರು ಪುಸ್ತಕಗಳು ಲೋಕಾರ್ಪಣೆ
ಬಸವ ಜಯಂತಿ ಉತ್ಸವದಲ್ಲಿ ಎಸ್ ಬಿ ಪಾಟೀಲ್ ಗ್ರೂಪ್ಸ್ ಮುದ್ರಿಸಿರುವ ವಚನಗಳ ಕಿರು ಪುಸ್ತಕಗಳನ್ನು ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಶಾಸಕ ಬಿಆರ್ ಪಾಟೀಲ್, ಎಂಎಲ್ಸಿ ಡಾ. ಬಿಜಿ ಪಾಟೀಲ್, ಬಿಡುಗಡೆಗೊಳಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ದತ್ತಾತ್ರೇಯ ಪಾಟೀಲ್, ಚಂದು ಪಾಟೀಲ್, ಅಮರನಾಥ ಪಾಟೀಲ್, ಶರಣು ಮೋದಿ ಇತರರಿದ್ದರು.