2026 ಜಾಹೀರಾತು ನೀತಿ ಹಿಂಪಡೆಯಲು ಮುಖ್ಯಮಂತ್ರಿ ಗೆ ಒತ್ತಾಯ
ದಿನಾಂಕ 17.3.2026ರಂದು ಕಲ್ಯಾಣ ಕರ್ನಾಟಕ ಸಂಪಾದಕರ ಸಂಘ 2026 ಜಾಹೀರಾತು ನೀತಿ ವಿರೋಧಿಸಿ ಹಿಂಪಡೆಯಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಯಿತು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಪಾದಕರುಗಳಾದ ಗುರುರಾಜ್ ಕುಲಕರ್ಣಿ ಶಿವಕುಮಾರ್ ಸುರೇಶ್ ಗೌರೆ ಆನಂದ್ ಮಣ್ಣೂ ರ ಬೋಧನ್ಕರ್ ಇತರರು ಇದ್ದರು.