logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ವಿದ್ಯಾರ್ಥಿ ಉತ್ಸಾಹ ವಿಜ್ಞಾನ ಜಾಗೃತಿ ಕಾರ್ಯಕ್ರಮಕ್ಕೆ ಡಾ. ರಜನೀಶ್ ವಾಲಿ ಚಾಲನೆ

ಬೀದರ ನಗರದ ಬಿವಿ ಭೂಮರೆಡ್ಡಿ ಕಾಲೇಜಿನಲ್ಲಿ ವಿಕಸಿತ ಭಾರತದ ನಿರ್ಮಾಣದಲ್ಲಿ ವಿಜ್ಞಾನ ಲೋಕದ ಮಹಿಳೆಯ ಪಾತ್ರ ಅದ್ಭುತ ಎಂದು ಹೆಚ್ ಕೆ ಇ ಶಿಕ್ಷಣ ಸಂಸ್ಥೆಯ ಸದಸ್ಯ ಡಾ. ರಜನೀಶ್ ವಾಲಿ ನುಡಿದರು. ರಾಜ್ಯ ವೈಜ್ಞಾನಿಕ ಸೇವಾ ಪರಿಷತ್ತು ಹಾಗೂ ಸ್ವದೇಶಿ ವಿಜ್ಞಾನ ಕೇಂದ್ರದಡಿ ಆಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

5 views

Comment