ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಶಾಸಕ ಸಿದ್ದು ಪಾಟೀಲ್ ಸಹಾಯ ಹಸ್ತ
ಬೀದರ್ ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ 50 ಹಳ್ಳಿ ಖೇಡ ಬಿ ಸಮೀಪ ಇತ್ತೀಚಿಗೆ ರಾಜೇಶ್ವರ ಗ್ರಾಮದ ವೆಂಕಟ್ ಕಠಮಲ ಅವರ ಧರ್ಮಪತ್ನಿ ಹಾಗೂ ಮಗಳು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದು ಅವರ ಪುತ್ರ ರತ್ನ ಜೀತ್ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅವರ ಮನೆಗೆ ಹುಮ್ನಾಬಾದ್ ಶಾಸಕ ಸಿದ್ದು
ಪಾಟೀಲ್ ಭೇಟಿ ನೀಡಿ ಸಾಂತ್ವನ ಹೇಳಿ ಸಹಾಯ ಹಸ್ತದ ಭರವಸೆ ನೀಡಿದರು.