ಹಿರಿಯೂರು ಗ್ರಾಮಾಂತರ ಠಾಣೆಗೆ ನೂತನವಾಗಿ ಆಗಮಿಸಿರುವ ಉಪ ನಿರೀಕ್ಷಕರಾದ
ಹಿರಿಯೂರು ಗ್ರಾಮಾಂತರ ಠಾಣೆಗೆ ನೂತನವಾಗಿ ಆಗಮಿಸಿರುವ ಉಪ ನಿರೀಕ್ಷಕರಾದ ಕಾಂತ್ ರಾಜ್ ಹರಿಯಬ್ಬೆರವರಿಗೆ ಸ್ವಾಗತ ಕೋರಿ ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಕುಮಾರ್ ಜ್ನಾನೇಶ್ ಮತ್ತು ವಕೀಲರಾದ ಡಿ ಸಂತೋಷ್ ಹಾಗೂ ಮಾಧ್ಯಮ ವರದಿಗಾರರು ಮಹೇಶ್ ಆರ್ ಇನ್ನು ಅಲವು ಮುಖಂಡರು ಸನ್ಮಾನಿಸಿ ಗೌರವಿಸಲಾಯಿತು,