ಜನತಾದಳ ಜಾತ್ಯತೀತ (ಜೆಡಿಎಸ್) ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆ
ಜನತಾದಳ ಜಾತ್ಯತೀತ (ಜೆಡಿಎಸ್) ಪಕ್ಷದ ನೂತನ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಯಾದವ ಸಮಾಜದ ಹಿರಿಯ ಮುಖಂಡರಾದಂತಹ ಜವನಗೊಂಡನಹಳ್ಳಿ ಕೆ ಮಂಜಣ್ಣನವರಿಗೆ ಅಭಿನಂದನೆಗಳು 💐💐💐 ಅವರಿಗೆ ಇರುವಂತಹ ಪಕ್ಷನಿಷ್ಠೆ ಪ್ರಾಮಾಣಿಕತೆಗೆ ಸಿಕ್ಕಂತ ಪ್ರತಿಫಲ ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಜೆಡಿಎಸ್ ಪಕ್ಷ ಫಲವರ್ಧನೆಗೊಳ್ಳಲಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಬಾವುಟ ಆರಲಿ ಎಂದು ಹಾರೈಸೋಣ 🙏🏾🙏🏾🙏🏾 ಶುಭಕೋರುವವರು ಬೋರನಕುಂಟೆ ಕರಿಯಣ್ಣ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಜೆಡಿಎಸ್ ತಾಲ್ಲೂಕು ಮಹಾಪ್ರದಾನ ಕಾರ್ಯದರ್ಶಿ (ಎಸ್ ಸಿ) ಘಟಕ ಹಿರಿಯೂರು. ಮತ್ತು ಅಧ್ಯಕ್ಷರು ಮಾದಿಗ ದಂಡೋರ ಮಾದಿಗ (ಮೀಸಲಾತಿ ಹೋರಾಟ ಸಮಿತಿ )ಹಿರಿಯೂರು ತಾಲ್ಲೂಕು 👍🏾🤝👍🏾 ವರದಿಗಾರರು , ಮಹೇಶ್ ಆರ್