ಮನೆ ಮೇಲಿನಿಂದ ಬಿದ್ದು ಶಿಕ್ಷಕ ಸಾವು
ಶಿಕಾರಿಪುರಅಡ್ಡ ಮನೆಯ ಶ್ರೀ ಯಶೋಧರ ಶಿಕ್ಷಕರು ಅವರು ಇಂದು ಮನೆಯ ಮೇಲಿನಿಂದ ಬಿದ್ದು ತೀರಿಕೊಂಡಿದ್ದಾರೆ ಅವರ ಅತ್ಮಕ್ಕೆ ಚಿರ ಶಾಂತಿಯನ್ನು ಭಗವಂತ ಕರುಣಿಸಲಿ ಎಂದು ಶಿಕ್ಷಕರು, ಸುಗಂಧ ಬಳಗದ ಅದ್ಯಕ್ಷರಾದ ಪ್ರಕಾಶ್ ತಿಳಿಸಿದರು ಸುಗಂದ ಬಳಗದ ಸಕ್ರಿಯ ಸದಸ್ಯರಾಗಿದ್ದರು