ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಹಿರಿಯೂರು ಶಾಖೆಯ ವತಿಯಿಂದ 2ನೆ ದೀನಕ್ಕ ಕಾಲಿಟ್ಟ ಮುಷ್ಕರ
ಹಿರಿಯೂರು ನಗರಸಭೆ ಮುಂಭಾಗ 2ನೇ ಎರಡನೇ ದಿನಕ್ಕೆ ಕಾಲಿಟ್ಟ ಪೌರ ನೌಕರರು ಸಿಬ್ಬಂದಿಗಳ ಮುಷ್ಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ ಚಿತ್ರದುರ್ಗ ಜಿಲ್ಲೆಯ ಡಿಸಿ ಅವರಿಗೆ ಮನೆ ಸಲ್ಲಿಸಲು ಮುಂದಾದ ಹಿರಿಯೂರು ನಗರಸಭೆ ಪೌರಕಾರ್ಮಿಕರು ಹೋರಾಟಗಾರರು ಈ ದಿನ ಮುಷ್ಕರದಲ್ಲಿ ನಗರಸಭಾ ಸದಸ್ಯರುಗಳು ಕೂಡ ವಿಠ್ಠಲ್ ಗುಂಡೇಶ್ ಅಂಬಿಕಾ ಆರಾಧ್ಯ ಎಲ್ಲರೂ ಸೇರಿ ಹೋರಾಟಕ್ಕೆ ಬೆಂಬಲಿಸಿದರು ಪೌರಕಾರ್ಮಿಕರು ನಮಗಾಗಿ ದುಡಿಯುತ್ತಾರೆ ಅವರಿಗಾಗಿ ನಾವು ಕೂಡ ಹೋರಾಟಕ್ಕೆ ಬೆಂಬಲಿಸುತ್ತೇವೆ ಸರ್ಕಾರದಲ್ಲಿ ಸೌಲತ್ತುಗಳು ಸಿಗಲಿ ಅವರಿಗೆ ಬೇಡಿಕೆಗಳು ಈಡೇರಲಿ ಎಂದು ಅಂಬಿಕ ಆರಾಧ್ಯದವರು ಮಾತನಾಡಿದರು ಪೌರಕಾರ್ಮಿಕರು ನಮ್ಮ ಬೇಡಿಕೆಗಳು ಈಡೇರದಿದ್ದರೆ ಮುಷ್ಕರ ಮುಂದುವರಿಸುತ್ತೇವೆ ಎಂದು ಐದು ದಿನದವರೆಗೂ ಕಾಯುತ್ತೇವೆ ಐದು ದಿನದ ನಂತರ ಬೀದಿ ದೀಪಗಳು ಸ್ಥಗಿತಗೊಳಿಸುವುದು ನಲ್ಲಿ ನೀರುಗಳನ್ನು ಬಿಡುವುದಿಲ್ಲ ನಗರ ಸ್ವಚ್ಛಗೊಳಿಸುವ ಕಾರ್ಯಕ್ರಮ ಮಾಡುವುದಿಲ್ಲ ನಮ್ಮ ಕಾರ್ಯಗಳನ್ನು ಮಾಡುವುದಿಲ್ಲ ನಮ್ಮ ಬೇಡಿಕೆಗಳ ಈಡೇರಿಸಬೇಕೆಂದು ಮುಷ್ಕರ ಮುಂದುವರಿಸಿದರು ನೌಕರರ ಸಂಘದ ಅಧ್ಯಕ್ಷರು ದುರ್ಗೇಶ್ ಕಾರ್ಯದರ್ಶಿ ರಮೇಶ್ ಜನಾರ್ಧನ್ ಕರಡಿ ಅವು ಎಲ್ಲಾ ಪದಾಧಿಕಾರಿಗಳು ಕೂಡ ಭಾಗವಹಿಸಿದ್ದರು, ✍️ಮಹೇಶ್ ವರದಿಗಾರರು ಆಲ್ ಇಂಡಿಯಾ ಮೀಡಿಯಾ