logo

ಗೌರಿಬಿದನೂರು ನಗರಸಭೆಯಲ್ಲಿ ಇ ಖಾತಾ ಅದಾಲತ್.

ಗೌರಿಬಿದನೂರು ನಗರಸಭೆಯ ಆವರಣದಲ್ಲಿ ನಗರಸಭೆಯ ವತಿಯಿಂದ ವಿತರಿಸಲಾಗುವ ಈ ಸ್ವತ್ತು ಖಾತಾ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರ್ಹ ಫಲಾನುಭವಿಗಳಿಗೆ ಇ ಸ್ವತ್ತು ದಾಖಲೆಗಳನ್ನು ವಿತರಿಸಿ,ನಗರಸಭೆಯಲ್ಲಿ ಬಡವರಿಗೆ ಉಚಿತವಾಗಿ ನೀಡಲಾಗುವ ಇ ಸ್ವತ್ತು ದಾಖಲೆಯನ್ನು ಪಡೆಯಲು ಮಧ್ಯವರ್ತಿಗಳಿಂದ ಹಣಕ್ಕೆ ಬೇಡಿಕೆ ಇಟ್ಟು ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಹಾಗೂ ಅರ್ಜಿ ಸ್ವೀಕರಿಸಿದ ಅಧಿಕಾರಿಗಳು ನಿಗದಿತ ಸಮಯದೊಳಗೆ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಈ ಸ್ವತ್ತು ದಾಖಲೆಗಳು ತಲುಪುವಂತೆ ಕಾರ್ಯನಿರ್ವಹಿಸಬೇಕೆಂದು ತಿಳಿಸಲಾಯಿತು . ಈ ಸಂದರ್ಭದಲ್ಲಿ ,ನಗರಸಭೆಯ ಅಧ್ಯಕ್ಷರು,ಉಪಾಧ್ಯಕ್ಷರು,ಆಯುಕ್ತರು,ಸದಸ್ಯರುಗಳು, ಸ್ವತ್ತು ಪಡೆಯುವ ಫಲಾನುಭವಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.💐💐💐💐💐📃📜📃📜

16
1274 views