ಅಥಣಿ: ತಾಲೂಕು ದಂಡಾಧಿಕಾರಿಗಳು ಮತ್ತು ತಹಶೀಲ್ದಾರ್ ಕಾರ್ಯಾಲಯಕ್ಕೆ ಲೋಕಾಯುಕ್ತರು ಇಂದು ಭೇಟಿ ನೀಡಿದ್ದಾರೆ.
*ಕಾಗವಾಡ ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಭೇಟಿ- ಕಡತಗಳ ಪರಿಶೀಲನೆ*
ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯ ಡಿಎಸ್ಪಿ ಬಿ. ಎಸ್. ಪಾಟೀಲ್ ನೇತೃತ್ವದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ರ ವರೆಗೆ ಕಚೇರಿಯ ಎಲ್ಲ ಕಡತಗಳನ್ನು ಪರಿಶೀಲನೆ ನಡೆಸಿದರು.
ಋಷಿವಾಣಿ ಕನ್ನಡದಿನ ಪತ್ರಿಕೆ ಸಂಪಾದಕರು✍🏻ಮಹಾದೇವ ಮಗದುಮ