ಗೋಕಾಕ ನಗರದಲ್ಲಿ ಅಂಬೇಡ್ಕರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು
ಗೋಕಾಕ ನಗರದಲ್ಲಿ ಅಂಬೇಡ್ಕರ ಜಯಂತಿ ನಿಮಿತ್ತ ಗೋಕಾಕ್ ಶಾಸಕರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಹಾಗೂ ಸಂಜೆ 5 ಗಂಟೆಗೆ ಬೃಹತ ಮೆರವಣಿಗೆ ಬೆಳಗಾವಿ ಉಸ್ತುವಾರಿ ಗಳು ಶ್ರೀ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು ಈ ಸಂದರ್ಭದಲ್ಲಿ ಸಮಾಜದ ಯುವಕರು ಉಪಸ್ಥಿತಿ ಇದ್ದರು