logo

ಮೈಸೂರು ಜಿಲ್ಲೆಯ‌ ಬೈಲುಕುಪ್ಪೆಯಲ್ಲಿ ಬೌದ್ಧ ಧರ್ಮ ಗುರುಗಳಾದ ಶ್ರೀ ದಲೈ ಲಾಮಾ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಲಾಯಿತು.

ಮೈಸೂರು ಜಿಲ್ಲೆಯ‌ ಬೈಲುಕುಪ್ಪೆಯಲ್ಲಿ ಬೌದ್ಧ ಧರ್ಮ ಗುರುಗಳಾದ ಶ್ರೀ ದಲೈ ಲಾಮಾ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಲಾಯಿತು. ಅವರ ಪ್ರೀತಿಯ ಆತೀಥ್ಯ ಸ್ವೀಕರಿಸಿ, ಔಪಚಾರಿಕ ಮಾತುಕತೆ ನಡೆಸಿ ಆರೋಗ್ಯ ವಿಚಾರಿಸಿದೆ. ಬಳಿಕ ಸ್ವರ್ಣ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದೆನು.

0
0 views