logo

ಕ್ರಿಶ್ಚಿಯನ್ ಸಮುದಾಯದ ‌‌ಪ್ರಮುಖರ ಕಾಂಗ್ರೇಸ್ ಸೇರ್ಪಡೆ

ಡಾ.ಯತೀಂದ್ರ ಸಿದ್ದರಾಮಯ್ಯ ರವರಿಂದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಿನಕಲ್ ರಾಕೇಶ್ ಪಾಪಣ್ಣ, ಚಾಮುಂಡೇಶ್ವರಿ ಕ್ಷೇತ್ರದ ಬ್ಲಾಕ್ ಅಧ್ಯಕ್ಷರು ಬೋಗಾದಿ ತ್ಯಾಗರಾಜ್ ರವರ ಉಪಸ್ಥಿತಿಯಲ್ಲಿ ಜೆ.ಸ್ಟೀಫನ್ ಸುಜೀತ್ ರವರ ನೇತೃತ್ವದಲ್ಲಿ ಮರಿಯಾ ಫ್ರಾನ್ಸಿಸ್. ಪಿ,ಅಂಬ್ರುಸ್ ಜಾರ್ಜ್, ಜೋಸೆಫ್ ಮಾನ್ಯುಯಲ್, ಸೈಮನ್, ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

14
1985 views