ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಕೆಸ್ ಹಿಂಪಡೆದ ಕಾಂಗ್ರೆಸ್ ಸರಕಾರ
ಕಲಬುರಗಿ ಜಿಲ್ಲೆ ಆಳಂದ್ ತಾಲೂಕಿನ ವಿವಾದಿತ ಲಾಡ್ಲೆ ಮಶಾಕ್ ಗಲಾಟೆ ಜೊತೆಗೆ 13 ಕ್ರಿಮಿನಲ್ ಪ್ರಕರಣಗಳು ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದು ಅಸಂವಿಧಾನಿಕವಾಗಿದೆ. ಸಿದ್ದರಾಮಯ್ಯ ಸರಕಾರ ಮುಸ್ಲಿಮರ ಒಲೈಕೆಹಾಗೂ ವೋಟ್ ಬ್ಯಾಂಕಿಂಗ್ ಗಾಗಿ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ಎಂಎಲ್ಸಿ ಚಲುವಾದಿ ನಾರಾಯಣಸ್ವಾಮಿ ಹಾಗೂ ಹರ್ಷಾನಂದ್ ಗುತ್ತೇದಾರ್ ಆಕ್ರೋಶ ವ್ಯಕ್ತಪಡಿಸಿ ಸರಕಾರದ ನಿರ್ಣಯ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.