ಇಂದು ಸೂಫಿ ಸಾಹಿತ್ಯ
ವಿಚಾರ ಸಂಕಿರಣ
ಕೇಂದ್ರ ಸಾಹಿತ್ಯ ಅಕಾಡೆಮಿ ನವ ದೆಹಲಿ ಮತ್ತು ಮಾತೋಶ್ರೀ ಗ್ರಾಮೀಣ ಅಭಿವೃದ್ದಿ ಸಂಸ್ಥೆ ದೊಂಗರ್ಗಾವ್ ಅಡಿಯಲ್ಲಿ ಸೂಫಿ ಸಾಹಿತ್ಯ ವಿಚಾರ ಸಂಕೀರ್ಣ ಕಾರ್ಯಕ್ರಮ ಇಂದು ಬೆಳಿಗ್ಗೆ 11 ಗಂಟೆಗೆ ಕಲಬುರ್ಗಿ ಹಮೀದ್ ಪ್ಯಾರೆ ಬಿಇಡ್ ಸಭಾಂಗಣದಲ್ಲಿ ವಿಕ್ರಂ ವಿಸಾಜಿ ದೀನ್ ರು ಕೇಂದ್ರೀಯ ವಿವಿ ಕಡಗಂಚಿ ಉದ್ಘಾಟಿಸಲಿದ್ದುಅತಿಥಿಗಳಾಗಿಬಸವರಾಜ್ ಕೊನೆಕ್ ಆಗಮಿಸಲಿದ್ದುಅಧ್ಯಕ್ಷತೆ ರಬಿಯಾ ಖಾನಂ ವಹಿಸಲಿದ್ದಾರೆ.