logo

ಹಿರಿಯೂರು ಗ್ರಾಮಾಂತರ ಠಾಣೆಗೆ ನೂತನವಾಗಿ ಆಗಮಿಸಿರುವ ಉಪ ನಿರೀಕ್ಷಕರಾದ

ಹಿರಿಯೂರು ಗ್ರಾಮಾಂತರ ಠಾಣೆಗೆ ನೂತನವಾಗಿ ಆಗಮಿಸಿರುವ ಉಪ ನಿರೀಕ್ಷಕರಾದ ಕಾಂತ್ ರಾಜ್ ಹರಿಯಬ್ಬೆರವರಿಗೆ ಸ್ವಾಗತ ಕೋರಿ ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಕುಮಾರ್ ಜ್ನಾನೇಶ್ ಮತ್ತು ವಕೀಲರಾದ ಡಿ ಸಂತೋಷ್ ಹಾಗೂ ಮಾಧ್ಯಮ ವರದಿಗಾರರು ಮಹೇಶ್ ಆರ್ ಇನ್ನು ಅಲವು ಮುಖಂಡರು ಸನ್ಮಾನಿಸಿ ಗೌರವಿಸಲಾಯಿತು,

39
1688 views