logo

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವತಿಯಿಂದ ನೀಡಲಾದ ಸಹಾಯಧನ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವತಿಯಿಂದ ನೀಡಲಾದ ಸಹಾಯಧನ.

ಕಲಬುರ್ಗಿ:- ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ವಲಯದ ಲಕ್ಷ್ಮಿನಗರ ಕಾರ್ಯಕ್ಷೇತ್ರದ ಶ್ರೀಮತಿ. ಭಾಗ್ಯಲಕ್ಷ್ಮಿ w/o ಕೋನಪ್ಪ ವಿಜಯದಶಮಿ ಸಂಘದ ಸದಸ್ಯರು ಆಕಸ್ಮಿಕ ಮನೆಗೆ ಬೆಂಕಿ ತಾಕಿ ಸುಮಾರು 1 ಲಕ್ಷದ ವಸ್ತುಗಳು ಹಾನಿ ಆಗಿದ್ದು ಪೂಜ್ಯರಿಗೆ ಸಹಾಯ ಕೋರಿ ಅರ್ಜಿ ಸಲ್ಲಿಸಿದಾಗ ಆಶಿರ್ವಾದ ರೂಪದಲ್ಲಿ 10000 ಮಂಜೂರಾತಿ ಆಗಿರುತ್ತದೆ.

ಈ ಮಂಜೂರಾತಿ ಪಾತ್ರವನ್ನು ಕಲಬುರ್ಗಿ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಿಂಜೆ ಸರ್ ಮತ್ತು ತಾಲೂಕು ಯೋಜನಾಧಿಕಾರಿಗಳಾದ ಮಂಜುನಾಥ S.G. ಹಾಗೂ ಸಂಘದ ಸದಸ್ಯರ ಉಪಸ್ಥಿತಿ ಎಲ್ಲಿ ವಿತರಣೆ ಮಾಡಲಾಯಿತು.

ಬ್ಯೂರೋ ನ್ಯೂಸ್ ಸೇಡಂ.

35
3478 views