logo

ಹಿರಿಯೂರು ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಅಧಿಕಾರಿಯಾದ ಟಿ, ವೆಂಕಟೇಶ್ ರವರ ನೇತೃತ್ವದಲ್ಲಿ ತುರ್ತು ಸಭೆ, ನಡೆಸಲಾಯಿತು,

ಹಿರಿಯೂರು ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹಿರಿಯೂರು ತಾಲ್ಲೂಕಿನ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆಯು ನಡೆಸಲಾಯಿತು, 15ನೇ ತಾರೀಕು ನಡೆಯಲಿರುವ ಮಾನವ ಸರಪಳಿ ನಿರ್ಮಾಣಹಬ್ಬದ ಬಗ್ಗೆ ರಾಜ್ಯದ ಉದ್ದಗಲಕ್ಕೂ ಈ ಕಾರ್ಯ ನಡೆಯುತ್ತಿದ್ದು ಜಾಗೃತಿಯಿಂದ ನಡೆಸಲು ಮುಂಜಾಗ್ರತೆಯಾಗಿ ಸಭೆ ನಡೆಸಿದರು, ತಾಲ್ಲೂಕು ದಂಡಾಧಿಕಾರಿ ರಾಜೇಶ್ ಕುಮಾರ್ ಸಮಾಜ ಕಲ್ಯಾಣ ಅಧಿಕಾರಿ ದಿನೇಶ್, ಪ್ರಭಾರ ಆಯುಕ್ತರಾದ ರಾಜಪ್ಪ ಹಾಗೂ ಪೊಲೀಸ್ ಇಲಾಖೆಯ ಡಿ ,ವೈ ,ಎಸ್ಪಿ ಶಿವಕುಮಾರ್, ಕಾಳಿ ಕೃಷ್ಣ ರವರು ಮತ್ತು ಹಿರಿಯೂರು ನಗರ ವೃತ್ತ ನಿರೀಕ್ಷಕರು ರಾಘವೇಂದ್ರ ಕಾಂಡಿಕೆ, ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

116
4286 views