logo

ಹಿರಿಯೂರು ಅದ್ದೂರಿಯಾಗಿ ವಿಜೃಂಭಣೆಯಿಂದ ಪ್ರತಿಷ್ಠಾಪನೆಯಾದ ಹಿಂದು ಮಹಾ ಗಣಪತಿ,

ಹಿರಿಯೂರು ಅದ್ದೂರಿ ಯಾಗಿ ವಿಜೃಂಭಣೆಯಿಂದ ಪ್ರತಿಷ್ಠಾಪನೆಯಾದ ಹಿಂದೂ ಮಹಾಗಣಪತಿಯ ಮಹೋತ್ಸವವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಕಾರ್ಯಕರ್ತರು ಸಮಿತಿಯವರು ನೆರವೇರಿಸಿದರು ಇದೇ ಸಂದರ್ಭದಲ್ಲಿ ಹಿರಿಯೂರಿನ ಎಲ್ಲಾ ಜನತೆಗೂ ಒಳಿತಿಗಾಗಿ ಹಿಂದೂ ಮಹಾ ಗಣಪತಿಯ 9ನೇ ವರ್ಷದ ಪ್ರತಿಷ್ಠಾಪನೆ ಮಹೋತ್ಸವ ವಾಗಿದ್ದು ಜನರಿಗೆ ಆರೋಗ್ಯ ಆಯಸ್ಸು ಐಶ್ವರ್ಯ ಭಾಗ್ಯ ಕೊಟ್ಟು ಆ ಹಿಂದೂ ಮಹಾ ಗಣಪತಿಯು ಒಳಿತು ಮಾಡಲಿ ಎಂದು, ದೇಶಭಕ್ತಿ ಗೀತೆಗಳು ಬಜನಾ ಪದಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಲ್ಲ ಭಕ್ತಾದಿಗಳು ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಂಡರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಆರ್ ಟಿ ಪ್ರಶಾಂತ್ ಕಾರ್ಯದರ್ಶಿಯಾದ,ವೆಂಕಟೇಶ್ ಜಿ ಉತ್ಸವ ಸಮಿತಿ ಅಧ್ಯಕ್ಷರಾದ ಅಮರನಾಥ್ ಎಚ್ಎಸ್ ,ಉಪಾಧ್ಯಕ್ಷರಾದ ಮುದ್ದುರಾಜ್ ಆರ್ ,ಖಜಾಂಚಿಯಾದ ರಾಜೇಂದ್ರ, ದೇಸಾಯಿ ,ಅಶೋಕ್ ,ಕುಮಾರಸ್ವಾಮಿ, ನವೀನ್, ರವಿ ,ಉಪಸ್ಥಿತರಿದ್ದರು.,

91
4085 views